ಅಪ್ಪಿ ತಪ್ಪಿಯೂ ಇಂತಹ ಕನಸು ಬಿದ್ದರೆ ಯಾರಿಗೂ ಹೇಳಬೇಡಿ! ಕೋಟ್ಯಾಧಿಪತಿ ಆಗುತ್ತಿರ

ನಮಸ್ಕಾರ ಸ್ನೇಹಿತರೆ ಕನಸುಗಳು ಎಲ್ಲರಿಗೂ ಬಂದೇ ಬರುತ್ತದೆ ಇದು ಕೆಲವರಿಗೆ ಒಳ್ಳೆಯ ಕನಸಾಗಿ ಇದ್ದರೆ ಇನ್ನೂ ಕೆಲವರಿಗೆ ಕೆಟ್ಟ ಕನಸಾಗಿರುತ್ತದೆ ಆದರೆ ಇದರ ಅರ್ಥಗಳು ಕೂಡ ತುಂಬಾನೇ ಇರುತ್ತವೆ ಇದಕ್ಕೆ ಏನಾದರೂ ಒಂದು ಸಂಕೇತಗಳು ಇರುತ್ತವೆ ನೀವು ಅದನ್ನು ಅರ್ಥಮಾಡಿಕೊಳ್ಳದೆ ಏನಾದರೂ ಮಾಡಿ ಬಿಡುತ್ತೀರಾ ಅಂದರೆ ನೀವು ಎಲ್ಲರಿಗೂ ಹೇಳಿಕೊಳ್ಳುತ್ತಾ ಬರುತ್ತೀರಾ ಹಾಗಾಗಿ ಇವತ್ತಿನ ಈ ಲೇಖನದಲ್ಲಿ ಈ 5 ಕನಸುಗಳು ನಿಮಗೆ ಬಿತ್ತು ಅಂದರೆ ಅದನ್ನು ನೀವು ಯಾರ ಹತ್ತಿರನು ಶೇರ್ ಮಾಡಿಕೊಳ್ಳಬಾರದು ಯಾಕೆಂದರೆ ಅದರಿಂದ ಸಿಗುವ ಎಲ್ಲಾ ಫಲಗಳು ನಿಮಗೆ ಸಿಗುವುದಿಲ್ಲ ಅಂತಾನೆ ಹೇಳಬಹುದು ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿ ಯಾವುದು ಅ 5 ಕನಸುಗಳು ಎಂದು ತಿಳಿದುಕೊಳ್ಳಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸ್ನೇಹಿತರೆ ಕನಸಿನಲ್ಲಿ ಮೊದಲನೇ ಕನಸಿನ ವಿಚಾರಕ್ಕೆ ಬಂದರೆ ಕನಸಿನಲ್ಲಿ ದೇವರು ಬಂದರೆ ನೀವು ತುಂಬಾ ಜನ ಏನು ಮಾಡುತ್ತೀರಾ ಎಂದರೆ ಕನಸಿನಲ್ಲಿ ದೇವರು ಬಂದರೆ ಅದನ್ನು ಇಡೀ ಮನೆಯಲ್ಲಿ ಎಲ್ಲರಿಗೂ ಹೇಳಿ ಬಿಡುತ್ತೀರಾ ಹೀಗೆ ಹೇಳುವುದರಿಂದ ಈ ಕನಸಿನಿಂದ ಸಿಗುವ ಲಾಭಗಳು ಸಿಗುವುದಿಲ್ಲ ಅಂತಾನೆ ಹೇಳಲಾಗುತ್ತದೆ ಈ ರೀತಿಯಾಗಿ ಕನಸುಗಳು ಬಿದ್ದರೆ ಯಾವುದೇ ಕಾರಣಕ್ಕೂ ಯಾರ ಹತ್ತಿರನು ಹೇಳಿಕೊಳ್ಳಬಾರದು ದೇವರು ಕನಸಿಗೆ ಬಂದು ಯಾವುದಾದರೂ ಕೆಲಸವನ್ನು ಮಾಡು ಎಂದು ಸೂಚಿಸಿದರೆ ಮಾತ್ರ ಅದನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಿ ಹಾಗೆ ದೇವರು ಕನಸಿಗೆ ಬಂದು ಹೋದರೆ ಇದನ್ನು ಯಾರ ಹತ್ತಿರನು ಹೇಳಬೇಡಿ ಹೀಗೆ ಹೇಳಿದರೆ ಅದರಿಂದ ಸಿಗುವ ಲಾಭಗಳು ಸಿಗುವುದಿಲ್ಲ ಅಂತಾನೆ ಹೇಳಲಾಗುತ್ತದೆ

ಇನ್ನು ಎರಡನೆಯದಾಗಿ ಯಾವುದಾದರೂ ಒಂದು ತೀರ್ಥ ಸ್ಥಳಗಳು ಅಥವಾ ಯಾವುದಾದರೂ ಒಂದು ದೇವಸ್ಥಾನಗಳು ಕನಸಿಗೆ ಬಂದರೆ ತುಂಬಾನೆ ಒಳ್ಳೆಯದು ಅಂತ ಹೇಳಲಾಗುತ್ತದೆ ನೀವು ತೀರ್ಥ ಸ್ಥಳಗಳಲ್ಲಿ ಸುತ್ತಾಡುತ್ತ ಇದ್ದಹಾಗೆ ಕನಸು ಬಂದರೆ ತುಂಬಾನೆ ಒಳ್ಳೆಯದು ಅಂತ ಹೇಳಲಾಗುತ್ತದೆ ಹಾಗೆ ಇದನ್ನು ಕೂಡ ಇನ್ನೊಬ್ಬರ ಹತ್ತಿರ ಶೇರ್ ಮಾಡಿಕೊಳ್ಳಬಾರದು ನಿಮ್ಮ ಕನಸಿನಲ್ಲಿ ಬಂದ ಜಾಗ ಗೊತ್ತಿದೆ ಎಂದರೆ ಒಂದು ಜಾಗಕ್ಕೆ ಹೋಗಿಬನ್ನಿ ಇದರಿಂದ ನಿಮಗೆ ತುಂಬಾನೇ ಒಳ್ಳೆಯದಾಗುತ್ತದೆ ಆದರೆ ಯಾವುದೇ ಕಾರಣಕ್ಕೂ ಇದನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಬೇಡಿ ಇನ್ನು ಮೂರನೆಯದಾಗಿ ನಿಮ್ಮ ಕನಸಿನಲ್ಲಿ ಹರಿಯುವಂತಹ ನೀರು ನದಿಗಳಾಗಿರಬಹುದು ಜಲಪಾತಗಳಾಗಿರಬಹುದು

ಈ ಒಂದು ಕನಸು ಬಿದ್ದರೆ ಇದು ಕೂಡ ತುಂಬಾನೆ ಒಳ್ಳೆಯದು ಅಂತ ಹೇಳಲಾಗುತ್ತದೆ ಇದು ಧನಾಗಮನ ಆಗುವುದಕ್ಕೆ ಒಂದು ಸಂಕೇತ ಅಂತಾನೆ ಹೇಳಬಹುದು ನೀವು ಇದನ್ನು ಯಾರ ಹತ್ತಿರ ನಾದರೂ ಹೇಳಿಕೊಂಡರೆ ಇದರಿಂದ ಆಗುವಂತಹ ಲಾಭ ಅಂದರೆ ಧನಾಗಮನ ಆಗುವುದು ತಪ್ಪುತ್ತದೆ ಇನ್ನು ನಾಲ್ಕನೆಯದಾಗಿ ನಿಮ್ಮ ಕನಸಿನಲ್ಲಿ ನಿಮ್ಮ ತಂದೆ ತಾಯಿ ನಿಮಗೆ ನೀರು ಕುಡಿಸುವ ಕನಸು ಬಿದ್ದರೆ ಇದು ಕೂಡ ತುಂಬಾನೇ ಒಳ್ಳೆಯದು ಅಂತ ಹೇಳಲಾಗುತ್ತದೆ ಇದನ್ನು ಕೂಡ ಯಾರ ಹತ್ತಿರನು ಶೇರ್ ಮಾಡಿಕೊಳ್ಳಬಾರದು ಇದರಿಂದ ಉತ್ತಮ ಲಾಭ ದೊರೆಯುತ್ತದೆ ಇನ್ನು ಕೊನೆಯದಾಗಿ ನಿಮ್ಮ ಕನಸಿನಲ್ಲಿ ಒಂದು ಹೈಟ್ ನಲ್ಲಿ ಅಥವಾ ಯಾವುದಾದರೂ ಒಂದು ಜಲಪಾತದಿಂದ ನೀರು ಕುಡಿಯುತ್ತಿರುವ ಹಾಗೆ ಕನಸು ಬಿದ್ದರೆ ಇದು ಕೂಡ ಸಾಕಷ್ಟು ಒಳ್ಳೆಯದು ಅಂತ ಹೇಳಲಾಗುತ್ತದೆ ಇದರಿಂದ ಕೂಡ ತುಂಬಾ ಒಳ್ಳೆಯ ಲಾಭ ಸಿಗುತ್ತದೆ ಅಂತ ಹೇಳಬಹುದು ಈ ಕನಸನ್ನು ನೀವು ಶೇರ್ ಮಾಡಿಕೊಳ್ಳ ಬಾರದು ಹೀಗೆ ಮಾಡಿಕೊಳ್ಳದೆ ಇರುವುದರಿಂದ ಒಳ್ಳೆಯ ಲಾಭ ಸಿಗುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment