ಜೂನ್ ಮುಗಿಯುವಷ್ಟರಲ್ಲಿ 6ರಾಶಿಯವರಿಗೆ ದುಡ್ಡಿನ ಸುರಿಮಳೆ ಕುಬೇರನ ಕೃಪೆ ಭಿಕ್ಷುಕನು ಕುಬೇರ

ನಾವು ಈ ಲೇಖನದಲ್ಲಿ ಜೂನ್ ಮುಗಿಯುವಷ್ಟರಲ್ಲಿ ಆರೂ ರಾಶಿಯವರಿಗೆ ದುಡ್ಡಿನ ಸುರಿಮಳೆ ಮತ್ತು ಕುಬೇರನ ಕೃಪೆ ಹೇಗೆ ದೊರೆಯುತ್ತದೆ ಎಂದು ತಿಳಿಯೋಣ . ಜೂನ್ ತಿಂಗಳು ಮುಗಿಯುವಷ್ಟರಲ್ಲಿ ಈ ಆರೂ ರಾಶಿಯವರಿಗೆ ಕುಬೇರನ ಕೃಪೆಯಿಂದಾಗಿ ಇವರ ಜೀವನವೇ ಬದಲಾಗುತ್ತದೆ . ರಾಜ ಯೋಗ ಶುರುವಾಗುತ್ತದೆ . ಹಾಗಾದರೆಅಂತಹ ಅದೃಷ್ಟವಂತ ರಾಶಿಗಳು ಯಾವುದು ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ಜೂನ್ ತಿಂಗಳು ಮುಗಿಯುವಷ್ಟರಲ್ಲಿ ಈ ಆರೂ ರಾಶಿಯವರ ಜೀವನವೇ ಬದಲಾಗಿ ಹೋಗುತ್ತದೆ . ಈ … Read more

ಮನೆಯಲ್ಲಿ ಮೃತ ವ್ಯಕ್ತಿಯ ಚಿತ್ರವನ್ನು ಈ ಸ್ಥಾನದಲ್ಲಿ ಮರೆತರೂ ಸಹ ಅಂಟಿಸಬಾರದು

ಸಾಮಾನ್ಯವಾಗಿ ಸತ್ತವರ ಹಿರಿಯರ ಫೋಟೋಗಳನ್ನು ಮನೆಯಲ್ಲಿ ನೇತು ಹಾಕಿರುತ್ತಾರೆ. ಇನ್ನು ಈ ರೀತಿ ಪೂರ್ವಜರ ಫೋಟೋಗಳನ್ನು ಹಾಕಿ ಅವಕ್ಕೆ ಕೆಲವರು ಪೂಜೆ ಸಲ್ಲಿಸುತ್ತಾರೆ. ಇನ್ನೂ ಇಂತಹ ಸತ್ತವರ ಫೋಟೋಗಳನ್ನು ಯಾವ ದಿಕ್ಕಿನಲ್ಲಿ ನೇತು ಹಾಕಿದರೆ ಒಳ್ಳೆಯದು ಮತ್ತು ಯಾವ ದಿಕ್ಕಿನಲ್ಲಿ ಹಾಕಿದರೆ ಅಶುಭವುಂಟಾಗುತ್ತದೆ ಎಂಬುದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ. ಪಿತೃಪಕ್ಷ ವೆಂದರೆ ಹಿರಿಯರ ಪೂಜೆಯಾಗಲಿ, ಶ್ರಾದ್ಧವಾಗಲಿ, ದರ್ಪಣವಾಗಲಿ ದಾನದ ಧರ್ಮಗಳ ಮೂಲಕ ಇವುಗಳನ್ನು ಮಾಡಲಾಗುತ್ತದೆ. ಭಾದ್ರಪದ ಮಾಸದ 15 ದಿನಗಳನ್ನು ಪಿತೃಪಕ್ಷ ಎನ್ನಲಾಗುತ್ತದೆ.ಪಿತೃಪಕ್ಷದ … Read more

ಈ ರಾಶಿಯವರು ಆ ರಾಶಿಯವರು ಮದುವೆ ಆದ್ರೆ ದಿನಾ ಜಗಳವೇ ಗತಿ!

ಈ ರಾಶಿಯವರು ಕೆಲವು ರಾಶಿಯವರನ್ನು ಮದುವೆಯಾದರೆ ದಾಂಪತ್ಯ ಜೀವನದಲ್ಲಿ ಜಗಳವೇ ತುಂಬಿರುತ್ತದೆ. ವ್ಯಕ್ತಿತ್ವ ಮತ್ತು ಸ್ವಭಾವವನ್ನು ರಾಶಿ ನಕ್ಷತ್ರಗಳು ನಿರ್ಧರಿಸುತ್ತವೆ.ವ್ಯಕ್ತಿಗೆ ಯಾವ ನಕ್ಷತ್ರ ಮತ್ತು ರಾಶಿ ಹೊಂದುತ್ತವೆ ಎಂದು ಹೇಳುತ್ತವೆ. ಉದಾಹರಣೆಗೆ ಗಂಡ-ಹೆಂಡತಿಯ ಹಠಮಾರಿಗಳು ಆದರೆ ಅವರ ಜೀವನದಲ್ಲಿ ಚೆನ್ನಾಗಿ ಇರೋದಕ್ಕೆ ಸಾಧ್ಯ ಇಲ್ಲ. ದಾಂಪತ್ಯದಲ್ಲಿ ಹಲವಾರು ಸಮಸ್ಯೆಗಳು ಬರುತ್ತವೆ.ಮದುವೆ ವಿಷಯದಲ್ಲಿ ಹೊಂದದೇ ಇರುವ ರಾಶಿ ನಕ್ಷತ್ರಗಳು ಯಾವುದೆಂದರೆ, ಮಕರ ಮತ್ತು ಸಿಂಹ ರಾಶಿ :ಸಿಂಹ ರಾಶಿಯವರು ಬಹಳ ಬುದ್ಧಿವಂತರು ಜೊತೆಗೆ ತಮ್ಮ ಕೆಲಸವನ್ನು ಪ್ರೀತಿಸುತ್ತಾರೆ.ಮಕರ ರಾಶಿಯವರು … Read more

ಮಲಗುವ ಮುನ್ನ ಕೇವಲ ಈ ರೀತಿ 3 ಬಾರಿ ಹೇಳಿ ರಾಮ ಎಲ್ಲ ಕಷ್ಟಗಳನ್ನು ತಕ್ಷಣ ದೂರ 3 ಸೆಕೆಂಡಲ್ಲಿ ಸ್ವತಃ ಚಮತ್ಕಾರ ನೋಡಿ

ನಾವು ಈ ಲೇಖನದಲ್ಲಿ ಮಲಗುವ ಮುನ್ನ ಕೇವಲ ಈ ರೀತಿ 3 ಬಾರಿ ಹೇಳಿ ರಾಮ ಹೇಗೆ ಎಲ್ಲ ಕಷ್ಟಗಳನ್ನು ತಕ್ಷಣ ದೂರ ಮಾಡುತ್ತಾನೆ ಎಂದು ತಿಳಿಯೋಣ . ಇದು ಯಾವ ರೀತಿಯ ಮಂತ್ರ ಆಗಿದೆ ಅಂದರೆ ಇದನ್ನು ನೀವು ಕೇವಲ ಮನಸ್ಸಿನಲ್ಲಿ ಜಪ ಮಾಡಿದರೆ ಸಾಕು , ನಿಮ್ಮ ಎಲ್ಲಾ ಸಂಕಟಗಳು ದೂರವಾಗುತ್ತವೆ . ಇಲ್ಲಿ ಸ್ವತಃ ಭಗವಂತನಾದ ಆಂಜನೇಯ ಸ್ವಾಮಿ ನಿಮ್ಮ ಬಳಿ ಬರುತ್ತಾರೆ . ನಿಮ್ಮ ಸಹಾಯಕ್ಕೆ ಅವರು ಯಾವತ್ತಿಗೂ ಮುಂದೆ ಇರುತ್ತಾರೆ … Read more

ಪ್ರಾಣ ಹೋದರೂ ಚಿಂತೆಯಿಲ್ಲ ಈ ವಸ್ತು ದಾನ ಮಾಡಬೇಡಿ

ಈ ಎರಡೂ ವಸ್ತುವನ್ನು ಯಾವುದೇ ಕಾರಣಕ್ಕೂ ದಾನ ಮಾಡಬೇಡಿ. ದಾನ ಮಾಡಿದರೇ ಏಳು ತಲೆಮಾರಿನವರೆಗೂ ಉದ್ಧಾರವಾಗುವುದಿಲ್ಲ ಎಂಬ ರಹಸ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ದೇವಸ್ಥಾನಕ್ಕೆ ಹೋದಾಗ ಕೆಲವು ಭಕ್ತರು ದೇವರಲ್ಲಿ ತಲ್ಲೀನರಾಗಿರುತ್ತಾರೆ. ಅಕ್ಕಪಕ್ಕ ಏನು ಆಗುತ್ತಿದೆ ಎನ್ನುವುದು ಅವರಿಗೆ ತಿಳಿದಿರುವುದಿಲ್ಲ. ಭಯ, ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡುತ್ತಿರುತ್ತಾರೆ. ನಮಗೆ ಕಣ್ಣಿಗೆ ಏನು ಕಾಣುತ್ತದೆ ಎಂದರೆ ಆ ವ್ಯಕ್ತಿ ಏನು ಕಷ್ಟಪಡುತ್ತಿದ್ದಾನೆ ಎಂದು ಅಂದರೆ ಆ ವ್ಯಕ್ತಿಯು ತಾನು ಕಷ್ಟಪಡುತ್ತಿರುವುದನ್ನು ಬೇರೆಯವರಿಗೆ ಹೇಳಿಕೊಳ್ಳುವುದಕ್ಕೆ ಆಗದೇ ಒದ್ದಾಡುತ್ತಿರುತ್ತಾರೆ. ಕೊನೆಗೆ ದೇವರ ಮುಂದೆ … Read more

ಎಲ್ಲಾ ಹೆಣ್ಣು ಮಕ್ಕಳ ಪೋಷಕರಿಗೆ ವಿಶೇಷವಾದ ಸೂಚನೆ

ಎಲ್ಲಾ ಹೆಣ್ಣು ಮಕ್ಕಳ ಪೋಷಕರಿಗೆ ವಿಶೇಷವಾದ ಸೂಚನೆ ನಿಮ್ಮ ಮಗಳ ಮೇಲೆ ಎಷ್ಟೇ ಪ್ರೀತಿ ಇರಲಿ, ಗೌರವವಿರಲಿ, ಕಾಳಜಿ ಇರಲಿ ಅದರಲ್ಲಿ ಏನು ತಪ್ಪಿಲ್ಲ ಆದರೆ ನೀವೇ ಹೇಳಿ ನೀವು ಅವಳ ಜೊತೆ ಜೀವನ ಪರ್ಯಂತ ಇರೋಕೆ ಆಗುತ್ತಾ? ಅದರಿಂದ ಅವಳಿಗೆ ಈಗಿಂದಲೇ ಸ್ವತಂತ್ರವಾಗಿ ಬೆಳೆಸಿ ಸಣ್ಣ ಪುಟ್ಟ ಮನೆ ಕೆಲಸವನ್ನು ಈಗಲೇ ರೂಢಿ ಮಾಡಿಸಿ.ನೀವು ಈ ನನ್ನ ಮಾತನ್ನು ತಪ್ಪುತಿಳುವಳಿಕೆಯನ್ನು ಮಾಡಿಕೊಂಡು ಬರೀ ಹೆಣ್ಣು ಮಕ್ಕಳು ಏಕೆ ಮನೆ ಕೆಲಸ ಮಾಡಬೇಕು ಅಂತ ನೀವು ಯೋಚಿಸುತ್ತಿರಬಹುದು … Read more