ಯಾರಾದರೂ ಒಬ್ಬ ವ್ಯಕ್ತಿಯನ್ನ ನೆನೆದು ಒಂದು ಸಂಖ್ಯೆಯನ್ನು ಆಯ್ಕೆ ಮಾಡಿ ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಏನಿದೆ ಅಂತ

ನಾವು ಈ ಲೇಖನದಲ್ಲಿ ಯಾರಾದರೂ ಒಬ್ಬ ವ್ಯಕ್ತಿಯನ್ನು ನೆನೆದು ಒಂದು ಸಂಖ್ಯೆಯನ್ನು ಆಯ್ಕೆ ಮಾಡಿ ಅವರ ಮನಸ್ಸಿನಲ್ಲಿ ಏನು ಇರುತ್ತದೆ. ಎಂದು ತಿಳಿಯೋಣ . ಇಲ್ಲಿ ಮೂರು ಸಂಖ್ಯೆಗಳನ್ನು ನೀಡಲಾಗಿದೆ. ಇದರಲ್ಲಿ ಯಾವುದಾದರು ಸಂಖ್ಯೆಯನ್ನು ಆಯ್ಕೆ ಮಾಡಬೇಕು. ನೀವು ಯಾವ ವ್ಯಕ್ತಿಯ ಬಗ್ಗೆ ಯೋಜನೆ ಮಾಡುತ್ತಿರುತ್ತೀರೋ , ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಯಾವ ಭಾವನೆ ಇದೆ ಅನ್ನುವುದನ್ನು ಇಲ್ಲಿ ತಿಳಿಸಲಾಗಿದೆ. ಇಲ್ಲಿ ಅವರ ಹೆಸರಿನ ಮೇಲೆ ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬೇಕು . ಒಂದಕ್ಕಿಂತ … Read more

 ಮಂಗಳವಾರ ಈ ಬೇರು ತಂದು ಧರಿಸಿರಿ ಹಣ ಚುಂಬಕದ ರೀತಿ ಎಳೆಯುತ್ತದೆ 501% ಬಡತನ ದೂರ ಆಗುವುದು

ನಾವು ಈ ಲೇಖನದಲ್ಲಿ ಮಂಗಳವಾರ ಈ ಬೇರು ತಂದು ಧರಿಸಿದರೆ ಹಣ ಯಾವ ರೀತಿ ಎಳೆಯುತ್ತದೆ ಎಂದು ತಿಳಿಯೋಣ .ಯಾವುದಾದರೂ ಮಂಗಳವಾರದ ದಿನ ಈ ಸಸ್ಯದ ಬೇರನ್ನು ನಿಮ್ಮ ಕೊರಳಿನಲ್ಲಿ ಧರಿಸಬೇಕು . ಜೀವನದ ಎಲ್ಲಾ ಕಷ್ಟಗಳಿಂದ ತಕ್ಷಣವೇ ನಿಮಗೆ ಮುಕ್ತಿ ದೊರೆಯುತ್ತದೆ . ಆಂಜನೇಯ ಸ್ವಾಮಿಯ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಮಳೆ ಸುರಿಯುವುದು ಅಷ್ಟೇ ಅಲ್ಲದೆ ನಿಮ್ಮ ಭಾಗ್ಯೋದಯವೂ ಆಗುತ್ತದೆ . ಜೊತೆಗೆ ಧನ ಸಂಪತ್ತು ನಿಮ್ಮ ಹಿಂದೆ ಓಡಿ ಬರುತ್ತದೆ . … Read more

ಇಂದಿನಿಂದ ಮುಂದಿನ ಶನಿವಾರದವರೆಗೆ ಕಾಲಭೈರವನ ಕ್ರಪೆ ಶನಿದೇವರ ಕೃಪೆ ರಾಶಿಗಳ ಮೇಲೆ ಅದೃಷ್ಟವಂತರು ಗುರುಬಲ ಆರಂಭ!!

ಎಲ್ಲರಿಗೂ ನಮಸ್ಕಾರ, ಇಂದಿನಿಂದ ಮುಂದಿನ ಶನಿವಾರದ ವರೆಗೆ ಕಾಳಭೈರವ ಮತ್ತು ಶನಿ ದೇವರ ಕೃಪೆ ಈ ರಾಶಿಗಳ ಮೇಲೆ ಬೀಳಲಿದ್ದು ನಿಮ್ಮ ಜಾತಕವೇ ಬದಲಾಗುತ್ತದೆ. ರಾಶಿ ಚಕ್ರದ ಬದಲಾವಣೆ ಮಾನವನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಗ್ರಹಗಳ ಸ್ಥಿತಿ ನಕ್ಷತ್ರ ಪುಂಜಗಳ ಲೆಕ್ಕಾಚಾರದ. ನಂತರ ಮಾನವ ಜೀವನದ ಮೇಲೆ ಪರಿಣಾಮ ಕಂಡು ಬರುತ್ತದೆ. ಸಮಾಜದ ಒಂದು ದೊಡ್ಡ ಭಾಗವು ಪ್ರತಿ ದಿನ ತನ್ನ ಜಾತಕವನ್ನು ಅಂತರ್ಜಲ, ಪೇಪರ್ ಹೀಗೆ ಎಲ್ಲಾ ಕಡೆ ನೋಡುತ್ತಾರೆ. ಇನ್ನು ರಾಶಿ … Read more

ಯಾವ ಮಹಿಳೆಯರು ತನ್ನ ತಲೆದಿಂಬಿನ ಕೇಳಗೆ ಈ 1 ವಸ್ತು ಇಟ್ಟು ಮಲಗುವರೋ ಅವರ ಮನೆಯಲ್ಲಿ ಧನಸಂಪತ್ತಿನ ಕೊರತೆ ಇರುವುದಿಲ್ಲಾ!

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಒಂದು ಸುಖಮಯಾವಾದ ಸಮೃದ್ಧ ಜೀವನವನ್ನು ಎಲ್ಲರೂ ಮಾಡುತ್ತಾರೆ ಅದರೆ ಕೆಲವೊಂದು ಸಮಯದಲ್ಲಿ ಯಶಸ್ಸು ಪಡೆಯಲು ಯಾವ ರೀತಿ ಪ್ರಯತ್ನ ಮಾಡಿದರೂ ಸಹ ಎಲ್ಲಾ ಕ್ಷೇತ್ರಗಳಲ್ಲಿ ಸೋಲನ್ನು ಕಾಣುತ್ತೇವೆ. ನಮ್ಮ ಅಸಫಲಕ್ಕೆ ನಮ್ಮ ಗ್ರಹ ಗತಿನೆ ಕಾರಣವಾಗುತ್ತದೆ. ಕೆಲವೊಮ್ಮೆ ನಮ್ಮಲ್ಲಿ ಗೆಲ್ಲುವ ಸಾಮರ್ಥ್ಯವಿದ್ದರೂ ಸಹ ಸೋಲನ್ನು ಅನುಭವಿಸಬೇಕಾಗುತ್ತದೆ ಏಕೆಂದರೆ ಕೆಲವೊಮ್ಮೆ ನಮ್ಮ ಕುಂಡಲಿಯಲ್ಲಿನ ಗ್ರಹಸ್ಥಿತಿಗಳು ಇದಕ್ಕೆ ಕಾರಣವಾಗಿರುತ್ತದೆ. ಒಬ್ಬ ವ್ಯಕ್ತಿಯ ಜನ್ಮದಿಂದಲೇ ಆ ವ್ಯಕ್ತಿಯ ಕುಂಡಲಿಯ 1 ಗ್ರಹದ ಪ್ರಭಾವ ಅತ್ಯಂತ ಶಕ್ತಿಶಾಲಿಯಾಗಿರುತ್ತದೆ. ಅದು … Read more

ನಿಮ್ಮ ಪತ್ನಿ ಮರಣ ಹೊಂದದಂತೆ ಕನಸು ಬಿದ್ದರೆ ಏನು ಅರ್ಥ ಗೊತ್ತಾ? ತಪ್ಪದೇ ನೋಡಿ!

ನಾವು ಕಾಣುವ ಕನಸಿಗೆ ನಾನಾ ಅರ್ಥಗಳಿವೆ.. ಅದೇ ರೀತಿ ಕನಸಿನಲ್ಲಿ ಪತ್ನಿ ಕಾಣಿಸಿಕೊಂಡರೆ ಏನರ್ಥ ಗೊತ್ತಾ..? ಪತ್ನಿ ಸತ್ತಂತೆ ಕನಸು ಬಿದ್ದರೆ ಏನರ್ಥ ಗೊತ್ತಾ? ರಾತ್ರಿಯ ನಿದ್ರೆಯಲ್ಲಿ ಬರುವ ಕನಸುಗಳನ್ನು ನಮ್ಮ ಮನಸ್ಥಿತಿಯೆನ್ನುವ ನಂಬಿಕೆಯಿದೆ. ನಾವು ದಿನವಿಡೀ ಏನು ಯೋಚಿಸುತ್ತೇವೆ ಅಥವಾ ನಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ, ಅನೇಕ ಬಾರಿ ನಾವು ನಮ್ಮ ಕನಸಿನಲ್ಲಿ ಒಂದೇ ರೀತಿ ನೋಡುತ್ತೇವೆ. ಒಬ್ಬ ವ್ಯಕ್ತಿಯು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದರೆ, ಅವನು ತನ್ನ ಕನಸಿನಲ್ಲಿ ಹೆಂಡತಿಯನ್ನು ಕಾಣುತ್ತಾನೆ. ಮತ್ತೊಂದೆಡೆ, ಗಂಡ … Read more

ಭಾನುವಾರ ಜನಿಸಿದ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ಗೊತ್ತಾ? ತಪ್ಪದೇ ನೋಡಿ

ಎಲ್ಲರಿಗೂ ನಮಸ್ಕಾರ, ವಾರದ ಮೊದಲ ದಿನವಾದ ಭಾನುವಾರ ಸೂರ್ಯನ ವಾರವಾಗಿದೆ ಈ ದಿನ ಜನಿಸಿದವರ ವ್ಯಕ್ತಿತ್ವ, ಗುಣ ಹೇಗಿರಲಿದೆ ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.ಭಾನುವಾರ ವಾರದ ಮೊದಲ ದಿನ. ವಿಶ್ರಾಂತಿಗಾಗಿ ಭಾನುವಾರವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಈ ದಿನದಂದು ಆಡಳಿತಗಾರ ಸೂರ್ಯ. ಭಾನುವಾರ ಜನಿಸಿದವರು ಸೂರ್ಯನಂತೆ ತಮ್ಮ ಜೀವನದಲ್ಲಿ ಬೆಳಗುತ್ತಾರೆ. ಇವರು ಎಂದಿಗೂ … Read more

ಈ ಚಮತ್ಕಾರಕ್ಕೆ ನಮಸ್ಕಾರವೇ ? ಸಾಧಾರಣ ಕಸ ಅಂತ ತಿಳಿದು ಎಸೆಯುವ ತಪ್ಪು ಮಾಡಬೇಡಿ

ನಾವು ಈ ಲೇಖನದಲ್ಲಿ ಈ ಸಸ್ಯವನ್ನು ಸಾಧಾರಣ ಕಸ ಅಂತ ತಿಳಿದು ಎಸೆಯುವ ತಪ್ಪು ಮಾಡಬೇಡಿ . ಇದರಿಂದ ಆಗುವ ಪ್ರಯೋಜನದ ಬಗ್ಗೆ ತಿಳಿಯೋಣ . ಈ ಸಸ್ಯ ನೋಡಲು ತುಂಬಾ ಸಾಧಾರಣವಾಗಿ ಇದೆ. ಆದರೆ ಇದರ ಗುಣಗಳು ಅಸಾಧಾರಣವಾಗಿದೆ. ಒಂದು ವೇಳೆ ಈ ಸಸ್ಯ ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ಇದ್ದರೆ, ಅದನ್ನು ಕಸ ಎಂದು ತಿಳಿದು ಕಿತ್ತು ಎಸೆಯುವ ತಪ್ಪನ್ನು ಮಾಡಬೇಡಿ . ಇಲ್ಲಿ ಈ ಸತ್ಯದ ಚಮತ್ಕಾರಿಕ ಗುಣದ ಬಗ್ಗೆ ತಿಳಿಸಲಾಗಿದೆ. ಹಾಗೆಯೇ … Read more

ಗುರುವಾರ ದಿನದ ಅರಿಶಿನದ ಪವಾಡ

ಗುರುವಾರದ ದಿನದಲ್ಲಿ ಮಾಡುವ ಅರಿಶಿಣದ ಪವಾಡ ಗುರುವಾರದ ದಿನ ಅರಿಶಿಣದಿಂದ ಹೀಗೆ ಮಾಡುವುದರಿಂದ ಏನೆಲ್ಲಾ ಪವಾಡಗಳು ನಡೆಯುತ್ತವೆ ನಿಮಗೆ ಗೊತ್ತೆ? ಗುರುವಾರದ ದಿನವನ್ನು ಭಗವಂತ ವಿಷ್ಣುವಿಗೆ ಸಮರ್ಪಿತವಾದ ದಿನ. ವಿಷ್ಣುವನ್ನು ಮೆಚ್ಚಿಸುವುದರಿಂದ ತಾಯಿ ಮಹಾಲಕ್ಷ್ಮಿ ಒಲಿಯುತ್ತಾಳೆ. ವಿಷ್ಣುದೇವರ ಮೆಚ್ಚಿನ ವಸ್ತುಗಳಲ್ಲಿ ಅರಿಶಿಣವು ಒಂದಾಗಿದೆ. ಗುರುವಾರದ ದಿನ ಉಪವಾಸವನ್ನು ಮಾಡುವವರು ಸಹ ವಿಷ್ಣು ದೇವರನ್ನು ಪೂಜಿಸುತ್ತಾರೆ. ಅರಿಶಿಣದ ತಿಲಕವನ್ನು ಇಟ್ಟುಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಪೌರಾಣಿಕ ಪ್ರಾಮುಖ್ಯತೆಯಲ್ಲಿ ವಿಶೇಷವೆಂದು ಪರಿಗಣಿಸಲಾಗಿದೆ. ಇದು ನಮ್ಮ ಹಣೆಯ ಬರಹವನ್ನು ಬದಲಾಯಿಸುತ್ತದೆ. ಅಷ್ಟೇ ಅಲ್ಲದೇ … Read more

ಇವು ಕೇವಲ 5 ಗುರುತುಗಳಲ್ಲ BANK ಆಗಿವೆ 

ನಾವು ಈ ಲೇಖನದಲ್ಲಿ ಇವು ಕೇವಲ 5 ಗುರುತುಗಳಲ್ಲ ಹೇಗೆ ಬ್ಯಾಂಕ್ ಆಗಿದೆ ಎಂದು ತಿಳಿಯೋಣ . ನಿಮ್ಮ ಅಂಗೈಯಲ್ಲಿ ಇರುವ ಐದು ಧನ ಸಂಪತ್ತಿನ ಸಂಕೇತಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ . ಇದು ನಿಮ್ಮ ಜೀವನದಲ್ಲಿ ರಾಜ ಯೋಗವನ್ನು ತರಬಹುದು . ಇವುಗಳು ನಿಮ್ಮ ಮನಸ್ಸಿನ ಇಚ್ಛೆಗಳನ್ನು ಸಹ ಈಡೇರಿಸುತ್ತವೆ . ಇಲ್ಲಿ ಭಿನ್ನ ಭಿನ್ನವಾದ 5 ಅಂಗೈ ಚಿತ್ರಗಳ ಬಗ್ಗೆ ಮಾಹಿತಿ ತಿಳಿಸಲಾಗಿದೆ. ಇವುಗಳ ಮೂಲಕ ನೀವು ಸುಲಭವಾಗಿ ತಿಳಿಯಬಹುದು . ಎರಡು ಮುಖಗಳು … Read more

ಜೂಲೈ1 ರ ಮಧ್ಯರಾತ್ರಿಯಿಂದ ಈ 5 ರಾಶಿಯವರಿಗೆ ಕುಬೇರದೇವರ ಕೃಪೆಯಿಂದ ಕುಬೇರ ಯೋಗ ಆರಂಭ

ಜೂಲೈ1 ರ ಮಧ್ಯರಾತ್ರಿಯಿಂದ ಈ 5 ರಾಶಿಯವರಿಗೆ ಕುಬೇರದೇವರ ಕೃಪೆಯಿಂದ ಕುಬೇರ ಯೋಗ ಆರಂಭ ಮತ್ತು ರಾಜ ಯೋಗವನ್ನು ಪಡೆಯಲಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಲಕ್ಷ್ಮಿ ದೇವಿಗೆ ಅಧಿಪತಿ ಕುಬೇರ ದೇವ. ಲಕ್ಷ್ಮಿ ದೇವಿ ಮತ್ತು ಕುಬೇರ ದೇವರ ಅನುಗ್ರಹ ವನ್ನು ಪಡೆದು ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದನ್ನು ಕೂಡ ತಡೆಯಬಹುದು ಕುಬೇರ ದೇವ ಮತ್ತು ಲಕ್ಷ್ಮಿ ದೇವಿ ಅನುಗ್ರಹವನ್ನು ಪಡೆದಿದೆ ಆಗಿದ್ದರೆ ನಿಮ್ಮ ಅಂತಹ ಅದೃಷ್ಟ ಶಾಲಿಗಳು ಯಾರು ಇರುವುದಿಲ್ಲ ಲಕ್ಷ್ಮಿ ದೇವಿಯ ಮತ್ತು … Read more