ಮಿಥುನ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಿಸಿಕೊಳ್ಳಿ | ಇಂತಹ ಕೆಲಸಗಳನ್ನು ಮಾಡಿ ಅಪಾಯಕ್ಕೆ ಸಿಲುಕಬೇಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮಿಥುನ ರಾಶಿಯವರ ಬಗ್ಗೆ ಬಹಳ ಮುಖ್ಯವಾಗಿರುವಂತ ಸಂಚಿಕೆ ಮಿಥುನ ರಾಶಿಯವರು ಎಂದರೆ ಯಾರು ಮತ್ತು ಏನು ಅವರ ಶಕ್ತಿ ಏನು ಮತ್ತು ಅವರ ತಾಕತ್ತು ಏನಿದೆ ಅವರ ಪ್ಲಸ್ ಪಾಯಿಂಟ್ ಏನು ಮತ್ತು ಜೊತೆಗೆ ನಿಮ್ಮ ಮೈನಸ್ ಪಾಯಿಂಟ್ ಏನು ಯಾವ ವಿಚಾರದ ಬಗ್ಗೆ ನೀವು ಎಚ್ಚರಿಕೆ ವಹಿಸಬೇಕು ಜನ ನಿಮ್ಮ ಬಗ್ಗೆ ಏನು ಹೇಳುತ್ತಾರೆ ಏನು ನಡೆಯುತ್ತಿದೆ ಯಾವುದನ್ನು ಅಲರ್ಟ್ ಆಗಿ ಇರಬೇಕು ಅನ್ನುವಂತಹ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಮಿಥುನ ರಾಶಿಯವರು ಯಾವಾಗಲೂ ಕೂಡ ಅವರು ಹೊಸತನವನ್ನು ಕಂಡುಕೊಳ್ಳುವಂತಹ ವ್ಯಕ್ತಿತ್ವ ಹೊಸ ಹೊಸ ಯೋಜನೆಯನ್ನು ರೂಪಿಸುವಂತಹ ವ್ಯಕ್ತಿತ್ವ ಏಕಕಾಲದಲ್ಲಿ ಎರಡು ಮೂರು ಕೆಲಸಗಳಿದ್ದರೂ ಅದನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗುವ ಮನಸ್ಥಿತಿ ಉಳ್ಳವರು. ಇದನ್ನು ಪೂರ್ಣವಾಗಿ ಮಾಡುವಂತಹ ವ್ಯಕ್ತಿತ್ವ ಜೊತೆಗೆ ಪಾಲುಗಾರಿಕೆ ವ್ಯವಹಾರ ಅಥವಾ ಬೇರೆಯವರಿಗೆ ಏನು ಜವಾಬ್ದಾರಿ ಕೊಟ್ಟರು ಎಂದರೆ ಇದನ್ನು ಬಹಳ ಅಚ್ಚುಕಟ್ಟಾಗಿ ಮಾಡುವಂತಹ ಕ್ರಿಯಾಶೀಲ ವ್ಯಕ್ತಿಗಳು ಎಂದು ಹೇಳಬಹುದು. ಇನ್ನು ಯಾವುದೇ ವಿಚಾರ ಆಗಿರಬಹುದು ಅದನ್ನು ಬಹಳಷ್ಟು ಯೋಚನೆ ಮಾಡಿ ನಂತರ ಆ ಕೆಲಸವನ್ನು ಮಾಡುತ್ತಾರೆ.

ಸಾಹಸ ಕಾರ್ಯಗಳನ್ನು ಮಾಡುವುದಕ್ಕೆ ಇಷ್ಟಪಡುವಂತಹ ವ್ಯಕ್ತಿತ್ವ, ಇವರು ಬರವಣಿಗೆ ವಿಚಾರದಲ್ಲಿ ಬಹಳಷ್ಟು ಚುರುಕಾಗಿರುವಂಥದ್ದು ಇನ್ನು ಈ ರಾಶಿಯವರಿಗೆ ಸಾಮಾನ್ಯವಾಗಿ ಕೋಪ ಎನ್ನುವುದು ಬರುವುದಿಲ್ಲ ಕೋಪ ಬಂತು ಎಂದರೆ ತುಂಬಾ ಗಂಭೀರತೆಯಿಂದ ಇರುತ್ತಾರೆ ಜೊತೆಗೆ ಯಾರೂ ಕೂಡ ವಿರುದ್ಧವಾಗಿ ಮಾತಾಡುವುದಕ್ಕೆ ಹೆದರಿಕೊಳ್ಳುವಂತಹ ಮಟ್ಟಕ್ಕೆ ಕೋಪವನ್ನು ವ್ಯಕ್ತಪಡಿಸುವಂತಹ ವ್ಯಕ್ತಿತ್ವ. ಇವರನ್ನು ಚಾಣಾಕ್ಷತನದಿಂದ ಸೋಲಿಸುವಂತಹ ವ್ಯಕ್ತಿತ್ವ ಯಾವುದು ಎಂದರೆ ಅದೇ ಮಿಥುನ ರಾಶಿಯವರು ಇಂತಹ ಒಂದು ಸಮೃದ್ಧವಾಗಿರುವಂತಹ ಮನಸ್ಸುಳ್ಳವರು ಈ ರಾಶಿಯವರಾಗಿರುತ್ತಾರೆ.

ಈ ರಾಶಿಯವರ ಮೈನಸ್ ಪಾಯಿಂಟ್ ಏನು ಎಂದರೆ ಯಾರು ಏನೇ ಹೇಳಿದರೂ ನಂಬುವುದು ಜೊತೆಗೆ ಪಕ್ಷಪಾತ ಮಾಡುವಂತದು ಮೊದಲು ಇಬ್ಬರು ತಪ್ಪು ಮಾಡಿರುತ್ತಾರೆ ಅಥವಾ ಒಬ್ಬರು ತಪ್ಪು ಮಾಡಿರುತ್ತಾರೆ ಇಬ್ಬರಲ್ಲಿ ಒಬ್ಬರು ತಪ್ಪು ಮಾಡಿದಾಗ ಒಬ್ಬರು ಬಂದು ನಿಮ್ಮ ಬಳಿ ಹೇಳಿದಾಗ ಅವರ ತಪ್ಪಿದ್ದರು ಕೂಡ ಅವರ ಪರವಾಗಿ ವಹಿಸಿಕೊಂಡು ಹೋಗುವಂತಹ ಅಂದರೆ ಪಕ್ಷಪಾತ ನಮ್ಮವರು ನಮ್ಮ ಜನ ಅವರ ಪರವಾಗಿ ಮಾತನಾಡುವಂತದ್ದು ಈ ರೀತಿಯಾದ ಮೈನಸ್ ಪಾಯಿಂಟ್ ಇರುತ್ತದೆ ಇದರ ಬಗ್ಗೆ ನೀವು ಗಮನ ಹರಿಸಬೇಕು.

ನಿಷ್ಠುರವಾಗಿ ಮಾತನಾಡುವಂತದ್ದು ಸಡನ್ನಾಗಿ ಮಾತನಾಡುವುದು ಸಡನ್ನಾಗಿ ದುಡುಕಿ ಹೇಳುವುದು ಆಮೇಲೆ ಪಶ್ಚತಾಪ ಪಡುವಂಥದ್ದು ಆದರೆ ಸಾಂದರ್ಭಿಕವಾಗಿ ಏನಾಗುತ್ತದೆ ಎಂದರೆ ನೇರವಾಗಿ ಮಾತನಾಡುವಂತಹ ವ್ಯಕ್ತಿತ್ವ ಬೇಸರ ಆಗುತ್ತೆ ತಪ್ಪು ತಿಳಿದುಕೊಳ್ಳುತ್ತಾರೆ ಮಾತನಾಡಬೇಕಾದರೆ ಚಿಕ್ಕವರ ದೊಡ್ಡವರ ಶ್ರೀಮಂತರ ಬಡವರ ಯಾರು ಎಂದು ನೋಡದೆ ನೇರವಾಗಿ ಮಾತಾಡುವ ಒಂತರ ನಿಷ್ಟೂರವಾದ ವ್ಯಕ್ತಿತ್ವ ಈ ರಾಶಿಯವರದ್ದು ಮಾಗಡಿ ಆದರೆ ಬೇರೆಯವರ ಮನಸ್ಸಿಗೆ ನೋವಾಗುತ್ತದೆ ನೋವಾಗಿಸಬಾರದು ಎಂದು ಯೋಚಿಸಿ ಮಾತನಾಡಿ. ವಿಶೇಷವಾದ ಯೋಚನೆಯನ್ನು ಬಳಿ ಇರುತ್ತದೆ

ಆದರೆ ಕಾರ್ಯರೂಪಕ್ಕೆ ತರುವುದಿಲ್ಲ ಇದು ಒಂದು ದೊಡ್ಡ ಮೈನಸ್ ಪಾಯಿಂಟ್ ನಿಮಗೆ ಅದೆಲ್ಲವನ್ನು ಬೇರೆಯವರು ಉಪಯೋಗ ಮಾಡಿಕೊಂಡು ಬಿಡುತ್ತಾರೆ ಹಾಗಾಗಿ ನೀವು ಏನು ಯೋಚನೆ ಮಾಡಿಕೊಂಡಿದ್ದೀರಿ ಅದನ್ನು ಕಾರ್ಯರೂಪಕ್ಕೆ ತೆಗೆದುಕೊಂಡು ಬರುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಿಕೊಳ್ಳುವ ರೀತಿಯಿಂದ ನಡೆದುಕೊಂಡರೆ ಅದ್ಭುತವಾದ ಫಲಿತಾಂಶ ಸಿಗುತ್ತದೆ.

ಇನ್ನು ವಿವಾಹಕ್ಕೆ ಸಂಬಂಧಪಟ್ಟಂತಹ ಜೀವನದಲ್ಲಿ ಸ್ವಲ್ಪ ಏರಿಳಿತಗಳು ಕಂಡುಬರುವಂತಹ ಸಾಧ್ಯತೆ ಇರುತ್ತದೆ ಅಭ್ಯಾಸಗಳು ಕಂಡುಬರುವ ಸಾಧ್ಯತೆಗಳು ಇದ್ದರೂ ಕೂಡ ಅದನ್ನು ಶಾಂತವಾಗಿ ನಡೆಸಿಕೊಂಡು ಹೋಗಬೇಕು. ನೀವು ಏನೇ ಕೆಲಸ ಮಾಡಿದರೂ ಕೂಡ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡುವುದರಿಂದ ಖಂಡಿತವಾಗಿ ನಿಮಗೆ ಒಳ್ಳೆಯ ಫಲ ಸಿಕ್ಕೆ ಸಿಗುತ್ತದೆ, ಆ ತಾಯಿ ಅನ್ನಪೂರ್ಣೇಶ್ವರಿ ದೇವಿ ಸದಾ ನಿಮ್ಮನ್ನು ಕಾಪಾಡಲಿ ಎಂದು ಹಾರೈಸುತ್ತಾ.
ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಸರ್ವೇ ಜನಾ ಸುಖಿನೋ ಭವಂತು.
ಧನ್ಯವಾದಗಳು

Leave a Comment