ಮದುಮಗಳಿಗೆ ಈ 4 ವಸ್ತುಗಳನ್ನು ಉಡುಗೊರೆಯಾಗಿ‌ ಕೊಡಬಾರದು! ಯಾಕೆ ಗೊತ್ತಾ?

ನಮಸ್ಕಾರ ಸ್ನೇಹಿತರೆ ಮದುವೆ ಅಂದಮೇಲೆ ಉಡುಗೊರೆ ಕೊಡುವುದು ಸಾಮಾನ್ಯ ಕೆಲವರು ಕೈತುಂಬಾ ಕಾಸು ಬೆಳ್ಳಿ-ಬಂಗಾರವನ್ನು ಕೊಟ್ಟರೆ ಇನ್ನೂ ಕೆಲವರು ದಿನಬಳಕೆ ವಸ್ತುಗಳನ್ನು ನೀಡುತ್ತಾರೆ ಅವರವರ ಯೋಗ್ಯತೆಗೆ ತಕ್ಕಂತೆ ಉಡುಗೊರೆಯನ್ನು ಕೊಟ್ಟು ಕಳಿಸುತ್ತಾರೆ ಆದರೆ ನಾವು ಕೊಡುವ ಉಡುಗೊರೆಯನ್ನು ಯಾವುದನ್ನು ಕೊಡಬೇಕು ಯಾವುದನ್ನು ಕೊಡಬಾರದು ಎಂಬ ನಿಯಮವಿದೆ ಅದರಲ್ಲೂ ಈ ನಾಲ್ಕು ವಸ್ತುಗಳಿವೆ ಅದನ್ನ ಮದುಮಗಳಿಗೆ ಅಪ್ಪಿತಪ್ಪಿಯೂ ಕೊಡ ಬಾರದಂತೆ ಮೈಮರೆತು ಈ ವಸ್ತುಗಳನ್ನು ಮದುಮಗಳಿಗೆ ಕೊಟ್ಟರೆ ಬದುಕು ಮೂರಾಬಟ್ಟೆಯಾಗುತ್ತದೆ ಎಂಬ ನಂಬಿಕೆ ಇದೆ ಕೆಲವು ಕಡೆ ಆ ನಾಲ್ಕು ವಸ್ತುಗಳು ಯಾವುವು ಯಾವ ಯಾವ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು ಎಂಬುದನ್ನು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಹೆಣ್ಣಿನ ಕುತ್ತಿಗೆಗೆ ಮೂರು ಗಂಟಿನ ಮಾಂಗಲ್ಯ ಕೊರಳಿಗೆ ಏರುತ್ತಿದ್ದಂತೆ ಅವಳು ಗಂಡನ ಮನೆಯ ಸ್ವತ್ತು ತವರುಮನೆಯಲ್ಲಿ ಆಡಿ ಬೆಳೆದ ಮಗು ಗಂಡನ ಮನೆಯಲ್ಲಿ ಸುಖವಾಗಿರಬೇಕು ಅನ್ನುವುದು ಎಲ್ಲಾ ತಂದೆ-ತಾಯಿಯರ ಆಶಯ ಇದಕ್ಕಾಗಿ ಅದು ಎಂಥದ್ದೇ ಕಷ್ಟ ಬಂದರೂ ಒಂದು ಚೂರು ಚುತಿ ಬರದಂತೆ ಮದುವೆ ನೆರವೇರಿಸಲು ಪ್ರತಿಯೊಬ್ಬರೂ ಪ್ರಯತ್ನ ಪಡುತ್ತಾರೆ ಆದರೆ ಕೆಲವೊಂದು ಸಾರಿ ನಾವು ಅರಿಯದೇ ಮಾಡುವ ತಪ್ಪುಗಳಿಗೆ ನಾವೇ ನಮ್ಮ ಮಗಳ ಬಾಳಿಗೆ ಕಂಟಕವಾಗಿ ಬಿಡುವ ಸಾಧ್ಯತೆಗಳಿರುತ್ತವೆ ಮನೆಯಲ್ಲಿ ರುವುದನ್ನು ಬಾಚಿ ಕೊಡುವ ಭರದಲ್ಲಿ ದೊಡ್ಡ ಕಂಟಕವನ್ನು ಸೃಷ್ಟಿಮಾಡಿ ಬಿಡುತ್ತೇವೆ

ಬಹುತೇಕ ಕಡೆಗಳಲ್ಲಿ ಮಗಳು ಗಂಡನ ಮನೆಗೆ ಹೊರಟು ನಿಂತಳು ಎಂದರೆ ಮುಗಿಯಿತು ಮಗಳ ಬಾಳ ಬದುಕಿನಲ್ಲಿ ಎಲ್ಲವೂ ಚೆನ್ನಾಗಿರಲಿ ಎಂದು ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಇಷ್ಟಿಷ್ಟು ಅಂತ ಬಳುವಳಿಯಾಗಿ ನೀಡುತ್ತಾರೆ ಹೀಗೆ ಕೊಡುವಾಗ ಸ್ವಲ್ಪ ಮುಂಜಾಗ್ರತೆಯನ್ನು ವಹಿಸಬೇಕು ನಾವು ಕೊಡುತ್ತಿರುವುದು ನಮ್ಮ ಮಗಳಿಗೆ ಎಂದು ಮೈಮರೆತರೆ ಮಗಳ ಬದುಕು ಚಿದ್ರ ವಾಗುತ್ತದೆ ಎಂಬ ನಂಬಿಕೆಗಳಿವೆ ಯಾವುದೇ ಕಾರಣಕ್ಕೂ ಮಗಳಿಗೆ ಮೆಣಸಿನಕಾಯಿಯನ್ನು ಬಳುವಳಿಯಾಗಿ ನೀಡಬಾರದು ಯಾವುದೇ ಹೆಣ್ಣಾದರೂ ಗಂಡನ ಮನೆಗೆ ತನ್ನ ಹುಟ್ಟಿದ ಮನೆಯಿಂದ ಮೆಣಸಿನಕಾಯಿಯನ್ನು ಕೊಂಡೊಯ್ಯಬಾರದು ಯಾಕೆಂದರೆ ಇದು ಸತಿ-ಪತಿ ನಡುವಿನ ದಾಂಪತ್ಯ ಜೀವನಕ್ಕೆ ಅಡ್ಡಿಯಾಗುತ್ತದೆ ಅಂತೆ

ಈಗ ತಾನೆ ಬೀಗರು ಆಗಿರುವ ಎರಡು ಕುಟುಂಬಗಳ ನಡುವೆ ವೈಮನಸ್ಸು ಉಂಟಾಗುತ್ತದೆ ಅಂತೆ ಹೀಗಾಗಿ ಮಗಳು ಮದುವೆಯಾಗಿ ಒಂದು ವರ್ಷದವರೆಗೆ ಮೆಣಸಿನಕಾಯಿಯನ್ನು ಕೊಡಬಾರದು ಒಂದು ವರ್ಷ ಕಳೆದ ಮೇಲೆ ಕೊಡಲೇಬೇಕು ಎಂದರೆ ಒಂದು ಹತ್ತು ರೂಪಾಯಿಯನ್ನು ತೆಗೆದುಕೊಂಡು ಮಗಳಿಗೆ ಮೆಣಸಿನಕಾಯಿಯನ್ನು ಕೊಡಿ ಹೀಗೆ ಮಾಡಿದಾಗ ಕೊಡುಕೊಳ್ಳುವ ವ್ಯಾಪಾರವಾಗುತ್ತದೆ ಹೊರತು ಸಂಬಂಧದ ಮಧ್ಯೆ ಅಡ್ಡಗೋಡೆಯ ಆಗುವುದಿಲ್ಲ ಇನ್ನು ಎರಡನೆಯ ವಸ್ತು ಒಲೆ ತುಂಬಾ ಹೆತ್ತವರು ಮಗಳನ್ನು ಮದುವೆ ಮಾಡಿಕೊಡುವಾಗ ಒಲೆಯನ್ನು ನೀಡುವುದು ಮಾಮೂಲಿ ಮಣ್ಣಿನ ಒಲೆ ಆಗದಿದ್ದರೂ ಗ್ಯಾಸ್ ಸ್ಟವ್ ಅನ್ನು ಕೊಟ್ಟೆ ಕೊಡುತ್ತಾರೆ ನೀವು ಮಾತ್ರ ಈ ತಪ್ಪನ್ನು ಅಪ್ಪಿತಪ್ಪಿಯೂ ಮಾಡಬೇಡಿ ಗಂಡನ ಮನೆ ಬೆಳಗಬೇಕಿದ್ದ

ನಿಮ್ಮ ಮಗಳೇ ಗಂಡನ ಮನೆಯನ್ನು ಒಡೆಯಲು ಸಿದ್ಧವಾದರೆ ಎಂಬ ನಂಬಿಕೆ ಇದೆ ಆದ್ದರಿಂದ ಮದುವೆಯ ದಿನವೇ ಓಲೆಯನ್ನು ನೀಡುವುದು ಇನ್ನೊಂದು ಒಲೆಯನ್ನು ಹೂಡುವುದಕ್ಕೆ ನೀವೇ ಪ್ರೇರಪಣೆ ನೀಡುತ್ತೀರಿ ಎಂದು ಅರ್ಥ ಅಡುಗೆಯ ರುಚಿಯನ್ನು ಹೆಚ್ಚಿಸುವ ವಸ್ತು ಕೆಲವೊಮ್ಮೆ ಸಂಬಂಧವನ್ನು ಕೂಡ ಮುರಿದು ಬಿಡಬಹುದು ಲಕ್ಷ್ಮಿ ಸ್ವರೂಪವಾದ ಅಪ್ಪನ ಅಪ್ಪಿತಪ್ಪಿಯೂ ಮಗಳ ಮದುವೆಯ ದಿನ ಉಡುಗೊರೆಯಾಗಿ ಕೊಡಬಾರದು ಇದು ಸಂಬಂಧವನ್ನು ಹೊಸೆಯುವ ಬದಲು ಸಂಬಂಧವನ್ನು ಹಾಳು ಮಾಡುತ್ತದೆ ಎಂಬ ನಂಬಿಕೆ ಇದೆ ಇದೇ ಕಾರಣಕ್ಕೆ ಒಪನ ಯಾರು ಕೊಡುವುದಿಲ್ಲ ಮತ್ತು ಯಾರಿಂದನೂ ಪಡೆಯುವುದು

ಇಲ್ಲ ಉಪ್ಪು ಹೇಗೆ ಉಪ್ಪಿನಕಾಯಿ ಹಾಗೆ ಉಪ್ಪಿನಕಾಯಿಯನ್ನು ನೀಡುವುದರಿಂದ ಹೊಸ ಸಂಬಂಧಕ್ಕೆ ಹುಳಿಯನ್ನು ಹಿಂಡಿದಂತೆ ಆಗುತ್ತದೆ ಇದೇ ಕಾರಣಕ್ಕೆ ಮದುವೆಯಾದ ಹೊಸತರಲ್ಲಿ ಮಗಳಿಗೆ ಉಪ್ಪಿನಕಾಯಿಯನ್ನು ಕೊಟ್ಟು ಕಳಿಸುವುದಿಲ್ಲ ನೀವೇನಾದ್ರೂ ಮಗಳ ಮದುವೆ ಮಾಡುತ್ತೀರಿ ಎಂದಲ್ಲಿ ಈ ನಾಲ್ಕು ವಸ್ತುಗಳನ್ನು ಗಮನದಲ್ಲಿಟ್ಟುಕೊಂಡು ಕೊಡಬೇಡಿ ಈ ವಸ್ತುಗಳನ್ನು ಬಳುವಳಿಯಾಗಿ ಕೊಟ್ಟಿದ್ದೆ ಆದಲ್ಲಿ ಮಗಳ ಸಂಬಂಧ ಗಟ್ಟಿಯಾಗುವುದಿಲ್ಲ ಎಂಬ ನಂಬಿಕೆ ಇದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave a Comment