ಆಗಸ್ಟ್ ತಿಂಗಳಲ್ಲಿ ಕನ್ಯಾ ರಾಶಿಯವರಿಗೆ ಆಗುವಂತಹ ಫಲಗಳ ಬಗ್ಗೆ ತಿಳಿಸಿಕೊಡುತ್ತೇವೆ.

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಿಮಗೆ ಗೊತ್ತಿರುವ ಹಾಗೆ ಕನ್ಯಾ ರಾಶಿಯ ಜನ್ಮ ನಕ್ಷತ್ರಗಳು ಇತರ ನಕ್ಷತ್ರದ ಎರಡು ಮೂರು ಮತ್ತು ನಾಲ್ಕನೇ ಚರಣ ಹಸ್ತ ನಕ್ಷತ್ರದ ನಾಲ್ಕು ಚರಣಗಳು ನಕ್ಷತ್ರಗಳ ಎರಡು ಚರಣ ಸೇರಿದಂತಹ ಕನ್ಯಾ ರಾಶಿ. ಈ ರಾಶಿಯವರಿಗೆ ಮಿತ್ರ ರಾಶಿಗಳೆಂದರೆ ಮೇಷ ಮಿಥುನ ಸಿಂಹ ಆದರೆ ಶತ್ರು ರಾಶಿಗಳು ಕಟಕ ರಾಶಿ ಆಗಿರುತ್ತದೆ. ಎಲ್ಲಾ ಸಮಸ್ಯೆಗಳಿಂದ ಮುಕ್ತವಾಗಿರಬೇಕು ಎಂದು ಬಯಸುತ್ತಾರೆ ಏಕಾಂತವಾಗಿರಬೇಕು ಹಾಯಾಗಿರಬೇಕು ಖುಷಿಖುಷಿಯಾಗಿರಬೇಕು ಎನ್ನುವ ಮನೋಭಾವಗಳನ್ನು ಹೊಂದಿರುತ್ತಾರೆ ಪುರುಷರಾಗಿರಬಹುದು ಅಥವಾ ಮಹಿಳೆಯರಾಗಿರಬಹುದು. ಆಗಸ್ಟ್ ತಿಂಗಳಲ್ಲಿ ಕನ್ಯಾ ರಾಶಿಯವರಿಗೆ ಆಗುವಂತಹ ಫಲಗಳ ಬಗ್ಗೆ ತಿಳಿಸಿಕೊಡುತ್ತೇವೆ.

ಕನ್ಯಾ ರಾಶಿ ಅವರಿಗೆ ಆಗಸ್ಟ್ ತಿಂಗಳಿನಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂತಹ ಸ್ಥಿತಿಯಲ್ಲಿದ್ದೀರಿ ಏನು ಮಾಡಬೇಕು ಎಂಬುದರ ಬಗ್ಗೆ ಬಹಳಷ್ಟು ಯೋಜನೆಯನ್ನು ರೂಪಿಸಿಕೊಂಡ ಮುಂದುವರಿಯಬೇಕಾಗುತ್ತದೆ. ಏಕೆಂದರೆ ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಡಬಾರದು ತೆಗೆದುಕೊಂಡು ಇರುವಂತಹ ನಿರ್ಧಾರಗಳನ್ನು ಮಧ್ಯಕ್ಕೆ ನಿಲ್ಲಿಸಬಾರದು ಗುರಿ ಮುಟ್ಟುವ ತನಕ ಪ್ರಯತ್ನ ಮಾಡಬೇಕು ಸ್ವಲ್ಪ ಏರಿಳಿತಗಳು ಬರುತ್ತವೆ ಮಾಡುವಂತ ಕೆಲಸ ಆಗುತ್ತಿಲ್ಲ ಇನ್ನೂ ಚಿಂತೆ ಇದೆ ನೋವು ಇದೆ, ಮನುಷ್ಯನಿಗೆ ಸಹಜವಾಗಿ ಇರುತ್ತದೆ ಆ ನಿಟ್ಟಿನಲ್ಲಿ ಈ ರಾಶಿಯವರಿಗೆ ಸ್ವಲ್ಪ ಜಾಸ್ತಿ ಇರಬಹುದು ಸಿಗುವಂತ

ಅವಕಾಶಗಳನ್ನು ನೀವು ಸರಿಯಾಗಿ ಸದುಪಯೋಗ ಮಾಡಿಕೊಂಡಿದೆ ಆದಲ್ಲಿ ನಮಗೆ ಅದ್ಭುತವಾದ ಪ್ರತಿಫಲ ಸಿಗುತ್ತದೆ ಅಂದರೆ ನೀವು ಗುರಿ ಮುಟ್ಟುವವರೆಗೆ ಇಷ್ಟೇ ನೋವಿರಲಿ ಕಷ್ಟ ಕಡೆಯವರೆಗೂ ನೀವು ಪ್ರಯತ್ನವನ್ನು ಕೊಟ್ಟರೆ ನೂರಕ್ಕೆ ನೂರು ಕೂಡ ನಿಮಗೆ ಜಯ ಸಿಗುತ್ತದೆ ಎನ್ನುವುದನ್ನು ಈ ಸಂಚಿಕೆಯಲ್ಲಿ ನೀವು ತಿಳಿದುಕೊಳ್ಳಬಹುದು ಇದರ ಬಗ್ಗೆ ಗಮನವಿರಲಿ ಜೊತೆಗೆ ಇನ್ನು ಒಂದಿಷ್ಟು ಮುಖ್ಯವಾದ ವಿಚಾರವನ್ನು ನೋಡುವುದಾದರೆ, ನಿಮ್ಮ ಆದಾಯವನ್ನು ಇದಕ್ಕಿಂತಲೂ ಇನ್ನೂ ಜಾಸ್ತಿ ರುಚಿಯಾಗಿಸುವುದುಹೇಗೆ ಎಂದು ನೋಡುವುದಾದರೆ ನಿಮಗೆ ಸಮಯ ಸಿಕ್ಕಾಗ ಏನಾದರೂ ಬೇರೆ ಕೆಲಸದ ಬಗ್ಗೆ ಒಂದು ಯೋಜನೆಯನ್ನು ರೂಪಿಸಬೇಕು ಸಕಾರಾತ್ಮಕವಾಗಿ ಯೋಚಿಸಬೇಕು.

ಬೇರೆ ಬೇರೆಯಾಗಿ ವಿಶಿಷ್ಟವಾಗಿ ನೀವು ಯೋಚಿಸಿದವುದರಿಂದ ನೀವು ಯಶಸ್ಸನ್ನು ಪಡೆಯಬಹುದು. ಮತ್ತೊಂದು ಮುಖ್ಯವಾದ ವಿಚಾರ ಏನಂದ್ರೆ ನೀವು ವಾಹನಕೊಳ್ಳುತ್ತಿದ್ದೇವೆ, ಮನೆ ಖರೀದಿ ಮಾಡುತ್ತಿದ್ದೇನೆ ಬೆಲೆ ಬಾಳುವಂತಹ ವಸ್ತು ಖರೀದಿ ಮಾಡುತ್ತಿದ್ದೀರಿ, ಮಾಡುವುದು ತಮಗೆ ಆದರೆ ನಿಮ್ಮಲ್ಲಿ ದುಡ್ಡಿದ್ದರೆ ಮಾತ್ರ ಖರ್ಚು ಮಾಡಬೇಕು ಸಾಲ ಮಾಡಿ ಯಾವತ್ತೂ ಕೂಡ ಖರ್ಚು ಮಾಡಬಾರದು ದಯವಿಟ್ಟು ಇದರ ಬಗ್ಗೆ ಸ್ವಲ್ಪ ಹೆಚ್ಚು ಗಮನವನ್ನುಕೊಡಿ.
ವಿದ್ಯಾರ್ಥಿಗಳು ಕಷ್ಟಪಟ್ಟು ಓದಿದ್ದೆ ಆದಲ್ಲಿ ಕೆಲಸ ಮಾಡಿದರೆ ಮುಂದೆ ಬಹಳ ದೊಡ್ಡ ವಿಶೇಷ ಸಿಗುವ ಸಾಧ್ಯತೆಗಳು ಇದೆ ಜನಗಳಿಗೆ ಸಂಬಂಧ

ಪಟ್ಟಂತಹ ವಿಚಾರಗಳಲ್ಲಿ ಎಚ್ಚರಿಕೆ ಇರಲಿ ವ್ಯವಹಾರ ವಹಿವಾಟನ್ನು ಮಾಡುತ್ತಿದ್ದರೆ ಸ್ವಲ್ಪ ದಿನದ ಮಟ್ಟಿಗೆ ಮುಂದೂಡುವುದು ಒಳ್ಳೆಯದು ಸ್ವತಂತ್ರವಾಗಿ ಮಾಡಿ ಒಬ್ಬರೇ ಕೆಲಸವನ್ನು ಮಾಡಿ ಇದರಿಂದ ಒಳ್ಳೆಯದಾಗುತ್ತೆ. ಸರ್ಕಾರಿ ನೌಕರರಿಗೆ ಒಳ್ಳೆಯ ರೀತಿಯಲ್ಲಿ ವಿಶೇಷವಾದ ಲಾಭವಿದೆ ಪಾಲುಗಾರಿಕೆಯ ವ್ಯಾಪಾರ ನಷ್ಟ ಆಗುವ ಸಾಧ್ಯತೆಗಳಿವೆ ಇದರ ಬಗ್ಗೆ ಎಚ್ಚರ ವಹಿಸಬೇಕು. ಇನ್ನು ವ್ಯಾಪಾರಸ್ಥರಿಗೆ ಸ್ವಲ್ಪ ಸಮಸ್ಯೆಗಳನ್ನು ಅನುಭವಿಸಿರುತ್ತೇವೆ ವ್ಯಾಪಾರದ ಸಮಸ್ಯೆ ಚಿಕ್ಕ ಪುಟ್ಟ ಕಂಪನಿ ಇರಬಹುದು ಅಥವಾ ಬೃಹತ್ ಕಂಪನಿ ಇರಬಹುದು ಆದರೆ ನೀತಿ ಅನುಗುಣವಾಗಿ ಸಿಗುತ್ತಿಲ್ಲ ಎನ್ನುವಂತ ಕೊರಗು ಇರುತ್ತದೆ

ಇದು ತಾತ್ಕಾಲಿಕ ಮತ್ತು ಕ್ಷಣಿಕ ಅದರಲ್ಲಿ ನಾಮ ಯೋಚಿಸುವುದನ್ನು ಮುಂದೆ ಸಾಗಬೇಕು ಏನು ಮಾಡಬೇಕು ಅನ್ನೋದನ್ನ ಯೋಚಿಸಬೇಕು ಆ ಕೆಲಸದ ಕಡೆ ಗಮನಹರಿಸಿದಾಗ ಮಾತ್ರ ವ್ಯಾಪಾರ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬಹುದು. ಚಿತ್ರ ನಟರಿಯ ರಂಗಭೂಮಿಯಲ್ಲಿರುವವರಿಗೆ ಒಳ್ಳೆಯ ಅವಕಾಶಗಳು ಸಿಗುವಂತಹ ಹಾಗೂ ರಾಜಕಾರಣಿಗಳಿಗೆ ಅದ್ಭುತವಾದಂತಹ ಒಂದು ಹಣಕಾಸಿನ ಬೆಳವಣಿಗೆ ಹಾಗೂ ರಾಜಕೀಯದಲ್ಲಿ ಹೆಸರು ಮಾಡುವಂತಹ ಅವಕಾಶ ಸಿಗುತ್ತದೆ. ಜನರ ಸೇವೆಯ ಮಾಡುವುದರ ಜೊತೆಗೆ ಒಳ್ಳೆ ಹೆಸರನ್ನು ಕೂಡ ಇವರು ಗಳಿಸಬಹುದು ಆರೋಗ್ಯದ ಕಡೆ ಗಮನ ಹರಿಸಬೇಕು.

ಆರೋಗ್ಯದ ವಿಚಾರದಲ್ಲಿ ಯೋಗ ಧ್ಯಾನ ಇವುಗಳನ್ನು ದೈನಂದಿನ ಜೀವನದಲ್ಲಿ ನೀವು ಅಳವಡಿಸಿಕೊಂಡರೆ ಬಹಳಷ್ಟು ಫಲಗಳು ಅದ್ಭುತವಾಗಿರುವಂತಹ ಯಶಸ್ಸು ಸಿಗುತ್ತದೆ. ಪರಿಹಾರ ಏನು ಮಾಡಬೇಕು ಎಂದರೆ ನರಸಿಂಹ ಸ್ವಾಮಿಯ ಆರಾಧನೆ ಮಾಡುವುದರಿಂದ ಜೊತೆಗೆ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಬಹಳಷ್ಟು ಅದ್ಭುತವಾಗಿರುವಂತಹ ಫಲ ನಿಮಗೆ ಸಿಗುತ್ತದೆ,ಇದನ್ನು ಮಾಡಿದಾಗ ನಿಮಗೆ ಆತ್ಮಸ್ಥೈರ್ಯ ಎನ್ನುವುದು ಬರುತ್ತದೆ, ಜೊತೆಗೆ ಶಿವನಿಗೆ ರುದ್ರಾಭಿಷೇಕವನ್ನು ಮಾಡಿಸುವುದು ಪಶು ಪಕ್ಷಿಗಳಿಗೆ ಅನ್ನ ಆಹಾರವನ್ನು ನೀಡುವ ಮಹತ್ಕಾರ್ಯವನ್ನು ಮಾಡಿಕೊಳ್ಳಿ ಖಂಡಿತ ಒಳ್ಳೆಯದಾಗುತ್ತದೆ ಒಳ್ಳೆಯ ಫಲ ಕೊಡುವುದರಿಂದ ತಾಯಿ ಅನ್ನಪೂರ್ಣೇಶ್ವರಿ ಸದಾ ನಿಮ್ಮನ್ನು ಕಾಪಾಡುತ್ತಾಳೆ.ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು

Leave a Comment