ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ಲಕ್ಷಾಂತರ ಜನ ಯಶಸ್ಸು ಕಂಡಿದ್ದಾರೆ

ನಮಸ್ಕಾರ ವೀಕ್ಷಕರೇ ಇವತ್ತಿನ ಸಂಚಿಕೆಯಲ್ಲಿ ಉಪ್ಪಿನ ಡಬ್ಬಿಯಲ್ಲಿ ಒಂದು ವಸ್ತುವನ್ನು ಬಚ್ಚಿಡುವುದರಿಂದ ಅಪಾರವಾದ ಹಣವನ್ನು ಹೇಗೆ ಗಳಿಸಬಹುದು ಎಂಬುದನ್ನು ತಿಳಿದುಕೊಳ್ಳೋಣಸ್ನೇಹಿತರೆ ಪ್ರತಿದಿನ ಉಪ್ಪನ್ನು ಎಲ್ಲರೂ ನೋಡಿರುತ್ತೇವೆ ಅಡುಗೆ ಮನೆಯಲ್ಲಿ ನೋಡಿರುತ್ತೇವೆ, ಊಟದ ತಟ್ಟೆಯಲ್ಲೂ ಸಹ ನೋಡಿರುತ್ತೇವೆ. ಇನ್ನು ನಾವು ತಿನ್ನುವ ಎಲ್ಲಾ ಆಹಾರದಲ್ಲೂ ಕೂಡ ಉಪ್ಪನ್ನು ಬಳಸಿರುತ್ತೇವೆ ಇದರಲ್ಲಿ ಏನು ವಿಶೇಷ ಅಂತೀರಾ ಉಪ್ಪಿನ ಡಬ್ಬಿಯಲ್ಲಿ ಒಂದು ವಸ್ತುವನ್ನು ಇಟ್ಟರೆ ತಿಂಗಳಲ್ಲಿ ಅದೆಂತಹ ಹಣ ಬರುತ್ತದೆ ಗೊತ್ತಾ?

ಹೇಳುತ್ತೀನಿ ಒಂದು ಸಂಚಿಕೆಯನ್ನು ಪೂರ್ತಿಯಾಗಿ ವೀಕ್ಷಿಸಿ. ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆ ಮಾತನ್ನು ಕೇಳಿರುತ್ತೀರಾ ಇದರಲ್ಲೇ ನಿಮಗೆ ಗೊತ್ತಾಗುತ್ತೆ ಉಪ್ಪಿಗೆ ಎಂತ ಶಕ್ತಿ ಇರುತ್ತದೆ ಎಂದು ಉಪ್ಪು ಅಡುಗೆಗೆ ಮಾತ್ರ ಸೀಮಿತಾನ? ಖಂಡಿತ ಇಲ್ಲ ಅಡುಗೆ ಮಾತ್ರ ಅಲ್ಲದೆ ಈ ಉಪ್ಪಿನ ಎಷ್ಟೋ ಪ್ರಯೋಜನಗಳು ಇದೆ. ಮನೆಯಲ್ಲಿ ಎಂತಹ ಸಮಸ್ಯೆಗಳು ಇರಲಿ ಅಥವಾ ವಾಸ್ತುದೋಷಗಳಿರಲಿ ಈ ಒಂದು ಉಪ್ಪಿಂದ ನಿಮ್ಮ ದೋಷಗಳೆಲ್ಲವೂ ನಿವಾರಣೆ ಆಗುತ್ತದೆ.

ಈ ಒಂದು ಉಪಾಯ ಮಾಡುವುದರಿಂದ ನಿಮ್ಮ ಜೇಬಿನಲ್ಲಿ ಹಣ ಸಾದಕಾಲ ಇರುತ್ತದೆ ಹಾಗೂ ಮನೆಯಲ್ಲಿ ಸಂಪತ್ಭರಿತವಾಗಿ ಕೂಡಿರುತ್ತದೆ. ಮನೆಯ ಪ್ರತಿಯೊಬ್ಬ ಸದಸ್ಯರ ಜೀವನದಲ್ಲಿ ಇದು ಅಭಿವೃದ್ಧಿಯನ್ನು ತರುತ್ತದೆ. ಅಡುಗೆ ಮನೆಯಲ್ಲಿ ಇಟ್ಟಿರುವಂತಹ ಉಪ್ಪು ನಿಮ್ಮ ಜೀವನದ ಮೇಲೆ ಆರ್ಥಿಕ ಪರಿಣಾಮಕ್ಕೆ ಕಾರಣವಾಗುತ್ತದೆ ಶಾಸ್ತ್ರಗಳಲ್ಲಿ, ವೇದ ಪುರಾಣಗಳನ್ನು ಸಹ ಇದನ್ನು ಹೇಳಲಾಗಿದೆ. ಉಪ್ಪಿನ ಡಬ್ಬಿ ಖಾಲಿ ಆದರೆ ನಿಮ್ಮ ಜೇಬಿನಲ್ಲಿ ಇರುವಂತಹ ಹಣವೂ ಕೂಡ ಖಾಲಿಯಾಗುತ್ತದೆ..

ಉಪ್ಪಿನ ಬಗ್ಗೆ ನೀವು ಮಾಡುವ ಸಣ್ಣ ನಿರ್ಲಕ್ಷ್ಯ ನಿಮ್ಮ ಜೀವನದ ದೊಡ್ಡ ಪ್ರಮಾಣದ ಪರಿಣಾಮವನ್ನು ಬೀರುತ್ತದೆ, ಯಾರ ಮನೆಯಲ್ಲಿ ಉಪ್ಪನ್ನು ಸರಿಯಾಗಿ ಬಳಸುತ್ತಾರೆ ಅಲ್ಲಿ ಹಣದ ಕೊರತೆ ಉಂಟಾಗುವುದಿಲ್ಲ.ಈ ಒಂದು ಉಪಾಯವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಹಣದ ಕೊರತೆಯು ಎಂದು ಆಗುವುದಿಲ್ಲ ಆ ಉಪಾಯ ಏನೆಂದರೆ ಮೊದಲ ಉಪಾಯ ಬಡತನವನ್ನು ನೀಗಿಸುವ ಉಪಾಯ ಮನೆಯಲ್ಲಿ ಬಡತನವು ಹೆಚ್ಚಾಗಿದೆ? ಮನೆಯ ಕುಟುಂಬದವರ ಜೊತೆ ಉತ್ತಮ ಬಾಂಧವ್ಯ ಇಲ್ಲವಾ?

ಅಥವಾ ನೀವು ಎಷ್ಟೇ ಚೆನ್ನಾಗಿ ಕೆಲಸ ಮಾಡಿದರು ಕಷ್ಟಗಳು ಮುಗಿಯುವುದೇ ಇಲ್ಲವಾ? ಮನೆಯಲ್ಲಿ ಅಭಿವೃದ್ಧಿಯೇ ಇಲ್ಲ ಎಂದಾದರೆ ನೀವು ಈ ಸಣ್ಣ ಉಪಾಯವನ್ನು ಮಾಡಿ ನೋಡಿರಿ. ಇದರಿಂದ ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ ಅಭಿವೃದ್ಧಿ ಹಾಗೂ ಉನ್ನತೆಯು ಆಗುತ್ತದೆ. ಅದಕ್ಕಾಗಿ ನೀವೇನು ಮಾಡಬೇಕು ಎಂದರೆ ಗುರುವಾರವನ್ನು ಬಿಟ್ಟು ಉಳಿದೆಲ್ಲ ವಾರಗಳಲ್ಲಿ ಮನೆಯನ್ನು ಒರೆಸುವಾಗ ನೀರಿಗೆ ಉಪ್ಪನ್ನು ಹಾಕಿ ಒರೆಸಿ ಆದರೆ ಗುರುವಾರ ಅಪ್ಪಿ ತಪ್ಪಿಯು ಮನೆಯನ್ನು ಒರಿಸಬೇಡಿ. ಇದರಿಂದ ನಕಾರಾತ್ಮಕತೆ ಹೆಚ್ಚುತ್ತದೆ, ಒಂದು ವೇಳೆ

ಉಪ್ಪು ಬೆರೆಸಿ ವಾರದಲ್ಲಿ ಒಂದು ದಿನ ನೆಲವರಿಸಿದರೆ ನಕಾರಾತ್ಮಕತೆ ನಾಶವಾಗಿ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ ಇದರಿಂದ ಮನೆಯಲ್ಲಿ ಉನ್ನತಿಯನ್ನು ಕಾಣಬಹುದು.ಮನೆಯ ಪ್ರತಿಯೊಬ್ಬ ವ್ಯಕ್ತಿ ಅಂದುಕೊಂಡಂತಹ ಕೆಲಸಗಳು ಸುಲಭವಾಗಿ ಆಗುತ್ತದೆ. ಜೊತೆಗೆ ವಾಸ್ತುದೋಷಗಳು ಸಹ ನಿವಾರಣೆ ಆಗುತ್ತದೆ ಒಂದು ವೇಳೆ ನಿಮ್ಮ ಜೀವನದಲ್ಲಿ ಹಣ ಬರುವುದೇ ನಿಂತಿದೆ ಎಂದಾಗಲಿ ಎಷ್ಟು ಕೆಲಸ ಮಾಡಿದರು ಹಳೆ ಉಳಿಯುತ್ತಿಲ್ಲ,ಸುಖ ಸುಮ್ಮನೆ ಹಣ ಖರ್ಚಾಗುತ್ತಿದೆ ಎಂದರೆ ಈ ಒಂದು ಸಣ್ಣ ಉಪಾಯವನ್ನು ಮಾಡಿರಿ, ಇದನ್ನು ನೀವು ಸರಿಯಾದ ಸಮಯದಲ್ಲಿ ಮಾಡಿದರೆ

ಹಣದ ಮಳೆಯೇ ಸುರಿಯುವುದು ಜೊತೆಗೆ ಹಣ ಬರುವ ಎಲ್ಲಾ ಮಾರ್ಗಗಳು ಸಹ ತೆರೆದುಕೊಳ್ಳುತ್ತದೆ. ಈ ಉಪಾಯವನ್ನು ನೀವು ಬುಧವಾರದಂದು ಮಾಡಬೇಕು ನೀವು ಮಾಡಬೇಕಾಗಿರುವುದು ಇಷ್ಟೇ ಒಂದು ಗಾಜಿನ ಲೋಟದಲ್ಲಿ ಗಂಗಾಜಲವನ್ನು ಹಾಕಬೇಕು ಅದೇ ಲೋಟಕ್ಕೆ ಒಂದು ಚಮಚ ಉಪ್ಪನ್ನು ಹಾಕಿರಿ ಈ ಲೋಟವನ್ನು ಕೆಂಪು ಬಟ್ಟೆಯಿಂದ ಮುಚ್ಚಿ ಸಣ್ಣ ದಾರದಿಂದ ಕಟ್ಟಿರಿ ಈ ಒಂದು ಗಾಜಿನ ಲೋಟವನ್ನು ನೀವು ಯಾವ ರೂಮಿನಲ್ಲಿ ಹೆಚ್ಚಾಗಿ ಇರುತ್ತೀರೋ ಅಲ್ಲಿ ಇದನ್ನು ಇಡಿ.

15 ದಿನಗಳಿಗೊಮ್ಮೆ ಆ ಲೋಟದಲ್ಲಿ ಇರುವಂತ ನೀರನ್ನು ಬದಲಾಯಿಸಿ ಅದಕ್ಕೆ ಒಂದು ಚಮಚ ಉಪ್ಪನ್ನು ಹಾಕಿ ಇಡಬೇಕು. ಯಾವ ವ್ಯಕ್ತಿ ಈ ಉಪಾಯವನ್ನು ಮಾಡುತ್ತಾನೋ ಅವನು ಜೀವನದಲ್ಲಿ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ ಧನ ಬರುವ ರಸ್ತೆಗಳು ತೆರೆದುಕೊಳ್ಳುತ್ತವೆ. ಈ ರೀತಿಯಾಗಿ ಮಾಡಿದಾಗ ನಿಮ್ಮ ಕೈಯಲ್ಲಿ ಹಣವು ಹೇಗೆ ಬರುತ್ತದೆ ಎಂಬುದನ್ನು ನೀವೇ ನೋಡಬಹುದು. ನಿಮ್ಮ ಮನೆಯಲ್ಲಿ ಯಾರಿಗಾದರೂ ಮಂಗಳ ದೋಷ ಕಾಡುತ್ತಿದೆಯಾ? ಅಥವಾ ಶನಿ ದೋಷ ಇದೆಯಾ? ಒಂದು ವೇಳೆ ಈ ದೋಷಗಳು ಇದ್ದಲ್ಲಿ ಮಂಗಳವಾರ ಅಥವಾ ಶನಿವಾರ ಈ ಉಪಾಯವನ್ನು ಮಾಡಿ

ನೋಡಿರಿ ಇದರಿಂದ ಈ ಎಲ್ಲಾ ದೋಷಗಳು ನಿವಾರಣೆಯಾಗುತ್ತವೆ. ಪ್ರತಿ ಮಂಗಳವಾರ ಅಥವಾ ಶನಿವಾರ ಒಂದು ತಟ್ಟೆಯಲ್ಲಿ ಮೊಸರನ್ನು ತೆಗೆದುಕೊಂಡು ಅದಕ್ಕೆ ಚೂರೇ ಚೂರು ಕಪ್ಪು ಉಪ್ಪು ಸೇರಿಸಿ ಸೇವಿಸಿ ಇದನ್ನ ಮಾಡೋದ್ರಿಂದ ದೋಷ ನಿವಾರಣೆ ಆಗುತ್ತದೆ. ನೀವು ಕೋಟ್ಯಾಧಿಪತಿಯಾಗಬೇಕು ಎಂದರೆ ಉಪ್ಪನ ಗಾಜಿನ ಬಾಟಲಿಗೆ ಹಾಕಿಡಿ ಈ ಒಪ್ಪಿಗೆ ನಾಲಕ್ಕೆ ನಾಲ್ಕು ಲಂಗ ಲವಂಗವನ್ನು ಹಾಕಿ ಇಡಿ ಇದರಿಂದ ಹಣದ ಹೊಳೆ ಹರಿದು ಬರಲು ಆರಂಭವಾಗುತ್ತದೆ. ಮನೆಯಲ್ಲಿ ಉನ್ನತಿ ಹೆಚ್ಚುತ್ತದೆ

ಇದರಿಂದ ಮನೆಯಲ್ಲಿ ಯಾವತ್ತೂ ಹಣದ ಕೊರತೆ ಇರುವುದಿಲ್ಲ. ಮನೆಯಲ್ಲಿ ಗಾಜಿನ ಬಾಟಲಿಯಲ್ಲಿ ಉಪ್ಪು ತುಂಬಿಸಿಟ್ಟರೆ ಮನೆಯಲ್ಲಿರುವ ನಕಾರತ್ಮಕ ಶಕ್ತಿ ಎಳೆದುಕೊಳ್ಳುತ್ತದೆ. ಯಾರು ಗಾಜಿನ ಮಾತಲ್ಲಿ ಎಲ್ಲಿ ಲವಂಗವನ್ನು ಬಚ್ಚಿಡುತ್ತಾರೋ ಮತ್ತು ಆ ಉಪ್ಪನ್ನು ಅಡುಗೆಗೆ ಬಳಸುತ್ತಾರೆ ಅವರು ಅತಿ ಶೀಘ್ರದಲ್ಲಿ ಅಪಾರ ಶ್ರೀಮಂತರಾಗುತ್ತಾರೆ ಎಂದು ಶಾಸ್ತ್ರಗಳು ಹೇಳುತ್ತವೆ. ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆದಲ್ಲಿ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ.
ಧನ್ಯವಾದಗಳು

Leave a Comment