ಶನಿವಾರದ ರಾತ್ರಿ 1 ಲವಂಗ ಇಲ್ಲಿ ಇಟ್ಟುಬಿಡಿಕೋಟಿ ಅಲ್ಲಾಅರಮನೆಯ ಮಾಲೀಕರಾಗುವಿರಿ

ನಾವು ಈ ಲೇಖನದಲ್ಲಿ ಶನಿವಾರದ ರಾತ್ರಿ 1 ಲವಂಗ ಇಡುವುದರಿಂದ ಕೋಟಿ ಅಲ್ಲಾ ಅರಮನೆಯ ಮಾಲೀಕರು ಹೇಗೆ ಆಗುತ್ತಾರೆ ಎಂದು ತಿಳಿಯೋಣ .ಇಲ್ಲಿ ಲವಂಗದ ಕೆಲವು ಹೊಸ ಉಪಾಯಗಳ ಬಗ್ಗೆ ತಿಳಿಸಲಾಗಿದೆ . ಇದು ತುಂಬಾ ಸರಳವಾಗಿದೆ . ಆದರೆ ತುಂಬಾ ಲಾಭವನ್ನು ಕೂಡ ಕೊಡುತ್ತದೆ. ಒಂದು ವೇಳೆ ಈ ಉಪಾಯವನ್ನು ಶನಿವಾರದ ದಿನ ಎರಡರಿಂದ ಮೂರು ನಿಮಿಷಗಳ ಸಮಯ ತೆಗೆದುಕೊಂಡು ಮಾಡಿದರೆ, ಅಪಾರ ಸಂತೋಷ ಮತ್ತು ಯಶಸ್ಸು ದೊರೆಯುತ್ತದೆ .

ನೀವು ಯಾವ ಕಾರ್ಯವನ್ನು ಆರಂಭಿಸುತ್ತೀರಾ ಅದರಲ್ಲಿ ಯಶಸ್ಸು ದೊರೆಯುತ್ತದೆ . ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಆಗಲಿ ತಂತ್ರ ಶಾಸ್ತ್ರದಲ್ಲಿ ಆಗಲಿ ಲವಂಗವನ್ನು ಅತ್ಯಂತ ಉತ್ತಮ ವಸ್ತು ಎಂದು ತಿಳಿಸಲಾಗಿದೆ . ಲವಂಗದ ಉಪಯೋಗವನ್ನು ಸರಿಯಾದ ದಿನದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಮಾಡಿದರೆ , ಯಾವತ್ತಿಗೂ ವಿಫಲ ಆಗುವುದಿಲ್ಲ . ಹಲವಾರು ಪೂಜೆ ಪಾಠಗಳಲ್ಲಿ ಲವಂಗ ಗಳನ್ನು ಬಳಸುತ್ತಾರೆ . ಒಂದೆಡೆ ಲವಂಗ ಆರೋಗ್ಯಕ್ಕೆ ಅತೀ ಉತ್ತಮ ಆದರೆ ,

ಜ್ಯೋತಿಷ್ಯ ಉಪಾಯಗಳಲ್ಲೂ ಸಹ ಇದು ಸರ್ವೋತ್ತಮ ಆಗಿದೆ . ಲವಂಗಕ್ಕೆ ಹೊಡೆದು ಹೋದ ಅದೃಷ್ಟವನ್ನು ಸಹ ಬದಲಾಯಿಸುವ ಶಕ್ತಿಯನ್ನು ಹೊಂದಿದೆ . ಲವಂಗದ ಉಪಾಯಗಳು ತುಂಬಾ ಸರಳವಾಗಿ ಇರುತ್ತದೆ . ಆದರೆ ಇವುಗಳಲ್ಲಿ ಒಂದು ಶರತ್ತು ಇದೆ . ಇವುಗಳನ್ನು ಸರಿಯಾದ ರೀತಿಯಲ್ಲಿ ಮಾಡಬೇಕು . ಇವುಗಳಿಂದ ಜೀವನದಲ್ಲಿ ಎಷ್ಟೇ ಕಷ್ಟಗಳು ತೊಂದರೆಗಳು ಇದ್ದರೂ , ಎಲ್ಲವೂ ನಾಶವಾಗುತ್ತದೆ . ಧನ ಸಂಪತ್ತಿನ ಪ್ರಾಪ್ತಿ ಆಗುತ್ತದೆ . ಲವಂಗದ ಕೆಲವು ಉಪಾಯಗಳ ಬಗ್ಗೆ ತಿಳಿದುಕೊಳ್ಳೋಣ .

ಲವಂಗದ ಉಪಾಯವನ್ನು ತಪ್ಪಾದ ರೀತಿಯಲ್ಲಿ ಮಾಡಿದರೆ, ಇವುಗಳ ದುಷ್ಪರಿಣಾಮ ನಿಮಗೆ ದೊರೆಯುತ್ತದೆ . ಲವಂಗದ ಉಪಾಯವನ್ನು ತುಂಬಾ ಯೋಚನೆ ಮಾಡಿ ತಿಳಿದುಕೊಂಡು ಮಾಡಬೇಕು . ಇದರಿಂದ ತಕ್ಷಣ ಲಾಭ ದೊರೆಯುತ್ತದೆ . ಇದರ ಫಲಿತಾಂಶ ಬೇಗ ದೊರೆಯುತ್ತದೆ . ಆದರೆ ತಪ್ಪಾದ ಮುಹೂರ್ತದಲ್ಲಿ ಇದರ ಉಪಯೋಗ ಮಾಡಿದರೆ , ಇದರ ದುಷ್ಪರಿಣಾಮ ನೋಡಲು ದೊರೆಯುತ್ತದೆ . ಎಲ್ಲಾ ದೇವರ ಪೂಜೆಗಳಲ್ಲಿ ಲವಂಗವನ್ನು ಬಳಸುತ್ತಾರೆ .

ಪೂಜೆಗಳಲ್ಲಿ ಲವಂಗ ಬಳಸಲಿಲ್ಲ ಎಂದರೆ ಪೂಜೆ ಅಪೂರ್ಣ ಎಂದು ತಿಳಿಯಲಾಗಿದೆ . ತಪ್ಪಾದ ರೀತಿಯಲ್ಲಿ ಲವಂಗದ ಉಪಾಯವನ್ನು ಮಾಡಿದರೆ ಹಲವಾರು ದೇವತೆಗಳು ನಿಮ್ಮ ಮೇಲೆ ಸಿಟ್ಟು ಆಗುತ್ತಾರೆ . ನೀವು ಜ್ಯೋತಿಷ್ಯರ ಬಳಿ ಹೋಗಿ ಕೇಳಿ ಉಪಾಯಗಳನ್ನು ಮಾಡಿದರೆ ಅದರ ಫಲ ಕಡಿಮೆ ದೊರೆಯುತ್ತದೆ . ಒಂದು ವೇಳೆ ಯಾವುದಾದರೂ ಉಪಾಯಗಳನ್ನು ಪೂಜೆ ಪಾಠಗಳನ್ನು ಸ್ವತಹ ನೀವೇ ಮಾಡಿದರೆ , ಅದರ ಲಾಭ ತಕ್ಷಣವೇ ನಿಮಗೆ ಪೂರ್ಣವಾಗಿ ದೊರೆಯುತ್ತದೆ . ಅದರ ಲಾಭ ಸಾವಿರ ಪಟ್ಟು ದೊರೆಯುತ್ತದೆ . ಈ ಉಪಾಯಗಳನ್ನು ಮಾಡಿದ ನಂತರ ಅದನ್ನು ಹಿಂದೆ ತಿರುಗಿ ನೋಡಬಾರದು . ಬಡತನ ದಾರಿದ್ರತೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬೇಕು ಅಂದುಕೊಂಡಿದ್ದರೆ , ಈ ಉಪಾಯಗಳನ್ನು ಮಾಡಿ ಎಂದು ಹೇಳಲಾಗಿದೆ .

ಮೊದಲನೆ ಉಪಾಯ ಶತ್ರುಗಳಿಂದ ಮುಕ್ತಿ ಪಡೆಯುವುದು ಆಗಿದೆ. ಇಂದಿನ ಸಮಾಜದಲ್ಲಿ ನೀವು ಸಂತೋಷವಾಗಿ ಜೀವನ ನಡೆಸುತ್ತಿದ್ದರೆ , ಇದನ್ನು ತಿಳಿದ ಜನರು ಅಕ್ಕಪಕ್ಕದ ಜನರು ನೋಡಿ ಹೊಟ್ಟೆಕಿಚ್ಚು ಪಡುತ್ತಾರೆ . ನಿಮ್ಮ ವಿರುದ್ಧ ಷಡ್ಯಂತ್ರಗಳನ್ನು ನಡೆಸುತ್ತಾರೆ . ಯಾವ ರೀತಿ ನಷ್ಟ ಮಾಡುವುದು ಎಂದು ಯೋಚನೆ ಮಾಡುತ್ತಿರುತ್ತಾರೆ . ಇಂತಹ ಸ್ಥಿತಿಯಲ್ಲಿ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ . ಯಾವುದಾದರೂ ಶನಿ ದೇವಾಲಯಕ್ಕೆ ಹೋಗಬೇಕು .

ಹೋದ ನಂತರ ಕೇವಲ ಒಂದು ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು . ಅದರಲ್ಲಿ ಒಂದು ಲವಂಗವನ್ನು ಹಾಕಬೇಕು . ಕೇವಲ ಇಷ್ಟು ಮಾತ್ರ ಐದು ಶನಿವಾರ ಮಾಡಿದರೂ , ಶನಿ ದೇವರ ಅಪಾರ ಕೃಪೆ ನಿಮಗೆ ದೊರೆಯುತ್ತದೆ . ಯಾವುದೇ ಶತ್ರುಗಳು ನಿಮ್ಮ ಹಿಂದೆ ಇದ್ದರೂ ಅವರಿಗೆ ಏನು ಮಾಡಲು ಸಾಧ್ಯವಾಗುವುದಿಲ್ಲ . ನಿಮ್ಮ ಹಿಂದೆ ಲಕ್ಷಾಂತರ ಶತ್ರುಗಳು ಇದ್ದರೂ , ನಿಮಗೆ ಯಾವುದೇ ರೀತಿಯ ಹಾನಿ ಮಾಡಲು ಸಾಧ್ಯವಿಲ್ಲ .

ಎರಡನೇ ಉಪಾಯ , ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳನ್ನು ನಾಶ ಮಾಡುವುದು ಆಗಿದೆ . ಈ ಮಹಾ ಉಪಾಯವನ್ನು ತುಂಬಾ ಗಮನವಿಟ್ಟು ಮಾಡಬೇಕು . ಒಂದು ವೇಳೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ , ಯಾರಾದರೂ ಕೆಟ್ಟದ್ದನ್ನು ಮಾಡಿದ್ದರೆ ಇಲ್ಲಿ ಚಿಂತೆ ಮಾಡುವ ಅವಶ್ಯಕತೆ ಇಲ್ಲ . ಈ ಉಪಾಯವನ್ನು ಶನಿವಾರದ ದಿನ ರಾತ್ರಿ ಮಾಡಬೇಕು . ಇದಕ್ಕಾಗಿ ಮಣ್ಣಿನ ಪಾತ್ರೆ ಅಥವಾ ಹಿತ್ತಾಳೆಯ ಪಾತ್ರೆಯನ್ನು ತೆಗೆದುಕೊಳ್ಳಬೇಕು .

ಆದರೆ ಇಲ್ಲಿ ಕಬ್ಬಿಣದ ಪಾತ್ರೆಯನ್ನು ತೆಗೆದುಕೊಳ್ಳಬಾರದು . 11 ಚೆನ್ನಾಗಿರುವ ಲವಂಗವನ್ನು ತೆಗೆದುಕೊಳ್ಳಬೇಕು . 5 ಕರ್ಪೂರದ ತುಂಡುಗಳು , ಎರಡು ಏಲಕ್ಕಿಗಳನ್ನು ತೆಗೆದುಕೊಳ್ಳಬೇಕು . ಇವುಗಳನ್ನು ಅದರಲ್ಲಿ ಸುಡಬೇಕು . ಅದರಿಂದ ಬರುವ ಹೊಗೆಯನ್ನು ಇಡೀ ಮನೆಯ ತುಂಬಾ ಹಿಡಿಯಬೇಕು . ಯಾವಾಗ ಇದು ಸುಟ್ಟು ಬೂದಿಯಾಗುತ್ತದೆಯೋ , ಆ ಬೂದಿಯನ್ನು ಯಾವುದಾದರೂ ಒಂದು ಡಬ್ಬಿಯಲ್ಲಿ ಇಟ್ಟುಕೊಳ್ಳಬೇಕು . ಪ್ರತಿದಿನ ಒಂದು ಲೋಟ ನೀರನ್ನು ತೆಗೆದುಕೊಂಡು ,

ಈ ಡಬ್ಬಿಯಲ್ಲಿರುವ ಬೂದಿಯನ್ನು ಸ್ವಲ್ಪ ಅದರಲ್ಲಿ ಹಾಕಬೇಕು . ಮನೆಯ ಮುಖ್ಯ ದ್ವಾರದ ಮುಂದೆ ಅದನ್ನು ಇಡಬೇಕು . ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿಗಳು ಇದ್ದರೂ , ಎಲ್ಲವೂ ಸುಟ್ಟು ನಾಶವಾಗುತ್ತದೆ . ಶನಿ ದೇವರ ಕೃಪೆಯಿಂದ ನಿಮ್ಮ ಮನೆಯ ಉದ್ಧಾರ ಆಗುತ್ತದೆ .

ಇನ್ನು ಮೂರನೇ ಉಪಾಯ , ಎಲ್ಲಾ ಕಷ್ಟಗಳಿಂದ ಮುಕ್ತಿ ಸಿಗುವ ಉಪಾಯ ಆಗಿದೆ . ಯಾರಾದರೂ ನಿಮ್ಮ ಮೇಲೆ ಒತ್ತಡ ಏರಿದ್ದರೆ , ಆರೋಗ್ಯ ಸಮಸ್ಯೆ ಇದ್ದರೆ , ಚಿಂತೆಗಳು ನಿಮ್ಮನ್ನು ಆವರಿಸಿಕೊಂಡಿದ್ದರೆ , ಹಲವಾರು ಕಷ್ಟಗಳು ನಿಮ್ಮ ಮುಂದೆ ನಿಂತಾಗ , ಯಾರೂ ನಿಮಗೆ ಸಹಾಯ ಮಾಡುವುದಿಲ್ಲ . ಇಂತಹ ಸ್ಥಿತಿಯಲ್ಲಿ ಕೇವಲ ನಿಮಗೆ ಭಗವಂತ ಮಾತ್ರ ಸಹಾಯ ಮಾಡುತ್ತಾನೆ . ಒಂದು ವೇಳೆ ನೀವು ಈ ಉಪಾಯವನ್ನು ಮಾಡಿದರೆ ಸಾಕ್ಷಾತ್ ಶಿವನ ಆಶೀರ್ವಾದ ದೊರೆಯುತ್ತದೆ .

ಈ ಉಪಾಯವನ್ನು ಮಾಡಲು ನಿರಂತರವಾಗಿ ಐದು ಶನಿವಾರ ಗಳು ಯಾವುದಾದರೂ ಶಿವನ ದೇವಸ್ಥಾನಕ್ಕೆ ಹೋಗಬೇಕು . ಐದು ವಾರಗಳ ತನಕ ಯಾವುದೇ ರೀತಿಯ ಮಾಂಸ ಮಧ್ಯ ಸೇವನೆಯನ್ನು ಮಾಡಬಾರದು . ಈ ಪೂಜೆಯನ್ನು ಒಂದು ರೀತಿಯ ತಪಸ್ಸು ಎಂದು ಹೇಳಬಹುದು . ಶನಿವಾರ ಮುಂಜಾನೆ ಎದ್ದು ಸ್ನಾನದಿಗಳನ್ನು ಮುಗಿಸಿದ ನಂತರ , ಎರಡು ಲವಂಗಗಳನ್ನು ತೆಗೆದುಕೊಳ್ಳಬೇಕು .

ನಂತರ ಶಿವನ ದೇವಾಲಯಕ್ಕೆ ಹೋಗಬೇಕು . ಉತ್ತರ ದಿಕ್ಕಿನತ್ತ ನಿಂತು ಶಿವನಿಗೆ ಎರಡು ಲವಂಗಗಳನ್ನು ಅರ್ಪಿಸಬೇಕು . ಅಲ್ಲಿ ನೀವು, ” ಓಂ ನಮಃ ಶಿವಾಯ” ಈ ಮಂತ್ರವನ್ನು 1008 ಬಾರಿ ಜಪ ಮಾಡಬೇಕು . ಈ ಉಪಾಯದಿಂದ ಶಿವನ ಒಂದು ಕೃಪೆ ಕೂಡ ದೊರೆಯುತ್ತದೆ . ರೋಗಗಳಿಂದ ಮುಕ್ತಿಯನ್ನು ಪಡೆದು ಕೊಳ್ಳಬಹುದು . ನಿಮ್ಮಲ್ಲಿ ಇರುವ ಚಿಂತೆಗಳು , ಅಡಚಣೆಗಳು, ತೊಂದರೆಗಳು , ದೂರವಾಗುತ್ತದೆ .

ನಾಲ್ಕನೇ ಉಪಾಯ ವ್ಯಾಪಾರ ವ್ಯವಹಾರದ ಉಪಾಯ ಆಗಿದೆ . ಅದಕ್ಕಾಗಿ ಇಲ್ಲಿ ಒಂದು ಸರಳವಾದ ಉಪಾಯ ಇದೆ . ವ್ಯಾಪಾರ ಎಂದರೆ ಯಾವುದಾದರೂ ವ್ಯಕ್ತಿಯ ಸಹಾಯ ಬೇಕಾಗುತ್ತದೆ . ಜೊತೆಗೆ ದೇವರ ಸಹಾಯವು ಬೇಕಾಗುತ್ತದೆ . ಮುಖ್ಯವಾಗಿರುವ ದೇವರು ಭಗವಂತನಾದ ಶ್ರೀ ಗಣೇಶ ಸ್ವಾಮಿ . ಗಣೇಶನ ಆಶೀರ್ವಾದ ಸಿಕ್ಕರೆ ಜೀವನದಲ್ಲಿ ವ್ಯಾಪಾರ ವ್ಯವಹಾರ ತುಂಬಾ ಚೆನ್ನಾಗಿ ನಡೆಯುತ್ತದೆ . ಹೆಚ್ಚಿನ ಉನ್ನತಿಯನ್ನು ಪಡೆಯಬಹುದು . ಬುಧವಾರದ ದಿನ ಗಣಪತಿಯ ದೇವಸ್ಥಾನಕ್ಕೆ ಹೋಗಬೇಕು .

ಗಣಪತಿಯ ಮುಂದೆ ಶುದ್ಧವಾದ ಆಕಳಿನ ತುಪ್ಪದ ದೀಪವನ್ನು ಹಚ್ಚಬೇಕು . ಇದನ್ನು ಯಾವುದಾದರೂ ಬುಧವಾರದ ದಿನ ಮಾಡಬಹುದು . ಒಂದು ಕೆಂಪು ಬಣ್ಣದ ಗಂಟನ್ನು ತೆಗೆದುಕೊಂಡು ಹೋಗಬೇಕು . ಅದರಲ್ಲಿ ಎಣಿಸಿಕೊಂಡು 21 ಲವಂಗವನ್ನು ತೆಗೆದುಕೊಂಡು ಹೋಗಬೇಕು . ಮತ್ತು 11 ಕರ್ಪೂರದ ತುಂಡುಗಳನ್ನು ತೆಗೆದುಕೊಂಡು ಹೋಗಬೇಕು . ಅವುಗಳನ್ನು ಭಗವಂತನಾದ ಶ್ರೀ ಗಣೇಶನ ಪಾದಗಳಿಗೆ ಸ್ಪರ್ಶ ಮಾಡಬೇಕು . ಮರಳಿ ಆ ಗಂಟನ್ನು ತೆಗೆದುಕೊಂಡು ಬರಬೇಕು .

ಮಣ್ಣಿನ ಪಾತ್ರೆ ಅಥವಾ ಇತ್ತಾಳೆ ಪಾತ್ರೆಯಲ್ಲಿ ಅದನ್ನು ಹಾಕಿ ಸುಡಬೇಕು . ಕರ್ಪೂರ ಮತ್ತು ಲವಂಗದ ಹೊಗೆಯನ್ನು ಹಿಡಿ ಅಂಗಡಿಗೆ ತೋರಿಸಬೇಕು . ಇದರಿಂದ ಅಂಗಡಿಯ ಮೇಲೆ ಅಂಟಿರುವ ಕೆಟ್ಟ ದೃಷ್ಟಿ ಅಡಚಣೆಗಳು ನಾಶವಾಗಿ , ಇಲ್ಲಿ ಉಳಿದಿರುವ ಬೂದಿಯನ್ನು ಶುದ್ಧವಾದ ನೀರಿನಲ್ಲಿ ಹಾಕಿ , ನಿರಂತರವಾಗಿ ಅಂಗಡಿಯ ಮುಖ್ಯದ್ವಾರಕ್ಕೆ ಎರಡು ವಾರಗಳ ಕಾಲ ಸಿಂಪಡಿಸಬೇಕು . ಇಷ್ಟು ಮಾಡಿದರೂ ಗಣಪತಿಯ ಆಶೀರ್ವಾದದಿಂದ ನಿಂತು ಹೋದ ವ್ಯಾಪಾರ ಮರಳಿ ಶುರುವಾಗುತ್ತದೆ .

ಇನ್ನು ಕೊನೆಯ ಉಪಾಯ ಧನ ಪ್ರಾಪ್ತಿಯ ಮಹಾ ಉಪಾಯ ಆಗಿದೆ . ಇದನ್ನು ಯಾವುದೇ ವ್ಯಕ್ತಿ ಮಾಡಿದರೂ ತಾಯಿ ಲಕ್ಷ್ಮಿ ದೇವಿಯ ಕೃಪೆ ಮತ್ತು ಆಶೀರ್ವಾದ ಸಿಗುತ್ತದೆ. ಈ ಉಪಾಯವೂ ತುಂಬಾ ಚಿಕ್ಕದಾಗಿದೆ . ಐದು ಶುಕ್ರವಾರಗಳ ಕಾಲ ನಿರಂತರವಾಗಿ ಉಪಾಯವನ್ನು ಮಾಡಬೇಕು . ಸಾಯಂಕಾಲ ಸ್ನಾನ ಮಾಡಿದ ನಂತರ , ಮನೆಯ ದೇವರ ಕೋಣೆಯ ಬಳಿ ಹೋಗಬೇಕು . ಒಂದು ಗುಲಾಬಿ ಹೂವಿನಲ್ಲಿ 5 ಲವಂಗದ ತುಂಡುಗಳನ್ನು ಇಟ್ಟು , ತಾಯಿ ಲಕ್ಷ್ಮಿ ದೇವಿಗೆ ಅರ್ಪಿಸಬೇಕು .

ಶನಿವಾರ ದ ರಾತ್ರಿ ಯಾವುದಾದರೂ ನೀರಿನಲ್ಲಿ ಅಂದರೆ ,ಹರಿಯುತ್ತಿರುವ ನೀರಿನಲ್ಲಿ ತೇಲಿ ಬಿಡಬೇಕು . 5 ಲವಂಗವನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಇಡಬೇಕು . ಐದು ಶನಿವಾರ ಆದ ನಂತರ ಕೆಂಪು ಬಣ್ಣದ ಬಟ್ಟೆಯಲ್ಲಿ ಒಟ್ಟಾರೆಯಾಗಿ 25 ಲವಂಗ ಆಗುತ್ತದೆ . ಕೂಡಿ ಹಾಕಿರುವ 25 ಲವಂಗಗಳನ್ನು ನೀವು ಹಣ ಇಡುವ ಪೆಟ್ಟಿಗೆಯಲ್ಲಿ ಇಡಬೇಕು . ಅಥವಾ ವ್ಯಾಪಾರಸ್ಥನದಲ್ಲಿ ಇಡಬಹುದು . ಇದರಿಂದ ಜೀವನದಲ್ಲಿ ಏನೇ ಹಣಕಾಸಿನ ಸಮಸ್ಯೆ ಇದ್ದರೂ , ಅವೆಲ್ಲವೂ ನಾಶವಾಗುತ್ತದೆ . ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದು .

Leave a Comment