ಮುಂದಿನ 24ಗಂಟೆಯೊಳಗೆ 10ರಾಶಿಗಳಿಗೆ ಶುಕ್ರದೆಸೆ ಮುಟ್ಟಿದ್ದೆಲ್ಲಾ ಚಿನ್ನ ಅದೃಷ್ಟವೋ ಅದೃಷ್ಟ! ರಾಜಯೋಗ

ನಮಸ್ಕಾರ ಸ್ನೇಹಿತರೆ ಮುಂದಿನ 24 ಗಂಟೆಗಳ ಒಳಗೆ ಈ 10ರಾಶಿಯವರಿಗೆ ಅದೃಷ್ಟವೋ ಅದೃಷ್ಟ ರಾಜಯೋಗ ಶುರುವಾಗಿ ಶುಕ್ರದಶೆ ಪ್ರಾರಂಭವಾಗುತ್ತಿದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಮತ್ತು ಯಾವೆಲ್ಲ ಲಾಭ ಸಿಗಲಿದೆ ಎನ್ನುವುದನ್ನು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮುಂದಿನ 24 ಗಂಟೆಗಳ ಒಳಗೆ ನೀವು ಕೆಲಸದ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತೀರಾ ನಿಮ್ಮ ಹಣವನ್ನು ಸರಿಯಾದ ಕ್ಷೇತ್ರಗಳಲ್ಲಿ ಖರ್ಚು ಮಾಡುತ್ತೀರಾ ವಿದ್ಯಾರ್ಥಿಗಳು … Read more

ಗುರುವಾರ ದಿನದ ಅರಿಶಿನದ ಪವಾಡ

ನಾವು ಈ ಲೇಖನದಲ್ಲಿ ಗುರುವಾರದ ದಿನದಂದು ಅರಿಶಿಣದಲ್ಲಿ ಹೀಗೆ ಮಾಡುವುದರಿಂದ ಏನೆಲ್ಲಾ ಪವಾಡಗಳು ನಡೆಯುತ್ತದೆ ಎಂದು ತಿಳಿಯೋಣ. ಗುರುವಾರ ದಿನದ ಅರಿಶಿಣದ ಪವಾಡ..!! ಗುರುವಾರ ದಿನದಂದು ಅರಿಶಿಣದಲ್ಲಿ ಹೀಗೆ ಮಡುವುದರಿಂದ ಏನೆಲ್ಲಾ ಪವಾಡಗಳು ನಡೆಯುತ್ತದೆ ಎಂದು ನಿಮಗೆ ಗೊತ್ತೆ..?? ಗುರುವಾರ ದಿನವು ಭಗವಂತ ಮಹಾ ವಿಷ್ಟುವಿಗೆ ಸಮರ್ಪಿಸಲಾದ ದಿನ. ವಿಷ್ಣುವನ್ನು ಮೆಚ್ಚಿಸುವುದರಿಂದ ತಾಯಿ ಮಹಾ ಲಕ್ಷ್ಮೀ ದೇವಿಯೂ ಒಲಿಯುತ್ತಾಳೆ. ವಿಷ್ಣು ದೇವರ ಮೆಚ್ಚಿನ ವಸ್ತುಗಳಲ್ಲಿ ಅರಿಶಿಣವೂ ಒಂದಾಗಿದೆ. ಗುರುವಾರದ ದಿನ ಉಪವಾಸ ಮಾಡುವವರು ಸಹ ವಿಷ್ಣು ದೇವರನ್ನು … Read more

ಮಿಥುನ ರಾಶಿಯವರ, 2024ರ ಯುಗಾದಿಯ ವರ್ಷ ಭವಿಷ್ಯವನ್ನು ತಿಳಿದುಕೊಳ್ಳೋಣ.

ನಾವು ಈ ಲೇಖನದಲ್ಲಿ ಮಿಥುನ ರಾಶಿಯವರ, 2024ರ ಯುಗಾದಿಯ ವರ್ಷ ಭವಿಷ್ಯವನ್ನು ತಿಳಿದುಕೊಳ್ಳೋಣ. ಒಳ್ಳೆಯ ಫಲಗಳು ಮತ್ತು ಎಚ್ಚರಿಕೆಗಳು ಮತ್ತು ಪರಿಹಾರದ ಬಗ್ಗೆ ತಿಳಿದುಕೊಳ್ಳೋಣ. ಈ ವರ್ಷ ನಿಮಗೆ 12 ನೇ ಮನೆ ಗುರುವಾಗಿರುತ್ತಾನೆ . ಎರಡನೇ ಗುರು ಆಗಿರುತ್ತಾನೆ. 12ನೇ ಗುರು ಅಷ್ಟಾಗಿ ಶುಭಕರನಾಗಿ , ಇರುವುದಿಲ್ಲ .ಕೆಲವೊಂದು ಸಮಸ್ಯೆಗಳು ಸವಾಲುಗಳನ್ನು, ತಂದು ಕೊಡುತ್ತಾನೆ . ಅದರ ಬಗ್ಗೆ ನೀವು ಯಾವ ರೀತಿ ಎದುರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ. ನಿಮ್ಮ ಕೆಲಸ ಕಾರ್ಯಗಳು ಹೆಚ್ಚಿನ ಪರಿಶ್ರಮದಿಂದ ಕೂಡಿರಬೇಕು. … Read more

ಬೆಳ್ಳಗಾಗಲು ವೈರಲ್ ಆಗ್ತಿರೋ ಮನೆಮದ್ದು

ನಾವು ಈ ಲೇಖನದಲ್ಲಿ, 21 ದಿನದಲ್ಲಿ , ಹೇಗೆ ನಮ್ಮ ತ್ವಚೆಯನ್ನು ಬೆಳ್ಳಗಾಗಿಸಬಹುದು . ಆ ಮನೆ ಮದ್ದು ಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ. ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬೇಕು. ಮತ್ತು ಚರ್ಮದಲ್ಲಿ ಹೊಳಪಿರಬೇಕು , ಎಂಬುದು ಎಲ್ಲರ ಕನಸಾಗಿದೆ. ಕೆಲವರ ಮುಖದಲ್ಲಿ ಕಳೆಯು ತುಂಬಿರುತ್ತದೆ . ಸಾಧಾರಣ ಬಣ್ಣ ವಿದ್ದರೂ , ಅವರ ಮುಖದಲ್ಲಿ ಹೊಳಪಿರುತ್ತದೆ. ಮುಖದ ಒಳಗಿರುವಂತಹ ಚರ್ಮದ ಕೋಶಗಳಿಂದ ಈ ಹೊಳಪು ಬರುತ್ತದೆ. ಮುಖ ಕಪ್ಪಾಗುವುದಕ್ಕೆ , ಬಂಗು ಬರುವುದಕ್ಕೆ , ಮುಖದಲ್ಲಿ ಕಳೆ … Read more

ಗೋಮತಿ ಚಕ್ರ ಎಂದರೇನು? ಹೇಗೆ ಕೆಲಸ ಮಾಡುತ್ತದೆ?

ನಾವು ಈ ಲೇಖನದಲ್ಲಿ ಲಕ್ಷ್ಮಿ ದೇವಿಯನ್ನು ಮನೆಗೆ ಆಕರ್ಷಿಸುವ ಗೋ ಮತಿ ಚಕ್ರ ಎಂದರೇನು….? ಹೇಗೆ ಕೆಲಸ ಮಾಡುತ್ತದೆ ..? ಎಂಬುದರ ಬಗ್ಗೆ ತಿಳಿಯೋಣ . ಮಹಾಲಕ್ಷ್ಮಿ ದೇವಿಯ ಕೃಪೆ ಜೀವನದಲ್ಲಿ ಎಲ್ಲರಿಗೂ ಬೇಕು. ಧನ ಧಾನ್ಯಗಳ ಅಧಿದೇವತೆ ಮಹಾಲಕ್ಷ್ಮೀ ಆಗಿದ್ದು, ಸಮಸ್ತ ಜಗತ್ತಿಗೂ ಯಶಸ್ಸು , ವೈಭವ ಹಾಗೂ ಕೀರ್ತಿಯನ್ನು ದಯೆ ಪಾಲಿಸುವಂತಹ ದೇವತೆ ಆಗಿದ್ದಾಳೆ. ಮಹಾಲಕ್ಷ್ಮಿ ದೇವಿಯ ಕೃಪೆ ಇದ್ದವರ ಮನೆಯಲ್ಲಿ ಧನ – ಧಾನ್ಯ ಹಾಗೂ ಸಮೃದ್ಧಿ ಅಪಾರವಾಗಿ ಇರುತ್ತದೆ. ನಮ್ಮ ಸನಾತನ … Read more