ಮೇಷ ರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಮೇಷ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಮತ್ತು ಅದೃಷ್ಟದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಮೇಷ ರಾಶಿಯಲ್ಲಿ ಜನಿಸಿದವರು ರೂಪವಂತರಾಗಿದ್ದು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವವರು ಆಗಿರುತ್ತಾರೆ ಆತ್ಮವಿಶ್ವಾಸವು ಜಾಸ್ತಿಯಾಗಿದ್ದು ಯಾವಾಗಲೂ ಕಲ್ಪನಾ ಲೋಕದಲ್ಲಿ ಇರುತ್ತಾರೆ ಇವರು ಹಠಮಾರಿಗಳು ಮತ್ತು ಮುಂಗೋಪಿಗಳು ಆಗಿರುತ್ತಾರೆ ಕೋಪ ಬಂದರೆ ನಿಯಂತ್ರಿಸುವುದು ಕಷ್ಟ ಜಗಳ ಮಾಡುವ ಪ್ರವೃತ್ತಿಯನ್ನು ಹೊಂದಿರುವವರು ಆಗಿರುತ್ತಾರೆ ಆದರೂ ಧರ್ಮ ನ್ಯಾಯ ನೀತಿಗಳನ್ನು ಪಾಲಿಸುವವರು ಆಗಿರುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವರಿಗೆ ಸ್ನೇಹಿತರು ಜಾಸ್ತಿ ಇವರದ್ದು ಚಂಚಲ ಮನಸ್ಸು ಆಗಿರುತ್ತದೆ ಆದರೆ ಕೆಲಸದಲ್ಲಿ ಅಧಿಕ ಶ್ರದ್ಧೆಯನ್ನು ತೋರುತ್ತಾರೆ ಯಾವುದೇ ಕೆಲಸ ಆದರೂ ಸಾಧಿಸುವ ಗುಣ ಇವರಲ್ಲಿ ಇರುತ್ತದೆ ಕೈಹಿಡಿದ ಕೆಲಸ ಎಷ್ಟೇ ಕಠಿಣ ಆದರೂ ಸಾಧಿಸದೆ ಬಿಡುವವರು ಅಲ್ಲ ತಾಳ್ಮೆ ಇದ್ದರೆ ಏನನ್ನಾದರೂ ಸಾಧಿಸುವ ಗುಣ ಇವರದ್ದಾಗಿರುತ್ತದೆ ವಿವಾಹದ ನಂತರದ ಜೀವನದಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದವರು ಆಗಿರುತ್ತಾರೆ ಇವರಲ್ಲಿ ನಾಯಕರಾಗುವ ಗುಣ ಹೇರಳವಾಗಿರುತ್ತದೆ ಇವರಿಗೆ ರಕ್ತಹೀನತೆ

ಮತ್ತು ರಕ್ತಕ್ಕೆ ಸಂಬಂಧಪಟ್ಟ ಕಾಯಿಲೆಗಳು ಜಾಸ್ತಿ ಮತ್ತು ಅಪಘಾತಗಳಾಗುವ ಸಂಭವವು ಜಾಸ್ತಿಯಾಗಿರುತ್ತದೆ ಮೇಷ ರಾಶಿಗೆ ಕುಜನು ಅಧಿಪತಿ ಕುಜನಿಗೆ ಮಂಗಳ ಅಂಗಾರಕ ಎಂಬ ಹೆಸರು ಕೂಡ ಇದೆ ಕುಜ ಗ್ರಹವು ಪ್ರಬಲವಾಗಿದ್ದರೆ ಮನೆ ಭೂಮಿ ಜಮೀನು ಖರೀದಿ ಮಾಡುವ ಯೋಗ ಇರುತ್ತದೆ ಮೇಷ ರಾಶಿಗೆ ಅದೃಷ್ಟ ರತ್ನ ಹವಳ ಜೊತೆಗೆ ಪುಷ್ಯರಾಗ ಮತ್ತು ಮಾಣಿಕ್ಯವು ಶುಭಕರ ಅದೃಷ್ಟ ಬಣ್ಣ ಕೆಂಪು ಮತ್ತು ಬಿಳಿ ಮಂಗಳವಾರ ಗುರುವಾರ ರವಿವಾರವು ಶುಭದಿನ ವಾಗಿರುತ್ತದೆ ಅದೃಷ್ಟ ದೇವತೆಗಳು ಸ್ಕಂದ ಮತ್ತು ಮಹಾಶಿವ ಅದೃಷ್ಟ ಸಂಖ್ಯೆಗಳು 1,3,9 ಅಶುಭ ಸಂಖ್ಯೆಗಳು 2,7 ಮೇಷ ರಾಶಿಯವರಿಗೆ ಮಿತ್ರ ರಾಶಿಗಳು

ಸಿಂಹ ರಾಶಿ ಮತ್ತು ಧನುರ್ ರಾಶಿ ಶತ್ರುರಾಶಿಗಳು ಮಿಥುನ ರಾಶಿ ಮತ್ತು ಕನ್ಯಾ ರಾಶಿ ಮೇಷ ರಾಶಿಯ ವಿಶೇಷ ಗುಣಗಳು ಅವರು ಬಹಳ ಧೈರ್ಯಶಾಲಿಗಳು ಮತ್ತು ಕೋಪಿಷ್ಟರು ಮೇಷ ರಾಶಿಯವರಿಗೆ ಅಂಗಾರಕಾಯ ವಿದ್ಮಯಿ ಭೂಮಿಪುತ್ರಾಯ ಧೀಮಯಿ ತನ್ನು ಬೋಂ ಪ್ರಚೋದಯಾತ್ ಎಂಬ ಮಂತ್ರವು ಶುಭಕರವಾಗಿದೆ ಜೊತೆಗೆ ಸುಬ್ರಮಣ್ಯ ದೇವರ ಆರಾಧನೆಯು ಒಳ್ಳೆಯದು ತಾಮ್ರದ ಕಡಗ ಧರಿಸುವುದು ಮತ್ತು ತಾಮ್ರದ ಲೋಟದಲ್ಲಿ ನೀರು ಕುಡಿಯುವುದು ಅದೃಷ್ಟ ಮತ್ತು ಆರೋಗ್ಯಕರವೂ ಹೌದು ಸ್ನೇಹಿತರೆ ಇವತ್ತಿನ ಈ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment