ಮಧ್ಯರಾತ್ರಿ 12ಗಂಟೆಯಿಂದ 4ರಾಶಿಯವರಿಗೆ ಶನಿಯ ನೇರ ಕಣ್ಣು ಕೆಲವೇ ದಿನಗಳಲ್ಲಿ ಕೋಟ್ಯಧಿಪತಿಗಳಾಗುವಿರಿ!

ಎಲ್ಲರಿಗೂ ನಮಸ್ಕಾರ, ಮಧ್ಯೆ ರಾತ್ರಿ 12 ಗಂಟೆಯಿಂದಲೇ ಈ ನಾಲ್ಕು ರಾಶಿಯವರಿಗೆ ಕೂಡ ಶನಿ ದೇವರ ನೇರ ದೃಷ್ಟಿ ಬೀಳುವುದರಿಂದ ಈ ನಾಲ್ಕು ರಾಶಿಯವರು ಕೂಡ ಇನ್ನು ಕೆಲವು ದಿನಗಳಲ್ಲಿ ಕೋಟ್ಯಾಧಿಪತಿಗಳಾಗುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ ನಾಲ್ಕು ರಾಶಿಗಳು ಯಾವುದು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವೇನಾದರೂ ಶನಿ ದೇವರ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಮಧ್ಯೆ ರಾತ್ರಿ ಹನ್ನೆರಡು ಗಂಟೆಯಿಂದ ನಿಮ್ಮ ಹಣಕಾಸಿನ ನಿರ್ಧಾರವನ್ನು ಬಹಳ … Read more

ಅದೃಷ್ಟವಂತ ಮಹಿಳೆಯರ ಶರೀರದ ಈ ಭಾಗದಲ್ಲಿ ಮಚ್ಚೆ ಇರುತ್ತವೆ – ಸಾಮುದ್ರಿಕ ಶಾಸ್ತ್ರ

ಎಲ್ಲರಿಗೂ ನಮಸ್ಕಾರ, ಸಮುದ್ರ ಶಾಸ್ತ್ರದ ಅನುಸಾರವಾಗಿ ಇಡೀ ದೇಹದ ಭಾಗದಲ್ಲಿ ಮಚ್ಚೆ ಇರುತ್ತವೆ ಈ ಮಚ್ಚೆಗಳು ನಿಮ್ಮ ಭಾಗ್ಯವನ್ನು ಮತ್ತು ನಿಮ್ಮ ಭವಿಷ್ಯದ ಶುಭ ಸಂಕೇತವಾಗಿದೆ. ಆದರೆ ನಿಮ್ಮ ಶರೀರದಲ್ಲಿ ಇರುವ ಎಲ್ಲಾ ಮಚ್ಚೆಗಳು ಲಾಭ ತೋರುವುದಿಲ್ಲ ಎನ್ನುವ ಮಾತು ಇದೆ. ಯಾವ ಮಚ್ಚೆ ಯಾವ ಅಂಗದಲ್ಲಿ ಇದೆ. ಅದರ ಮಹತ್ವ ನಿರ್ಧಾರವಾಗಿರುತ್ತದೆ. ಸಮುದ್ರ ಶಾಸ್ತ್ರದಲ್ಲಿ ಇಂತಹ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಸಾಮಾನ್ಯವಾಗಿ ಮಹಿಳೆಯರು ಲಕ್ಷ್ಮೀ ಸ್ವರೂಪರಾಗಿರುತ್ತಾರೆ. ಹಾಗಾಗಿ ಎಲ್ಲಾ ಮಹಿಳೆಯರು ಅದೃಷ್ಟವಂತರೇ ಎಂದರೆ ತಪ್ಪಾಗಲಾರದು ಆದರೆ … Read more

ನಿಮ್ಮ ಮನೆಯ ವಾಸ್ತು ತಿಳಿಯಿರಿ! ಮನೆಯ ಮುಖ್ಯದ್ವಾರದ ಮೇಲಿರಲಿ ಈ 5 ಸಂಗತಿಗಳು

ಎಲ್ಲರಿಗೂ ನಮಸ್ಕಾರ ವಾಸ್ತುಶಾಸ್ತ್ರದಲ್ಲಿ, ಮನೆಯ ಮುಖ್ಯ ದ್ವಾರ ಬಹಳ ಮುಖ್ಯ ಎಂದು ವಿವರಿಸಲಾಗಿದೆ. ಕುಟುಂಬದ ಸಂತೋಷ ಮತ್ತು ಸಮೃದ್ಧಿಯು ಮನೆಯ ಮುಖ್ಯ ಬಾಗಿಲಿನಿಂದ ಬರುತ್ತದೆ. ಇದಕ್ಕಾಗಿ ವಾಸ್ತುಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಸೂಚಿಸಲಾಗಿದೆ.ವಾಸ್ತುಶಾಸ್ತ್ರದಲ್ಲಿ ದಿಕ್ಕುಗಳಿಗೆ ಭಾರಿ ಮಹತ್ವವಿದೆ. ದಿಕ್ಕುಗಳಿಂದಲೇ ಮಂಗಳಮಯ ಹಾಗೂ ಅಮಂಗಳಮಯಗಳನ್ನು ನಿರ್ಧರಿಸಲಾಗುತ್ತದೆ. ಇದರ ಜೊತೆಗೆ ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯದ್ವಾರಕ್ಕು ಕೂಡ ವಿಶೇಷ ಮಹತ್ವ ನೀಡಲಾಗಿದೆ. ಮನೆಯ ಮುಖ್ಯದ್ವಾರದಿಂದಲೇ ಮನೆಯಲ್ಲಿ ಸುಖ-ಸಮೃದ್ಧಿ ಪ್ರವೇಶಿಸುತ್ತದೆ.ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದರೆ ಒಂದು ಲೈಕ್ ಮಾಡಿ ಹಾಗೂ … Read more

ಇದನ್ನು ಹಚ್ಚಿ ಎಷ್ಟೇ ಹಳೆಯ ಮಂಡಿ ಸೊಂಟ ಹಿಮ್ಮಡಿ ಬಿದ್ದ ನೋವು ಕೈಕಾಲುನೋವು ವಾತಕಸ ತಕ್ಷಣ ಕಡಿಮೆಯಾಗತ್ತೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಈಗ ಅನೇಕ ಜನರಿಗೆ ಕಾಡುತ್ತಿರುವ ಪ್ರಮುಖವಾದ ಸಮಸ್ಯೆಯೆಂದರೆ ಕೈಕಾಲು ನೋವು, ಮೈನೋವು, ಭುಜದ ನೋವು, ಮಂಡಿನೋವು, ಸೊಂಟ ನೋವು, ಹಿಮ್ಮಡಿ ನೋವು ಇನ್ನೂ ಇತ್ಯಾದಿ ನೋವುಗಳು ಕಾಡುತ್ತಿರುತ್ತದೆ. ಚಿಕ್ಕ ವಯಸ್ಸಿನಲ್ಲೇ ಮಹಿಳೆಯರಿಗೆ ಮಂಡಿ ನೋವು, ಸೊಂಟ ನೋವು ಬರುತ್ತಾ ಇರುತ್ತದೆ ಇಂತಹ ನೋವುಗಳನ್ನು ಕಡಿಮೆ ಮಾಡಿಕೊಳ್ಳಲು ಒಂದು ಸೂಪರ್ ಮನೆ ಮದ್ದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ. ಈ ಮನೆ ಮದ್ದಿಗೆ ಪ್ರಮುಖವಾಗಿ ಎರಡು ಸಾಮಾಗ್ರಿಗಳು ಸಾಕು. ಆ ಮನೆ ಮದ್ದು … Read more

ಈ ಗುಣಗಳನ್ನು ಬಿಡದೇ ಇದ್ದರೆ ಲಕ್ಷ್ಮಿ ದೇವಿ ಒಲಿಯುವುದು ಕಷ್ಟ ಯಾವಾಗಲೂ ಧನವಂತರು ಆಗೋದಿಲ್ಲ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಈ ಗುಣಗಳನ್ನು ಬಿಡದೇ ಇದ್ದರೆ ಶ್ರೀ ಮಹಾ ಲಕ್ಷ್ಮಿ ಒಲಿಯುವುದು ಬಹಳ ಕಷ್ಟ. ಹೌದು ಸಂಪತ್ತು, ಸಮೃದ್ಧಿ, ಆದಿ ದೇವತೆಯಾದ ಮಹಾಲಕ್ಷ್ಮಿ ಇವುಗಳ ಪ್ರತಿ ನಿಧಿ ಲೌಕಿಕದ ಆಸೆಗಳ ಶ್ರೀಮತಿಗೆ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮಿ ಕೃಪೆ ಬಹಳ ಮುಖ್ಯವಾಗುತ್ತದೆ. ಲಕ್ಷ್ಮಿಯ ಕೃಪೆ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತಾ ಎಂಬ ನಂಬಿಕೆ ಇದೆ. ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಅವಳನ್ನು ಒಲಿಸಿಕೊಂಡ ನಂತರ ಅವಳನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಾಗಿಲ್ಲ ನಿರಂತರವಾಗಿರಬೇಕೆಂದರೆ ಕೆಲವು … Read more

ನಿಮ್ಮ ಮನೆಯಲ್ಲೂ ಕಡಜ ಗೂಡು ಕಟ್ಟಿದ್ಯಾ,ಈಕಾರಣಕ್ಕೆ ಕೆಲವು ಮನೆಗಳಲ್ಲಿ ಮಾತ್ರ ಕಡಜ ಗೂಡು ಕಟ್ಟೋದು.

ಕಡಜ ಗೂಡು ಕಟ್ಟಿದರೇ ಏನು ಅರ್ಥ? ಮನೆಯ ಒಳಗಡೆ ಹೊರಗಡೆ ಕಟ್ಟಿದರೇ ಒಳ್ಳೆಯದಾ? ಕೆಟ್ಟದ್ದಾ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಕೆಲವರ ಮನೆಯಲ್ಲಿ ಮಾತ್ರ ಈ ಕಡಜ ಗೂಡು ಕಟ್ಟುತ್ತದೆ ಏನು ಇದರ ಅರ್ಥ? ಈ ಗೂಡನ್ನು ತೆಗೆಯಬೇಕಾ? ಇಟ್ಟುಕೊಳ್ಳಬೇಕಾ? ಯಾವ ರೀತಿ ತೆಗೆಯಬೇಕು ಮತ್ತು ಇದರಿಂದ ಏನಾದರೂ ದೋಷ ಬರುತ್ತದೆಯಾ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಳ್ಳಿ ಮತ್ತು ಸಿಟಿಯ ಮನೆಗಳಲ್ಲೂ ಕಡಜ ಗೂಡು ಕಟ್ಟಿರುತ್ತದೆ. ಆದರೇ ಯಾವುದೇ ಕಾರಣಕ್ಕೂ ಇದಕ್ಕೆ ತೊಂದರೆ ಮಾಡಬಾರದು. … Read more

ಮಂಗಳವಾರ ಸ್ನಾನದ ನೀರಿಗೆ ಈ 2 ವಸ್ತು ಬೆರೆಸಿದರೆ ಸಾಲ ತೀರುತ್ತದೆ

ಮಂಗಳವಾರದ ದಿನ ಸ್ನಾನದ ನೀರಿಗೆ ಈ ಎರಡು ವಸ್ತುವನ್ನು ಬೆರೆಸಿ ಸ್ನಾನ ಮಾಡಿದರೇ ಸಾಲಗಳು ತೀರುತ್ತವೆ. ಋಣಬಾಧೆಗಳು ಕಳೆದು ಮನೆ ಕಟ್ಟಿಸುವಂತಹ ಕನಸು ನನಸಾಗುತ್ತದೆ. ಭೂಮಿಗೆ ಸಂಬಂಧಪಟ್ಟ ದೋಷಗಳು, ಕೋರ್ಟ್ ಕೇಸ್ ಗಳು ದೂರವಾಗುತ್ತದೆ. ಮಂಗಳವಾರದ ದಿನ ಸ್ನಾನದ ನೀರಿಗೆ ಯಾವ ವಸ್ತುವನ್ನು ಬೆರೆಸಿ ಸ್ನಾನ ಮಾಡಬೇಕು? ಮನೆಯಲ್ಲಿ ಯಾವ ದೀಪವನ್ನು ಬೆಳಗಿಸಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ಮನುಷ್ಯ ಈ ಅವಶ್ಯಕತೆಗಳಿಗೆ ಹಣವನ್ನು ಖರ್ಚು ಮಾಡಲೇಬೇಕು. ವಿಪರೀತವಾದ ಖರ್ಚು ಹೆಚ್ಚಾದಾಗ ಸಾಲದ ದಾರಿಯನ್ನು ಹುಡುಕುತ್ತಾನೆ. ಸಾಲಗಳು ಹೆಚ್ಚಾದಾಗ … Read more

ಈ ಒಂದು ಎಲೆ ಸಾಕು ನಿಮ್ಮನ್ನು ದಾರಿದ್ರ್ಯದಿಂದ ಹೊರತಂದು ಶ್ರೀಮಂತರನ್ನಾಗಿಸುತ್ತದೆ

ನಿಮಗೆ ಇರುವ ಎಂತಹ ದಾರಿದ್ರ್ಯ ದೋಷವನ್ನು ಈ ಒಂದು ಎಲೆ ಬಹಳ ಸುಲಭ ಮತ್ತು ಪರಿಣಾಮಕಾರಿಯಾಗಿ ದೂರವಾಗುತ್ತದೆ. ಇಲ್ಲಿ ತಿಳಿಸಿರುವ ಈ ಒಂದು ಪರಿಹಾರ ನಿಮ್ಮ ಜೀವನದ ಹಾದಿಯನ್ನು ಸಂಪೂರ್ಣವಾಗಿ ಸರಿಪಡಿಸುತ್ತದ. ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ಎಂದಿಗೂ ನಿಮ್ಮ ಮನೆಯನ್ನು ಬಿಟ್ಟು ಹೋಗುವುದಿಲ್ಲ. ಈ ಎಲೆಯನ್ನು ಯಾವ ದಿನ ಯಾವ ನಕ್ಷತ್ರ ಇದ್ದಾಗ ಮನೆಗೆ ತರಬೇಕು ಮತ್ತು ಹಣದ ಸಮಸ್ಯೆ ಹೆಚ್ಚಾಗಿದ್ದರೇ, ಬಡತನ ನಿಮ್ಮನ್ನು ಬೆಂಬಿಡದೇ ಕಾಡುತ್ತಿದ್ದರೇ, ಸಂಪಾದನೆ ಮಾಡಿದ ಹಣ ಕೈನಲ್ಲಿ ನಿಲ್ಲಲ್ಲು ಒಂದು ಪರಿಹಾರ … Read more

ದೇವರ ಮನೆ ಕ್ಲೀನಿಂಗ್, ಕಳಸ, ದೀಪ, ವಿಗ್ರಹ ಸ್ವಚ್ಚತೆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಚಾರ.

ದೇವರ ಮನೆಯನ್ನು ಎಷ್ಟು ದಿನಗಳಿಗೆ ಕ್ಲೀನ್ ಮಾಡಬೇಕು, ಕಳಸದ ಕಾಯಿಯನ್ನು ಎಷ್ಟು ದಿನದ ನಂತರ ಬದಲಾಯಿಸಬೇಕು? ಎಷ್ಟು ದಿನಗಳಿಗೆ ಒಮ್ಮೆ ಕಳಸವನ್ನು ಸಲ್ಲಿಸಬೇಕು? ಸಾಕಷ್ಟು ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಗುರುವಾರ ಅಥವಾ ಭಾನುವಾರ ದೇವರ ಕೋಣೆಯನ್ನು ಶುದ್ಧೀಕರಿಸಿ, ರಂಗೋಲಿಯನ್ನು ಬಿಡಬೇಕು. ದೇವರ ಪಾತ್ರೆಗಳನ್ನು ತೊಳೆದು ನೀಟಾಗಿ ಹೊರೆಸಿ ಇಟ್ಟುಕೊಳ್ಳಿ. ಮಾರನೇ ದಿನ ದೇವರ ವಿಗ್ರಹಗಳಿಗೆ ಮತ್ತು ಪೋಟೋಗಳಿಗೆ ವಿಭೂತಿ, ಅರಿಶಿಣ ಕುಂಕುಮವನ್ನು ಧರಿಸಿ. ದೇವರ ಮನೆಯಲ್ಲಿ ಒಂದು ಪೀಠವನ್ನು ಇಟ್ಟು ಒಂದು ತಟ್ಟೆಗೆ ಮೂರು … Read more

ಈ ಲೇಖನದಲ್ಲಿ ಜೂನ್ ತಿಂಗಳ ತುಲಾ ರಾಶಿಯ ರಾಶಿ ಭವಿಷ್ಯ ಹೇಗೆ ಇರುತ್ತದೆ.

ನಾವು ಈ ಲೇಖನದಲ್ಲಿ ಜೂನ್ ತಿಂಗಳ ತುಲಾ ರಾಶಿಯ ರಾಶಿ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ .ಜೂನ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಏನು ಫಲ ದೊರೆಯುತ್ತದೆ , ಯಾವ ಪ್ರಯೋಜನಗಳು ಇದೆ , ಯಾವ ರೀತಿ ಎಚ್ಚರಿಕೆ ಇದೆ , ಹಾಗೆಯೇ ಯಾವ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಎಂಬ ಅದ್ಭುತವಾದ ವಿಚಾರವನ್ನು ಇಲ್ಲಿ ಸರಳವಾಗಿ ತಿಳಿಸಲಾಗಿದೆ . ತುಲಾ ರಾಶಿಯವರ ಲಾಂಛನ ತಕ್ಕಡಿಯ ಚಿಹ್ನೆ . ಇವರಿಗೆ ರಾಶಿಯಾಧಿಪತಿ ಶುಕ್ರ ಆಗಿರುತ್ತದೆ .ಶುಕ್ರ ವಾಯು ತತ್ವದ … Read more