ಯಾವುದೇ ಹುಣ್ಣಿಮೆ ದಿನ 1 ಮುಷ್ಟಿ ಉಪ್ಪು ಗುಪ್ತವಾಗಿ ಇಲ್ಲಿ ಎಸೆದುಬಿಡಿ ದರಿದ್ರತೆ ದೂರ ಆಗುತ್ತದೆ 

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಶ್ರಾವಣ ಮಾಸದಲ್ಲಿ ಬರುವಂತಹ ಹುಣ್ಣಿಮೆಗೆ ತುಂಬಾ ವಿಶೇಷವಾದ ಮಹತ್ವವನ್ನು ಕೊಟ್ಟಿದ್ದಾರೆ ಭಗವಂತನಾದ ಶಿವನನ್ನು ಒಲಿಸಿಕೊಳ್ಳಲು ತುಂಬಾ ದಿನ ಇದಾಗಿದೆ ವಿಶೇಷವಾಗಿ ಈ ಹುಣ್ಣಿಮೆಯ ದಿನಗಳಲ್ಲಿ ನದಿಗಳಲ್ಲಿ ಸ್ನಾನಗಳನ್ನು ಮಾಡುತ್ತಾರೆ ಕೆಲವರು ದಿನವಿಡೀ ವ್ರತ ಮಾಡುತ್ತಾರೆ ಪೂಜೆ ಪಾಠಗಳನ್ನು ಮಾಡುತ್ತಾರೆ ರಾತ್ರಿ ಚಂದ್ರದೇವರು ಅಥವಾ ಶಿವನ ಪೂಜೆಯನ್ನು ಮಾಡುತ್ತಾರೆ ಲಕ್ಷ್ಮಿ ದೇವಿಯ ಕೃಪೆಯನ್ನು ಪಡೆದುಕೊಳ್ಳಬೇಕು

ಅಂದರೆ ಖಂಡಿತವಾಗಿ ತುಳಸಿ ಗಿಡಕ್ಕೆ ಜಲವನ್ನು ಅರ್ಪಿಸಿ ಜೊತೆಗೆ ಈ ದಿನ ಒಂದು ಮಹತ್ವಪೂರ್ಣವಾದ ಉಪಾಯವನ್ನು ಮಾಡಿ ಇದರ ಬಗ್ಗೆ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ ಈ ಹುಣ್ಣಿಮೆಯ ದಿನ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಉಪ್ಪಿನ ಈ ಒಂದು ಚಿಕ್ಕ ಪ್ರಯೋಗವನ್ನು ಖಂಡಿತ ಮಾಡಿ ಈ ಉಪಾಯದಿಂದ ಮನೆಯಲ್ಲಿರುವಂತಹ ನಕರತ್ಮಕ ಶಕ್ತಿಗಳು ಕೆಟ್ಟ ಶಕ್ತಿಗಳು ನಾಶವಾಗುತ್ತವೆ ನಿಮ್ಮ ಮನೆಯ ತುಂಬಾ ಸಕಾರಾತ್ಮಕ ಶಕ್ತಿಯ ವಾತಾವರಣ ನೆಲೆಸುತ್ತದೆ

ಸ್ನೇಹಿತರೆ ನಮ್ಮ ಜೀವನದಲ್ಲಿ ಒಪ್ಪಿಗೆ ತುಂಬಾ ದೊಡ್ಡದಾದ ಮಹತ್ವವಿದೆ ಇದು ನಮ್ಮ ಆಹಾರದ ಸ್ವವಾದವನ್ನು ಹೆಚ್ಚು ಮಾಡುತ್ತದೆ ಜೊತೆಗೆ ನಮ್ಮ ಶರೀರದಲ್ಲಿರುವ ಹಲವಾರು ಅಂಗಗಳಿಗೆ ಉಪ್ಪಿನ ಒಳಗಡೆ ಇರುವ ತತ್ವಗಳನ್ನು ಒದಗಿಸುತ್ತದೆ ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಉಪ್ಪು ಇಲ್ಲ ಅಂದರೆ ನಾವು ಹೆಚ್ಚಿಗೆ ದಿನ ಬದುಕುವುದಿಲ್ಲ ಇದೇ ರೀತಿಯಾಗಿ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲೂ ಕೂಡ ಉಪ್ಪಿಗೆ ತುಂಬಾ ದೊಡ್ಡದಾದ ಮಾತುಗಳನ್ನು ಕೊಟ್ಟಿದ್ದಾರೆ ಹಾಗಾಗಿ ಇಲ್ಲಿ ನಾವು ನಿಮಗೆ ಉಪ್ಪಿನ ಮಹತ್ವವನ್ನು ತಿಳಿಸಿಕೊಡುತ್ತೇವೆ

ಒಂದು ವೇಳೆ ಆಹಾರದಲ್ಲಿ ಉಪ್ಪಿನ ಸ್ವಾಧ ಹೆಚ್ಚಾದರೆ ಅದು ಹಾಳಾಗುತ್ತದೆ ಕಡಿಮೆ ಆದರೂ ಅದರ ಸ್ವಾದ ಚೆನ್ನಾಗಿರುವುದಿಲ್ಲ ಹಾಗಾಗಿ ಇದನ್ನು ಬ್ಯಾಲೆನ್ಸ್ ಮಾಡುವುದು ತುಂಬಾ ಮಹತ್ವವನ್ನು ಪಡೆದುಕೊಂಡಿದೆ ಒಂದು ವೇಳೆ ನಿಮ್ಮ ಜೀವನದಲ್ಲಿ ಉಪ್ಪಿನ ಬಳಕೆಯನ್ನು ಸರಿಯಾಗಿ ಮಾಡಿಕೊಂಡರೆ ನಿಮಗೆ ಹಲವಾರು ಅದ್ಭುತ ಲಾಭಗಳು ಸಿಗುತ್ತವೆ ಮನೆಯಲ್ಲಿ ಸರಿಯಾಗಿ ಉಪ್ಪಿನ ಬಳಕೆಯನ್ನು ಮಾಡಿದರೆ, ಸುಖ ಸಮೃದ್ಧಿ ಹೆಚ್ಚಾಗುತ್ತದೆ ರಾಹು ಕೇತುವಿನ ಅಶುಭ ಫಲವನ್ನು ಸುಲಭವಾಗಿ ದೂರ ಮಾಡಬಹುದು

ಇದಕ್ಕಾಗಿ ಉಪ್ಪು ತುಂಬಾ ಎಫೆಕ್ಟಿವ್ ಅಂತ ತಿಳಿಯಲಾಗಿದೆ ಯಾಕೆ ಅಂದರೆ ಉಪ್ಪಿನ ಒಳಗಡೆ ನೆಗೆಟಿವ್ ಶಕ್ತಿಯನ್ನು ಅಬ್ಸರ್ವ್ ಮಾಡುವ ಅದ್ಭುತವಾದ ಶಕ್ತಿ ಇದೆ, ವಿಜ್ಞಾನಿಗಳ ಅನುಸಾರವಾಗಿ ಉಪ್ಪಿನ ಒಳಗಡೆ ಯಾವ ರೀತಿಯ ಎಲಿಮೆಂಟ್ಸ್ ಗಳು ಸಿಗುತ್ತವೆ ಅಂದರೆ ಇವು ನೆಗೆಟಿವಿಟಿ ಎನರ್ಜಿಯನ್ನು ಹೀರಿಕೊಂಡು ನಾಶ ಮಾಡುತ್ತವೆ ನಂತರ ಪಾಸಿಟಿವ್ ಎನರ್ಜಿಯನ್ನು ರಿಲೀಸ್ ಮಾಡುತ್ತವೆ ಅಂದರೆ ಉಪ್ಪು ಸಕಾರಾತ್ಮಕ ಶಕ್ತಿಯನ್ನು ವಾತಾವರಣದಲ್ಲಿ ಹರಡುತ್ತದೆ ಇದರಿಂದ

ನಿಮ್ಮ ಮನೆಯ ವಾತಾವರಣ ತುಂಬಾ ಕ್ಲೀನಾಗಿ ಇರುತ್ತದೆ ಹಾಗಾಗಿ ಉಪ್ಪು ಕೇವಲ ಆಧ್ಯಾತ್ಮಿಕವಾಗಿ ಅಷ್ಟೇ ಅಲ್ಲ ಬದಲಿಗೆ ವೈಜ್ಞಾನಿಕವಾಗಿಯೂ ಕೂಡ ತುಂಬಾ ಎಫೆಕ್ಟಿವ್ ಆಗಿದೆ ಸ್ನೇಹಿತರೆ ಇಲ್ಲಿ ಗ್ರಹಗಳು ಪ್ರತಿಯೊಬ್ಬರ ಮೇಲು ತಮ್ಮ ಪ್ರಭಾವವನ್ನು ಹಾಕುತ್ತವೆ ಆಸ್ಟ್ರೋಲಜಿಯಲ್ಲಿ ತಿಳಿಸಿರುವ ಉಪಾಯಗಳ ಮೂಲಕ ಗ್ರಹ ನಕ್ಷತ್ರಗಳನ್ನು ಶಾಂತವಾಗಿ ಇರಿಸಬಹುದು ಯಾವಾಗ ನಿಮಗೆ ಎಲ್ಲಾ ಗ್ರಹಗಳು ಒಳ್ಳೆಯ ಫಲಗಳನ್ನು ಕೊಡುತ್ತವೆಯೋ ಜಗತ್ತಿನಲ್ಲಿ ಇರುವಂತಹ ಎಲ್ಲಾ ಭೌತಿಕ ಸುಖಗಳು ನಿಮಗೆ ಸಿಗುತ್ತವೆ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುತ್ತದೆ ಸ್ನೇಹಿತರೆ ಕೆಲವರಿಗಂತು ಭೌತಿಕ ಸುಖ ಸಿಗುತ್ತದೆ

ಆದರೆ ಅವರಿಗೆ ಮಾನಸಿಕ ನೆಮ್ಮದಿ ಅನ್ನುವುದು ಇರುವುದಿಲ್ಲ ಹಾಗಾಗಿ ಅವರು ಯಾವಾಗಲೂ ದುಃಖವಾಗಿ ನಿರಾಶಿತರಾಗಿ ಇರುತ್ತಾರೆ ಕೆಲವೊಬ್ಬರು ಎಷ್ಟೇ ಕಷ್ಟಪಟ್ಟರು ಅವರಿಗೆ ಹಣಕಾಸಿನ ಆಗಮನ ಆಗುವುದಿಲ್ಲ ಇಂತಹ ಎಲ್ಲ ರೀತಿಯ ಸಮಸ್ಯೆಗಳನ್ನು ಖಂಡಿತವಾಗಿ ಉಪ್ಪು ದೂರ ಮಾಡುತ್ತದೆ ಇಲ್ಲಿ ನೀವು ಮಾಡಬೇಕಾಗಿರುವುದು ಇಷ್ಟೇ, ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಸರಿಯಾಗಿ ಉಪಾಯವನ್ನು ಮಾಡಬೇಕು ಅಷ್ಟೇ ಹಾಗಾದ್ರೆ ಬನ್ನಿ ಆ ಉಪಾಯಗಳು ಯಾವುವು ಅಂತ ನೋಡೋಣ ಬನ್ನಿ ಸ್ನೇಹಿತರೆ ಇಲ್ಲಿ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಏನಿದೆ ಅಂದರೆ ಯಾರು

ನಿಮ್ಮ ಶತ್ರುಗಳು ಇರುತ್ತಾರೋ ಅವರ ಮನೆಯ ಉಪ್ಪನ್ನು ಯಾವತ್ತಿಗೂ ಸೇವಿಸಬಾರದು ಬೇಕಾದರೆ ಅವರ ಮನೆಯಲ್ಲಿ ಇರುವಂತಹ ಸಿಹಿ ತಿನಿಸುಗಳನ್ನು ತಿನ್ನಬಹುದು ಆದರೆ ಯಾವುದೇ ಕಾರಣಕ್ಕೂ ಅವರ ಮನೆಯ ಉಪ್ಪನ್ನು ತಿನ್ನಬಾರದು ಉಪ್ಪನ್ನು ಸೇವಿಸಿದರೆ ಅವರಂತೆಯೇ ನೀವು ಕೂಡ ಆಗುತ್ತೀರಾ ಯಾವುದೇ ಕಾರಣಕ್ಕೂ ಉಪ್ಪನ್ನು ಉದರಿ ತೆಗೆದುಕೊಳ್ಳಬಾರದು ಹೀಗೆ ತೆಗೆದುಕೊಂಡರೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಶಾಸ್ತ್ರಗಳ ಅನುಸಾರವಾಗಿ ಯಾರ ಮನೆಯಲ್ಲಿ ಒಳ್ಳೆಯ ಸಂಸ್ಕೃತಿ ಇರುವ ಜನರು ಇರುತ್ತಾರೆ ಅವರ ಮನೆಯಲ್ಲಿ ನೀವು ಉಪ್ಪನ್ನು ತಿನ್ನಬಹುದು ಒಂದು ಮಾಹಿತಿ ಏನೆಂದರೆ ಯಾವುದೇ ವ್ಯಕ್ತಿಗೆ ನಿಮ್ಮ ಕೈಯಿಂದ

ನೇರವಾಗಿ ಉಪ್ಪನ್ನು ಕೊಡಬಾರದು ನೆಲದ ಮೇಲೆ ಇಟ್ಟು ಅದನ್ನು ತೆಗೆದುಕೊಳ್ಳಲು ಹೇಳಬೇಕು ಇಲ್ಲವಾದರೆ ಜಗಳಗಳು ಆಗಬಹುದು ದರಿದ್ರತೆಯನ್ನು ದೂರ ಮಾಡಲು ಒಂದು ಸರಳವಾದ ಉಪಾಯ ಇದೆ ವಾರದಲ್ಲಿ ಒಂದು ದಿನ ಆದರೂ ಗುರುವಾರವನ್ನು ಬಿಟ್ಟು ನೆಲ ಒರೆಸುವ ನೀರಿನಲ್ಲಿ ಕಲ್ಲು ಉಪ್ಪನ್ನು ಸೇರಿಸಿ ನೆಲವನ್ನು ವರಿಸುವುದರಿಂದ ಇದರಿಂದ ಮನೆಯಲ್ಲಿ ಇರುವಂತಹ ಕೆಟ್ಟ ಶಕ್ತಿಗಳು ದೂರವಾಗುತ್ತವೆ ಮನೆಯ ವಾತಾವರಣ ಪಾಸಿಟಿವ್ ಆಗಿ ಇರುತ್ತದೆ ಯಾವತ್ತಿಗೂ ತಾಯಿ ಲಕ್ಷ್ಮಿ ದೇವಿ ಮನೆಯಲ್ಲಿ ವಾಸಮಾಡುತ್ತಾಳೆ

ನಿರಂತರವಾಗಿ ಹಣಕಾಸಿನ ಆಗಮಾನ ಆಗಲಿ ಅಂತ ನೀವು ಇಷ್ಟ ಪಡುತ್ತಾ ಇದ್ದರೆ ಒಂದು ಗ್ಲಾಸಿನಲ್ಲಿ ಸ್ವಲ್ಪ ನೀರನ್ನು ತುಂಬಿ ಒಂದು ಚಿಟಕಿ ಸಾಧಾರಣ ಉಪ್ಪನ್ನು ಹಾಕಿ ಅದನ್ನು ಮನೆಯ ನೈರುತ್ಯ ದಿಕ್ಕಿನಲ್ಲಿ ಇಟ್ಟುಬಿಡಿ ಅದರ ಹಿಂದೆ ಸಾಧ್ಯವಾದರೆ ಒಂದು ಕೆಂಪು ಬಣ್ಣದ ಬಲ್ಪನ್ನು ಉರಿಸಿ ಇದರಿಂದ ಮನೆಯಲ್ಲಿ ವೇಗವಾಗಿ ಧನಸಂಪತ್ತಿನ ಆಗಮನ ಆಗುತ್ತದೆ ಯಾವಾಗ ಈ ಗ್ಲಾಸಿನಲ್ಲಿ ಇರುವಂತಹ ನೀರು ಒಣಗಿ ಹೋಗುತ್ತದೆಯೋ ಮರಳಿ ಆ ಗ್ಲಾಸ್ ಅನ್ನು ಕ್ಲೀನ್ ಮಾಡಿ ಮರಳಿ ಹಾಗೆ ಇಡಬೇಕು ಒಂದು ವೇಳೆ

ನಿಮಗೆ ಕೆಟ್ಟ ದೃಷ್ಟಿ ತಾಗಿದೆ ಅಂದರೆ ಒಂದು ಮುಷ್ಟಿ ಉಪ್ಪನ್ನು ತೆಗೆದುಕೊಂಡು ಸಾಯಂಕಾಲದ ಸಮಯದಲ್ಲಿ ನಿಮ್ಮ ತಲೆಯ ಮೇಲಿಂದ ಇಳಿಸಿ ತೆಗೆಯಿರಿ ಆನಂತರ ಮುಖ್ಯ ದ್ವಾರದ ಆಚೆ ಎಸೆದುಬಿಡಿ ಈ ರೀತಿಯಾಗಿ ನಿರಂತರವಾಗಿ ಮೂರು ದಿನ ಮಾಡಬೇಕು ಇದರಿಂದ ಕೆಟ್ಟ ದೋಷಗಳು ನಾಶವಾಗುತ್ತವೆ ಹಲವಾರು ಬಾರಿ ನಾವು ನಮ್ಮ ಮುಖ್ಯವಾದ ಕೆಲಸಗಳ ಬಗ್ಗೆ ಬೇರೆಯವರ ಬಳಿ ಹೇಳುತ್ತೇವೆ ಅಥವಾ ಯಾವುದಾದರೂ ಹೊಸದಾಗಿ ವಸ್ತುವನ್ನು ಖರೀದಿ ಮಾಡಿರುತ್ತೀರಾ ಇವುಗಳ ಮೇಲೆ ಬೇರೆಯವರ ಕೆಟ್ಟ ದೃಷ್ಟಿ ಅಂಟಿರುತ್ತದೆ ಇವು ನಿಮಗಾಗಿ ಗಾತಕವಾಗಿ ಸಿದ್ಧಿ ಯಾಗಿರಬಹುದು ಇಂತಹ ಸಮಸ್ಯೆಯಿಂದ ಉಳಿದುಕೊಳ್ಳಬೇಕು ಅಂದರೆ

ಈ ಚಿಕ್ಕ ಉಪಾಯವನ್ನು ಖಂಡಿತವಾಗಿ ಮಾಡಬೇಕು ಒಂದು ವೇಳೆ ಮನೆಯ ಸದಸ್ಯರು ಏನಾದರೂ ಅನಾರೋಗ್ಯವಾಗಿ ಇದ್ದರೆ ಅಥವಾ ಯಾವುದಾದರೂ ರೋಗದಿಂದ ಬಳಲುತ್ತಾ ಇದ್ದರೆ ಅವರ ತಲೆಯನ್ನು ಪೂರ್ವ ದಿಕ್ಕಿನ ಕಡೆ ಇಟ್ಟುಬಿಡಿ ಅವರು ಮಲಗುವಂತಹ ಸಮಯದಲ್ಲಿ ತಲೆದಿಂಬಿನ ಹತ್ತಿರ ಒಂದು ಗಾಜಿನ ಗ್ಲಾಸಿನಲ್ಲಿ ಕಲ್ಲು ಉಪ್ಪನ್ನು ಹಾಕಿ ಇಟ್ಟುಬಿಡಿ ವಾರದಲ್ಲಿ ಒಂದು ದಿನ ಅದನ್ನು ಬದಲಾಯಿಸುತ್ತಾ ಹೋಗಬೇಕು ನಿಧಾನವಾಗಿ ಅವರ ಆರೋಗ್ಯದಲ್ಲಿ ಸುಧಾರಣೆ ಆಗುವುದನ್ನು ನೀವೇ ನೋಡುತ್ತೀರಾ

ಉಪ್ಪನ್ನು ಯಾವತ್ತಿಗೂ ಕೂಡ ಗಾಜಿನ ಡಬ್ಬಿಯಲ್ಲಿ ಇಡಬೇಕು ಒಂದು ವೇಳೆ ಗಾಜಿನ ಬಾಟಲಿಯಲ್ಲಿ ಉಪ್ಪನ್ನು ತುಂಬಿ ಟಾಯ್ಲೆಟ್ ಅಥವಾ ಬಾತ್ರೂಮಲ್ಲಿ ಇಟ್ಟರೆ ಅಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯನ್ನು ಇದು ನಾಶಮಾಡುತ್ತದೆ ನಮ್ಮ ಶಾಸ್ತ್ರದಲ್ಲಿ ತುಂಬಾ ಚಿಕ್ಕದಾದ ಹಾಗೂ ಚೊಕ್ಕದಾದ ಉಪಾಯವನ್ನು ಒಪ್ಪಿಗೆ ಸಂಬಂಧಿಸಿದಂತೆ ತಿಳಿಸಿದ್ದಾರೆ ನೀವು ಮಾಡಿದರೆ ಧನ ಸಂಪತ್ತಿನ ಆಗಮನ ಆಗುತ್ತದೆ ಇದಕ್ಕಾಗಿ ನೀವು ಒಂದು ಗಾಜಿನ ಬಟ್ಟಲಲ್ಲಿ ಉಪ್ಪನ್ನು ತುಂಬಿ ಇದರಲ್ಲಿ ನಾಲ್ಕರಿಂದ ಐದು ಲವಂಗವನ್ನು

ಹಾಕಿ ಇದನ್ನು ನೀವು ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಇಡಬೇಕು ದನ ಸಂಪತ್ತಿನಲ್ಲಿ ವೃದ್ಧಿಯಾಗುತ್ತದೆ ತಾಯಿ ಲಕ್ಷ್ಮಿ ದೇವಿಯ ಆಗಮನ ಆಗುತ್ತದೆ ಒಂದು ವೇಳೆ ಊಟ ಮಾಡುವಾಗ ಯಾವುದಾದರು ಒಂದು ವಸ್ತುವಿನಲ್ಲಿ ಉಪ್ಪು ಕಡಿಮೆ ಆಗಿದೆ ಅಂದರೆ ಮೇಲಿನಿಂದ ಉಪ್ಪನ್ನು ಹಾಕಬಾರದು ಇಂತಹ ಸ್ಥಿತಿಯಲ್ಲಿ ಕಪ್ಪು ಉಪ್ಪು ಅಥವಾ ಕರಿ ಮೆಣಸಿನ ಪುಡಿಯನ್ನು ಉಪಯೋಗಿಸಬೇಕು ಇಲ್ಲವಾದರೆ ಶನಿಯ ಪ್ರಭಾವ ನಿಮ್ಮ ಮೇಲೆ ಶುರುವಾಗಬಹುದು ನಿಮ್ಮ ಕುಂಡಲಿಯಲ್ಲಿ ಚಂದ್ರನ ದುರ್ಬಲ ಆಗಿದ್ದರೆ ಅಡುಗೆಯಲ್ಲಿ ರಾಕ್ ಸಾಲ್ಟ್ ಅಥವಾ ಕಲ್ಲು ಉಪ್ಪನ್ನು ಬಳಸಿ ನಿಮ್ಮ ಮನೆಯ ಮಕ್ಕಳು

ಕೆಟ್ಟ ದೃಷ್ಟಿಗೆ ಪದೇಪದೇ ಬಳಲುತ್ತಾ ಇದ್ದರೆ ಸ್ನಾನ ಮಾಡುವ ನೀರಿನಲ್ಲಿ ಒಂದು ಚಿಟಿಕೆ ಉಪ್ಪನ್ನು ಹಾಕಿ ಸ್ನಾನ ಮಾಡಿ ಇದರಿಂದ ಅವರ ಮೇಲೆ ಇರುವಂತಹ ಕೆಟ್ಟ ದೃಷ್ಟಿ ದೂರವಾಗುತ್ತದೆ ವೈಜ್ಞಾನಿಕ ಕಾರಣ ಏನೆಂದರೆ ಉಪ್ಪಿನ ನೀರಿನಿಂದ ಸ್ನಾನ ಮಾಡಿದರೆ ಚರ್ಮರೋಗ ಬರುವುದಿಲ್ಲ ಗಂಡ ಹೆಂಡತಿಯ ನಡುವೆ ಜಗಳಗಳು ಪದೇಪದೇ ಆಗುತ್ತಾ ಇದ್ದರೆ ಒಂದು ಗಾಜಿನ ಬಟ್ಟಲಲ್ಲಿ ಉಪ್ಪನ್ನು ತುಂಬಿ ಅವರ ಬೆಡ್ರೂಮಲ್ಲಿ ಇಡಬೇಕು ಇದಲ್ಲದೆ ಕಲ್ಲು ಉಪ್ಪಿನ ಒಂದು ತುಂಡನ್ನು ಬೆಡ್ ರೂಮಿನ ಒಂದು ಮೂಲೆಯಲ್ಲಿ ಇಟ್ಟುಬಿಡಿ ಇದರಿಂದ ಜಗಳಗಳು ನಕಾತ್ಮಕತೆ ದೂರವಾಗುತ್ತದೆ ಒಂದು ತಿಂಗಳು ಆದ ನಂತರ

ಆ ತುಂಡನ್ನು ಬದಲಾಯಿಸಿ ಯಾರು ತಮ್ಮ ಬಿಜಿನೆಸ್ ನಲ್ಲಿ ನಷ್ಟವನ್ನು ಕಾಣುತ್ತಿರುತ್ತಾರೋ ಅಂತವರು ಪೌಡರ್ ಮಾಡಿರುವಂತಹ ಉಪ್ಪನ್ನು ನಿಮ್ಮ ಅಂಗೈಯಲ್ಲಿ ತೆಗೆದುಕೊಂಡು ಅದನ್ನು ನಿಮ್ಮ ತಲೆಯ ಮೇಲಿಂದ ಉಲ್ಟಾ ಮೂರು ಬಾರಿ ತಿರುಗಿಸಬೇಕು ಆನಂತರ ಮನೆಯ ಮುಖ್ಯ ದ್ವಾರದಿಂದ ಆಚೆಗೆ ಎಸೆದುಬಿಡಿ ಈ ರೀತಿಯಾಗಿ ನಿರಂತರವಾಗಿ ಮೂರು ದಿನ ಮಾಡಿದರೆ ನಿಮ್ಮ ಸಮಸ್ಯೆ ದೂರವಾಗುತ್ತದೆ ಜ್ಯೋತಿಷ್ಯದ ಅನುಸಾರವಾಗಿ ಒಂದು ಕಲ್ಲು ಉಪ್ಪಿನ ತುಂಡನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯ ಮುಖ್ಯದ್ವಾರದ ಮೇಲೆ ಕಟ್ಟಿರಿ ಅಥವಾ ನಿಮ್ಮ ಆಫೀಸ್ ನಿಮ್ಮ ಕಾರ್ಯಕ್ಷೇತ್ರದ

ಮುಖ್ಯ ದ್ವಾರದ ಮೇಲೆ ಕಟ್ಟಿ ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯ ಒಳಗಡೆ ಪ್ರವೇಶ ಮಾಡುವುದಿಲ್ಲ ಜೊತೆಗೆ ಈ ಗಂಟನ್ನು ಹಣ ಇಡುವಂತಹ ಸ್ಥಾನದಲ್ಲಿ ಇಟ್ಟರೆ ಹಣಕಾಸಿನಲ್ಲಿ ವೃದ್ಧಿಯಾಗುತ್ತದೆ ಒಂದು ವೇಳೆ ರಾತ್ರಿ ನಿಮಗೆ ನಿದ್ರೆ ಬರುತ್ತಾ ಇಲ್ಲ ಅಂದರೆ ಚಿಂತೆಗಳು ನಿಮ್ಮನ್ನು ಕಾಡುತ್ತಾ ಇದ್ದರೆ ನೀರಿನಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಕೈಕಾಲುಗಳನ್ನು ತೊಳೆದುಕೊಂಡು ಮಲಗಬೇಕು ಇದರಿಂದ ನೆಮ್ಮದಿಯ ಅನುಭವವಾಗುತ್ತದೆ ನಿದ್ರೆ ಕೂಡ ತುಂಬಾ ಚೆನ್ನಾಗಿ ಬರುತ್ತದೆ ಯಾರಲ್ಲಿ ಸಾಲ ಜಾಸ್ತಿ ಕಾಡುತ್ತಾ ಇರುತ್ತದೆಯೋ ಪ್ರತಿ ರವಿವಾರ ನೆಲ ಒರೆಸುವಂತಹ ನೀರಿನಲ್ಲಿ ಒಂದು ಸ್ಪೂನ್ ನಷ್ಟು ಸಾದಾರಣ ಉಪ್ಪನ್ನು ನೆಲ ಒರೆಸುವ ನೀರಿನಲ್ಲಿ ಹಾಕಿ ನೆಲವರಿಸಿ ಇದರಿಂದ ಸಾಲದ ಸಮಸ್ಯೆ ದೂರವಾಗುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment