ಈ ಚಮತ್ಕಾರ ಮಂತ್ರವನ್ನು ಶಿವನ ನಿಜವಾದ ಭಕ್ತರು ಕೇಳಿದರೂ ಸಹ ಅವರ ಎಲ್ಲಾ ಕಷ್ಟಗಳು 24 ಗಂಟೆ ಒಳಗೆ ದೂರ ಆಗುತ್ತವೆ ನೀವೇ

ನಿಜವಾದ ಶಿವ ಭಕ್ತರು ಈ ಶಕ್ತಿಶಾಲಿ ಮಂತ್ರವನ್ನು ಕೇವಲ ಒಂದು ಬರೀ ಕೇಳಿದರು ಸಹ 24 ಗಂಟೆಯ ಒಳಗಡೆ ಅವರಲ್ಲಿ ಇರುವಂತಹ ಎಲ್ಲಾ ರೀತಿಯ ದುಃಖಗಳು ದೂರ ಆಗುತ್ತವೆ.ಭಗವಂತನಾದ ಶಿವನಿಗೆ ನೀವು ಜಲವನ್ನು ಅರ್ಪಿಸುವುದರ ಮೂಲಕ ಅವರನ್ನು ಒಲಿಸಿಕೊಳ್ಳಬಹುದಾಗಿದೆ.ಭಗವಂತನಾದ ಶಿವನ ಪೂಜೆ ಮಾಡುವುದರಿಂದ ವ್ಯಕ್ತಿಯ ಬಳಿ ಹಲವಾರು ರೀತಿಯ ಶಕ್ತಿಗಳು ಬರುತ್ತವೆ.ಅದರೆ ತುಂಬಾ ಕಡಿಮೆ ಜನರಿಗೆ ಶಕ್ತಿಯ ಅನುಭವ ಆಗುತ್ತದೆ.ಭಗವಂತನಾದ ಶಿವನ ಪೂಜೆ ಮಾಡಿದರೆ ಯಾವ ರೀತಿ ಶಕ್ತಿಗಳು ಬರುತ್ತವೆ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಸಾವಿಗೆ ಎದುರಿಕೊಳ್ಳುತ್ತಾರೆ. ಜೀವನದ ಅಂತಿಮ ಸಮಯಕ್ಕೂ ಕೂಡ ಭಯವನ್ನು ಪಡುತ್ತಾರೆ.ಅದರೆ ಶಿವನ ಭಕ್ತರಿಗೆ ಯಾವತ್ತಿಗೂ ಸಾವಿನ ಭಯ ಇರುವುದಿಲ್ಲ.ಆಶಕ್ತಿಯು ಈಗಿನ ದಿನಗಳಲ್ಲಿ ಕೆಲವು ಜನರಲ್ಲಿ ಮಾತ್ರ ಇದೆ.ಇಂತಹ ಭಕ್ತರು ಶಿವನ ಪರಮ ಭಕ್ತರು ಆಗಿರುತ್ತಾರೆ.ಇವರ ಬಳಿ ಯಾವ ರೀತಿ ಶಕ್ತಿ ಬಳಿ ಇರುತ್ತದೆ ಎಂದರೆ ಯಾವುದೇ ಪರಿಸ್ಥಿತಿಯಲ್ಲಿ ಯಶಸ್ಸುನ್ನು ಘಳಿಸುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಿವನ ಭಕ್ತರ ಮುಂದೆ ವಿಷಲವಾದ ಬೆಟ್ಟ ಇದ್ದರು ಸಹ ಚಿಟಿಕೆ ಹೊಡೆಯುವುದರ ಒಳಗೆ ಅದನ್ನು ದಾಟಿ ಮುಂದೆ ಸಾಗುತ್ತಾರೆ.ಈ ಒಂದು ಕಾರಣದಿಂದ ಶಿವ ಭಕ್ತರು ತುಂಬಾ ಖುಷಿಯಾಗಿ ಇರುತ್ತರೆ.ಒಂದು ವೇಳೆ ಬೋಲೇ ನಾಥನ ಭಕ್ತರ ಜೀವನದಲ್ಲಿ ಯಾವುದಾದರು ಪ್ರಕಾರದಲ್ಲಿ ಸಮಸ್ಸೆಗಳು ಬಂದರು ಸಹ ಶಿವನ ಈ ಮಂತ್ರವನ್ನು 108 ಬಾರಿ ಜಪ ಮಾಡುವುದರಿಂದ 24 ಗಂಟೆ ಒಳಗೆ ಭಗವಂತನಾದ ಶಿವನು ಭಕ್ತರ ದುಃಖಗಳನ್ನು ದೂರ ಮಾಡಲು ಬರುತ್ತಾರೆ.ಹಾಗಾಗಿ ಅವರು ಯಾವತ್ತಿಗೂ ಖುಷಿಯಾಗಿ ಇರುತ್ತಾರೆ.

ಶಿವ ಭಕ್ತರಿಗೆ ವ್ಯಕ್ತಿಗಳನ್ನು ಗುರುತಿಸುವ ಶಕ್ತಿ ಕೂಡ ಇರುತ್ತಾದೆ.ಯಾಕೇಂದರೆ ಶಿವ ಭಕ್ತರು ಮುಂದೆ ಇರುವ ವ್ಯಕ್ತಿಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.ಯಾವ ವ್ಯಕ್ತಿ ಯಾವ ರೀತಿ ಇದ್ದಾರೆ ಅವರ ಮನಸ್ಸಿನಲ್ಲಿ ಯಾವ ರೀತಿ ಭಾವನೆ ಇದೆ ಎನ್ನುವುದನ್ನು ಇವರು ತಿಳಿದುಕೊಳ್ಳುತ್ತಾರೆ. ಈ ರೀತಿ ಇದ್ದರೆ ಶಿವಭಕ್ತರು ಯಾವತ್ತಿಗೂ ಮೂರ್ಖರು ಆಗುವುದಿಲ್ಲ. ಕಷ್ಟಗಳು ಬಂದಾಗ ಈ ಮಂತ್ರಗಳನ್ನು ಭಕ್ತಿಯಿಂದ ಜಪ ಮಾಡಿದರೆ ನಿಮ್ಮ ಕಷ್ಟಗಳು ದೂರವಾಗುತ್ತದೆ. ” ಓಂ ಮಹಾ ರುದ್ರಾಯ ತ್ರೆಯಂಬೇಕೇಶ್ವರಾಯ ನಮಃ “

ಈ ಮಂತ್ರವನ್ನು ತುಂಬಾ ಸಾವಧಾನವಾಗಿ ಜಪ ಮಾಡಬೇಕು. ಈ ಮಂತ್ರವನ್ನು ಜಪ ಮಾಡಲು ಕುಳಿತುಕೊಳ್ಳುವಾಗ ತಪ್ಪದೇ 108 ಬಾರಿ ಜಪ ಮಾಡಬೇಕು. ಶಿವಭಕ್ತರು ಕೆಟ್ಟ ಸಮಯ ಬರದಂತೆ ನೋಡಿಕೊಳ್ಳುತ್ತಾರೆ. ಶಿವಭಕ್ತರಿಗೆ ಕೆಟ್ಟ ಸಮಯದ ಬಗ್ಗೆ ಅನುಭವ ಆಗುತ್ತದೆಯೋ ಆಗ ಅವರು ಶಿವ ಭಕ್ತಿಯಲ್ಲಿ ಲಿನಾವಾಗುತ್ತಾರೆ. ಕೆಟ್ಟ ಸಮಯ ಇವರಿಗಾಗಿ ಒಳ್ಳೆಯ ಸಮಯವಾಗಿ ಹರಿದುಹೋಗುತ್ತದೆ. ಭಗವಂತನಾದ ಶಿವನ ಕೃಪೆಯಿಂದ ಕಷ್ಟದ ಕೆಲಸ ಸುಲಭವಾಗುತ್ತದೆ. ಶಿವನ ಭಕ್ತರು ಅಪಾರವಾದ ಶಕ್ತಿಗಳನ್ನು ಹೊಂದಿರುತ್ತಾರೆ. ಒಂದು ವೇಳೆ ನೀವು ಸಹ ಭಗವಂತನಾದ ಶಿವನ ಪೂಜೆಯನ್ನು ಯಾವ ಸ್ವಾರ್ಥ ಇಲ್ಲದೆ ಮಾಡಿದರೆ ಖಂಡಿತವಾಗಿ ನಿಮಗೆ ಇಂತಹ ಶಕ್ತಿಗಳು ಸಿಗುತ್ತದೆ. ಭಗವಂತನಾದ ಶಿವನು ಈ ಮಂತ್ರವನ್ನು ಕೇಳಿದರೆ 24 ಗಂಟೆಯ ಒಳಗಾಗಿ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ.

” ನಾಗೇಂದ್ರ ಹಾರಾಯ ತ್ರಿಲೋಚನಯ ಭಸ್ಮಂಗರಾಯ ಮಹೇಶ್ವರಾಯ! ನಿತ್ಯಾಯ ಶುದ್ಧಾಯ ದಿಗಂಬರಾಯ ತಸ್ಮೈ “ನ” ಕಾರಾಯ ನಮಃ ಶಿವಾಯ || 1 || ಮಂದಾಕಿನಿ ಸಕಿಲ ಚಂದನ ಚರ್ಚಿತಾಯ ನಂದೀಶ್ವರ ಪ್ರಮಥನಾಥ ಮಹೇಶ್ವರಾಯ | ಮಂದಾರ ಮುಖ್ಯ ಬಹು ಪುಷ್ಪ ಸುಪೂಜಿತಾಯ ತಸ್ಮೈ “ಮ” ಕಾರಾಯ ನಮಃ ಶಿವಾಯ || 2 || ಶಿವಾಯ ಗೌರಿ ವದನಾಬ್ಜ ಬೃಂದಸೂರ್ಯಯ ದಕ್ಷಾದ್ವರ ನಾಶಕಾಯ | ಶ್ರೀ ನೀಲಕಂಠಾಯ ವೃಷಭಧವ್ವಜಾಯ ತಸ್ಮೈ “ಶಿ” ಕಾರಾಯ ನಮಃ ಶಿವಾಯ || 3 || ವಶೀಷ್ಠ ಕುಂಭೋಧ್ಭುವ ಗೌತಮ ಮರ್ಯಾ ಮುನಿಂದ್ರ ದೇವಾಚಿರ್ತ ಶೇಖರಾಯ | ಚಂದ್ರಾರ್ಕ ವೈಶ್ವನರಾ ಲೋಚನಾಯ ತಸ್ಮೈ “ವಾ” ಕಾರಾಯ ನಮಃ ಶಿವಾಯ || 4 || ಯಜ್ಞ ಸ್ವರೂಪಾಯ ಜಟಾಧರಾಯ ಪಿನಾಕ ಹಸ್ತಯ ಸನಾತನಾಯ | ದಿವ್ಯಯ ದೇವಾಯ ದಿಗಂಬರಾಯ ತಸ್ಮೈ “ಯ” ಕಾರಾಯ ನಮಃ ಶಿವಾಯ || 5 || ಈ ಮಂತ್ರವನ್ನು 108 ಬಾರಿ ಜಪ ಮಾಡಬೇಕು ಅಥವಾ ಕೇಳಿದರು ಸಾಕು. ಇದು ಮಹಾ ದೇವರ ಶಕ್ತಿಶಾಲಿ ಮಂತ್ರವಾಗಿದೆ. ಶಿವನ ಭಕ್ತರು ಸ್ನಾನ ಮಾಡಿ ಶಿವನ ಪೂಜೆಯನ್ನು ಮಾಡಿ ಭಕ್ತಿಯಿಂದ ಈ ಮಂತ್ರವನ್ನು ಜಪಿಸಿದರೆ ಎಲ್ಲಾ ದುಃಖಗಳು ಸುಖವಾಗಿ ಪರಿವರ್ತನೆಗೊಳ್ಳುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave a Comment