ಮಂಗಳವಾರ ಹುಟ್ಟಿದವರ ಬಗ್ಗೆ ನೀವು ಈ ವಿಷಯ ತಿಳಿಯಲೆಬೇಕು

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಮಂಗಳವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಹಾಗೆ ಇದರ ಬಗ್ಗೆ ಸಾಕಷ್ಟು ಮಾಹಿತಿ ಯನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ಸ್ನೇಹಿತರೆ ನಿಮ್ಮ ಲಕ್ಕಿ ಕಲರ್ ಲಕ್ಕಿ ನಂಬರ್ ಲಕ್ಕಿ ಡೇ ವಿಷ್ಯಕ್ಕೆ ಬಂದರೆ ಲಕ್ಕಿ ನಂಬರ್ ಯಾವುದು ಎಂದರೆ ಅದು 3,6,9ಆಗಿರುತ್ತದೆ ಲಕ್ಕಿ ಕಲರ್ ವಿಷ್ಯಕ್ಕೆ ಬಂದರೆ ಅದು ಕೆಂಪು ಹಾಗೂ ಮೆರೂನ್ ಕಲರ್ ಆಗಿರುತ್ತದೆ ಲಕ್ಕಿ ಡೇ ವಿಷಯಕ್ಕೆ ಬಂದರೆ ಅದು ಮಂಗಳವಾರ ಮತ್ತು ಶುಕ್ರವಾರ ಆಗಿರುತ್ತದೆ ಎರಡನೇ ದಾಗಿ ಮಂಗಳಾರ ಹುಟ್ಟಿದವರ ಸ್ವಭಾವದ ವಿಷಯಕ್ಕೆ ಬಂದರೆ ಮಂಗಳವಾರ ಆಂಜನೇಯನಿಗೆ ಪ್ರಿಯವಾದ ವಾರ ಅಂತಾನೆ ಹೇಳಬಹುದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ದಿನದಲ್ಲಿ ಹುಟ್ಟಿದವರು ತುಂಬಾ ಸಾಹಸೀಗಳು ಆಗಿರುತ್ತಾರೆ ಅಂದರೆ ಯಾವುದೇ ಒಂದು ಕಷ್ಟ ಬಂದರೂ ಕೊಡ ಅದನ್ನು ಎದುರಿಸುವುದಕ್ಕೆ ಇವರು ಯಾವತ್ತೂ ಕೂಡ ಹೆದರುವುದಿಲ್ಲ ಇದೇ ರೀತಿ ಇವರ ಮನಸ್ಸು ಕೂಡ ಚಂಚಲತೆಯಿಂದ ಕೂಡಿರುತ್ತದೆ ಅಂತ ಹೇಳಬಹುದು ಇದಲ್ಲದೆ ಇವರದು ಸ್ವಲ್ಪ ಸೀರಿಯಸ್ಸಾದ ಕ್ಯಾರೆಕ್ಟರ್ ಅಂತ ಹೇಳಬಹುದು ಯಾರಾದರೂ ತಮಾಷೆ ಮಾಡಿದರೂ ಕೂಡ ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ ಆದರೆ ಇಷ್ಟೆಲ್ಲ ಇದ್ದರೂ ಕೂಡ ಇವರ ಮನಸ್ಸು ಸ್ವಚ್ಛವಾದ ಮನಸ್ಸು ಅಂತ ಹೇಳಬಹುದು ಇವರ ಮನಸ್ಸಿನಲ್ಲಿ ಯಾವುದೇ ರೀತಿಯ ಕಲ್ಮಶ ಇರುವುದಿಲ್ಲ ಇವರು ಯಾರಿಗಾದರೂ ತೊಂದರೆ ಇದೆ ಎಂದಾಗ ಅವರಿಗೆ ಸಹಾಯ ಮಾಡುವುದಕ್ಕೆ ಮುಂದೆ ನಿಂತಿರುತ್ತಾರೆ

ಅಂತ ಹೇಳಬಹುದು ಇವರು ಶ್ರೀಮಂತಿಕೆಯನ್ನು ಹೆಚ್ಚು ಇಸ್ಟಪಡುತ್ತಾರೆ ಅಂತ ಹೇಳಬಹುದು ಇವರಿಗೆ ಒಂದೇ ಒಂದು ಡಿಸ್ ಅಡ್ವಾಂಟೇಜ್ ಏನಪ್ಪ ಅಂದ್ರೆ ಇವರಿಗೆ ಸ್ಕಿನ್ ಪ್ರಾಬ್ಲಮ್ ಜಾಸ್ತಿ ಬರುತ್ತದೆ ಅಂದರೆ ಸ್ಕಿನ್ ನಲ್ಲಿ ಅಲರ್ಜಿ ಆಗುವುದು ಈ ರೀತಿ ಪ್ರಾಬ್ಲಮ್ ಈ ದಿನ ದಲ್ಲಿ ಹುಟ್ಟಿದವರಿಗೆ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇವರ ಕರಿಯರ್ ನ ವಿಷಯಕ್ಕೆ ಬಂದರೆ ಇವರು ತಮ್ಮ ಜೀವನದಲ್ಲಿ ಕಷ್ಟ ಪಟ್ಟು ಮುಂದೆ ಬರುವ ವ್ಯಕ್ತಿಗಳಾಗಿರುತ್ತಾರೆ ಅಂತ ಹೇಳಬಹುದು ಇವರು ಯಾಕೆ ಅಂದರೆ ಸಾಹಸಿಗಳು ಯಾವುದೇ ಕೆಲಸವನ್ನು ಕೊಟ್ಟರು ಅದನ್ನು ಧೈರ್ಯವಾಗಿ ಮಾಡುವ ಸಾಹಸಿ ಗಳಾಗಿರುತ್ತಾರೆ ಈ ಕಾರಣದಿಂದಾಗಿ ಇವರು ಆದಷ್ಟು ಬೇಗ ಸಕ್ಸಸ್ ಫುಲ್ ಅಂತ ಹೇಳಬಹುದು ಹಣಕ್ಕೆ ಸಂಬಂಧಿಸಿದ ಯಾವುದೇ ತೊಂದರೆಗಳು

ಈ ದಿನ ದಲ್ಲಿ ಹುಟ್ಟಿದವರಿಗೆ ಬರುವುದಿಲ್ಲ ಇವರು ವಿಶೇಷವಾಗಿ ಪೊಲೀಸ್ ಸೋಲ್ಜರ್ ಪೊಲಿಟಿಷನ್ ಹಾಗೂ ಸ್ಪೋರ್ಟ್ಸ್ ನಲ್ಲಿ ತುಂಬಾ ಸಕ್ಸಸ್ ಕಾಣುತ್ತಾರೆ ಕೊನೆಯದಾಗಿ ಇವರ ಲೈವ್ ಲೈವ್ ಲೈವ್ ಹಾಗು ಮ್ಯಾರೇಜ್ ವಿಷಯಕ್ಕೆ ಬರುವುದಾದರೆ ಇವರ ಮ್ಯಾರೇಜ್ ಲೈಫ್ ತುಂಬಾ ಲಕ್ಕಿ ಅಂತ ಹೇಳಬಹುದು ಯಾಕೆಂದರೆ ಇವರಿಗೆ ಅತಿ ಸುಂದರವಾದ ಪಾರ್ಟ್ನರ್ ಸಿಗುತ್ತಾರೆ ಅದರ ಜೊತೆಗೆ ಇವರೊಂದಿಗೆ ಅನ್ಯೋನ್ಯತೆಯಿಂದ ಇರುತ್ತಾರೆ ಅಂದರೆ ಯಾವುದೇ ರೀತಿಯ ಜಗಳವಾಡುವುದಾಗಲೀ ಇಂತಹ ಘಟನೆಗಳು ತುಂಬಾ ಕಮ್ಮಿ ಇರುತ್ತವೆ ಅಂತ ಹೇಳಬಹುದು ಹಾಗಾಗಿ ಇವರು ಈ ಒಂದು ವಿಷಯದಲ್ಲಿ ತುಂಬಾನೇ ಅದೃಷ್ಟವನ್ನು ಮಾಡಿದ್ದಾರೆ ಅಂತ ಹೇಳಬಹುದು ಇದೇ ರೀತಿ ಇವರ ಮ್ಯಾರೇಜ್ ಲೈಫ್ ಬಗ್ಗೆ ಬಂದರೂ ಕೂಡ ಇಲ್ಲೂ ಕೂಡ ಜಗಳ ತುಂಬಾ ಕಮ್ಮಿ ಇರುತ್ತದೆ ಅಂತ ಹೇಳಬಹುದು ಹಾಗಾಗಿ ಈ ವಿಷಯದಲ್ಲಿ ಇವರು ತುಂಬಾ ಲಕ್ಕಿ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment