ತುಳಸಿ ಗಿಡಕ್ಕೆ 1 ವಸ್ತು ಕಟ್ಟಿ ಕೋಟ್ಯಾಧೀಶರಾಗಿರಿ ಅದೃಷ್ಟ ರಾಜನಂತೆ ಬದಲಾ

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಾವು ನಿಮಗೆ ತುಂಬಾನೇ ಪ್ರಭಾವಶಾಲಿ ಆಗಿರುವಂತಹ ತುಂಬಾನೇ ಶಕ್ತಿಶಾಲಿ ಆಗಿರುವಂತಹ ಚಿಕ್ಕದಾಗಿರುವ ಉಪಾಯವನ್ನು ತಿಳಿಸುತ್ತೇವೆ. ನೀವು ಏನಾದರೂ ಒಂದು ವೇಳೆ ಏಕಾದಶಿಯ ದಿನ ಈ ಉಪಾಯವನ್ನು ಮಾಡಿದರೆ ನಿಮ್ಮ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತವೆ ಅಂತಾನೇ ಅರ್ಥಮಾಡಿಕೊಳ್ಳಿ ವರ್ಷಗಳಿಂದ ನಿಮ್ಮ ಬಳಿ ಬಂದಿರುವ ದರಿದ್ರತೆ ಕಷ್ಟಗಳು ಬಡತನ ಎಲ್ಲವೂ ನಾಶವಾಗಿ ಬಿಡುತ್ತವೆ ಜೊತೆಗೆ ಭಗವಂತನಾದ

ವಿಷ್ಣು ತಾಯಿ ಲಕ್ಷ್ಮಿ ದೇವಿಯ ಕೃಪೆ ನಿಮ್ಮೆಲ್ಲರ ಮೇಲೆ ಇರುತ್ತದೆ ನಿಮ್ಮ ಮನೆಗೆ ದನ ಧಾನ್ಯದಿಂದ ತುಂಬುತ್ತದೆ ಎಲ್ಲಕ್ಕಿಂತ ಮೊದಲು ಜೈ ತುಳಸಿ ಮಾತೆ ಅಂತ ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರೂ ತಮ್ಮ ಅಂಗಳದಲ್ಲಿ ತುಳಸಿ ಗಿಡವನ್ನು ನೀಡುತ್ತಾರೆ. ಆದರೆ ತುಂಬಾ ಕಡಿಮೆ ಜನರಿಗೆ ಈ ಒಂದು ವಿಷಯ ಗೊತ್ತಿದೆ ತುಳಸಿ ಗಿಡದ ಕೆಳಗಡೆ ಈ ಒಂದು ವಸ್ತುವನ್ನು ಕಟ್ಟಬೇಕು ತಾಯಿ ತುಳಸಿ ಮಾತೆಯ ಅಪಾರವಾದ ಆಶೀರ್ವಾದ ನಿಮಗೆ ಸಿಗುತ್ತದೆ ಯಾವುದೇ ಕಾರಣಕ್ಕೂ ಕಷ್ಟಗಳು ನಿಮ್ಮ ಮನೆಗೆ ಬರುವುದಿಲ್ಲ ಒಂದು ವೇಳೆ ನಿಮ್ಮ ಮನೆಯಲ್ಲಿ ಏನಾದರೂ ತುಳಸಿ ಗಿಡ

ಇದ್ದರೆ ನಿಮ್ಮ ಮನೆಯ ಜನರಿಗಾಗಿ ಇದು ತುಂಬಾ ದೊಡ್ಡದಾದ ಲಾಭವನ್ನು ಕೊಡುತ್ತದೆ ತುಳಸಿ ಗಿಡದಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸ ಇದೆ ಅಂತ ತಿಳಿಯಲಾಗಿದೆ ನಿಯತ ರೂಪದಲ್ಲಿ ತುಳಸಿ ಗಿಡದ ಪೂಜೆಯನ್ನು ಮಾಡಿದರೆ ಖಂಡಿತವಾಗಿ ನಿಮಗೆ ಅಪಾರವಾದ ಲಾಭ ಸಿಗುತ್ತದೆ ನಮ್ಮ ವೇದ ಪುರಾಣದಲ್ಲಿ ಇದರ ಬಗ್ಗೆ ತಿಳಿಸಿದ್ದಾರೆ ಆದರೆ ಸ್ನೇಹಿತರೇ ನಿಮಗೆ ಈ ಒಂದು ವಿಷಯ ಗೊತ್ತಿದೆಯಾ? ಏಕಾದಶಿಯ ದಿನ ತುಳಸಿ ಗಿಡದಲ್ಲಿ ಈ ಒಂದು ವಸ್ತುವನ್ನು ಕಟ್ಟಿದರೆ ತಾಯಿ ತುಳಸಿ ಮಾತೆಯ

ಅಪಾರವಾದ ಆಶೀರ್ವಾದ ನಿಮಗೆ ಸಿಗುತ್ತದೆ ಆದರೆ ತಪ್ಪದೇ ತುಳಸಿ ಗಿಡದ ಕೆಳಗಡೆ ಈ ಒಂದು ವಸ್ತುವನ್ನು ತಂದು ಕಟ್ಟಬೇಕು ಸ್ನೇಹಿತರೆ ಭಾರತ ದೇಶದಲ್ಲಿ ಮಾತ್ರವಲ್ಲ ಬೇರೆ ದೇಶದಲ್ಲೂ ಕೂಡ ತುಳಸಿ ಗಿಡವನ್ನು ಅಪಾರ ಗೌರವದಿಂದ ಕಾಣುತ್ತಾರೆ. ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಈ ತುಳಸಿ ಗಿಡ ಅಪಾರವಾದ ಧಾರ್ಮಿಕ ಮಹತ್ವವನ್ನು ಹೊಂದಿದೆ ಹಲವಾರು ತಾಂತ್ರಿಕ ಕ್ರಿಯೆಗಳಲ್ಲಿ ಧಾರ್ಮಿಕ ಅನುಷ್ಠಾನಗಳಲ್ಲಿ ಈ ತುಳಸಿ ಗಿಡದ ಪ್ರಯೋಗ ಹೆಚ್ಚಾಗಿ ನಡೆಯುತ್ತದೆ ತಾಯಿ ತುಳಸಿ ಮಾತೆಯು ಭಗವಂತನಾದ ವಿಷ್ಣುವಿನ ಅರ್ಧಾಂಗಿ ಆಗಿರುವ ಕಾರಣ ಇವರು ಜಗಜ್ಜನನಿ ಕೂಡ ಆಗಿದ್ದಾರೆ ಶಾಸ್ತ್ರಗಳ ಅನುಸಾರವಾಗಿ

ಯಾರ ಮನೆಯಲ್ಲಿ ತುಳಸಿ ಗಿಡ ಹಚ್ಚಹಸಿರಾಗಿ ಇರುತ್ತದೆಯೋ ಅಂತಹ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ಸಮೃದ್ಧಿ ಇರುತ್ತದೆ ಭಗವಂತನಾದ ವಿಷ್ಣುವಿನ ಪೂಜೆಯನ್ನು ಪ್ರಸಾರದಲ್ಲಾಗಲಿ ತುಳಸಿ ದಳ ಇಲ್ಲ ಎಂದರೆ ಆ ಪೂಜೆ ಅಪೂರ್ಣ ಎಂದು ತಿಳಿಯಲಾಗಿದೆ ಒಂದು ವೇಳೆ ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದ್ದರೆ ಸುಖ ಶಾಂತಿ ನೆಮ್ಮದಿ ಗೋಸ್ಕರ ಹಸಿರು ಬಣ್ಣದ ತೆಳುವಾದ ಬಟ್ಟೆ ಇರುತ್ತದೆ ಅದನ್ನು ಅವರಿಗೆ ಅರ್ಪಿಸಬೇಕು ಸಾಮಾನ್ಯವಾಗಿ ಕೆಲವರು ಜನರು ಯಾವ ರೀತಿ ತಪ್ಪುಗಳನ್ನು ಮಾಡುತ್ತಾರೆ ಎಂದರೆ ಇವರು ತುಳಸಿ ಗಿಡವನ್ನುಂಟು ನೋಡುತ್ತಾರೆ. ಆದರೆ ತುಳಸಿ ಮಾತಿಗೆ ಹಸಿರು ಬಣ್ಣದ ವಸ್ತ್ರಗಳನ್ನು ಅರ್ಪಿಸುವುದಿಲ್ಲ

ಈ ಕಾರಣದಿಂದಾಗಿ ಪುಣ್ಯ ಫಲಗಳು ಸಿಗುವುದಿಲ್ಲ ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ತಾಯಿ ತುಳಸಿ ಮಾತೆಗೆ ಖಂಡಿತವಾಗಿ ಕೇಳುವಾಗ ಹಸಿರು ಬಟ್ಟೆಯನ್ನು ಅರ್ಪಿಸಿರಿ ಸಾಮಾನ್ಯವಾಗಿ ಕೆಲವರು ತುಳಸಿ ಗಿಡಕ್ಕೆ ಕೆಂಪು ಬಣ್ಣದ ಬಟ್ಟೆಗಳನ್ನು ಕಟ್ಟಿರುತ್ತಾರೆ ಆದರೆ ಇದು ಮಂಗಳ ಗ್ರಹದ ವರ್ಣ ಆಗಿದೆ. ಪ್ರತ್ಯಯ ಕಾರಕೃ ಬುಧ ಆಗಿದೆ ಇಲ್ಲಿ ಬುಧ ಮತ್ತು ಮಂಗಳ ಮಿತ್ರರಲ್ಲ ಬುಧದ ಅನುಕೂಲಕರ ಶುಕ್ರ ಮತ್ತು ಶನಿಯಾಗಿದೆ ಹಾಗಾಗಿ ತಾಯಿ ತುಳಸಿ ಮಾತೆಗೆ ಬಿಳಿ ಬಣ್ಣದ ತೆಳುವಾದ ಹೊಳೆಯುವಂತಹ ಬಟ್ಟೆಗಳನ್ನು ಅರ್ಪಿಸಬೇಕು ಹಲವಾರು ಜನರು ಒಂದು ತಪ್ಪನ್ನು ಮಾಡಿರುತ್ತಾರೆ

ಯಾವಾಗ ತುಳಸಿ ಗಿಡದಲ್ಲಿರುವಂತಹ ಬಟ್ಟೆಯು ಹಳೆಯದಾಗಿರುತ್ತೋ ಅಥವಾ ಬಟ್ಟೆ ಹರಿದು ಹೋಗಿರುತ್ತದೆಯೋ ಅದನ್ನು ಅವರು ಬದಲಾಯಿಸುವುದಿಲ್ಲ ಇದು ಏಕಾದಶಿ ಇರಲಿ ಅಥವಾ ಬೇರೆ ಶುಭದಿನಗಳಲ್ಲಿ ಆ ಬಟ್ಟೆಗಳನ್ನು ಬದಲಾಯಿಸಬೇಕು ಕೇವಲ ಹಬ್ಬ ದಿನಗಳಲ್ಲಿ ಅಷ್ಟೇ ಅಲ್ಲ ಯಾವತ್ತಿಗೂ ತುಳಸಿ ಮಾತೆಗೆ ಸ್ವಚ್ಛವಾದ ವಸ್ತ್ರಗಳನ್ನು ಅರ್ಪಿಸಬೇಕು ಇಲ್ಲವಾದರೆ ತಾಯಿ ತುಳಸಿ ಮಾತು ಸಿಟ್ಟಾಗುವರು ಇದರಿಂದ ಮನುಷ್ಯನಿಗೆ ಒಳ್ಳೆಯ ಫಲಗಳ ಪ್ರಾಪ್ತಿಯು ಆಗುವುದಿಲ್ಲ ತುಳಸಿ ಗಿಡದಲ್ಲಿ ಹಲವಾರು

ದಿವ್ಯ ಶಕ್ತಿಗಳ ವಾಸ ಇರುತ್ತವೆ, ಯಾರಲ್ಲಿ ತುಳಸಿ ಗಿಡದ ವಿವಾಹವನ್ನು ಮಾಡಿಸುತ್ತಾರೋ ಅಂತಹ ವ್ಯಕ್ತಿಗಳಿಗೆ ಯಾವತ್ತಿಗೂ ಕಷ್ಟಗಳು ಎದುರಾಗುವುದಿಲ್ಲ ಅವರಿಗೆ ಸ್ವರ್ಗದ ಪ್ರಾಪ್ತಿ ಆಗುತ್ತದೆ ಮನುಷ್ಯನ ಎಲ್ಲಾ ಅಡಚಣೆಗಳು ದುಃಖ ದರಿದ್ರ ದೂರವಾಗುತ್ತದೆ ಎಲ್ಲಿ ತುಳಸಿ ಗಿಡ ಇರುತ್ತದೆಯೋ ಅಲ್ಲಿ ಯಾವತ್ತಿಗೂ ಕೆಟ್ಟ ಪದಗಳನ್ನು ಮಾತನಾಡಬಾರದು, ಇದರ ಅಕ್ಕಪಕ್ಕದಲ್ಲಿ ಶೂ ಚಪ್ಪಲಿಗಳನ್ನು ಇಡಬಾರದು ಹಾಗೆಯೇ ತುಳಸಿ ಗಿಡದ ಮುಂದೆ ನೀರಿನ ಪಾತ್ರೆಯನ್ನು ಇಡಬಾರದು

ಹಾಗೆಯೇ ತುಳಸಿ ಗಿಡದ ಮುಂದೆ ದೀಪವನ್ನು ಹಚ್ಚಿದ ನಂತರ ಯಾವಾಗ ಅದು ಆರಿ ಹೋಗುತ್ತದೆ ಅವಾಗ ಅದನ್ನು ತೆಗೆದು ಇಡಬೇಕು ಏಕೆಂದರೆ ಹೆಚ್ಚಾಗಿ ಹೊರಗಡೆ ಆರಿದ ದೀಪಗಳನ್ನು ಇಡಬಾರದು. ಅದು ಅಶುಭ ಆಗಿರುತ್ತದೆ ಶಿವಲಿಂಗ ಮತ್ತು ಗಣಪತಿಯ ಮೂರ್ತಿಗಳನ್ನು ಇಡಬಾರದು ತುಳಸಿ ಗಿಡದಲ್ಲಿ ಗೊತ್ತಿಲ್ಲದಂತಹ ಬೇರೆಯ ಸಸ್ಯಗಳನ್ನು ಹಚ್ಚಬಾರದು. ತುಳಸಿ ಗಿಡದ ಹತ್ತಿರ ಒಣಗಿದ ಬಟ್ಟೆಗಳನ್ನು ಇಡಬಾರದು ಬೆರಳಿನ ಉಗುರುಗಳಿಂದ ತುಳಸಿ ಗಿಡದ ಎಲೆಗಳನ್ನು ಕತ್ತರಿಸಬಾರದು ಇಲ್ಲವಾದರೆ ತಾಯಿ ತುಳಸಿ ಮಾತು ಸಿಟ್ಟಾಗೋಳು ಒಂದು ವೇಳೆ ಒಣಗಿ ಹೋದರೆ ಅಥವಾ ಬಿದ್ದು ಹೋದರೆ ಅವುಗಳನ್ನು

ನೀರಿನಲ್ಲಿ ವಿಸರ್ಜನೆ ಮಾಡಬೇಕು ಅಥವಾ ಅದರ ಮಣ್ಣಿನಲ್ಲಿ ಮುಚ್ಚಿರಿ ಮತ್ತು ರವಿವಾರದ ದಿನ ತುಳಸಿ ಎಲೆಯನ್ನು ಕತ್ತರಿಸಬಾರದು ಈ ದಿನ ತುಳಸಿ ಗಿಡದ ಪೂಜೆ ಕೂಡ ಬೇಡ ಉಳಿದ ದಿನಗಳಲ್ಲಿ ತುಳಸಿ ಗಿಡ ಪೂಜೆಯನ್ನು ಮಾಡಿರಿ, ಸಾಯಂಕಾಲ ದೀಪವನ್ನು ಹಚ್ಚಿರಿ ಸಾಮಾನ್ಯವಾಗಿ ಕೆಲ ಮಹಿಳೆಯರು ತಮ್ಮ ತಲೆಯನ್ನು ಬಿಚ್ಚಿಕೊಂಡು ತೋರಿಸಿ ಪೂಜೆಯನ್ನು ಮಾಡುತ್ತಾರೆ ಅಥವಾ ನೀರನ್ನು ಹಾಕುವ ತಪ್ಪನ್ನು ಮಾಡುತ್ತಾರೆ ಹಾಗಾಗಿ ಸ್ತ್ರೀಯರು ಯಾವಾಗಲೂ ಚೆನ್ನಾಗಿ ಕಟ್ಟಿಕೊಂಡ ನಂತರವೇ ತುಳಸಿ ಗಿಡಕ್ಕೆ ಜಲವನ್ನು ಅರ್ಪಿಸಬೇಕು ಹಾಗೆಯೇ ಹಣೆಯ ಮೇಲೆ ಕುಂಕುಮವನ್ನು ಧರಿಸುವುದನ್ನು ಮರೆಯಬಾರದು.

ಗಲೀಜಾದ ಮಣ್ಣಿನಲ್ಲಿ ತುಳಸಿ ಗಿಡವನ್ನು ಹಚ್ಚಬಾರದು ಇಲ್ಲವಾದರೆ ನಕಾರಾತ್ಮಕ ಶಕ್ತಿಗಳ ಪ್ರವೇಶ ಮನೆಯೊಳಗಡೆ ಆಗುತ್ತದೆ. ಋತುಮತಿ ಆದವರು ಯಾವುದೇ ಕಾರಣಕ್ಕೂ ತುಳಸಿ ಗಿಡಕ್ಕೆ ಬೇರೆ ಗಿಡಗಳಿಗೆ ನೀರನ್ನು ಹಾಕಬಾರದು ಇಲ್ಲವಾದರೆ ಸಸ್ಯಗಳು ಒಣಗಬಹುದು ಪ್ರತಿದಿನ ತುಳಸಿ ಗಿಡದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಯಾವುದೇ ಕಾರಣಕ್ಕೂ ಕೆಮಿಕಲ್ ಪದಾರ್ಥಗಳನ್ನು ತುಳಸಿ ಗಿಡಕ್ಕೆ ಹಾಕಬಾರದು. ಯಾವಾಗ ತುಳಸಿ ಗಿಡದಲ್ಲಿ ನೀರನ್ನು ಹಾಕಲು ಹೋಗುತ್ತೀರೋ ನಿಮ್ಮ ಕಾಲುಗಳಲ್ಲಿ ಪಾದರಕ್ಷೆಯನ್ನು ಹಾಕಿರಬಾರದು ನೀವು ತುಳಸಿ ಗಿಡಕ್ಕೆ ಹಾಕುತ್ತಿರುವ ನೀರು ನಿಮ್ಮ ಪಾದಗಳ ಮೇಲೆ ಹೇಳಬಾರದು ಇಲ್ಲವಾದರೆ ದನ ಸಂಪತ್ತಿಗೆ ಹಾನಿಯಾಗುತ್ತದೆ ಪ್ರತಿದಿನ ತುಳಸಿ ಗಿಡದ ದರ್ಶನ ಮಾಡಿದರೆ, ಮನುಷ್ಯನಿಗೆ ಸ್ವರ್ಗದ ಪ್ರಾಪ್ತಿಯು ಆಗುತ್ತದೆ

ಸ್ನೇಹಿತರೆ ಯಾವತ್ತಿಗೂ ಮನೆಯ ಮುಂದೆ ತುಳಸಿ ಗಿಡವನ್ನು ಹಚ್ಚಬೇಕು ಇದನ್ನು ಅತ್ಯಂತ ಶುಭ ಎಂದು ತಿಳಿಯಲಾಗಿದೆ ಮನೆಗೆ ತರುವಾಗ ಸ್ವಾರ್ಥ ಭಾವನೆ ಮತ್ತು ಕೆಟ್ಟ ಭಾವನೆಯಿಂದ ಹಚ್ಚಬಾರದು ಒಂದಕ್ಕಿಂತ ಹೆಚ್ಚು ತುಳಸಿಗಿರಿಗಳು ನಿಮ್ಮ ಮನೆಯಲ್ಲಿ ಹುಟ್ಟಿಕೊಂಡಿದ್ದಾರೆ ಇದನ್ನು ಶುಭ ಎಂದು ತಿಳಿಯಬಹುದು. ಅಕ್ಕ ಪಕ್ಕದಲ್ಲಿ ಬೇರೆಯವರಿಗೆ ಕೂಡ ಇದನ್ನು ಕೊಡಬಹುದು ಹೆಚ್ಚಿನ ಗಿಡಗಳು ಹುಟ್ಟಿಕೊಂಡರೆ ಲಕ್ಷ್ಮಿ ದೇವಿ ನಿಮ್ಮ ಮನೆಯ ಆಗಮಿಸುತ್ತಿರುವ ಸಂಕೇತವಾಗಿದೆ.

ತುಳಸಿ ಗಿಡದ ಹತ್ತಿರ ಮುಳ್ಳುಗಳಿರುವ ಸಸ್ಯಗಳನ್ನು ಹಚ್ಚಬಾರದು ಪಾಪಸ್ ಕಳ್ಳಿ ಅಥವಾ ಕಳ್ಳಿ ಗಿಡಗಳಗಳಂತಹ ಇವು ನಕಾರಾತ್ಮಕ ಶಕ್ತಿಗಳನ್ನು ವೇಗವಾಗಿ ಆಕರ್ಷಿಸುತ್ತವೆ ಶಾಸ್ತ್ರಗಳ ಪ್ರಕಾರ ಯಾರು ಲಕ್ಷ್ಮಿ ದೇವಿಯ ಜೊತೆಗೆ ತುಳಸಿ ಗಿಡದ ಆಶೀರ್ವಾದವನ್ನು ಪಡೆದುಕೊಳ್ಳಲು ಇಷ್ಟಪಡುತ್ತಾರೋ ಅಂಥವರು ತುಳಸಿ ಗಿಡದ ಜೊತೆಗೆ ಬಾಳೆ ಗಿಡವನ್ನು ಹಚ್ಚಬೇಕು. ಇವೆರಡು ಅಕ್ಕ ಪಕ್ಕದಲ್ಲಿದ್ದರೆ ಶ್ರೇಷ್ಠ ಎಂದು ತಿಳಿಯಲಾಗಿದೆ, ಇಲ್ಲಿ ತಾಯಿ ಲಕ್ಷ್ಮಿ ದೇವಿಯ ಜೊತೆಗೆ ಭಗವಂತನಾದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ ಜೊತೆಗೆ ಯಾವುದೇ ರೀತಿಯ ರೋಗಗಳು ಬರೋದೇ ಇಲ್ಲ. ನಮ್ಮ ಪುರಾಣದಲ್ಲಿ

ಈ ರೀತಿಯಾದ ಒಂದು ಮಾತು ಇದೆ ಯಾರ ಮನೆಯಲ್ಲಿ ಸಾಲಿಗ್ರಾಮ ಇರುತ್ತದೆಯೋ ಅದು ಎಲ್ಲಾ ತೀರ್ಥ ಸ್ನಾನಗಳಿಗೂ ಸಮಾನವಾಗಿರುತ್ತದೆ ಸಾಲಿಗ್ರಾಮ ಸ್ವಯಂಬೋ ಆಗಿರುವ ಕಾರಣದಿಂದಾಗಿ ಇದರಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುವ ಅವಶ್ಯಕತೆ ಇರುವುದಿಲ್ಲ, ಇದನ್ನು ತುಳಸಿ ಗಿಡದ ಹತ್ತಿರ ಇಟ್ಟು ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ಭಗವಂತನಾದ ವಿಷ್ಣು ಮತ್ತು ತಾಯಿ ಲಕ್ಷ್ಮಿ ದೇವಿಯ ವಾಸವಾಗುತ್ತದೆ ಇಂತಹ ಮನೆಯಲ್ಲಿ ಯಾವುದೇ ಕಾರಣಕ್ಕೂ ದರಿದ್ರತೆ ಬಡತನ ಹಣಕಾಸಿನ ಸಮಸ್ಯೆಗಳು ಕಷ್ಟ ತೊಂದರೆಗಳು ಬರುವುದಿಲ್ಲ.
ಸ್ನೇಹಿತರೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡುವುದನ್ನು ಮರೆಯಬೇಡಿ ಧನ್ಯವಾದಗಳು

Leave a Comment