ಈಗಲೇ ಈ 2 ಮೂರ್ತಿಗಳನ್ನು ನಿಮ್ಮ ಮನೆಯಲ್ಲಿ ಇಡಿ ಜನರು ನಿಮ್ಮ ತಾಳಕ್ಕೆ ತಕ್ಕ ಹಾಗೆ ಕುಣಿಯುವರು

ನಮಸ್ಕಾರ ಸ್ನೇಹಿತರೆ ಹಲವಾರು ಜನರು ತಮ್ಮ ಮನೆಗಳಲ್ಲಿ ಭಿನ್ನ ಭಿನ್ನವಾದ ದೇವರ ಮೂರ್ತಿಗಳನ್ನು ದೇವರ ಫೋಟೋಗಳನ್ನು ಇಡುತ್ತಲೇ ಇರುತ್ತಾರೆ ಆದರೆ ಇಲ್ಲಿ ನಾವು ನಿಮಗೆ ಹೇಳಬೇಕು ಎಂದರೆ ಕೆಲವು ಮೂರ್ತಿಗಳು ಕೆಲವು ಚಿತ್ರಗಳು ಯಾವ ರೀತಿ ಇರುತ್ತವೆ ಅಂದರೆ ಇವುಗಳಲ್ಲಿ ಎಷ್ಟು ಅದ್ಭುತ ಶಕ್ತಿ ಇರುತ್ತದೆ ಅಂದರೆ ಒಂದು ವೇಳೆ ಇವುಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ಇವುಗಳಿಂದ ಖಂಡಿತವಾಗಿ ಸರ್ವ ಕಷ್ಟಗಳು ನಿವಾರಣೆ ಆಗುತ್ತವೆ ಹಲವಾರು ಮೂರ್ತಿಗಳು ಎಷ್ಟು ಗೌಪ್ಯವಾಗಿ ಇರುತ್ತವೆ ಅಂದರೆ ತುಂಬಾ ಜನಗಳಿಗೆ ಈ ಒಂದು ವಿಷಯ ಗೊತ್ತಿರುವುದಿಲ್ಲ ಅದು ಯಾವ ಯಾವ ಭಗವಂತನ ಮೂರ್ತಿಗಳನ್ನು ಇಡುವುದರಿಂದ

ಯಾವ ಯಾವ ದೇವರ ಚಿತ್ರಗಳನ್ನು ಇಡುವುದರಿಂದ ಲಾಭ ಸಿಗುತ್ತದೆ ಅಂತ ಇಲ್ಲಿ ಯಾವ ರೀತಿಯಾಗಿ ನಿಮ್ಮ ಸಮಸ್ಯೆಗೆ ಅನುಸಾರವಾಗಿ ಯಾವ ರೀತಿಯ ಮೂರ್ತಿಗಳನ್ನು ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಎಲ್ಲಾ ವಿಷಯಗಳನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿಕೊಡುತ್ತೇವೆ ಈ ಮಾಹಿತಿ ತುಂಬಾನೇ ರಹಸ್ಯವಾಗಿದ್ದು ತುಂಬಾನೇ ಅಪರೂಪವಾಗಿದೆ ಹಾಗಾಗಿ ಗಮನವಿಟ್ಟು ಸಂಚಿಕೆಯನ್ನು ಓದಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಸ್ನೇಹಿತರೆ ಎಲ್ಲದಕ್ಕಿಂತ ಮೊದಲನೆಯ ಮೂರ್ತಿ ಆಂಜನೇಯ ಸ್ವಾಮಿ ಹಾರುತ್ತಿರುವ ಸ್ಥಿತಿಯಲ್ಲಿ ಇರುತ್ತದೆ ಇದು ಒಂದು ಯಾವ ರೀತಿಯ ಚಿತ್ರ ಆಗಿದೆ ಅಂದರೆ ಆಂಜನೇಯ ಸ್ವಾಮಿ ಬೆಟ್ಟವನ್ನು ಕೈಯಲ್ಲಿ ಇಟ್ಟುಕೊಂಡು ಹಾರುತ್ತಾ ಇರುತ್ತಾರೆ ಹಲವಾರು ಜನರು ಇದೇ ಸ್ಥಿತಿಯಲ್ಲಿ ಇರುವ ಇಂತಹ ಚಿತ್ರವನ್ನು ಅಂಟಿಸಿಕೊಂಡಿರುತ್ತಾರೆ ಆದರೆ ಇಲ್ಲಿ ನಾವು ನಿಮಗೆ ಹೇಳಬೇಕು ಅಂದರೆ ಯಾವುದೇ ಕಾರಣಕ್ಕೂ ಈ ಚಿತ್ರವನ್ನು ಮನೆಯಲ್ಲಿ ಅರ್ಟಿಸಿಕೊಳ್ಳಬಾರದು ಇಲ್ಲಿ ಯಾರು ಕೇವಲ ನೌಕರಿಯನ್ನು ಮಾಡುತ್ತಾ ಇರುತ್ತಾರೆ ಅಂತವರು ಮಾತ್ರ ಇಂತಹ ಚಿತ್ರವನ್ನು ಇಟ್ಟುಕೊಳ್ಳಬೇಕು ಯಾವತ್ತಿಗೂ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಭಗವಂತನಾದ

ಆಂಜನೇಯ ಸ್ವಾಮಿಯ ಚಲನ ವಲನಗಳು ಇರುವಂತಹ ಮೂರ್ತಿ ಅಥವಾ ಚಿತ್ರಗಳು ಅಥವಾ ಅವರ ಒಂದು ಕಾಲು ಗಾಳಿಯಲ್ಲಿ ಇರುತ್ತದೆ ಅಂದರೆ ಹಾರಲು ಅವರು ತಯಾರಾಗಿರುತ್ತಾರೆ ಯಾಕೆ ಅಂದರೆ ಹಲವಾರು ಆಂಜನೇಯ ಸ್ವಾಮಿಯ ಚಿತ್ರಗಳು ಇದೇ ರೀತಿ ಇರುತ್ತವೆ ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಇವುಗಳನ್ನು ಚಲನವಲನ ಚಿತ್ರ ಅನ್ನುತ್ತಾರೆ ಇಂತಹ ಚಿತ್ರಗಳ ಮೇಲೆ ಒಂದು ದೀಪವನ್ನು ಅಂಟಿಸುವುದು ತುಂಬಾ ಮಹತ್ವವಾಗಿದೆ ಒಂದು ವೇಳೆ ನೀವು ಯಾವುದಾದರು ಸಾಧನೆಗಳನ್ನು ಮಾಡುತ್ತಾ

ಇದ್ದರೆ ಭಗವಂತನ ಯಾವ ರೀತಿಯ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಅಂದರೆ ಇವುಗಳಲ್ಲಿ ಅವರು ಶಾಂತಿ ಪೂರ್ವಕವಾಗಿ ಕುಳಿತುಕೊಳ್ಳಬೇಕು ಇಂತಹ ಮೂರ್ತಿಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು ಇದೇ ರೀತಿಯಾಗಿ ತಾಯಿ ಲಕ್ಷ್ಮೀದೇವಿಯ ಮೂರ್ತಿಯು ಕೂಡ ಹೀಗೆ ಇರಬೇಕು ಅಂದರೆ ತಾಯಿ ಲಕ್ಷ್ಮಿ ದೇವಿ ನಿಂತಿರುವ ಮೂರ್ತಿ ಅಥವಾ ಫೋಟೋ ಇರಬಾರದು, ತಾಯಿ ಲಕ್ಷ್ಮಿ ದೇವಿ ಶಾಂತಿಪೂರಕವಾಗಿ ಕುಳಿತುಕೊಂಡಿರುವ ತಾಯಿ ಲಕ್ಷ್ಮಿ ದೇವಿಯ ಫೋಟೋ ಅಥವಾ ವಿಗ್ರಹ ಇರಬೇಕು ಇಂತಹ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಇವುಗಳನ್ನು ಇಟ್ಟುಕೊಳ್ಳುವುದರಿಂದ

ತಾಯಿ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾಳೆ ಸ್ನೇಹಿತರೆ ಇಲ್ಲಿ ನಾವು ನಿಮಗೆ ಹೇಳಬೇಕು ಅಂದರೆ ಕೆಲವು ಚಿತ್ರಗಳು ಗೌಪ್ಯವಾಗಿ ಇರುತ್ತವೆ ಇವುಗಳಲ್ಲಿ ಸಂಪೂರ್ಣ ಸಿದ್ಧಿಗಳು ಒಳಗೊಂಡಿರುತ್ತವೆ, ಉದಾಹರಣೆಗಾಗಿ ನೀವು ಒಬ್ಬ ಸಾಧಕರಾಗಿದ್ದರೆ ಒಂದು ವೇಳೆ ಯಾವುದಾದರು ಮಂತ್ರ ಸಾಧನೆಯಲ್ಲಿ ಸಿದ್ದಿ ಸಿಗುತ್ತಾ ಇಲ್ಲ ಅಂದರೆ ಒಂದು ವೇಳೆ ನಿಮ್ಮ ಜೀವನದಲ್ಲಿ ಅಧಿಕವಾಗಿ ಶತ್ರುಗಳು ತುಂಬಿದ್ದರೆ ಯಾವತ್ತಿಗೂ ನಿಮಗೆ ತೊಂದರೆ ಕೊಡುತ್ತಿರುತ್ತಾರೆ ನಿಮಗೆ ನೆಮ್ಮದಿಯಾಗಿ ಜೀವನ ಮಾಡಲು ಶತ್ರುಗಳು ಇಡುತ್ತಾ ಇರುವುದಿಲ್ಲ ಇಂತಹ ಸ್ಥಿತಿಯಲ್ಲಿ ಕೆಲವು ಚಿತ್ರಗಳನ್ನು ಅಥವಾ ಮೂರ್ತಿಗಳನ್ನು ಮನೆಯಲ್ಲಿ ಇಟ್ಟುಕೊಂಡರೆ

ಇದರಿಂದ ನಿಮಗೆ ಹೆಚ್ಚಿನ ಲಾಭಗಳು ಸಿಗುತ್ತವೆ ಎಲ್ಲದಕ್ಕಿಂತ ಮೊದಲು ತಾಯಿ ಮಹಾಕಾಳಿಯ ಚಿತ್ರವನ್ನು ನಿಮ್ಮ ಮನೆಯಲ್ಲಿ ದಕ್ಷಿಣ ದಿಕ್ಕಿಗೆ ಅಂಟಿಸಿದರೆ ಇಲ್ಲಿ ಒಂದು ಮಾತನ್ನು ತಿಳಿದುಕೊಳ್ಳಿ ಯಾವುದೇ ಶತ್ರುಗಳು ನಿಮಗೆ ಅನಿಷ್ಟವನ್ನು ಸಾಧ್ಯವೇ ಇಲ್ಲ ಒಂದು ವೇಳೆ ನಿಮ್ಮ ಬಗ್ಗೆ ಕೆಟ್ಟದಾಗಿ ಯೋಚನೆ ಮಾಡಿದರೆ ಸ್ವತಹ ಅವರು ಎಷ್ಟು ಚಿಂತೆಗೆ ಒಳಗಾಗುತ್ತಾರೆ ಅಂದರೆ ಎಲ್ಲವೂ ಅವರ ಬಳಿ ಇದ್ದರೂ ಕೂಡ ಅವರಿಗೆ ನೆಮ್ಮದಿ ಇರುವುದಿಲ್ಲ ರಾತ್ರಿ ಅವರಿಗೆ ನಿದ್ರೆ ಕೂಡ ಬರುವುದಿಲ್ಲ ಸರಿಯಾಗಿ ಊಟ ತಿಂಡಿ ಮಾಡುವುದಿಲ್ಲ ಯಾವತ್ತಿಗೂ ಅವರು ಮರಳಿ ನಿಮಗೆ ತೊಂದರೆ ಕೊಡುವುದಿಲ್ಲ ಮನೆಯ ದಕ್ಷಿಣ ಗೋಡೆಯ

ಮೇಲೆ ತಾಯಿ ಮಹಾಕಾಳಿಯ ಫೋಟೋವನ್ನು ಅಂಟಿಸಿ ಪ್ರತಿ ದಿನ ಒಂದು ತುಪ್ಪದ ದೀಪವನ್ನು ಬೆಳಗಿದರೆ ಎಲ್ಲಾ ಪ್ರಕಾರದ ಶತ್ರುಗಳು ನಿಮ್ಮಿಂದ ದೂರವಾಗುತ್ತಾರೆ ಸ್ನೇಹಿತರೆ ಎರಡನೆಯ ವಿಷಯ ಏನಿದೆ ಅಂದರೆ ತಾಯಿ ಮಹಾಕಾಳಿಯು ಭಗವಂತನಾದ ಶ್ರೀ ಕೃಷ್ಣನ ರೂಪದಲ್ಲಿ ವಿರಾಜಮಾನರಾಗಿರುತ್ತಾರೆ ಅಂದರೆ ಇಲ್ಲಿ ಯಾವ ರೀತಿಯ ಫೋಟೋ ಇರುತ್ತದೆ ಅಂದರೆ ಇಲ್ಲಿ ಭಗವಂತನಾದ ಕೃಷ್ಣನು ಮಹಾಕಾಳಿಯ ಸ್ವರೂಪದಲ್ಲಿರುತ್ತಾನೆ ಈ ಚಿತ್ರವು ಸರ್ವ ಸಿದ್ದಿ ಯನ್ನು ಪ್ರಧಾನಿಸುವ ಚಿತ್ರ ಆಗಿರುತ್ತದೆ ಯಾವ ವ್ಯಕ್ತಿಗಳು ಇಂತಹ ಚಿತ್ರದ ಮೇಲೆ ತಮ್ಮ ಜ್ಞಾನವನ್ನು ಕೇಂದ್ರೀಕರಿಸಿರುತ್ತಾರೋ ಸ್ವತಹ ಅವರು ಸಂವಹನ ಸ್ಥಿತಿಯನ್ನು ಪಡೆದುಕೊಳ್ಳುತ್ತಾರೆ ಹಲವಾರು ಜನರು ಹಲವಾರು ಪ್ರಕಾರದ ಸಾಧನೆಗಳನ್ನು ಮಾಡುತ್ತಾರೆ

ಆದರೆ ಸಂವಹನ ಶಕ್ತಿಯನ್ನು ಸಿದ್ದಿಪಡಿಸಿಕೊಳ್ಳುವುದಿಲ್ಲ ಒಂದೇ ದಿನ ಸ್ವತಹ ಇದನ್ನು ನೀವು ಮಾಡಿ ನೋಡಿ ಮಾರನೆಯ ದಿನದಿಂದ ನಿಮ್ಮಲ್ಲಿ ಯಾವ ರೀತಿಯ ಒಂದು ಅದ್ಭುತ ಕಾನ್ಫಿಡೆನ್ಸ್ ಹುಟ್ಟುತ್ತದೆ ಅಂದರೆ ಯಾರ ಕಣ್ಣುಗಳನ್ನು ನೀವು ನೋಡುತ್ತೀರೋ ವ್ಯಕ್ತಿ ನಿಮ್ಮ ಮಾತುಗಳನ್ನು ಕೇಳಲು ಶುರು ಮಾಡುತ್ತಾರೆ ಈ ಚಿತ್ರವನ್ನು ಕೇವಲ ನಿಮ್ಮ ಮನೆಯ ಗೋಡೆಯ ಮೇಲೆ ಅಂಟಿಸಿದರು ಕೂಡ ಇದರಿಂದ ನಿಮ್ಮ ಮನೆಯಲ್ಲಿ ದನ ಧಾನ್ಯದ ಕೊರತೆ ಯಾವತ್ತಿಗೂ ಆಗುವುದಿಲ್ಲ ಇದೇ ರೀತಿಯಾಗಿ ಮನೆಯ ಪೂರ್ವ ದಿಕ್ಕಿನ ಗೋಡೆಯ ಮೇಲೆ ಭಗವಂತನಾದಶಿವ ತಾಯಿ ಪಾರ್ವತಿ ದೇವಿಯ ಅರ್ಧನಾರೀಶ್ವರ ಫೋಟೋವನ್ನು ಪೂರ್ವ ದಿಕ್ಕಿನ ಗೋಡೆಯ ಮೇಲೆ ಅಂಟಿಸಿದರೆ ಇದರಿಂದ ಸಂಪೂರ್ಣ ಗ್ರಹಗಳ ಕೃಪೆ ಸಿಗುತ್ತದೆ

ಶಕ್ತಿಯ ಜೊತೆಗೆ ಜ್ಞಾನದ ಪ್ರಾಪ್ತಿಯಾಗುತ್ತದೆ ಇಂತಹ ವ್ಯಕ್ತಿ ಜೀವನದಲ್ಲಿ ಮುಂದೆ ಸಾಗುತ್ತಲೇ ಹೋಗುತ್ತಾನೆ ಅರ್ಧನಾರೀಶ್ವರ ರೂಪವು ತುಂಬಾ ಶಕ್ತಿಶಾಲಿ ಅಂತ ತಿಳಿಯಲಾಗಿದೆ ಪ್ರತಿದಿನ ಯಾರು ಇಂತಹ ಚಿತ್ರದ ಮೇಲೆ ಶಮಿ ಸಸ್ಯದ ಹೂವನ್ನು ಅರ್ಪಿಸುತ್ತಾರೋ ಅಂತವರು ದಶ ದಿಕ್ಕುಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಅಂದರೆ ಅವರ ಮನಸ್ಸಿನ ಇಚ್ಛೆಗಳು ಏನೇ ಇದ್ದರೂ ಆಸೆಗಳು ಏನೇ ಇದ್ದರೂ ಕೂಡ ಅವರತ್ತ ಆಕರ್ಷಣೆ ಆಗುತ್ತಾ ಹೋಗುತ್ತವೆ ಕೇವಲ ಚಿತ್ರಗಳ ಮೂಲಕ ಮೂರ್ತಿಗಳ ಮೂಲಕ ಇಷ್ಟು ಅಧಿಕವಾದ ಲಾಭವನ್ನು ಪಡೆದುಕೊಳ್ಳಬಹುದು ಈ ಫೋಟೋ ಅಥವಾ ಮೂರ್ತಿಯ ಪೂಜೆಯನ್ನು ಮಾಡಿ ನಿಮ್ಮ ಮೂರನೇ ಕಣ್ಣಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತೆ ಶೇರ್ ಮಾಡಿ ಧನ್ಯವಾದಗಳು

Leave a Comment