ವೃಷಭ ರಾಶಿಯವರೇ ನಿಮ್ಮವರೇ ನಿಮಗೆ ನೋವು ಕೊಟ್ಟಾಗ ಈ ಎರಡು ಮಾತುಗಳನ್ನು ನೆನಪಿಸಿಕೊಳ್ಳಿ?

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ವೃಷಭ ರಾಶಿಯವರೇ ನಿಮ್ಮ ಮನಸ್ಸು ಸೋತು ಹೋದಾಗ ನಿಮ್ಮವರೇ ನಿಮ್ಮನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಇದ್ದಾಗ ದುಃಖಿಸಬೇಡಿ ಈ ಒಂದು ಸಂಚಿಕೆ ಮೂಲಕ ನಿಮ್ಮ ಸೋತ ಮನಸ್ಸಿಗೆ ಸ್ವಲ್ಪ ಆತ್ಮವಿಶ್ವಾಸ ಮತ್ತು ಮನೋಬಲವನ್ನು ತುಂಬಿಸುವಂತಹ ಸಣ್ಣ ಪ್ರಯತ್ನ ನನ್ನ ಈ ಪ್ರಯತ್ನದಿಂದ ನಿಮ್ಮ ತುಟಿಯ ಮೇಲೆ ಒಂದು ಮಂದಹಾಸ ಒಂದು ಕಿರುನಗೆ ಒಮ್ಮಿದರೆ ಅಷ್ಟೇ ಸಾಕು. ವೃಷಭ ರಾಶಿಯವರು ಹಸುವಿನ ಹಾಗೆ ಶಾಂತ ಸ್ವಭಾವದವರು ಪ್ರೀತಿಯನ್ನು ಹಂಬಲಿಸುವಂತಹ ವ್ಯಕ್ತಿಗಳು ನಿಸ್ವಾರ್ಥ ಕೀರ್ತಿಯನ್ನು ಹಂಚುವಂತಹ

ವ್ಯಕ್ತಿಗಳು ಸಾವುಸಿದ್ದುಕೊಂಡಿದ್ದರೂ ಬೇರೆಯವರಿಗೆ ತುತ್ತನ್ನು ನೀಡುವಂತಹ ಉದ್ಧಾರ ಗುಣಗಳು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವವನ್ನು ಉಳ್ಳವರಾಗಿರುತ್ತೀರಾ ವೃಷಭ ರಾಶಿಯವರಿಗೆ ತಮ್ಮ ಕುಟುಂಬದವರೇ ಪ್ರಪಂಚವಾಗಿರುತ್ತಾರೆ. ತನಗಿಂತಲೂ ತನ್ನ ಕುಟುಂಬವನ್ನು ಹೆಚ್ಚಾಗಿ ಪ್ರೀತಿಸುವಂಥವರಾಗಿರುತ್ತಾರೆ. ಅನ್ ಕಂಡಿಷನಲ್ ಲವ್ ಇವರದು, ಅಳತೆಗೂ ಮೀರಿದ ಪ್ರೀತಿಯನ್ನು ತೋರಿಸುವವರು ಎಂದರೆ ಅದು ವೃಷಭ ರಾಶಿಯವರು ನೀವು ಪ್ರೀತಿಸುವಷ್ಟು ನಿಮ್ಮ ಫ್ಯಾಮಿಲಿ

ಅವರನ್ನು ನಿಮ್ಮ ಗೆಳೆಯರನ್ನು ನಿಮ್ಮ ಸಂಬಂಧಿಕರನ್ನು ಯಾರು ಪ್ರೀತಿಸಲು ಸಾಧ್ಯವೇ ಇಲ್ಲ ಹೆಚ್ಚಿನ ವ್ಯಾಲ್ಯೂ ಅನ್ನು ಕೊಡುತ್ತೀರಾ ಸಂಬಂಧಗಳಿಗೆ ಬೆಲೆಯನ್ನು ಕೊಡುತ್ತೀರಾ ಕೇರಿಂಗ್ ನೇಚರ್ ಎನ್ನುವುದು ನಿಮ್ಮಲ್ಲಿ ಕಾಣಬಹುದು ಆದರೆ ನೀವು ಯಾರಲ್ಲಿ ಹೆಚ್ಚಿನದಾಗಿ ನಿಸ್ವಾರ್ಥ ಪ್ರೀತಿ ತೋರಿಸುತ್ತಿರೋ ಅಂತವರೇ ನಿಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ ನಿಮ್ಮವರೇ ನಿಮಗೆ ನೋವು ದುಃಖವನ್ನು ಕೊಡುತ್ತಿರುತ್ತಾರೆ. ವೃಷಭ ರಾಶಿಯವರಿಗೆ ಸಮಾಜದ ಜನರು ಬೇರೆಯವರ ದುಃಖ ಕೊಟ್ಟರೆ ಪರವಾಗಿಲ್ಲ ಆದರೆ ತನ್ನ ಸಂಬಂಧಿಕರು ಸ್ನೇಹಿತರು ತನ್ನ ಕುಟುಂಬದವರೇ ತಂದನ್ನು ಸರಿಯಾಗಿ

ಅರ್ಥ ಮಾಡಿಕೊಳ್ಳುವುದಿಲ್ಲ ಎನ್ನುವಂತಹ ಕಣ್ಣೀರು ಬೇಜಾರು ನೋವು ಇದ್ದೇ ಇರುತ್ತದೆ.ನಿಮ್ಮ ಒಳ್ಳೆಯ ಸಮಯದಲ್ಲಿ ನೀವು ಸಂತೋಷವಾಗಿರುವಾಗ ಎಲ್ಲರೂ ನಮ್ಮವರಾಗಿರುತ್ತಾರೆ ಕೆಟ್ಟ ಸಮಯದಲ್ಲಿ ಕೆಟ್ಟ ಕಾಲದಲ್ಲಿ ನಿಮ್ಮವರೇ ನಿಮ್ಮಿಂದ ದೂರವಾಗುತ್ತಾರೆ ನಂಬಿಕೆ ದ್ರೋಹವನ್ನು ಮಾಡುತ್ತಾರೆ ನಗುವಾಗ ಎಲ್ಲರೂ ನಿಮ್ಮ ಜೊತೆಗೆ ಇರುತ್ತಾರೆ ಆದರೆ ಅಳುವಾಗ ಯಾರು ನಿಮ್ಮ ಜೊತೆ ಇರುವುದಿಲ್ಲ ಈ ರೀತಿ ಪರಿಸ್ಥಿತಿ ವೃಷಭ ರಾಶಿ ಅವರದ್ದು ಆಗಿರುತ್ತದೆ.

ನಿಮಗೆ ಕೆಟ್ಟದ ಸಮಯ ದುಃಖದ ಸಮಯದಲ್ಲಿ ನಿಮಗೆ ನೀವೇ ಧೈರ್ಯ ತಂದುಕೊಳ್ಳಬೇಕಾಗುತ್ತದೆ ಯಾರು ಕೆಟ್ಟ ಸಮಯಕ್ಕಾಗಿ ಕಾಯುವುದಿಲ್ಲ ಕೆಟ್ಟ ಸಮಯ ಬರಲಿ ಅಂತನು ಬಯಸುವುದಿಲ್ಲ ಆದರೆ ಏನು ಮಾಡೋದು ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲಾ ಕೆಟ್ಟ ಸಂದರ್ಭಗಳನ್ನು ಸಮಯವನ್ನು ಫೇಸ್ ಮಾಡಲೇಬೇಕಾಗುತ್ತದೆ ಆದ್ದರಿಂದ ನಿಮಗೆ ಕಷ್ಟ ಅಂತ ಬಂದಾಗ ಯಾರು ಸಹಾಯ ಮಾಡೋದಿಲ್ಲ ಅಥವಾ ಎಮೋಷನಲ್ ಆಗಿ ಒಂದು ಸಣ್ಣ ಸಮಾಧಾನ ಧೈರ್ಯವನ್ನು ಸಣ್ಣ ನಿಸ್ವಾರ್ಥ ಪ್ರೀತಿನ ಈ ವೃಷಭ ರಾಶಿಯವರು ಹಂಬಲಿಸುತ್ತಾರೆ. ಆದರೆ ಸ್ವಾರ್ಥ ಪ್ರಪಂಚದಲ್ಲಿ

ಸ್ವಾರ್ಥಿ ಜನರ ಹೆಚ್ಚು ನಿಮ್ಮಿಂದ ಓಡಿ ಹೋಗಲು ಭಾವನೆಗಳನ್ನು ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ ಅವರು ಸ್ವಲ್ಪ ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳಿ ಕಷ್ಟದ ಸಮಯದಲ್ಲಿ ಯಾರು ನಿಮಗೆ ನೂರು ರೂಪಾಯಿಗೂ ಮುಂದೆ ಬರುವುದಿಲ್ಲ ನಿಮ್ಮಿಂದ ಹಣವನ್ನು ದೋಚಲು ಬರುತ್ತಾರೆ ನಿಮಗೆ ದ್ರೋಹವನ್ನು ಮಾಡುತ್ತಾರೆ ಜನರು ನಿಮ್ಮನ್ನು ಎಮೋಷನಲ್ ಆಗಿ ಬಳಕೆ ಮಾಡಿಕೊಳ್ಳುತ್ತಾರೆ. ದುಡ್ಡನ್ನು ಕಿತ್ತುಕೊಂಡು ಮೊಸಳೆ ಕಣ್ಣೀರನ್ನು ಹಾಕುತ್ತಾರೆ ಮರುಳಾಗಬೇಡಿ ನಿಮ್ಮ ಮನಸ್ಸು ಮತ್ತು ಹೃದಯ ಬಹಳ ನಿಷ್ಕಲ್ಮಶವಾದದ್ದು ದುಃಖ ಆದಾಗ ಮನಃಸ್ಪೂರ್ತಿಯಾಗಿಯಾತು ಕಣ್ಣೀರನ್ನು ಹಾಕುವುದರಿಂದ ಮನಸ್ಸು ಹಗುರವಾಗುತ್ತದೆ

ಮತ್ತೆ ನೀವು ಬಿಂದಾಸ್ ಆಗಿ ನಿಮ್ಮ ಕೆಲಸ ಕಾರ್ಯಗಳನ್ನು ತೊಡಗಿಸಿಕೊಳ್ಳಬಹುದು. ಅಳುವುದು ನಿಮಗೆ ಶೋಭೆ ತರುವುದಿಲ್ಲ ಯಾವಾಗಲೂ ಕೂಡ ನೀವು ನಗುತ್ತಾ ಇದ್ದರೆ ನೀವು ತುಂಬಾನೇ ಚೆಂದ ಕಾಣಿಸುತ್ತೀರಾ ನಿಮ್ಮ ಗೋಲ್ ಹೇಗೆ ರೀಚ್ ಆಗಬೇಕು ಎನ್ನುವುದರ ಬಗ್ಗೆ ಏಕಾಗ್ರತೆ ಇರಲಿ, ನಿಮ್ಮ ಕೌಶಲ್ಯಗಳನ್ನು ನಿಮ್ಮ ಸ್ಕಿಲ್ಸ್ ಗಳನ್ನು ಡೆವಲಪ್ ಮಾಡಿಕೊಳ್ಳಿ ಜೀವನದಲ್ಲಿ ನಿಮ್ಮ ಅಪ್ಡೇಟ್ ಆಗುತ್ತಿರಬೇಕು ನಿಮ್ಮ ಗುರಿ ಉದ್ದೇಶದ ಕಡೆ ಗಮನವನ್ನು ವಹಿಸಬೇಕು ಹಾಗೂ ಏಕಾಗ್ರತೆಯನ್ನು ವಹಿಸಬೇಕು ಅದನ್ನು ಬಿಟ್ಟು ಯಾವುದೋ ವಿಷಯಕ್ಕೆ ತಲೆಕೆಡಿಸಿಕೊಂಡು ಬೇಜಾರು ಮಾಡಿಕೊಳ್ಳಬೇಡಿ ನೀವು ಹಠ ಮಾಡಿ

ಮುನ್ನುಗ್ಗಿ ಯಾವ ಕೆಲಸವನ್ನಾದರೂ ಮಾಡುವಂತಹ ಸಾಮರ್ಥ್ಯ ನಿಮಗೆ ಇದ್ದೆ ಇದೆ ದುಃಖ ಬಂದಾಗ ಮಾತ್ರವೇ ಸುಖದ ಬೆಲೆ ಗೊತ್ತಾಗುವುದು ಯಾರೋ ನಿಮಗೆ ಪ್ರೀತಿ ತೋರಿಸುತ್ತಾರೆ ಕೇರ್ ಮಾಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಳ್ಳಬೇಡಿ ಜೀವನದಲ್ಲಿ ಅನುಭವ ಕಲಿಸುವಷ್ಟು ಪಾಠಗಳನ್ನು ಯಾವ ಯೂನಿವರ್ಸಿಟಿಯನ್ನು ಕಲಿಸಲು ಸಾಧ್ಯವಿಲ್ಲ ನಮಗೆ ಕಷ್ಟ ಬಂದಾಗ ಅಥವಾ ದುಃಖ ಬಂದಾಗ ಅನುಭವದಿಂದ ನಾವು ಪಾಠವನ್ನು ಕಲಿತು ಮುಂದೆ ಸಾಗಬೇಕಾಗುತ್ತದೆ ನೀವು ನಿಮ್ಮ ಕೆಲಸ ಕಾರ್ಯಗಳನ್ನು ನಿಧಾನವಾಗಿ ಮಾಡಿದಾಗ ನಿಮ್ಮ ಗುರಿಯನ್ನು ಮುಟ್ಟೆ ಮುಟ್ಟುತ್ತೀರಾ ಜನರು ನಿಮಗೆ ನೋವು ಕೊಟ್ಟು ದ್ರೋಹ ಮಾಡುತ್ತಾರೆ

ಎಂದು ಕುಗ್ಗಬೇಡಿ ಪ್ರಕೃತಿಯ ನಿಯಮ ಏನು ಎಂದರೆ, ಸಿಹಿಯಾದ ಹಣ್ಣು ಯಾವ ಮರದಲ್ಲಿ ಇದೆಯೋ ಆ ಮರಕ್ಕೆ ಜನರು ಹೆಚ್ಚಾಗಿ ಕಲ್ಲನ್ನು ಎಸೆಯುತ್ತಾರೆ ಹಾಗೆಯೇ ನಿಮ್ಮ ಹೃದಯ ಮತ್ತು ಮನಸ್ಸು ಬಹಳ ಸಿಹಿ ಮತ್ತು ಮಧು ಮಧುರವಾದದ್ದು ಆದ್ದರಿಂದ ಎಲ್ಲರೂ ನಿಮಗೆ ದುಃಖ ನೋವು ಕೊಟ್ಟೆ ಕೊಡುತ್ತಾರೆ. ಜನರ, ಸ್ನೇಹಿತರ ಪ್ರೀತಿಗಿಂತ ದೇವರ ಪ್ರೀತಿ ದೊಡ್ಡದು ತಂದೆ ತಾಯಿಯ ಪ್ರೀತಿ ದೊಡ್ಡದು ದೇವರನ್ನು ಪ್ರೀತಿಸಿ ತಂದೆ ತಾಯಿಯ ಬಳಿ ಕಷ್ಟಗಳನ್ನು ಹೇಳಿಕೊಳ್ಳಿರಿ,ಅವರನ್ನು ಆರಾಧಿಸಿ ನೀವು ಸೋತಾಗ

ದೇವರ ಜೊತೆ ಮಾತಾಡಿ ನಿಮ್ಮ ಜೊತೆ ನೀವು ಮಾತಾಡಿ ಸೆಲ್ಫ್ ಲವ್ ಮಾಡಿ, ನಿಮ್ಮ ವ್ಯಕ್ತಿತ್ವವನ್ನು ನೀವು ಪ್ರೀತಿಸಬೇಕು, ನಿಮ್ಮ ಮನಸ್ಸನ್ನು ಹಗುರವಾಗಿ ಇಟ್ಟುಕೊಳ್ಳಿ ಜನರ ಮುಂದೆ ಹೇಳುತ್ತಾರೆ ಆದ್ದರಿಂದ ನೀವು ನಿಮ್ಮ ನೋವುಗಳನ್ನು ಜನರ ಮುಂದೆ ತೋರಿಸಿಕೊಳ್ಳಬೇಡಿ. ಹರಿಯುವ ಬೆಂಕಿಗೆ ಮತ್ತಷ್ಟು ತುಪ್ಪವನ್ನು ಹಾಕುವ ಪ್ರಯತ್ನವನ್ನು ಮಾಡುತ್ತಾರೆ ಯಾವುದೇ ಸಂದರ್ಭದಲ್ಲಿ ಕೂಡ ನೀವು ಹೆದರಿಕೊಳ್ಳಬಾರದು ನೀವು ಶಕ್ತಿಶಾಲಿಗಳಾಗಿರಬೇಕು. ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡುವುದನ್ನು ಮರೆಯಬೇಡಿ.
ಧನ್ಯವಾದಗಳು

Leave a Comment