ಶುಕ್ರವಾರ ಈ 1 ವಸ್ತು ಪರ್ಸನಲ್ಲಿ ಇಟ್ಟು ನೋಡಿ, ತಾಯಿ ಲಕ್ಷ್ಮೀ ದೇವಿಯ ಚಮತ್ಕಾರ ನೀವೇ ಕಾಣುವಿರಿ

ನಮಸ್ಕಾರ ಸ್ನೇಹಿತರೆ ಶುಕ್ರವಾರದ ದಿನದಂದು 5 ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ನಿಮ್ಮ ಪರ್ಸಿನಲ್ಲಿ ಇಟ್ಟುಕೊಂಡರೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ ಧನಸಂಪತ್ತು ಗೌರವ ಯಾರಿಗೆ ತಾನೇ ಬೇಡ ಹೇಳಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಬಳಿ ಸುಖ-ಸಂಪತ್ತು ಗೌರವ ಇರಲು ಬಯಸುತ್ತಾರೆ ಹಲವಾರು ಬಾರಿ ನಮಗೆ ಯಾವ ರೀತಿ ಜನರು ನೋಡಲು ಸಿಗುತ್ತಾರೆ ಎಂದರೆ ಅವರ ಬಳಿ ಧನ ಸಂಪತ್ತಿನ ಕೊರತೆ ಇರುವುದಿಲ್ಲ ಒಂದು ವೇಳೆ ಇವರ ಬಳಿ ಧನಸಂಪತ್ತು ಬಂದರೂ ಕೂಡ ಹೆಚ್ಚಿನ ಸಮಯ ಇದು ಉಳಿಯುತ್ತ ಇರುವುದಿಲ್ಲ ಇಂತಹ ಸಮಸ್ಯೆಗಳಿಂದ ಉಳಿದುಕೊಳ್ಳಲು ಶಾಸ್ತ್ರಗಳಲ್ಲಿ ಕೆಲವು ಉಪಾಯಗಳನ್ನು ತಿಳಿಸಿದ್ದಾರೆ

ಒಂದು ವೇಳೆ ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಮಗೆ ಯಾವುದೇ ರೀತಿಯ ಧನ ಸಂಪತ್ತಿನ ಕೊರತೆಯಾಗುವುದಿಲ್ಲ ಮತ್ತು ನಿಮ್ಮ ಪರ್ಸ್ ಎಂದಿಗೂ ಖಾಲಿಯಾಗುವುದಿಲ್ಲ ಹಾಗಾದರೆ ಬನ್ನಿ ಈ ಉಪಾಯಗಳ ಬಗ್ಗೆ ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ 01 ಅರಳಿ ಮರದ ಎಲೆ ಶಾಸ್ತ್ರಗಳ ಪ್ರಕಾರ ಅರಳಿ ಮರದ ಎಲೆ ತುಂಬಾ ಪವಿತ್ರ ಅಂತ ಹೇಳಲಾಗಿದೆ ಅರಳಿಮರದ ಎಲೆಗಳಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ನೆಲೆಸಿದ್ದಾರೆ ಅಂತ ಹೇಳಲಾಗುತ್ತದೆ ಒಂದು ವೇಳೆ ನಿಮ್ಮ ಪರಸಿನಲ್ಲಿ ಶುಕ್ರವಾರದ ದಿನ ಅರಳಿ ಮರದ ಎಲೆ ಇಟ್ಟುಕೊಂಡರೆ ಈ ಉಪಾಯವು ನಿಮಗಾಗಿ ಧನ ಸಂಪತ್ತಿನ ಮಾರ್ಗವನ್ನು ತೆರೆಯುತ್ತದೆ ಆದರೆ ಸ್ನೇಹಿತರೆ ನೀವು

ಈ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು ಅರಳಿಮರದ ಎಲ್ಲಿಯೂ ಎಲ್ಲಿಯೂ ಹರಿದು ಹೋಗಬಾರದು ಇದನ್ನು ಪರ್ಸಿನಲ್ಲಿ ಇಟ್ಟುಕೊಳ್ಳುವ ಮೊದಲು ಪೂಜೆ ಮಾಡಬೇಕು ಪೂಜಾಸ್ಥಳದಲ್ಲಿ ಇಟ್ಟು ಕುಂಕುಮದಿಂದ ಶ್ರೀ ಯಂತ್ರವನ್ನು ಬರೆದು ಅದನ್ನು ನಂತರ ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಿ ಈ ಉಪಾಯವು ತುಂಬಾನೇ ಲಾಭದಾಯಕ ಆಗಿದೆ 02 ಅಕ್ಕಿಯ ಕಾಳುಗಳು ಶಾಸ್ತ್ರಗಳ ಪ್ರಕಾರ ಧಾನ್ಯ ಮತ್ತು ಧನ ಸಂಪತ್ತನ್ನು ಒಂದೇ ಸಮಾನಾರ್ಥ ಎಂದು ತಿಳಿಯಲಾಗಿದೆ ವಿಶೇಷವಾಗಿ ತಾಯಿ ಲಕ್ಷ್ಮೀದೇವಿಯ ಪೂಜೆಯ ಸಮಯದಲ್ಲಿ ಅಕ್ಕಿಕಾಳುಗಳನ್ನು ಬಳಸುವುದು ಬಹಳ ಇಂಪಾರ್ಟೆಂಟ್ ಆಗಿದೆ ಒಂದು ವೇಳೆ ಲಕ್ಷ್ಮಿ ಪೂಜೆಯ ವೇಳೆ ಬಳಸಲಾದ ಅಕ್ಕಿಯನ್ನು ಒಂದು ಹಾಳೆಯಲ್ಲಿ ಇಟ್ಟುಕೊಂಡು ಅದನ್ನು ನಿಮ್ಮ ಪರ್ಸಿನಲ್ಲಿ ಇಟ್ಟುಕೊಂಡರೆ ಇದರಿಂದ ತಾಯಿ ಲಕ್ಷ್ಮೀದೇವಿ ಆಶೀರ್ವಾದ ಸಿಗುತ್ತದೆ ಯಾಕೆ ಅಂದರೆ ಅಕ್ಕಿಯ ಸಂಬಂಧವು ಶುಕ್ರಗ್ರಹ ದೊಂದಿಗೆ ಸಂಬಂಧ ಇಟ್ಟುಕೊಂಡಿರುತ್ತದೆ ಈ ಕಾರಣದಿಂದ ಜೀವನದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ

03 ಶ್ರೀ ಯಂತ್ರ ಶಾಸ್ತ್ರಗಳಲ್ಲಿ ಶ್ರೀ ಯಂತ್ರವನ್ನು ತುಂಬಾನೇ ಶುಭ ಅಂತ ತಿಳಿಯಲಾಗಿದೆ ಒಂದು ವೇಳೆ ಶುಕ್ರವಾರದ ದಿನದಂದು ಯಾರಿಗೂ ಹೇಳದಂತೆ ನಿಮ್ಮ ಪರ್ಸಿನಲ್ಲಿ ನೀವೇನಾದರೂ ಶ್ರೀ ಯಂತ್ರವನ್ನು ಇಟ್ಟುಕೊಂಡರೆ ಇದರಿಂದ ತಾಯಿ ಲಕ್ಷ್ಮಿ ದೇವಿಯ ಕೃಪೆ ಸದಾ ಕಾಲ ನಿಮ್ಮ ಮೇಲೆ ಉಳಿಯುತ್ತದೆ ಸಾಮಾನ್ಯವಾಗಿ ಶ್ರೀ ಯಂತ್ರವನ್ನು ತಾಯಿ ಲಕ್ಷ್ಮಿ ದೇವಿಯ ರೂಪ ಅಂತ ತಿಳಿಯಲಾಗಿದೆ ಇದು ತುಂಬಾನೇ ಲಾಭದಾಯಕ ಅಂತ ತಿಳಿಯಲಾಗಿದೆ 04. ಗೋಮತಿ ಚಕ್ರ ಗೋಮತಿ ಚಕ್ರವನ್ನು ತಾಯಿ ಲಕ್ಷ್ಮೀದೇವಿ ಹಾಗೂ ವಿಷ್ಣುವಿನ ಪ್ರತೀಕ ಅಂತ ತಿಳಿಯಲಾಗಿದೆ ಶುಕ್ರವಾರದ ದಿನ ಪೂಜಾಸ್ಥಳದಲ್ಲಿ ಗೋಮತಿ ಚಕ್ರವನ್ನು ಇಟ್ಟು

ಇದನ್ನು ಯಾವುದಾದರೂ ಒಂದು ಹಳದಿ ವಸ್ತ್ರದಲ್ಲಿ ಕಟ್ಟಿ ನಿಮ್ಮ ಪರ್ಸನಲ್ಲಿ ಇಟ್ಟುಕೊಂಡರೆ ನಿರಂತರವಾಗಿ ಆಗುವಂತ ದನ ಹಾನಿಯಿಂದ ನೀವು ಉಳಿದುಕೊಳ್ಳಬಹುದು ಜೊತೆಗೆ ಗೋಮತಿ ಚಕ್ರ ದಿಂದ ನಿಮಗೆ ಆರ್ಥಿಕ ವೃದ್ಧಿಯಾಗುತ್ತದೆ ಕೆಂಪುಬಣ್ಣದ ಹಾಳೆ ಶಾಸ್ತ್ರಗಳ ಪ್ರಕಾರ ಕೆಂಪುಬಣ್ಣದ ಹಾಳೆಯನ್ನು ಪರ್ಸಿನಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಶುಭ ಅಂತ ತೆರೆಯಲಾಗಿದೆ ಕೆಂಪುಬಣ್ಣದ ಹಾಳೆಯಲ್ಲಿ ನಿಮ್ಮ ಮನಸ್ಸಿನ ಇಚ್ಛೆಯನ್ನು ಬರೆದು ಪರ್ಸಿನಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿಯಾಗುತ್ತದೆ ಈ ರೀತಿ ಒಂದು ಮಾತು ಇದೆ ಈ ರೀತಿ ಮಾಡುವುದರಿಂದ ನಿಮ್ಮ ಮನಸ್ಸಿನ ಇಚ್ಛೆ ಸುಖ-ಶಾಂತಿ ಧನ ಸಂಪತ್ತು ನೆರವೇರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment