ಬೆಳಿಗ್ಗೆ ಎದ್ದ ತಕ್ಷಣ ನೋಡಬೇಕಾದ, ನೋಡಬಾರದ ವಸ್ತುಗಳು

ನಮಸ್ಕಾರ ಸ್ನೇಹಿತರೆ ಅಯ್ಯೋ ಬೆಳಿಗ್ಗೆ ಎದ್ದ ತಕ್ಷಣ ಯರ ಮುಖ ನೋಡಿದೆ ಎನ್ಇವತ್ತು ಎಲ್ಲ ಗಜಿಬಿಜಿ ಒಂದುಕೆಲ್ಸನೂ ಸರಳವಾಗಿ ಆಗುತಿಲ್ಲ ಬೆಳಿಗ್ಗೆ ಎದ್ದ ಮುಹೂರ್ಥ ಚೆನಾಗಿಲ್ಲ ಯಾರ ಮುಖ ನೋಡಿ ಇದ್ನೋ ಏನೋ ಇದೆಲ್ಲ ಅದರ ಪ್ರಭಾವ ಅಂತ ನಮ್ಮಲಿ ಬಹಳಸಷ್ಟು ಜನ ಮಾತಾಡೊಧು ನೋಡ್ತೀವಿ ಕೆಲಸಗಳು ಸರಳವಾಗಿ ಸುಲಭವಾಗಿ ಆಗ್ದೆ ಇದ್ರೆ ಯೋಜನೆ ಮಾಡಿದ ಕೆಲಸಗಳು ಜರುಗಿದ ಇದ್ದರೆ ಬಾರಿ ಬೇಗ ಮಾಡಬೇಕಾದ ಕೆಲಸಗಳು ಗಂಟೆ ಗಂಟೆ ಗಟ್ಟಲೆ ಹಿಡಿಯುತ್ತಿದ್ದಾರೆ ಇಲ್ಲವೇ ಮೇಲಾಧಿಕಾರಿಗಳಿಂದ ಬೈಗುಳ ಕೇಳಿದ್ರೆ ಈ ಮಾತು ಥಟ್ಟಂತ ನಮ್ಮ ಬಾಯಿಗೆ ಬಂದುಬಿಡುತ್ತೆ ಅದು ಏನೆಂದರೆ ಇವತ್ತು ನಾನು ಬೆಳಿಗ್ಗೆ ಯಾರ ಮುಖ ನೋಡಿ ಇದ್ನೋ ಅಂತಾರೆ ಅಲ್ವೇ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಮ್ಮ ಒಂದು ದಿನದ ಒಳ್ಳೆಯದಾಗಲಿ ಅಥವಾ ಕೆಟ್ಟದಾಗಲಿ ಅದು ಬೆಳಿಗ್ಗೆ ಎದ್ದ ಕೂಡಲೇ ಯಾರ ಮುಖ ನೋಡಿರುತ್ತೇವೆ ಅವರಿಗೆ ಆ ಕ್ರೆಡಿಟ್ ಹೋಗುತ್ತದೆ ಅಲ್ಲವೇ ಕೆಲವರು ಬೆಳಿಗ್ಗೆ ಎದ್ದ ಕೂಡಲೇ ದೇವರ ಚಿತ್ರಪಟವನ್ನು ನೋಡುವುದು ಇನ್ನು ಕೆಲವರು ತಮಗೆ ಇಷ್ಟವಾದ ಜನರನ್ನು ನೋಡಿ ಏಳುತ್ತಾರೆ ಇನ್ನು ಕೆಲವರು ಯಾವುವು ಬೇಡ ಡೋಂಟ್ ಕೇರ್ ಅನ್ನುವವರು ಕೂಡ ಇದ್ದಾರೆ ಹಾಗೆ ನೋಡಿದರೆ ಅನಾದಿ ಕಾಲದಿಂದಲೂ ಪುರಾಣ ಇತಿಹಾಸದಲ್ಲಿ ಹೇಳಿರುವ ಪ್ರಕಾರ ನಾವು ಬೆಳಿಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು ಏನನ್ನು ನೋಡಬಾರದು ಏನನ್ನ ನೋಡಿದ್ರೆ ನಮಗೆ ಒಳ್ಳೆಯದಾಗುತ್ತದೆ ಏನನ್ನ ನೋಡಿದ್ರೆ ಒಳ್ಳೆಯದಾಗಲ್ಲ ಮತ್ತು ಏನನ್ನ ನೋಡಿದ್ರೆ ನಾವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಬೆಂದು ಬಸವಳಿದು ಹೋಗುತ್ತೇವೆ

ಅನ್ನೋದನ್ನ ಸವಿಸ್ತಾರವಾಗಿ ಹೇಳಲಾಗಿದೆ ಇನ್ನು ಬೆಳಿಗ್ಗೆ ಎದ್ದ ತಕ್ಷಣ ಯಾವ ವಸ್ತುಗಳನ್ನು ನೋಡಬಾರದು ಎನ್ನುವುದನ್ನು ಇಲ್ಲಿ ನೋಡೋಣ ಮುಖ್ಯವಾಗಿ ಗಂಡಸರು ಕೂದಲು ಬಿಟ್ಟುಕೊಂಡ ಹೆಂಡತಿಯ ಮುಖವನ್ನು ಬೆಳಿಗ್ಗೆ ಎದ್ದ ತಕ್ಷಣ ನೋಡಬಾರದಂತೆ ಇನ್ನು ಹೆಣ್ಣುಮಕ್ಕಳು ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದು ನಮ್ಮ ಸಂಪ್ರದಾಯದ ಲಕ್ಷಣ ಹೀಗೆ ಕುಂಕುಮವನ್ನು ಇಟ್ಟುಕೊಳ್ಳದ ಖಾಲಿ ಹಣೆ ಇರುವ ಹೆಣ್ಣುಮಕ್ಕಳನ್ನು ಬೆಳಿಗ್ಗೆ ಎದ್ದ ತಕ್ಷಣ ನೋಡಬಾರದು ಎಂದು ಹೇಳುತ್ತಾರೆ ಇಂದು ಬೆಳಿಗ್ಗೆ ಎದ್ದ ತಕ್ಷಣ ಹೆಣ್ಣುಮಕ್ಕಳು ಅಡಿಗೆ ಮನೆಗೆ ಹೋಗುತ್ತಾರೆ ಅಡುಗೆ ಮನೆಗೆ ಹೋಗಿ ತಪ್ಪೇನಿಲ್ಲ ಆದರೆ ಅಡಿಗೆಮನೆಯಲ್ಲಿ ತೊಳೆಯದ ಪಾತ್ರೆಗಳನ್ನು ನೋಡಬಾರದು

ದಯವಿಟ್ಟು ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ . ನಿಮಗೆ ಯಾವ ರೀತಿಯ ಅಡುಗೆ ಬೇಕು ಎಂದು ನನಗೆ ಕಾಮೆಂಟ್ಸ್ ಮಾಡಿ ತಿಳಿಸಿ , ನಾನು ಆ ರೆಸಿಪಿ ನಿಮಗಾಗಿ ಮಾಡಿ ತೋರಿಸುತ್ತೇನೆ . ದಯವಿಟ್ಟು ನನ್ನನ್ನು ಪ್ರೋತ್ಸಾಹಿಸಿ ವಿಡಿಯೋ ನೋಡಿ , ಲೈಕ್ ಮಾಡಿ , ಕಾಮೆಂಟ್ಸ್ ಹಾಕಿ , ನಿಮ್ಮ ಪ್ರೀತಿ ಪಾತ್ರರೊಂದಿಗೆ ಶೇರ್ ಮಾಡಿ . ನನ್ನ ಚಾನೆಲ್ ನೋಡಿ ಎಂಜಾಯ್ ಮಾಡಿ !!

ಅದು ಮುಂದಿನ ದಿನಚರಿಯಲ್ಲಿ ಕಿರಿಕಿರಿಯನ್ನು ತಂದುಕೊಡುತ್ತದೆ ಅಂತ ಹೇಳ್ತಾರೆ ನಮ್ಮ ಹಿರಿಯರು ಇನ್ನು ಕೆಲವರ ಮನೆಯಲ್ಲಿ ಪ್ರಾಣಿಗಳ ಚಿತ್ರವನ್ನು ಹಾಕಿಕೊಂಡಿರುತ್ತಾರೆ ಅದರಲ್ಲಿ ಕ್ರೂರ ಪ್ರಾಣಿಗಳ ಚಿತ್ರವನ್ನ ನೋಡಬಾರದು ಅನ್ನುವ ಪ್ರತೀತಿ ಇದೆ ಹಾಗೆ ಬೆಳಿಗ್ಗೆ ಎದ್ದ ತಕ್ಷಣ ಕುರುಡರನ್ನು ಹಾಗೂ ವಿಧವೆಯರನ್ನು ನೋಡಬಾರದು ಇದು ಅಶುಭ ಕ್ಕೆ ಸಂಕೇತ ಅಂತ ಭಾವಿಸುವುದುಂಟು ಎಲ್ಲಾ ಬೆಳಿಗ್ಗೆ ಎದ್ದ ತಕ್ಷಣ ನೋಡಬಾರದ ಮತ್ತು ಮಾಡಬಾರದ ಕೆಲಸಗಳು ಬೆಳಿಗ್ಗೆ ಎದ್ದ ತಕ್ಷಣ ನೋಡಬೇಕಾದ ವಸ್ತುಗಳಿವೆ ಏನು ಅಂತೀರಾ ನಾವು ಬೆಳಿಗ್ಗೆ ಎದ್ದ ತಕ್ಷಣ ನಮ್ಮನ್ನು ನಮ್ಮ ಭಾರವನ್ನು ನಮ್ಮ ಪುಣ್ಯವನ್ನು ನಮ್ಮ ಪಾಪವನ್ನು ಹೊತ್ತ ಭೂತಾಯಿಯನ್ನು ನಮಸ್ಕರಿಸಬೇಕು

ಹೀಗೆ ನಮಸ್ಕರಿಸಿದ ನಂತರ ಭೂಮಿಯ ಮೇಲೆ ಕಾಲಿಟ್ಟು ಮತ್ತೊಮ್ಮೆ ಭೂತಾಯಿಯನ್ನು ಕಣ್ಣಿಗೆ ಹಚ್ಚಿಕೊಂಡು ಏಳುವುದರಿಂದ ಅಂದಿನ ದಿನವೆಲ್ಲ ಉಲ್ಲಾಸವಾಗಿ ಶುಭವೆ ನಡೆಯುತ್ತದೆ ಎಂದು ಹೇಳಲಾಗುತ್ತದೆ ಹಾಗೆ ಬೆಳಿಗ್ಗೆ ಎದ್ದ ತಕ್ಷಣ ವೇದ ಬ್ರಾಹ್ಮಣರ ಮುಖವನ್ನು ನೋಡುವುದು ಒಳ್ಳೆಯದು ಅಂತ ಹೇಳುತ್ತಾರೆ ಯಾಕಂದರೆ ಅವರ ಅದೃಷ್ಟ ಅವರ ಪ್ರಭಾವ ನಮ್ಮ ಮೇಲೆ ಬೀರುತ್ತದೆ ಎಂದು ಹಿರಿಯರು ಹೇಳಿದ್ದಾರೆ ಹಾಗೆಯೇ ಬೆಳಿಗ್ಗೆ ಎದ್ದು ತಕ್ಷಣ ಆಕಳು ಮತ್ತು ತುಳಸಿಯ ದರ್ಶನವನ್ನು ಮಾಡುವುದರಿಂದ ಸಾಕಷ್ಟು ಉತ್ತಮ ಫಲಗಳು ದೊರೆಯುತ್ತವೆ ಎಂದು ಹೇಳುತ್ತಾರೆ ಯಾಕೆಂದರೆ ಗೋವಿನಲ್ಲಿ ಮತ್ತು ತುಳಸಿಯಲ್ಲಿ ಸಾಕಷ್ಟು ದೇವಾನು ದೇವತೆಗಳು ನೆಲೆಸಿರುತ್ತಾರೆ ಹಾಗಾಗಿ ತುಳಸಿ ಮತ್ತು ಗೋವಿನ ದರ್ಶನವನ್ನು ಮಾಡುವುದು

ಉತ್ತಮ ಅಂತ ನಮ್ಮ ಹಿರಿಯರು ಹೇಳುತ್ತಾರೆ ಹಾಗೆ ಬೆಳಿಗ್ಗೆ ಎದ್ದ ತಕ್ಷಣ ಬೆಟ್ಟ-ಗುಡ್ಡ ಗೋಪುರ ಇವುಗಳನ್ನು ನೋಡುವುದರಿಂದ ಶುಭವೆ ಜರುಗುತ್ತದೆ ಅಂತ ಹೇಳುವುದುಂಟು ಹಾಗೆ ಗಂಡಸರು ಬೆಳಿಗ್ಗೆಎದ್ದ ತಕ್ಷಣ ಹೆಂಡತಿಯ ಮುಖವನ್ನು ನೋಡುವುದು ಬಹಳ ಒಳ್ಳೆಯದು ಎನ್ನುವ ಪ್ರತೀತಿ ಕೂಡ ಇದೆ ಅಲ್ಲದೆ ಬೆಳಿಗ್ಗೆ ಎದ್ದ ತಕ್ಷಣ ಹೋಮ ದೀಪಾ ಅಗ್ನಿ ಇಂತಹ ಶುಭ ಸಂಕೇತಗಳನ್ನು ನೋಡುವುದರಿಂದ ಮಂಗಳಕರ ಎಂದು ಭಾವಿಸುತ್ತಾರೆ ಹಾಗೆ ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಅಂಗೈಯನ್ನು ನೋಡಿ ಏಳುವವರು ಕೂಡ ಕೆಲವು ಜನ ಇದ್ದಾರೆ ಹಾಗೆ ಬೆಳಿಗ್ಗೆ ಎದ್ದ ತಕ್ಷಣ ಅಂಗೈಯನ್ನು ನೋಡಿಕೊಂಡು ಭಗವಂತನನ್ನ ಪ್ರಾರ್ಥಿಸಿ ಏಳುವುದರಿಂದ ಎಲ್ಲಾ ಕಾರ್ಯಗಳು ಶುಭವಾಗುತ್ತದೆ ಎಂದು ಹೇಳುತ್ತಾರೆ

ನಮ್ಮ ಹಿರಿಯರು ಇನ್ನು ನಮ್ಮ ಅಂಗೈಯಲ್ಲಿ ಶ್ರೀ ಮಹಾಲಕ್ಷ್ಮಿ ಸರಸ್ವತಿ ಹಾಗೂ ವಿಷ್ಣುವನ್ನು ಆಹ್ವಾನಿಸಿ ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ ಕರ ಮೂಲೆ ತೂ ಗೋವಿಂದ ಪ್ರಭಾತೆ ಕರದರ್ಶನಂ ಎಂದು ಪ್ರಾರ್ಥಿಸಿಕೊಂಡು ವಿದ್ಯೆಗೆ ಅಧಿದೇವತೆಯಾದ ಸರಸ್ವತಿಯನ್ನು ಹಣಕ್ಕೆ ಅಧಿದೇವತೆಯಾದ ಲಕ್ಷ್ಮಿಯನ್ನು ಜಯಕ್ಕೆ ದೇವರಾದ ಕೃಷ್ಣನನ್ನು ನಮ್ಮ ಅಂಗೈಯಲ್ಲಿ ಬಂದು ನೆಲೆಸುವಂತೆ ಪ್ರಾರ್ಥಿಸಿ ಸಮಸ್ತವೂ ಶುಭ ವಾಗುವಂತೆ ಎಲ್ಲರಿಗೂ ಮಂಗಳವಾಗಲಿ ಅಂತ ನನ್ನ ಕೈಯಲ್ಲಿ ನೆಲೆಸಿ ಕಾರ್ಯಗಳನ್ನು ನಿರ್ವಹಿಸುವ ಎಂದು ಪರಮೇಶ್ವರನ ಬೇಡುವುದರಿಂದ ಆ ಮೂರು ಜನ ಮುಂದೆ ನಡೆಸಿ ನಿಮ್ಮ ದಿನವನ್ನು ಚೆನ್ನಾಗಿರುವಂತೆ ಮಾಡುತ್ತಾರೆ ಸ್ನೇಹಿತರೆ ನಮ್ಮ ಇವತ್ತಿನ ಈ ಲೇಖನ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment