ಸಂತಾನ ಭಾಗ್ಯ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ 11 ದಿನಗಳಲ್ಲಿ ಗರ್ಭಿಣಿ ಹೌದು ಸ್ನೇಹಿತರೆ 99% ಜನರು ನಿಶ್ಚಿತವಾಗಿ ಇದನ್ನು ಓದಿಕೊಂಡು ಆಚ್ಚರಿಗೆ ಒಳಗಾಗುತ್ತಾರೆ ಇಲ್ಲಿ ಅಚ್ಚರಿಪಡುವುದರಿಂದ ಹಿಡಿದುಕೊಂಡು ಚಮತ್ಕಾರವನ್ನು ಮೂಡಿಸುವಂತಹ ಯಾತ್ರೆಯನ್ನು ಪೂರ್ತಿಗೊಳಿಸುವಂತಹ ಕಾರ್ಯವೇ ನಮ್ಮದು ಇದನ್ನು ಮಾಡಿಸುವುದೇ ನಮ್ಮ ಒಳ್ಳೆಯ ಉದ್ದೇಶವೂ ಆಗಿದೆ. ಹಾಗೂ ಪೂರ್ಣ ಮತಕ್ಷೇಯಿಂದ ಈ ಕಾರ್ಯವನ್ನು ಮಾಡಬೇಕು ಸ್ನೇಹಿತರೆ ನಮ್ಮ ಭಾರತದ ಯಾವ ಒಂದು ಜ್ಞಾನಕ್ಕೆ ವಿಶ್ವ ಗುರುವಿನ ದರ್ಜೆ ಸಿಕ್ಕಿದೆಯೋ ಇಲ್ಲಿನ ನಮ್ಮ ಜನರಿಗೆ ಆ ಜ್ಞಾನದ ಅರಿವಿಲ್ಲ ವಿದೇಶದಲ್ಲಿ ಆ ಜ್ಞಾನವನ್ನು ತಿಳಿಸುತ್ತಿದ್ದಾರೆ ಮತ್ತು ಕಲಿಸುತ್ತಿದ್ದಾರೆ.

ಇಲ್ಲಿ ಅದೆಷ್ಟೆಲ್ಲ ಸುಗಮ ಸಾಧನೆಗಳಿಗೆ ಸಾಮಾನ್ಯವಾಗಿ ಅವುಗಳನ್ನು ನಾವು ಉಪಾಯ ಮತ್ತು ಪ್ರಯೋಗ ಎಂದು ಕರೆಯುತ್ತೇವೆ ಅವುಗಳನ್ನು ಜನರು ಮರೆತಿದ್ದಾರೆ ಇಲ್ಲಿ ನೀವು ಸಹ ನೆನಪು ಮಾಡಿಕೊಳ್ಳಿ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿಯೇ ನಿಮ್ಮ ಹಿರಿಯರು ನಿಮ್ಮ ಅಜ್ಜ ಅಜ್ಜಿಯರು ಈ ವಿಷಯಗಳ ಮೇಲೆ ವ್ಯಾಪಾರವಾದ ನಂಬಿಕೆಯನ್ನು ಇಡುತ್ತಿದ್ದರು ಮತ್ತು ಅವರ ಎಲ್ಲಾ ಕಾರ್ಯಗಳು ಪೂರ್ತಿ ಆಗುತ್ತಿದ್ದವು. ಇನ್ನು ನಾವು ಯಾವ ಉಪಾಯದ ಬಗ್ಗೆ ಚರ್ಚೆ ಮಾಡಲಿದ್ದೇವೋ ಅದು ಕೇವಲ 11 ದಿವಸದ್ದು ಆಗಿದೆ ಈ 11 ದಿನದಲ್ಲಿ ಆ ಎಲ್ಲಾ ಜನರಿಗೆ ಈ ಚಮತ್ಕಾರ ನೋಡಲು ಸಿಗುತ್ತದೆ ಈ ಅಕ್ಕತಂಗಿಯರಿಗೆ ಆರೋಗ್ಯಪೂರ್ಣವಾದ ಸಂತಾನದ ಹಾದಿಯನ್ನು ಕಾಯುತ್ತಾ ಇದ್ದಾರೆ.

ಸಾಮಾನ್ಯವಾಗಿ ನಿಮ್ಮ ವಿವಾಹವಾಗಿ ಎರಡು ವರ್ಷಕ್ಕಿಂತ ಹೆಚ್ಚಿನ ಸಮಯವಾಗಿದ್ದರೆ ಇಷ್ಟು ಸಮಯದಿಂದ ಖಂಡಿತವಾಗಿ ನೀವು ಸಂತಾನಕ್ಕಾಗಿ ಪ್ರಯತ್ನ ಮಾಡಿರುತ್ತೀರ ಇಲ್ಲಿ ಸಂತಾನದ ಪ್ರಾಪ್ತಿ ಆಗಿರುವುದಿಲ್ಲ ಇಲ್ಲಿ ಗಂಡ ಹೆಂಡತಿಯ ರಿಪೋರ್ಟ್ ಅಂತೂ ಎಲ್ಲವೂ ನಾರ್ಮಲ್ ಆಗಿ ಬಂದಿರುತ್ತದೆ ಇಲ್ಲಿ ವೈದ್ಯರಿಗೂ ಕೂಡ ಅರ್ಥವಾಗುತ್ತಿರುವುದಿಲ್ಲ ಜೊತೆಗೆ ನಿಮಗೂ ಕೂಡ ಏನು ಸಮಸ್ಯೆ ಎಂದು ಅರ್ಥವಾಗುತ್ತಿರುವುದಿಲ್ಲ ಇಲ್ಲಿ ಸಂತಾನ ಆಗದೆ ಇರೋದಕ್ಕೆ ಕಾರಣವಾದರೂ ಏನಿರಬಹುದು ಖಂಡಿತವಾಗಿ ಈ 11 ದಿನದಲ್ಲಿ ನಿಮಗೆ ಸಂತೋಷದ ಸುದ್ದಿ ಕೇಳಲು ಸಿಗುತ್ತದೆ ಆ ಸೂಚನೆಯನ್ನು ನಮಗೂ ಕೂಡ ಕಾಮೆಂಟ್ ಮೂಲಕ ತಿಳಿಸಿಕೊಳ್ಳಿ. ಭಕ್ತಿಯಿಂದ ಕಮೆಂಟ್ ಬಾಕ್ಸಲ್ಲಿ ಓಂ ನಮಃ ಶಿವಾಯ ಹರ ಹರ ಮಹಾದೇವ ಇಂದು ಬರೆದು ಕಮೆಂಟ್ ಮಾಡಿ ಹಾಗೆ ಒಂದು ಶಿವನಿಗೆ ಲೈಕ್ ಕೊಟ್ಟು ಮುಂದುವರೆಯಿರಿ,

ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಉಪಾಯಗಳಲ್ಲಿ ಹೆಚ್ಚಿನ ಸಾಮಗ್ರಿಗಳ ಅವಶ್ಯಕತೆ ಇರುವುದಿಲ್ಲ ಇಲ್ಲಿ ನಾವು ನೇರವಾಗಿ ಉಪಾಯದ ಬಗ್ಗೆ ಹೇಳುತ್ತೇವೆ ಇಲ್ಲಿ ದೇಸಿ ಆಕಳು ಅಥವಾ ಶುದ್ಧವಾದ ಆಕಳಿನ ಹಾಲಿನ ಅವಶ್ಯಕತೆ ಇಲ್ಲಿ ನಿಮಗೆ ಬೀಳುತ್ತದೆ ಇಲ್ಲಿ ಬೇರೆ ಯಾವ ವಿಶೇಷವಾದ ವಸ್ತುವಿನ ಅವಶ್ಯಕತೆ ಇರುವುದಿಲ್ಲ ಹಾಗಾಗಿ ಎಲ್ಲಕ್ಕಿಂತ ಮೊದಲೇ ನಿಮ್ಮ ಅಕ್ಕಪಕ್ಕದಲ್ಲಿ ದೇಸಿ ಹಸುವಿನ ಶುದ್ಧ ಹಾಲಿನ ವ್ಯವಸ್ಥೆಯನ್ನು ಮಾಡಿ ಇಟ್ಟುಕೊಳ್ಳಿ. ಹೆಚ್ಚಾಗಿ ಜನರು ನಿಮ್ಮಗಳನ್ನು ಹೇಳುತ್ತಾರೆ ನಾವು ಪ್ಯಾಕೆಟ್ ಹಾಲನ್ನು ಬಳಸಬಹುದಾ ಎಂದು ಅಥವಾ ಎಮ್ಮೆ ಹಾಲನ್ನು ಬಳಸಬಹುದಾ ಎಂದು ಕೇಳುತ್ತಾರೆ ಆದರೆ ಇಲ್ಲ ಇಲ್ಲಿ ದೇಸಿ ಆಕಳು ಅಥವಾ ಶುದ್ಧ ಆಕಳಿನ ಹಾಲಿನ ಪ್ರಯೋಗ ನಿರಂತರವಾಗಿ 11 ದಿನಗಳ ಕಾಲ ಪ್ರಯೋಗವನ್ನು ಮಾಡಬೇಕು

ಯಾವ ಸಮಯದಲ್ಲಿ ಇದನ್ನ ಮಾಡಬೇಕು ಇಲ್ಲಿ ಯಾರು ತಾಯಿ ತಂಗಿಯರು ಸಂತಾನ ಪ್ರಾಪ್ತಿಯ ಇಚ್ಛೆಯನ್ನು ಹೊಂದಿರುತ್ತಾರೋ ಅವರ ಋತುಚಕ್ರದ 11ನೇ ದಿನ ಬರುತ್ತದೆ ಇದನ್ನ ಒಂದು ಉದಾಹರಣೆ ರೂಪದಲ್ಲಿ ತಿಳಿಸುತ್ತೇವೆ. ಒಂದು ವೇಳೆ ನಿಮಗೆ ಋತುಚಕ್ರ ಯಾವುದಾದರೂ ತಿಂಗಳಿನ ಒಂದನೇ ತಾರೀಖನಿಂದ ಶುರುವಾಗಿದ್ದರೆ ಈ ಪ್ರಯೋಗದ ಪ್ರಾರಂಭವನ್ನು ಆ ತಿಂಗಳಿನ 11ನೇ ತಾರೀಖಿನಿಂದ ಶುರು ಮಾಡಬೇಕು ಅಂದರೆ ಋತುಚಕ್ರದ ಸಮಯ ಶುರುವಾಗಿ 11 ದಿನದಿಂದ ಈ ಪ್ರಯೋಗವನ್ನು ಶುರು ಮಾಡಬೇಕು ಈ 11ನೇ ದಿನದ ಮುಂಜಾನೆಯ ಸಮಯದಿಂದ ಇದನ್ನು ಶುರು ಮಾಡಬೇಕು

ಇದನ್ನು 21ನೇ ದಿನದ ಮಾಡಬೇಕು ಅಂದರೆ 11ನೇ ದಿನದಿಂದ 21ನೇ ದಿನದ ತನಕ ಒಟ್ಟಾರೆಯಾಗಿ 11 ದಿನಗಳ ತನಕ ಇದು ನಿಮಗೆ ಕಷ್ಟ ಅನಿಸಬಹುದು ಆದರೆ ಇದು ನಿಮಗೆ ಅಚ್ಚರಿಯನ್ನು ಮೂಡಿಸುವಂಥದ್ದು ಇಲ್ಲಿ ನಿಮಗೆ ಮೊದಲಿಗೆ ಶುದ್ಧವಾದ ಹಸುವಿನ ಹಾಲು ಬೇಕು. ಇಲ್ಲಿ ಬೆಳ್ಳಿಯ ನೋಟ ಇದ್ದರೆ ಸರ್ವೋತ್ತಮ ಒಂದುವೇಳೆ ಇಲ್ಲ ಎಂದರೆ ನೀವು ಸ್ಟೀಲ್ ಪಾತ್ರೆ ಅಥವಾ ಬಟ್ಟಲನ್ನು ತೆಗೆದುಕೊಳ್ಳಬಹುದು ನಿಮ್ಮ ಮನೆಯ ಹತ್ತಿರದಲ್ಲಿ ಖಂಡಿತವಾಗಿ ಯಾವುದಾದರು ಶಿವಾಲಯ ಇದ್ದೇ ಇರುತ್ತದೆ ಈ 11ನೇ ದಿನ ನೀವು ಏನು ಮಾಡಬೇಕು ಎಂದರೆ ನಿಮ್ಮ ಬಳಿ ಇರುವಂತಹ ಗೋಮಾತೆಯ ಹಾಲನ್ನು ಆ ಪಾತ್ರೆಯಲ್ಲಿ ತೆಗೆದುಕೊಂಡು ಆನಂತರ ಆ ಹಾಲಿಗಿಂತ ಒಂದುವರೆ ಪಟ್ಟು ಹೆಚ್ಚು ನೀರನ್ನು ಸೇರಿಸಬೇಕು ನಂತರ ಅದನ್ನು ತೆಗೆದುಕೊಂಡು

ಹತ್ತಿರದಲ್ಲಿರುವಂತಹ ಶಿವಾಲಯಕ್ಕೆ ಹೋಗಬೇಕು ನಂತರ ಸಮರ್ಪಣೆಯ ಭಾವದೊಂದಿಗೆ ಮಹಾದೇವನ ಮೇಲೆ ಶಿವಲಿಂಗದ ಮೇಲೆ ಅದನ್ನು ಅಭಿಷೇಕದ ರೂಪದಲ್ಲಿ ಅರ್ಪಿಸಬೇಕು ಸಾಧ್ಯವಾಗಲಿ ಸ್ವಲ್ಪ ಸಮಯ ಶಿವಾಲಯದಲ್ಲಿ ಕುಳಿತುಕೊಳ್ಳಿ ನಂತರ ನಿಮ್ಮ ಮನಸ್ಸಿನಲ್ಲಿ ಇರುವಂತಹ ಸಂತಾನ ಪ್ರಾಪ್ತಿಯ ಬೇಡಿಕೆಗಳನ್ನು ಶಿವನ ಬಳಿ ಬೇಡಿಕೊಳ್ಳಿರಿ ನಂತರ ಮರಳಿ ಮನೆಗೆ ಬನ್ನಿ. ಇದೇ ರೀತಿಯಾಗಿ ನೀವು ನಿರಂತರವಾಗಿ 11 ದಿನಗಳ ಕಾಲ ಪೂರ್ಣಗೊಳಿಸಬೇಕು ಈ 11 ದಿನಗಳಲ್ಲಿ ಗಂಡ ಹೆಂಡತಿ ಜೊತೆಯಾಗಿಯೇ ಇರಬೇಕು ಸಾಧ್ಯವಾದಷ್ಟು ಒಬ್ಬರಿಗೊಬ್ಬರು ಅದು ಚಿಕ್ಕ ವಿಷಯವೇ ಇರಲಿ ಯಾವುದೇ ಕಾರಣಕ್ಕೂ ಜಗಳ ಮಾಡಬಾರದು

ಈ 11 ದಿನಗಳ ಕಾಲ ಗಂಡ ಹೆಂಡತಿಯರಿಬ್ಬರೂ ಸಮಾಧಾನದಿಂದ ಒಬ್ಬರಿಗೊಬ್ಬರು ಶಾಂತವಾಗಿ ಪ್ರೀತಿಯಿಂದ ಇರಬೇಕು ಈ 11 ದಿನಗಳ ಒಳಗೆ ಭಗವಂತನಾದ ಶಿವನ ಆಶೀರ್ವಾದವು ಸಿಗುತ್ತದೆ ಬೇಗ ನಿಮಗೆ ಸಂತೋಷದ ಸುದ್ದಿಯು ಸಿಗುತ್ತದೆ ನಿಮ್ಮ ಮನೆಗೆ ಚಿಕ್ಕ ಅತಿಥಿ ಒಬ್ಬರು ಬರಲಿದ್ದಾರೆ ಎನ್ನುವ ಸೂಚನೆ ಆಗಿರುತ್ತದೆ ಜೊತೆಗೆ ದೇವಸ್ಥಾನಕ್ಕೆ ಹೋಗುವ ಸಮಯ ಮತ್ತು ಬರುವಂತಹ ಸಮಯದಲ್ಲಿ ಯಾರೊಂದಿಗೂ ನೀವು ಹೆಚ್ಚಾಗಿ ಮಾತನಾಡಬಾರದು.
ಸ್ನೇಹಿತರೆ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಹಾಗೂ ಇದೇ ರೀತಿಯ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ. ಧನ್ಯವಾದಗಳು

Leave a Comment