ಗುರುವಾರದ ದಿನ ಸ್ವಲ್ಪ ಅಕ್ಕಿ & ಅರಿಶಿಣ ಬಡತನ ಮನೆಯ ದಾರಿ ಮರೆತುಬಿಡುತ್ತದೆ ಎಷ್ಟು ಹಣದ ಆದಾಯ ಬರುತ್ತದೆ ಅಂದರೆ..

ನಾವು ಈ ಲೇಖನದಲ್ಲಿ ಗುರುವಾರದ ದಿನ ಸ್ವಲ್ಪ ಅಕ್ಕಿ ಮತ್ತು ಅರಿಶಿಣದ ಉಪಾಯ ಮಾಡುವುದರಿಂದ ಬಡತನ ಮನೆಯ ದಾರಿ ಹೇಗೆ ಮರೆತು ಬಿಡುತ್ತದೆ. ಎಂದು ತಿಳಿಯೋಣ . ಸುಖ ಮತ್ತು ದುಃಖ ಮನುಷ್ಯನ ಜೀವನದ ಅವಿಭಾಜ್ಯ ಅಂಗಗಳಾಗಿದೆ .ಮನುಷ್ಯನು ಸಿರಿ ಸಂಪತ್ತು ಸುಖ ಸಂಪತ್ತು ಎಲ್ಲವನ್ನು ಪಡೆದುಕೊಳ್ಳಲು ಕಠಿಣ ಶ್ರಮವನ್ನು ಪಡುತ್ತಾನೆ . ಆದರೆ ಹಲವಾರು ಬಾರಿ ನಿಷ್ಠೆಯಿಂದ ಕಠಿಣ ಶ್ರಮ ಪಟ್ಟರು , ವ್ಯಕ್ತಿಗೆ ತಾನು ಮಾಡಿದ ಕೆಲಸದ ಫಲ ಸರಿಯಾಗಿ ಸಿಗುವುದಿಲ್ಲ .

ಇವರ ಮನೆಯ ಮೇಲೆ ನಿರಾಸೆ ಎಂಬ ನೆರಳು ಕೂಡ ಬೀಳುತ್ತದೆ . ಮನೆಯಲ್ಲಿ ವಾದ ವಿವಾದ ಜಗಳ ಕೂಡ ಹೆಚ್ಚಾಗುತ್ತದೆ . ಹಣಕಾಸಿನ ಸಮಸ್ಯೆ ಹೆಚ್ಚಾಗಿ ಮನೆಯಲ್ಲಿ ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆ . ಇದು ಅವರ ಮಾನಸಿಕ ಆರೋಗ್ಯದ ಮೇಲೂ ಸಹ ತೊಂದರೆ ಉಂಟು ಮಾಡುತ್ತದೆ . ಕುಟುಂಬದಲ್ಲಿ ಕಹಿಯ ಬಿರುಕು ಮೂಡುತ್ತದೆ .

ಇದರಿಂದ ಮನೆಯಲ್ಲಿ ಅಥವಾ ಸಮಾಜದಲ್ಲಿ ಆಗಲಿ ವ್ಯಕ್ತಿಯ ಗೌರವಕ್ಕೆ ಕೊರತೆ ಉಂಟಾಗುತ್ತದೆ . ಇಂತಹ ಎಲ್ಲ ಚಿಂತೆಗಳಿಗೂ ಕಾರಣ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳೇ ಆಗಿರುತ್ತದೆ . ಒಂದು ವೇಳೆ ಇವುಗಳು ಹೆಚ್ಚಾದರೆ ನಿರಂತರವಾಗಿ ಕಷ್ಟಗಳ ಮೇಲೆ ಕಷ್ಟಗಳು ಬರಲು ಶುರುವಾಗುತ್ತದೆ . ಈ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಲು ವಿಶೇಷವಾದ ಉಪಾಯಗಳನ್ನು ಮಾಡಬಹುದು . ಆದರೆ ಸರಿಯಾದ ಉಪಾಯಗಳನ್ನು ತೆಗೆದುಕೊಳ್ಳುವುದು ತುಂಬಾ ಪ್ರಮುಖವಾಗಿದೆ .

ಬೃಹಸ್ಪತಿ ದೇವರನ್ನು ಒಲಿಸಿಕೊಂಡು ಸುಖಮಯ ಜೀವನ ಗೌರವ – ಘನತೆ ಯಶಸ್ಸು ಇನ್ನೂ ಇತ್ಯಾದಿಗಳನ್ನು ಪಡೆಯಬಹುದು . ನವಗ್ರಹಗಳಲ್ಲಿ ಬೃಹಸ್ಪತಿಗೆ ಗುರುವಿನ ಸ್ಥಾನವನ್ನು ನೀಡಲಾಗಿದೆ .ಬೃಹಸ್ಪತಿ ದೇವರನ್ನು ಮಂಗಳಕಾರಿ ಅದೃಷ್ಟಕರ ದೇವರು ಎಂದು ತಿಳಿಯಲಾಗಿದೆ . ಈ ಐದು ತತ್ವಗಳಲ್ಲಿ ಆಕಾಶದ ಅಧಿಪತಿಯಾಗಿ ಇರುವ ಕಾರಣದಿಂದಾಗಿ ಇದರ ಪ್ರಭಾವ ತುಂಬಾ ವ್ಯಾಪಕ ವಿರಾಟ ರೂಪದಲ್ಲಿ ಇರುತ್ತದೆ . ಬೃಹಸ್ಪತಿಯ ಆರಾಧನೆಯಿಂದ ನಿಮ್ಮ ಎಲ್ಲ ಸಂಕಟಗಳಿಂದ ಆಚೆ ತರಬಹುದು .

ದೇವಗುರು ಬೃಹಸ್ಪತಿ ಹಳದಿ ಬಣ್ಣದ ಕಾರಕ ಆಗಿದ್ದಾರೆ . ಒಂದು ಮಾಹಿತಿಯ ಅನುಸಾರವಾಗಿ ಅವರಿಗೆ ಹಳದಿ ಬಣ್ಣದ ವಸ್ತುಗಳನ್ನು ಅರ್ಪಿಸಿ , ಜೀವನದ ಎಲ್ಲಾ ಕಷ್ಟಗಳಿಂದ ಆಚೆ ಬರಬಹುದು . ಪ್ರತಿದಿನ ಮನೆಯಲ್ಲಿ ಬಳಸುವಂತಹ ಅರಿಶಿಣಕ್ಕೆ ನಮ್ಮ ಜ್ಯೋತಿಷ್ಯದಲ್ಲಿ ತುಂಬಾ ದೊಡ್ಡ ಮಹತ್ವ ಇದೆ . ಅರಿಶಿಣದ ಪ್ರಯೋಗವನ್ನು ಪೂಜೆ ಪಾಠಗಳಲ್ಲೂ ಸಹ ಮಾಡುತ್ತಾರೆ . ಜ್ಯೋತಿಷ್ಯದಲ್ಲಿ ಅರಿಶಿಣದ ಸಂಬಂಧ ಬೃಹಸ್ಪತಿಯೊಂದಿಗೆ ಎಂದು ತಿಳಿಸಿದ್ದಾರೆ . ಗುರುವಾರದ ದಿನ ಈ ಅರಿಶಿಣದ ತುಂಬಾ ಸರಳ ಪ್ರಯೋಗವನ್ನು ಮಾಡಿ , ತುಂಬಾ ಸರಳವಾಗಿ ಜೀವನದಲ್ಲಿರುವ ದೊಡ್ಡ ಕಷ್ಟಗಳನ್ನು ಸುಲಭವಾಗಿ ಮಾಡಬಹುದು ..

ಇಲ್ಲಿ ಅರಿಶಿಣದ ಕೆಲವು ಉಪಾಯಗಳನ್ನು ತಿಳಿಸಲಾಗಿದೆ . ಇದು ನಿಮ್ಮ ಗುರು ಗ್ರಹವನ್ನು ಶಕ್ತಿಶಾಲಿಯನ್ನಾಗಿ ಮಾಡಲು ಸಹಾಯಕವಾಗಿದೆ . ಗುರುವಾರದ ದಿನ ಭಗವಂತನಾದ ಶ್ರೀಹರಿ ವಿಷ್ಣುವಿಗೆ ಸಮರ್ಪಣೆಯಾಗಿದೆ . ಭಗವಂತನಾದ ವಿಷ್ಣು ಈ ಸೃಷ್ಟಿಯ ಪಾಲ ಕರ್ತರೂ ಆಗಿದ್ದಾರೆ . ಭಗವಂತನ ಪ್ರಿಯ ವಸ್ತುಗಳಲ್ಲಿ ಅರಿಶಿಣವೂ ಒಂದು ಆಗಿದೆ . ಭಗವಂತನಾದ ವಿಷ್ಣುವನ್ನು ಒಲಿಸಿಕೊಳ್ಳಬೇಕು ಎಂದರೆ , ಗುರುವಾರದ ದಿನ ಹಳದಿ ವಸ್ತ್ರವನ್ನು ಧರಿಸಿ , ಅವರ ಪೂಜೆಯನ್ನು ಮಾಡಬೇಕು .

ಪೂಜೆಯಲ್ಲಿ ಖಂಡಿತವಾಗಿ ಅರಿಶಿಣದ ಬಳಕೆಯನ್ನು ಮಾಡಬೇಕು . ಅರಿಶಿಣದಿಂದ ಭಗವಂತನಿಗೆ ತಿಲಕವನ್ನು ಇಡಬೇಕು . ಹಳದಿ ಬಣ್ಣದ ಹೂಗಳನ್ನು , ಹಣ್ಣುಗಳನ್ನು ಅರ್ಪಿಸಬೇಕು . ಯಾವತ್ತಿಗೂ ಒಂಟಿಯಾಗಿ ವಿಷ್ಣುವಿನ ಪೂಜೆಯನ್ನು ಮಾಡಬಾರದು . ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಬೇಕು . ಪೂಜೆಯಲ್ಲಿ ತಾಯಿ ಲಕ್ಷ್ಮಿ ದೇವಿಗೆ ಬಿಲ್ವಪತ್ರೆಸಬೇಕು . ಇದರಿಂದ ಪೂಜೆಯ ಪೂರ್ಣ ಫಲ ನಿಮಗೆ ಸಿಗುವುದರ ಜೊತೆಗೆ ಜೀವನದಲ್ಲಿ ಯಾವತ್ತಿಗೂ ಯಾವ ವಿಷಯದ ಕೊರತೆಯೂ ಆಗುವುದಿಲ್ಲ .

ಯಶಸ್ಸು ಕೀರ್ತಿ ಗೌರವ ಫನತೆಯಲ್ಲಿ ವೃದ್ಧಿಯಾಗುತ್ತದೆ . ಪೂಜೆಯ ಸಮಯದಲ್ಲಿ ನಿಮ್ಮ ಕಂಠದ ಮೇಲೆ ಅರಿಶಿಣದ ಚಿಕ್ಕ ತಿಲಕವನ್ನು ಇಡುವುದನ್ನು ಮರೆಯಬೇಡಿ , ಇದರಿಂದ ಬೃಹಸ್ಪತಿ ದೇವರ ಆಶೀರ್ವಾದ ದೊರೆಯುತ್ತದೆ . ಗುರುವಾರದ ದಿನ ಸ್ನಾನ ಮಾಡುವ ನೀರಿನಲ್ಲಿ ಎರಡು ಚಿಟಿಕೆ ಅರಿಶಿಣವನ್ನು ಹಾಕಿ ಸ್ನಾನ ಮಾಡಬೇಕು . ಹೀಗೆ ಮಾಡುವುದರಿಂದ ನಿಮ್ಮ ಕುಂಡಲಿಯಲ್ಲಿ ಇರುವ ಬೃಹಸ್ಪತಿ ಸ್ಥಿತಿ ಶಕ್ತಿಶಾಲಿಯಾಗಿ ಮದುವೆಗೆ ಸಂಬಂಧಪಟ್ಟ ಸಮಸ್ಯೆಗಳು ಇದ್ದರೂ ದೂರವಾಗುತ್ತದೆ .

ನೌಕರಿ ವ್ಯವಸಾಯದಲ್ಲೂ ಸಹ ಯಶಸ್ಸನ್ನು ಕಾಣಬಹುದು . ಸ್ನಾನ ಮುಗಿದ ನಂತರ ಸೂರ್ಯದೇವನಿಗೆ ಒಂದು ಲೋಟ ಜಲವನ್ನು ಅರ್ಪಿಸಬೇಕು . ಒಂದು ವೇಳೆ ನೀರಿನ ಲೋಟದಲ್ಲಿ ಒಂದು ಚಿಟಿಕೆ ಅರಿಶಿಣ ಪುಡಿಯನ್ನು ಹಾಕಿ ಅರ್ಪಿಸಿದರೆ , ನಿಮ್ಮ ಗುರು ಗ್ರಹ ಶಕ್ತಿ ಶಾಲಿಯಾಗುತ್ತದೆ . ಗುರುವಾರದ ದಿನ ನೆಲವನ್ನು ಒರಿಸಬಾರದು . ನೀರಿನಲ್ಲಿ ಸ್ವಲ್ಪ ಚಿಟಿಕೆ ಅರಿಶಿಣ ಪುಡಿಯನ್ನು ಹಾಕಿ , ಆ ನೀರನ್ನು ಮನೆಯಲ್ಲಿ ಸಿಂಪಡಿಸಿದರೆ ಮನೆಯು ಶುದ್ಧಿಯಾಗುತ್ತದೆ . ಪ್ರತಿದಿನ ಭಗವಂತನಾದ ಶ್ರೀ ವಿಷ್ಣು ತಾಯಿ ಲಕ್ಷ್ಮಿ ದೇವಿಯ ಪೂಜೆ ಆದ ನಂತರ , ಅರಿಶಿಣ ಮತ್ತು ಶ್ರೀಗಂಧದ ತಿಲಕವನ್ನು ನಿಮ್ಮ ಹಣೆಗೆ ಹಚ್ಚಿಕೊಳ್ಳಬೇಕು .

ಒಂದು ವೇಳೆ ಯಾವುದಾದರೂ ಶುಭ ಕಾರ್ಯಕ್ಕಾಗಿ ಆಚೆ ಹೋಗುತ್ತಿದ್ದರೆ , ಹೋಗುವ ಮುನ್ನ ಈ ಉಪಾಯವನ್ನು ಮಾಡಬೇಕು . ಖಂಡಿತವಾಗಿ ಆ ಕಾರ್ಯದಲ್ಲಿ ಯಶಸ್ಸನ್ನು ಕಾಣಬಹುದು . ಮನೆಯ ಆರ್ಥಿಕ ಸ್ಥಿತಿಗಳನ್ನು ದೂರ ಮಾಡಬೇಕು ಎಂದರೆ , ಭಗವಂತನಾದ ವಿಷ್ಣುವನ್ನು ಒಲಿಸಿಕೊಳ್ಳಲು , ಪ್ರತಿ ಗುರುವಾರ ಅಂಗೈಯಲ್ಲಿ ಸ್ವಲ್ಪ ಅರಿಶಿಣ ,ಸ್ವಲ್ಪ ಅಕ್ಷತೆಯನ್ನು ತೆಗೆದುಕೊಂಡು ಭಗವಂತನ ಮೇಲೆ ಭಕ್ತಿಯನ್ನು ಇಟ್ಟುಕೊಂಡು ವಿಷ್ಣು ಸಹಸ್ರನಾಮವನ್ನು ಜಪ ಮಾಡಬೇಕು .

ನಿಮಗೆ ಆರ್ಥಿಕ ಕಷ್ಟಗಳಿಂದ ಮುಕ್ತಿ ಸಿಗುವುದರ ಜೊತೆಗೆ ನಿಮ್ಮ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುತ್ತವೆ . ನಿಮ್ಮಲ್ಲಿ ವಾಸ್ತು ದೋಷದ ಸಂಶಯ ಇದ್ದರೆ , ನಿಮ್ಮ ಪ್ರತಿಯೊಂದು ಕೋಣೆಯಲ್ಲಿ ಗುರುವಾರದ ದಿನ ಅರಿಶಿಣವನ್ನು ಸಿಂಪಡಿಸಬೇಕು . ಇದರಿಂದ ವಾಸ್ತು ದೋಷ ನಿವಾರಣೆ ಆಗುತ್ತದೆ . ಮನೆಯ ಮುಂದೆ ಗೋಡೆಯ ಮೇಲೆ ಅರಿಶಿಣದಿಂದ ಒಂದು ರೇಖೆಯನ್ನು ಬರೆಯಬೇಕು . ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯ ಒಳಗಡೆ ಪ್ರವೇಶ ಮಾಡುವುದಿಲ್ಲ .

ಇವುಗಳ ಜೊತೆಗೆ ಪ್ರತಿ ಗುರುವಾರ ಮನೆಯ ಮುಖ್ಯ ದ್ವಾರದ ಮುಂದೆ ಅರಿಶಿಣದಿಂದ ಸ್ವಸ್ತಿಕವನ್ನು ಬರೆಯಬೇಕು . ಸ್ವಲ್ಪ ಅಕ್ಷತೆಯನ್ನು ಹಸಿ ಮಾಡಿ ಅದರಲ್ಲಿ ಅರಿಶಿಣವನ್ನು ಸೇರಿಸಿ . ಇದರಿಂದ ಮನೆಯ ಮುಖ್ಯ ದ್ವಾರದ ಮೇಲೆ ಸ್ವಸ್ತಿಕವನ್ನು ಬರೆಯಬೇಕು . ನಿಮ್ಮ ಜ್ಯೋತಿಷ್ಯದಲ್ಲಿ ಈ ಚಿಹ್ನೆಯನ್ನು ಗೌರವ ಘನತೆ ಯಶಸ್ಸಿನ ಪ್ರತೀಕ ಎಂದು ತಿಳಿಸಿದ್ದಾರೆ . ನಿಮ್ಮ ಮನೆಯ ಒಳಗಡೆ ನಕಾರಾತ್ಮಕ ಶಕ್ತಿಗಳು ಬಂದರೆ , ಅವುಗಳ ಹಿಡಿದುಕೊಂಡು ಇದು ನಾಶ ಮಾಡುತ್ತದೆ . ಸ್ವಸ್ತಿಕದ ಪ್ರಯೋಗದಿಂದ ಧನ ಸಂಪತ್ತಿನಲ್ಲಿ ವೃದ್ಧಿ ,

ಗೃಹ ಶಾಂತಿ , ವಾಸ್ತುದೋಷ ನಿವಾರಣೆ , ಮತ್ತು ಚಿಂತೆಗಳಿಂದ ನಿಮಗೆ ಮುಕ್ತಿ ದೊರೆಯುತ್ತದೆ . ಹಲವಾರು ಜನರ ಜೀವನದಲ್ಲಿ ವಿವಾಹಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುತ್ತವೆ . ಕೆಲವೊಮ್ಮೆ ಚಿಕ್ಕ ಚಿಕ್ಕ ಕಾರಣಗಳಿಂದ ವಿವಾಹದಲ್ಲಿ ಅಡೆತಡೆಗಳು ಉಂಟಾಗುತ್ತವೆ . ಇಂತಹ ಪರಿಸ್ಥಿತಿಯಲ್ಲಿ ತುಳಸಿ ಎಲೆಯ ಮೇಲೆ ಅರಿಶಿಣವನ್ನು ಹಚ್ಚಿ, ಭಗವಂತನಾದ ವಿಷ್ಣುವಿನ ಚರಣಗಳಿಗೆ ಅರ್ಪಿಸಬೇಕು . ಅವರ ಬಳಿ ಕಷ್ಟಗಳು ದೂರವಾಗಲು ಪ್ರಾರ್ಥನೆ ಮಾಡಬೇಕು . ಶೀಘ್ರವಾಗಿ ನಿಮ್ಮ ವಿವಾಹ ಆಗುವ ಯೋಗ ಕೂಡ ಬರುತ್ತದೆ . ಆನಂತರ ಈ ತುಳಸಿ ಎಲೆಗಳನ್ನು ಮಣ್ಣಿನಲ್ಲಿ ಮುಚ್ಚಬೇಕು .

ತುಂಬಾ ಜನ ಗುರುವಾರದ ದಿನ ವ್ರತ ಮಾಡುತ್ತಾರೆ . ಎಲ್ಲರಿಗೂ ಇದನ್ನು ಮಾಡಲು ಸಾಧ್ಯವಾಗುವುದಿಲ್ಲ . ಆದರೆ ಕೆಲವರು ಗುರುವಾರದ ದಿನ ಕೆಲವು ನಿಯಮಗಳನ್ನು ಪಾಲಿಸುತ್ತಾರೆ . ಗುರುವಾರದ ದಿನ ಸಾತ್ವಿಕ ಆಹಾರವನ್ನು ಸೇವಿಸಬೇಕು .ಮಾಂಸ, ಮಧ್ಯ , ಬೆಳ್ಳುಳ್ಳಿ, ಈರುಳ್ಳಿ ಗಳ ಸೇವನೆ ಮಾಡಬಾರದು . ಗುರುವಾರದ ದಿನ ಹಳದಿ ಬಣ್ಣದ ವಸ್ತುಗಳನ್ನು ಧರಿಸುವುದು ಉತ್ತಮವಾಗಿರುತ್ತದೆ . ಈ ದಿನ ಶುಭ್ರ ವರ್ಣದ ಬಟ್ಟೆಗಳನ್ನು ಧರಿಸಬಾರದು . ಕಪ್ಪು ಮತ್ತು ನೀಲಿ ಬಣ್ಣದ ವಸ್ತ್ರಗಳನ್ನು ಧರಿಸಬಾರದು .

ಒಂದು ವೇಳೆ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಇದ್ದರೆ , ಕೆಂಪು ಬಣ್ಣದ ವಸ್ತ್ರಗಳನ್ನು ಸಹ ಧರಿಸಬಾರದು . ಕೆಂಪು ಬಣ್ಣವು ಮನುಷ್ಯನ ಕೋಪವನ್ನು ಹೆಚ್ಚು ಮಾಡುತ್ತದೆ . ವ್ಯಕ್ತಿಯನ್ನು ಉತ್ತೇಜಿಸುತ್ತದೆ . ಇಂತಹ ವಿಷಯಗಳಿಂದ ಉಳಿದುಕೊಳ್ಳಬೇಕು . ಗುರುವಾರ ಮರೆತರೂ ಯಾರಿಗೂ ಸಹ ಸಾಲವನ್ನು ಕೊಡಬಾರದು . ಸಾಧ್ಯವಾದಷ್ಟು ಹಣ ಕೊಡುವುದು ತೆಗೆದುಕೊಳ್ಳುವುದನ್ನು ಮಾಡಬಾರದು . ಸಾಯಂಕಾಲ ಗುರುವಾರದ ದಿನ ದೀಪ ಹಚ್ಚುವುದಾದರೆ ಅದರಲ್ಲಿ ಎರಡು ಲವಂಗವನ್ನು ಹಾಕಬೇಕು . ಗುರುವಾರ ಮತ್ತು ಶುಕ್ರವಾರ ಎರಡು ತುಪ್ಪದ ದೀಪಗಳನ್ನು ಹಚ್ಚಬೇಕು .

ಇದರಿಂದ ಲಕ್ಷ್ಮಿ ದೇವಿಯ ಕೃಪೆ ಕೂಡ ದೊರೆಯುತ್ತದೆ . ಗುರುವಾರ ಅರಿಶಿಣದ ದಾನ ಮಾಡಿದರೆ ಜೀವನದ ಅನೇಕ ಸಮಸ್ಯೆಗಳು ದೂರವಾಗುತ್ತದೆ . ನಿಮ್ಮ ಜೀವನ ಸಾಗಿಸಲು ಕಷ್ಟ ಆಗಿದೆ ಎಂದು ಅನಿಸಿದರೆ , ಪ್ರತೀ ಗುರುವಾರ ಭಗವಂತನಾದ ವಿಷ್ಣುವಿಗೆ ಅರಿಶಿಣದ ತಿಲಕವನ್ನು ಹಚ್ಚಬೇಕು . “ಓಂ ಬ್ರೂಂ ಬೃಹಸ್ಪತಿಯೇ ನಮಃ” ಈ ಗುರು ಗ್ರಹದ ಬೀಜ ಮಂತ್ರವನ್ನು 108 ಬಾರಿ ಜಪ ಮಾಡಬೇಕು . ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ . ಗುರುವಾರದ ದಿನ ಅರಿಶಿಣದ ಚಿಕ್ಕ ಗಂಟನ್ನು ಭುಜದಲ್ಲಿ ಅಥವಾ ಕೊರಳಲ್ಲಿ ಕಟ್ಟಿ ಕೊಳ್ಳುವುದರಿಂದ , ನಿಮ್ಮ ಕುಂಡಲಿಯಲ್ಲಿ ಇರುವ ಗುರು ಗ್ರಹದ ಶಕ್ತಿ ಇನ್ನಷ್ಟು ಶಕ್ತಿಶಾಲಿ ಆಗುತ್ತದೆ .

ಯಾರು ಎಷ್ಟು ಬೇಕಾದರೂ ಹಣವನ್ನು ಗಳಿಸಬಹುದು . ಜನರಲ್ಲಿ ಹೆಚ್ಚಾಗಿ ಹಣದ ಸಮಸ್ಯೆಯೇ ಕಾಡುತ್ತದೆ . ಇದರಿಂದ ಜೀವನ ನಡೆಸುವುದು ಕೂಡ ಕಷ್ಟಕರವಾಗುತ್ತದೆ . ಒಂದು ಮೌಲಿ ದಾರದಲ್ಲಿ ಅರಿಶಿಣದ ಗಂಟನ್ನು ಕಟ್ಟಬೇಕು . ನಂತರ ಭಗವಂತನಾದ ವಿಷ್ಣುವಿನ ಚರಣಗಳಲ್ಲಿ ಇಡಬೇಕು . ನಿಮ್ಮ ಹಣಕಾಸಿನ ಸಮಸ್ಯೆ ದೂರ ಆಗಲಿ ಎಂದು ಪ್ರಾರ್ಥನೆ ಮಾಡಬೇಕು . ನಂತರ ಬೇರನ್ನು ಹಣ ಇಡುವ ಸ್ಥಳದಲ್ಲಿ ಇಡಬೇಕು . ಯಾವತ್ತಿಗೂ ಹಣಕಾಸಿನ ಸಮಸ್ಯೆ ನಿಮ್ಮ ಜೀವನದಲ್ಲಿ ಎದುರಾಗುವುದಿಲ್ಲ . ಯಾವುದಾದರೂ ಗುರುವಾರದ ದಿನ ಒಂದು ಹಾಳೆಯನ್ನು ತೆಗೆದುಕೊಳ್ಳಬೇಕು . ಅದರಲ್ಲಿ ಒಂದು ಚಿಟಿಕೆ ಅರಿಶಿಣವನ್ನು ಹಾಕಬೇಕು . ಒಂದು ಪುಟ್ಟಣ್ಣ ರೆಡಿ ಮಾಡಬೇಕು .

ನಮಸ್ಕಾರ ಮಾಡಿ ಅವರ ಫೋಟೋ ಅಥವಾ ಮೂರ್ತಿಯ ಹಿಂದೆ ಮುಚ್ಚಿಡಬೇಕು .
ಅದಕ್ಕೆ ಸಂಬಂಧಪಟ್ಟ ಸಮಸ್ಯೆ ವಾಸ್ತುವಿನ ಸಮಸ್ಯೆ , ವಿವಾಹಕ್ಕೆ ಸಂಬಂಧಪಟ್ಟ ಸಮಸ್ಯೆ, ಅವುಗಳ ಬಗ್ಗೆ ಪ್ರಾರ್ಥನೆಯನ್ನು ಸಲ್ಲಿಸಬೇಕು . ಇದರಿಂದ ಬೇಗನೆ ಮನಸ್ಸಿನ ಇಚ್ಚೆಗಳು ಪೂರ್ತಿಯಾಗುತ್ತವೆ . ಮನಸ್ಸಿನ ಇಚ್ಛೆಗಳು ಪೂರ್ತಿಯಾದ ನಂತರ ಈ ಅರಿಶಿಣದ ಗಂಟನ್ನು ತುಳಸಿಯ ಗಿಡದಲ್ಲಿ ಮುಚ್ಚಬೇಕು .ಗ್ರಹಗಳ ಸ್ಥಿತಿಗಳ ಬದಲಾಗುತ್ತಿಲ್ಲ ಇರುತ್ತದೆ ಅವುಗಳ ಕೆಲವೊಮ್ಮೆ ಶುಭ ತರುತ್ತವೆ . ಕೆಲವೊಮ್ಮೆ ಅಶುಭ ಪ್ರಭಾವವನ್ನು ನೀಡುತ್ತದೆ . ಈ ಉಪಾಯಗಳನ್ನು ಮಾಡುತ್ತಾ ಹೋದರೆ ನಿಮಗೆ ಸಂಕಟಗಳು ಎದುರಾಗುವುದಿಲ್ಲ . ಕೆಲಸದ ತೀವ್ರತೆ ಕಡಿಮೆಯಾಗುತ್ತದೆ . ಗುರುವಿನ ಮೇಲೆ ಇರುವ ಆಸಕ್ತಿ ಹೆಚ್ಚಾಗುತ್ತದೆ .

Leave a Comment