ಕುಬೇರ ದೇವರ ಆಶೀರ್ವಾದವನ್ನು ಈ 6 ರಾಶಿಯವರು ಇನ್ನೂ 24 ಗಂಟೆಯೊಳಗೆ ಪಡೆಯಲಿದ್ದಾರೆ ಅಷ್ಟೈಶ್ವರ್ಯ|ಶುಕ್ರದೆಸೆ

ಎಲ್ಲರಿಗೂ ನಮಸ್ಕಾರ, ಹತ್ತು ಹಲವಾರು ಸಮಸ್ಯೆಗಳಿಗೆ ಕುಬೇರ ದೇವರ ಆಶೀರ್ವಾದ ಬೇಕಾಗುತ್ತದೆ. ಅವರ ಆಶೀರ್ವಾದ ಒಂದು ಇದ್ದರೆ ಸಾಕು ಎಲ್ಲಾ ಕಷ್ಟಗಳಿಂದ ಸಂಪೂರ್ಣವಾಗಿ ಪರಿಹಾರ ಪಡೆದುಕೊಳ್ಳಬಹುದು. ಹಾಗಾದರೆ ಸ್ನೇಹಿತರೆ ಅಂತಹ ಅದೃಷ್ಟ ಈ ರಾಶಿಯವರಿಗೆ 24 ಗಂಟೆ ಒಳಗೆ ದೊರೆಯಲಿದೆ. ಈ ಒಂದು ಕುಬೇರ ದೇವರ ಆಶೀರ್ವಾದಿಂದ 24 ಗಂಟೆ ಒಳಗೆ ಶುಭ ಸುದ್ದಿ ಕೇಳಲಿದ್ದಾರೆ. ಕುಬೇರ ದೇವರ ಅನುಗ್ರಹ ವನ್ನು ಪಡೆಯುತ್ತಿರುವಂತಹ ಆ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ … Read more

ತುಳಸಿ ಪೂಜೆ|ಈ ದಿನ ತುಂಬಾ ಶ್ರೇಷ್ಠ|ಇದನ್ನ ಅರ್ಪಿಸಿದರೆ ಸಾಕು|ಹಣದ ಆಕರ್ಷಣೆ ಆಕಸ್ಮಿಕ ಧನಲಾಭ ಆಗುತ್ತೆ

ನಾವು ಈ ಲೇಖನದಲ್ಲಿ ತುಳಸಿ ಪೂಜೆ ಈ ದಿನ ತುಂಬಾ ಶ್ರೇಷ್ಠ . ಇದನ್ನು ಅರ್ಪಿಸಿದರೆ ಸಾಕು ಹಣದ ಆಕರ್ಷಣೆ ಹೇಗೆ ಆಗುತ್ತದೆ. ಎಂದು ತಿಳಿಯೋಣ . ಇಲ್ಲಿ ತುಳಸಿ ಗಿಡದ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ . ಮನೆ ಚೆನ್ನಾಗಿ ಅಭಿವೃದ್ಧಿ ಆಗಬೇಕು ಸಕಲ ಸಂಪತ್ತುಗಳಿಂದ ಕೂಡಿರಬೇಕು ಎಂದರೆ , ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇದ್ದರೆ ಸಾಲದು , ಹೊರಗಡೆ ಕೂಡ ಸಕಾರಾತ್ಮಕ ಶಕ್ತಿ ಅಥವಾ ಧನಾತ್ಮಕ ಶಕ್ತಿ ಹೆಚ್ಚಾಗಿರಬೇಕು . ಒಬ್ಬ ವ್ಯಕ್ತಿ ಮನೆಯಿಂದ … Read more

ಹೆಣ್ಣು ಹೇಗಿರಬೇಕು ?

ನಾವು ಈ ಲೇಖನದಲ್ಲಿ ಹೆಣ್ಣು ಹೇಗಿರಬೇಕು ಎಂಬ ವಿಷಯದ ಬಗ್ಗೆ ತಿಳಿಯೋಣ . ಹೆಣ್ಣು ಸುಮ್ಮನಿದ್ದರೆ ಮೂದೇವಿ ಎನ್ನುತ್ತಾರೆ. ವಾದ ಮಾಡಿದರೆ ವಾಚಾಳಿ ಎನ್ನುತ್ತಾರೆ. ನಗು ನಗುತ್ತಾ ಇದ್ದರೆ ನಂಬಬೇಡಿ ಎನ್ನುತ್ತಾರೆ. ಅತ್ತರೆ ಊರು ಹಾಳು ಮಾಡುವವಳು ಎನ್ನುತ್ತಾರೆ . ಹೊಂದಿಕೊಂಡು ಹೋದರೆ ನಾಟಕ ಆಡುವವಳು ಎನ್ನುತ್ತಾರೆ . ಹೊಂದದಿದ್ದರೆ ಮನೆ ಹಾಳಿ ಎನ್ನುತ್ತಾರೆ. ಬಾಯಿ ಮಾಡಿದರೆ ಜಗಳಗಂಟಿ ಎನ್ನುತ್ತಾರೆ. ನಿಧಾನವಾಗಿ ಮಾತನಾಡಿದರೆ ಉಸುರಿಲ್ಲದವಳು ಎನ್ನುತ್ತಾರೆ. ಒಬ್ಬಳೇ ಕೆಲಸ ಮಾಡಿದರೆ ಯಾರನ್ನೂ ಕರೆಯುವುದಿಲ್ಲ ಎನ್ನುತ್ತಾರೆ. ಕೆಲಸಕ್ಕೆ ಕರೆದರೆ … Read more