ಮನಿಪ್ಲಾಂಟ್ ಸಸ್ಯದಲ್ಲಿ 1 ವಸ್ತು ಕಟ್ಟಿರಿ ಹಣ ಓಡಿ ಬರುತ್ತದೆ

ನಾವು ಈ ಲೇಖನದಲ್ಲಿ ಮನಿ ಪ್ಲಾಂಟ್ ಸಸ್ಯದಲ್ಲಿ ಈ ಒಂದು ವಸ್ತು ಕಟ್ಟುವುದರಿಂದ ಹಣ ಹೇಗೆ ಬರುತ್ತದೆ. ಎಂದು ತಿಳಿಯೋಣ .ಒಂದು ವೇಳೆ ನಿಮ್ಮ ಮನಿ ಪ್ಲಾಂಟ್ ಸಸ್ಯದಲ್ಲಿ ಈ ಒಂದು ಬಣ್ಣದ ರಿಬ್ಬನ್ ಕಟ್ಟಿದರೆ ರಾತ್ರೋರಾತ್ರಿ ಕೋಟ್ಯಾಧೀಶ್ವರರು ಆಗಬಹುದು . ಒಂದು ವೇಳೆ ಕಟ್ಟಿಲ್ಲಾ ಎಂದರೆ , ಈಗಲೇ ಕಟ್ಟಿ ನೋಡಿ ಎಂದು ಹೇಳಲಾಗಿದೆ . ಅಪಾರ ಧನ ಸಂಪತ್ತಿನ ಆಗಮನ ನಿಮ್ಮ ಮನೆಗೆ ಆಗುತ್ತದೆ . ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮನಿ ಪ್ಲಾಂಟ್ ಸಸ್ಯವನ್ನು ನೋಡುತ್ತೇವೆ . ಈ ಸಸ್ಯ ಮನೆಯ ಶೋಭೆಯನ್ನು ಹೆಚ್ಚಿಗೆ ಮಾಡುತ್ತದೆ . ಜೊತೆಗೆ ಮನೆಗೆ ಆರೋಗ್ಯ ಸಿರಿ ಸಂಪತ್ತನ್ನು ಕೂಡ ತರುತ್ತದೆ .

ವಾಸ್ತು ಶಾಸ್ತ್ರದ ಅನುಸಾರವಾಗಿ ಮನಿ ಪ್ಲಾಂಟ್ ಸಸ್ಯವು ಮನೆಗಾಗಿ ಅತ್ಯಂತ ಶುಭ . ಮತ್ತು ಮಂಗಳಕಾರಿ ಎಂದು ತಿಳಿಯಲಾಗಿದೆ . ನಮ್ಮ ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಸಸ್ಯಕ್ಕೆ ತುಂಬಾ ವಿಶೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ . ಈ ಮನಿ ಪ್ಲಾಂಟ್ ಸಸ್ಯವು ನಿಮ್ಮನ್ನು ಎಷ್ಟು ಶ್ರೀಮಂತರಾಗಿಸುತ್ತದೆ ಎಂದರೆ , ಇದರ ಬಗ್ಗೆ ಕಲ್ಪನೆ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ .

ಇದು ಪೂರ್ತಿಯಾದ ಸತ್ಯವಾಗಿದೆ . ನೀವು ಸಹ ಶ್ರೀಮಂತರಾಗಲು ಇಷ್ಟ ಪಡುತ್ತಿದ್ದರೆ , ನಿಮ್ಮ ಮನಿ ಪ್ಲಾಂಟ್ ಸಸ್ಯದಲ್ಲಿ ಈ ಬಣ್ಣದ ರಿಬ್ಬನ್ ಅನ್ನು ಕಟ್ಟಬೇಕು . ಆ ನಂತರ ಆಗುವ ಚಮತ್ಕಾರವನ್ನು ನೋಡಬಹುದು . ನಿಧಾನವಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಅಂತ್ಯ ಆಗುತ್ತದೆ . ಜೊತೆಗೆ ಧನ ಸಂಪತ್ತಿನ ಮಳೆಯೇ ಸುರಿಯುತ್ತದೆ ಎಂದು ಹೇಳಬಹುದು . ಇಲ್ಲಿ ಒಂದು ಕೆಂಪು ಬಣ್ಣದ ರಿಬ್ಬನ್ ಅನ್ನು ತೆಗೆದುಕೊಳ್ಳಬೇಕು . ನಂತರ ಸರಿಯಾಗಿ ಮನಿ ಪ್ಲಾಂಟ್ ಕೆಳಗೆ ಅದನ್ನು ಕಟ್ಟಬೇಕು .

ಅಂದರೆ ಎಲ್ಲಿ ಅದರ ಪ್ರಾರಂಭ ಆಗಿರುತ್ತದೆಯೋ ಅಲ್ಲಿ ಅದನ್ನು ಕಟ್ಟಬೇಕು . ಒಂದು ವೇಳೆ ನೀವು ಗಾಜಿನ ಬಾಟಲಿನಲ್ಲಿ ಮನಿ ಪ್ಲಾಂಟ್ ಸಸ್ಯವನ್ನು ಇಟ್ಟಿದ್ದರೆ , ಆ ಗಾಜಿನ ಪಾತ್ರೆಯ ಮೇಲೆ ನೀವು ಕಟ್ಟಬಹುದು . ಅಥವಾ ಹೂವಿನ ಪಾಟ್ ನಲ್ಲಿ ಅದನ್ನು ಇಟ್ಟಿದ್ದರೆ , ಅದನ್ನು ಪಾಟ್ ಮೇಲೆ ಕಟ್ಟಬೇಕು. ಅಥವಾ ಗಿಡದ ಬೇರು ಎಲ್ಲಿಂದ ಶುರುವಾಗಿ ಇರುತ್ತದೆಯೋ ಆ ಭಾಗಕ್ಕೆ ಕಟ್ಟಬೇಕು . ಕೆಂಪು ಬಣ್ಣದ ರಿಬ್ಬನ್ ಅನ್ನು ಕಟ್ಟುತ್ತಿದ್ದಂತೆ ನಿಮಗೆ ಲಾಭ ಆಗಲು ಶುರುವಾಗುತ್ತದೆ . ಇದರ ಸಕಾರಾತ್ಮಕ ಪ್ರಭಾವ ತುಂಬಾ ವೇಗವಾಗಿ ತನ್ನ ಕಾರ್ಯವನ್ನು ಶುರು ಮಾಡುತ್ತದೆ . ಇಲ್ಲಿ ರಿಬ್ಬನ್ ಯಾವ ರೀತಿ ಇದ್ದರೂ ನಡೆಯುತ್ತದೆ .

ಆದರೆ ಕೆಂಪು ಬಣ್ಣದಲ್ಲಿ ಮಾತ್ರ ಇರಬೇಕು . ಇಲ್ಲಿ ಕೆಂಪು ಬಣ್ಣದ ರಿಬ್ಬನ್ನಿನ ಅರ್ಥವನ್ನು ತಿಳಿದುಕೊಳ್ಳಬೇಕು . ಯಾವ ಯಾವ ಗುಡ್ ಲಕ್ ಸಸ್ಯಗಳು ಇರುತ್ತವೆಯೋ ,ಆ ಸಸ್ಯಗಳ ಕೆಳಗೆ ಕೆಂಪು ಬಣ್ಣದ ರಿಬ್ಬನ್ ಅನ್ನು ಮಾತ್ರ ಕಟ್ಟಿರುತ್ತಾರೆ . ಏಕೆಂದರೆ ಇವುಗಳ ಪ್ರಭಾವ ಇನ್ನಷ್ಟು ಹೆಚ್ಚಾಗಲಿ ಎನ್ನುವ ಕಾರಣಕ್ಕೆ ಕೆಂಪು ಬಣ್ಣದ ರಿಬ್ಬನ್ ಅನ್ನು ಕಟ್ಟಿರುತ್ತಾರೆ . ಚೈನೀಸ್ ವಸ್ತುಗಳ ಅನುಸಾರವಾಗಿ ಕೆಂಪು ಬಣ್ಣದ ರಿಬ್ಬನ್ ಬೆಂಕಿಯ ಪ್ರತಿನಿಧಿಯನ್ನು ತೋರಿಸುತ್ತದೆ .

ಈ ರೀತಿಯಾಗಿ ಈ ಸಸ್ಯವು ಮನೆಯಲ್ಲಿ ಸಮತೋಲನ ಮತ್ತು ಸುರಕ್ಷತೆಯನ್ನು ನೀಡುತ್ತದೆ . ಕೆಂಪು ಬಣ್ಣದ ರಿಬ್ಬನ್ ನಮ್ಮೊಳಗೆ ಅದ್ಭುತವಾದ ಪ್ರಭಾವವನ್ನು ಮೂಡಿಸುತ್ತದೆ . ಕೆಂಪು ಬಣ್ಣವು ಜೀವನವನ್ನು ಸುಧಾರಿಸುತ್ತದೆ .ಕೆಂಪು ಬಣ್ಣದ ರಿಬ್ಬನ್ ಕುಟುಂಬದಲ್ಲಿ ಇರುವ ಎಲ್ಲಾ ಸಂಬಂಧಗಳನ್ನು ಗಟ್ಟಿಮುಟ್ಟಾಗಿ ಇರಲು ಸಹಾಯ ಮಾಡುತ್ತದೆ . ಕೆಂಪು ಬಣ್ಣವು ಆತ್ಮವಿಶ್ವಾಸದಲ್ಲಿ ವೃದ್ಧಿಯನ್ನು ಮೂಡಿಸುತ್ತದೆ . ಇದೇ ಒಂದು ಕಾರಣದಿಂದಾಗಿ ಪ್ರತಿಯೊಂದು ಗುಡ್ ಲಕ್ ಸಸ್ಯದಲ್ಲಿ ಕೆಂಪು ಬಣ್ಣದ ರಿಬ್ಬನ್ ಅನ್ನು ಕಟ್ಟಿರುತ್ತಾರೆ . ಮನಿ ಪ್ಲಾಂಟ್ ಸಸ್ಯದಲ್ಲಿ ಕೆಂಪು ಬಣ್ಣದ ರಿಬ್ಬನ್ ಅನ್ನು ಕಟ್ಟುತ್ತಿದ್ದಂತೆ , ತುಂಬಾ ಶ್ರೀಮಂತರಾಗಲು ಶುರುವಾಗುತ್ತದೆ . ಆದ ಕಾರಣದಿಂದ ನೀವು ತಡ ಮಾಡದೆ ಕೆಂಪು ಬಣ್ಣದ ರಿಬ್ಬನ್ ಅನ್ನು ಮನಿ ಪ್ಲಾಂಟ್ ಸಸ್ಯಕ್ಕೆ ಕಟ್ಟಬೇಕು ಎಂದು ಹೇಳಲಾಗಿದೆ. ಆನಂತರ ಆಗುವ ಚಮತ್ಕಾರವನ್ನು ನೀವೇ ನೋಡಬಹುದು .

Leave a Comment