ಗುರುವಾರ ಈ 3 ಕೆಲಸ ಮಾಡಿ ಸಾಕು, ಪೂಜೆ ಪಾಠವಿಲ್ಲದೆ ಅರ್ಧಕ್ಕಿಂತ ಹೆಚ್ಚಿನ ಸಮಸ್ಯೆಗಳು ದೂರವಾಗುತ್ತವೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಗುರುವಾರದ ದಿನ ಮಾಡುವಂತಹ ಕೆಲವು ನಿಯಮಗಳು ಮತ್ತು ವಿಧಿ ವಿಧಾನಗಳನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಒಂದು ವೇಳೆ ಇವುಗಳನ್ನು ನಿಯಮಕ್ಕೆ ತಕ್ಕ ಹಾಗೆ ನಿಮ್ಮ ಮನೆಯಲ್ಲಿ ಮಾಡಿದರೆ ಖಂಡಿತವಾಗಿ ನನಗೆ ಯಾವುದೇ ರೀತಿ ವಿಷೇಶವಾದ ಪೂಜೆ ಪಾಠದ ಮಂತ್ರ ಜಪದ ಅವಶ್ಯಕತೆಯೇ ಇಲ್ಲ ಕೇವಲ ಈ ನಿಯಮದ ಮೂಲಕ ನಿಮ್ಮ ಮನೆಯಲ್ಲಿ ವಿಕಾಸದ ಪ್ರಗತಿಯ ಜ್ಯೋತಿಯನ್ನು ಬೆಳಗಬಹುದು ಸ್ನೇಹಿತರೆ

ಈ ಉಪಾಯವು ರಾಮಬಾಣವೇ ಆಗಿದೆ ಯಾಕೆಂದರೆ ನಮ್ಮ ಶಾಸ್ತ್ರದಲ್ಲಿ ಈ ರೀತಿಯಾಗಿ ಹೇಳುತ್ತಾರೆ ಇಲ್ಲಿ ಗುರುಗ್ರಹವನ್ನು ಶಕ್ತಿಶಾಲಿಯನ್ನಾಗಿಸಿ ಜನಸಂಪತ್ತನ್ನು ಗಳಿಸಬಹುದು ವಿವಾಹಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ನೀವು ಸುಲಭವಾಗಿ ದೂರ ಮಾಡಬಹುದು ಗಂಡ ಹೆಂಡತಿ ನಡುವೆ ಪ್ರೀತಿ ಇಲ್ಲ ಎಂದಾದರೆ ಅದನ್ನು ಕೂಡ ಸರಿ ಮಾಡಬಹುದು ಮತ್ತು ಪ್ರೀತಿಯನ್ನು ಹುಟ್ಟಿಸಬಹುದು ಸಂತಾನವಿಲ್ಲವೆಂದರೆ ಅಥವಾ ಸಂತಾನಕ್ಕೆ ಸಂಬಂಧಪಟ್ಟಂತೆ ಅಂತಹ ಸಮಸ್ಯೆಗಳಿಂದಲೂ ಮುಕ್ತಿಯನ್ನು ಪಡೆಯಬಹುದು ಇಲ್ಲಿ ನಮ್ಮೆಲ್ಲರ ಜೀವನದಲ್ಲಿ ಗುರುವಿನ ಶಕ್ತಿ ತುಂಬಾನೇ ಮುಖ್ಯವಾಗಿರುತ್ತದೆ ಎಲ್ಲ ನಿಯಮಗಳನ್ನು ಗುರುವಾರದ ದಿನ ದಿನ ಅಂದರೆ ನಾವು ನಿಮಗೆ ತಿಳಿಸುವ ನಿಯಮಗಳು ತುಂಬಾನೇ ಸರಳವಾಗಿದೆ

ಇಲ್ಲಿ ಯಾವುದೇ ರೀತಿಯ ಪೂಜೆ ಮಂತ್ರಗಳನ್ನು ಮಾಡುವ ಅವಶ್ಯಕತೆ ಇರುವುದಿಲ್ಲ ನೀವು ಮಾಡಬೇಕಾಗಿರುವುದು ಏನಿದೆ ಎಂದರೆ ಎಲ್ಲಕ್ಕಿಂತ ಮೊದಲು ಗುರುವಾರದ ದಿನ ಮುಖ್ಯ ದ್ವಾರವನ್ನು ನೀವು ಮುಂಜಾನೆ ತೆರೆಯುತ್ತಿರುವ ಆ ಸಮಯದಲ್ಲಿ ಒಂದು ಕೆಲಸವನ್ನು ಮಾಡಿರಿ ಇಲ್ಲಿ ಅರಿಶಿಣದ ಸಂಬಂಧವು ನೇರವಾಗಿ ಗುರು ಗ್ರಹದೊಂದಿಗೆ ಇದೆ ಅಂದರೆ ಈ ರೀತಿಯಾಗಿ ತಿಳಿಸಿದ್ದಾರೆ ಅರಿಶಿನ ಎಷ್ಟೊಂದು ಶುಭ ಮತ್ತು ಪವಿತ್ರದ ವಸ್ತು ಆಗಿದೆ ಎಲ್ಲಾ ಶುಭ ಕಾರ್ಯಗಳನ್ನು ನಾವು ಇದರ ಬಳಕೆ ಮಾಡುತ್ತೇವೆ ಯಾವುದಾದರೂ ವ್ಯಕ್ತಿಯ ಮನೆಯಲ್ಲಿ ಮೃತ್ಯು ಆದರೆ ಎಲ್ಲಕ್ಕಿಂತ ಮೊದಲು ಆಹಾರದಿಂದ

ಅರಸಿನ ಒಂದು ತೆಗೆದು ಹಾಕುತ್ತಾರೆ ಯಾಕೆಂದರೆ ಆ ಸಮಯದಲ್ಲಿ ಮನುಷ್ಯರ ಶರೀರವು ಅಶುದ್ದಿ ಆಗಿರುತ್ತದೆ ಅಂತ ತಿಳಿಯಲಾಗಿದೆ ತುಂಬಾ ಪವಿತ್ರವಾಗಿರುತ್ತದೆ ಇಂಥ ಸ್ಥಿತಿಯಲ್ಲಿ ಅರಿಶಿನದ ಸೇವನೆ ಮನುಷ್ಯರಿಗೆ ನಷ್ಟವನ್ನು ಉಂಟುಮಾಡುತ್ತದೆ . ಅರಿಶಿನ ಎಷ್ಟು ಪವಿತ್ರವಾಗಿದೆ ಎಂದರೆ ಇದರ ಬಳಕೆ ಎಲ್ಲಾ ಪೂಜೆಯನ್ನು ವೈವಾಹಿತ ಕಾರ್ಯಗಳನ್ನು ಸಹ ಮಾಡುತ್ತಾರೆ ಅರಿಶಿಣದ ಸಂಬಂಧವನ್ನು ನೇರವಾಗಿ ಗುರು ಗ್ರಹದೊಂದಿಗೆ ಇದೆ ಹಾಗಾದರೆ ನೀವು ಉಪಾಯದ ಬಗ್ಗೆ ತಿಳಿದುಕೊಳ್ಳೋಣ.. ಸ್ನೇಹಿತರೆ ಯಾವಾಗ ನೀವು ಮುಂಜಾನೆ ಮನೆಯ ಮುಖ್ಯ ದ್ವಾರವನ್ನು ತೆರೆಯುತ್ತಿರುವ ಒಂದು ವೇಳೆ ನಿನ್ನ ಬಳಿ ಗಂಗಾಜಲ ಇದ್ದರೆ ತೆಗೆದುಕೊಳ್ಳಿ ಇಲ್ಲವಾದರೆ ಶುದ್ಧವಾದ ನೀರನ್ನು ತೆಗೆದುಕೊಂಡು

ಅದರಲ್ಲಿ ಅರಿಶಿಣ ಪುಡಿಯನ್ನು ಸೇರಿಸಿಕೊಳ್ಳಿ ಮನೆಯ ಮುಖ್ಯ ದ್ವಾರಕ್ಕೆ ಸಿಂಪಡಿಸಬೇಕು ಇದಾದ ನಂತರ ನಿಮ್ಮ ಮನೆಯ ಉಳಿದ ಕೋಣೆಗಳಲ್ಲಿ ಸ್ವಚ್ಛತೆಯನ್ನು ಮಾಡಿಕೊಳ್ಳಬಹುದು. ಗುರುವಾರದ ದಿನ ಮನೆಯಲ್ಲಿ ಕಸ ಗುಡಿಸುವುದಾಗಲಿ ನೆಲ ವರಿಸುವುದಾಗಲಿ ಮಾಡಬಾರದು ಕಸವನ್ನು ಯಾವುದೇ ಕಾರಣಕ್ಕೂ ಗುಡಿಸಿ ತೆಗೆದು ಹಾಕಲೇಬಾರದು ತಲೆ ಕೂದಲನ್ನು ಬೆರಳಿನ ಉಗುರುಗಳನ್ನಾಗಿ ಕತ್ತರಿಸಲೇಬಾರದು. ಎಲ್ಲಿ ನೇರವಾಗಿ ಮಾತಿನಲ್ಲಿ ಹೇಳಬೇಕೆಂದರೆ ಯಾವುದು ಶರೀರವನ್ನು ಹಗುರವಾಗಿಸುತ್ತದೆ ಅಂತಹ ಕಾರ್ಯವನ್ನು ಈ ಗುರುವಾರ ಮಾಡಲೇಬಾರದು ಹಾಗಾಗಿ ತುಂಬಾ ಗಮನದಲ್ಲಿ ಇಟ್ಟುಕೊಳ್ಳಿ

ಇಲ್ಲಿ ಯಾವ ಮಂತ್ರ ಜಪದ ಅವಶ್ಯಕತೆ ಇರುವುದಿಲ್ಲ ಯಾವಾಗ ನೀವು ಮುಂಜಾನೆ ಏಳುತ್ತೀರೋ ಮನೆಯ ಮುಖ್ಯ ದ್ವಾರಕ್ಕೆ ಗಂಗಾಜಲ ಅಥವಾ ಗಂಗಾಜಲ ಇಲ್ಲವಾದಲ್ಲಿ ಸಾಧಾರಣವಾದ ನೀರಿನಲ್ಲಿ ಅರಿಶಿನ ಪುಡಿಯನ್ನು ಹಾಕಿ ಮನೆಯ ಮುಖ್ಯ ದ್ವಾರಕ್ಕೆ ಸಿಂಪಡಿಸಬೇಕು ಮಾಹಿತಿ ಅನುಸಾರವಾಗಿ ಈ ರೀತಿ ಮಾಡುವುದರಿಂದ ರಕ್ಷಣೆ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕಾಣುತ್ತೀರಾ ಮುಖ್ಯದ್ವಾರಕ್ಕೆ ಗಂಗಾಜಲವನ್ನು ಸಂಪಡಿಸುವುದರಿಂದ ಹಲವಾರು ವಿಶೇಷವಾದ ನಾಡಗಳು ಇರುತ್ತದೆ ಗುರುವಾರದ ದಿನ ಅ ರಿಶಿಣ ಯುಕ್ತ ನೀರನ್ನು ಮನೆಯ ಮುಖ್ಯದ್ವಾರಕ್ಕೆ ಸಿಂಪಡಿಸಲಾಗುತ್ತದೆಯೋ ಇದರಿಂದ ತಾಯಿ ಲಕ್ಷ್ಮಿ ದೇವಿಯ ಕೃಪೆಯು ಸಿಗುತ್ತದೆ.

ಇನ್ನು ಮುಂದಿನ ಉಪಾಯ ಏನೆಂದರೆ ಇದೀನಿ ನೀವು ಯಾವಾಗ ಸ್ನಾನ ಮಾಡಲು ಹೋಗುತ್ತೀರೋ ಚಿಕ್ಕ ಮಕ್ಕಳಾಗಿರಬಹುದು ಅಥವಾ ದೊಡ್ಡವರಾಗಿರಬಹುದು ಅಥವಾ ಹಿರಿಯರಿರಬಹುದು ಮದುವೆಯಾದವರು ಇರಬಹುದು ನನ್ನ ಮಾತಿನ ಅರ್ಥ ಗುರು ಗ್ರಹದ ಪ್ರಭಾವ ಎಲ್ಲರ ಜೀವನದಲ್ಲಿ ಇರುತ್ತದೆ ಒಂದು ಚಿಟಿಕೆಯಷ್ಟು ಅರಿಶಿಣ ಪುಡಿಯನ್ನು ಸೇರಿಸಿ ನಂತರ ನೀವು ಆ ನೀರಿನಿಂದ ನೀವು ಸ್ನಾನವನ್ನು ಮಾಡಿರಿ ಇದೊಂದು ತುಂಬಾ ಒಳ್ಳೆಯ ಉಪಾಯವಾಗಿದೆ ಇದರಿಂದ ಗುರು ಗ್ರಹವು ಶಕ್ತಿಶಾಲಿಯಾಗುತ್ತದೆ.

ಇನ್ನು ಗುರುವಾರದ ದಿನ ಹಳದಿ ಬಣ್ಣದ ವಸ್ತ್ರವನ್ನು ನೀವು ಧರಿಸಿದರೆ ಇದು ಅತ್ಯಂತ ಶ್ರೇಷ್ಠವಾದ ಫಲವನ್ನು ನೀಡುತ್ತದೆ ಇದರ ಹಿಂದಿರುವ ಕಾರಣ ಏನಿದೆ ಎಂದರೆ ಗ್ರಹಗಳ ಪ್ರಭಾವವನ್ನು ಜೀವನದ ಮೇಲೆ ಬೀಳುತ್ತದೆ ಹಾಗಾಗಿ ಆ ಗ್ರಹಗಳ ಅನುಕೂಲಕ್ಕೆ ತಕ್ಕಂತೆ ಒಂದು ವೇಳೆ ಗುರು ಗ್ರಹ ದುರ್ಬಲವಾಗಿದ್ದರೆ ಗುರು ಗ್ರಹಕ್ಕೆ ಸಂಬಂಧಪಟ್ಟ ಉಪಾಯಗಳ ನೀನಾದರೂ ನೀವು ಮಾಡುತ್ತಿದ್ದರೆ ಅದರ ಅನುಸಾರವಾಗಿ ಹಳದಿ ಬಟ್ಟೆಗಳನ್ನು ಧರಿಸಲು ಪ್ರಾರಂಭಿಸಿದರೆ ಅದು ನಿಧಾನವಾಗಿ ಸರಿಯಾಗಲು ಶುರುವಾಗುತ್ತದೆ ಅದರಿಂದ ಆಗುವ ನಷ್ಟಗಳು ಸಹ ದೂರವಾಗುತ್ತದೆ ಜೀವನದಲ್ಲಿ ಶುಭವ ಹೆಚ್ಚಾಗುತ್ತದೆ.

ಯಾವಾಗ ನೀವು ಧ್ಯಾನ ಮುಗಿಸಿರ್ತೀರೋ ಪೂಜೆ ಮಾಡಲು ಹೋಗುತ್ತೀರೋ ಇಲ್ಲಿ ನಿಮಗೆ ಪೂಜೆ ಮಾಡಲು ಸಾಧ್ಯವಾಗಲಿಲ್ಲ ಎಂದಾದರೆ ಅರಿಶಿಣದ ಬೊಟ್ಟನ್ನು ಹಣೆಗೆ ಹಚ್ಚಿಕೊಂಡಿರಿ ಮಾಹಿತಿಯ ಅನುಸಾರವಾಗಿ ಅರಿಶಿನ ಕುಂಕುಮದ ತಿಲಕವನ್ನು ಹಣೆಗೆ ಹಚ್ಚಿಕೊಂಡರೆ ಆ ವ್ಯಕ್ತಿ ಯಾವತ್ತಿಗೂ ಸೋಲನ್ನು ಅನುಭವಿಸುವುದಿಲ್ಲ. ಯಾಕೆಂದರೆ ಇಲ್ಲಿ ಗುರು ಆ ವ್ಯಕ್ತಿಯ ಆಧ್ಯಾ ಚಕ್ರವನ್ನು ಯಾವ ರೀತಿ ಜಾಗೃತ ವ್ಯವಸ್ಥೆಗೆ ತರುತ್ತದೆ ಎಂದರೆ ವ್ಯಕ್ತಿ ಅಸಬಲತೆಯನ್ನು ತನ್ನ ಜೀವನದಲ್ಲಿ ಕಾಣುವುದೇ ಇಲ್ಲ ಇಲ್ಲಿ ಕೇವಲ ಗುರುವಾರ ಅಷ್ಟೇ ಅಲ್ಲ ಅರಿಶಿಣದ ತಿಲಕವನ್ನು ಬರೆಯಿರಿ ನಿಮ್ಮ ಹಣೆಗೆ ಹಚ್ಚಿಕೊಳ್ಳಿ ಆದರೆ

ಇಲ್ಲಿ ನಿಯಮದ ಪ್ರಕಾರ ಗುರುವಾರ ತಪ್ಪದೇ ಹಚ್ಚಿಕೊಳ್ಳಿ. ಯಾವುದೇ ರೀತಿಯಲ್ಲಿ ಶನಿವಾರದ ದಿನ ಉದ್ದಿನಬೇಳೆಗಳನ್ನು ದಾನ ಮಾಡುವುದರಿಂದ ಅದರ ಆಹಾರವನ್ನು ಸೇವನೆ ಮಾಡುವುದರಿಂದ ಶನಿ ಗ್ರಹದ ದೋಷದಿಂದ ಮುಕ್ತಿ ಸಿಗುತ್ತದೆಯೋ, ರಾಹು ಕೇತುಗಳ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆಯೋ ಅದೇ ರೀತಿಯಾದ ವಿಶೇಷ ವಿಷಯಗಳನ್ನು ತಿಳಿಸುತ್ತೇನೆ. ಈ ಎಲ್ಲಾ ವಿಷಯಗಳ ಯಾವ ಪೂಜೆ ಪಾಠಗಳಿಲ್ಲದೆ ಎಷ್ಟು ಬೇಗ ನಿಮಗೆ ಲಾಭವನ್ನು ಕೊಡುತ್ತದೆ ಎಂದರೆ ಇಲ್ಲಿ ನೀವು ಒಂದು ನಿಯಮವನ್ನು ಮಾಡಿಕೊಳ್ಳಿ,

ಏಕೆ ಶನಿವಾರದ ದಿನ ಉದ್ದಿನ ಬೇಳೆಯ ಅನ್ನವನ್ನು ಮಾಡುತ್ತಾರೋ ಅದೇ ರೀತಿ ಗುರುವಾರದ ದಿನ ಕಡ್ಲೆಕಾಳಿನ ಬೇಳೆ ಅಥವಾ ಅದರಿಂದ ತಯಾರಾಗುವ ಸಿಹಿ ತಿನಿಸುಗಳನ್ನು ಮಾಡಬಹುದು. ಇಲ್ಲಿ ಕಡಲೆಕಾಳಿನಿಂದ ಏನೇ ತಿಂಡಿ ತಿನಿಸುಗಳನ್ನು ಮಾಡಿದರು ಈ ದಿನ ಅವುಗಳ ಪ್ರಯೋಗವನ್ನು ಮಾಡಲೇಬೇಕು, ಈ ರೀತಿ ಮಾಡುವುದರಿಂದ ಜೀವನದಲ್ಲಿ ಇರುವಂತಹ ಗುರುಗ್ರಹಕ್ಕೆ ಸಂಬಂಧ ಪಟ್ಟಂತಹ ಸಾಕಷ್ಟು ಸಮಸ್ಯೆಗಳು ದೂರವಾಗುತ್ತವೆ, ಜೀವನದಲ್ಲಿ ಸುಖ ಶಾಂತಿ ಸಿರಿ ಸಂಪತ್ತು ಧನ ಸಂಪತ್ತು ಎಲ್ಲರಿಗೂ ಸಿಗುತ್ತದೆ. ಸ್ನೇಹಿತರೆ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಜೈ ಶ್ರೀ ರಾಮ್ ಇಂದು ಕಮೆಂಟ್ ಮಾಡಿ ಧನ್ಯವಾದಗಳು

Leave a Comment