ಶಿವಲಿಂಗ ಮೇಲೆ ಅರ್ಪಿಸಿದ ಬಿಲ್ವ ಪತ್ರೆ ಎಲೆ ತಿಂದರೆ ಏನಾಗುತ್ತದೆ ? ಮೊದಲೇ ಈ ಮಾಹಿತಿ ತಿಳಿದಿದ್ದರೆ ! 🕉 ನಮಃ ಶಿವಾಯ

ನಮಸ್ಕಾರ ಸ್ನೇಹಿತರೆ ಇಲ್ಲಿ ನಾವು ನಿಮಗೆ ತಿಳಿಸಲು ಇರುವ ವಿಷಯ ಯಾವ ರೀತಿ ಇದೆ ಅಂದರೆ ಈ ಲೇಖನ ತುಂಬಾ ಸುಂದರವಾಗಿದ್ದು ಲೇಖನದಲ್ಲಿರುವ ಮಾಹಿತಿ ತುಂಬಾನೇ ವಿಶೇಷವಾಗಿದೆ ಹಾಗಾಗಿ ಎಲ್ಲರೂ ಈ ಮಾಹಿತಿಯನ್ನು ಓದುವುದು ತುಂಬಾ ಲಾಭಕರ ವಾಗಿದೆ ಯಾಕೆ ಅಂದ್ರೆ ಎಲ್ಲಿ ನಾವು ನಿಮಗೆ ಶಿವಲಿಂಗದ ಮೇಲೆ ಅರ್ಪಿಸಿರುವ ಅಂತಹ ಬಿಲ್ವಪತ್ರೆಯನ್ನು ತಿನ್ನುವುದರಿಂದ ಯಾವ ಯಾವ ರೀತಿಯ ವಿಶೇಷವಾದ ಯಾವ ಗಳು ಸಿಗುತ್ತವೆ ಅನ್ನುವುದನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಇಂತಹ ಮಾಹಿತಿಯನ್ನು ತುಂಬಾ ಕಡಿಮೆ … Read more

ಅತಿಯಾದ ನಿದ್ರೆ ಅಪಾಯ

ನಮಸ್ಕಾರ ಸ್ನೇಹಿತರೇ ನಮ್ಮ ಯುವಜನತೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಿಕೊಳ್ಳಬಹುದು ರಾತ್ರಿ ಗೆಳೆಯರೊಂದಿಗೆ ಪಾರ್ಟಿ ನೈಟ್ ಔಟ್ ಮೊಬೈಲ್ ನಲ್ಲಿ ಕಾಲಹರಣ ಮಾಡುವುದು ಒಂದು ಗುಂಪಾದರೆ ರಾತ್ರಿ ಪಾಳಯದ ಕೆಲಸದಲ್ಲಿ ಇರುವುದು ಎರಡನೇ ಗುಂಪು ಹಾಗೆ ಮೂರನೇ ವರ್ಗದ ಜನರು ಏನು ಕೆಲಸ ಕಾರ್ಯ ಮಾಡದೇ ಸುಮ್ಮನೆ ತಿಂದು ಉಂಡು ಮಲಗುವ ಕೆಲಸವನ್ನು ಮಾಡುವವರು ಮೊದಲೆರಡು ವರ್ಗದ ಜನರು ಕಳೆದುಕೊಳ್ಳುವುದು ನಿದ್ರೆಯನ್ನು ನಿದ್ರೆ ಕಡಿಮೆಯಾದರೂ ಕಷ್ಟನೇ ನಿದ್ರೆ ಅತಿಯಾದರೂ ಕಷ್ಟ ನೇ ನಿದ್ರೆ ಅಗತ್ಯಕ್ಕಿಂತ ಜಾಸ್ತಿ ಆದರೆ ಕಷ್ಟ … Read more

ಲಕ್ಷ್ಮಿ ಕಳಸದ ಒಳಗೆ ಈ ವಸ್ತುಗಳನ್ನು ಮಾತ್ರ ಹಾಕಬೇಕು,ಈ ಒಂದು ವಸ್ತುವನ್ನ ಮಾತ್ರ ಮರೆಯಲೇಬೇಡಿ,ಮಡಿಲಕ್ಕಿ ಗಂಟು

ಕಳಸದ ಒಳಗಡೆ ಯಾವುದು, ಯಾವುದನ್ನು ಹಾಕಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಕೆಲವರು ಕಳಸದ ಒಳಗಡೆ ಅಕ್ಕಿಯನ್ನು ಹಾಕುತ್ತಾರೆ, ಇನ್ನು ಕೆಲವರು ನೀರನ್ನು ತುಂಬಿಸಿ ಇಡುತ್ತಾರೆ. ಯಾವುದು ಸರಿ ಯಾವುದು ತಪ್ಪು ಎಂದು ತಿಳಿಸಿಕೊಡುತ್ತೇವೆ. ಕೆಲವರಿಗೆ ಲಕ್ಷ್ಮಿ ಪೂಜೆಯನ್ನು ಮಾಡಿದ ನಂತರ ಕಷ್ಟಗಳು ಬಂದಿತು ಎಂದು ಹೇಳುತ್ತಾರೆ.ಹಾಗಾಗಿ ಪೂಜೆಯನ್ನು ಮಾಡುವಾಗ ಕೆಲವು ಕ್ರಮಗಳನ್ನು ಅನುಸರಿಸಿದರೆ ಉತ್ತಮ. ಕಳಸದ ಒಳಗಡೆ ಕೊಳೆಯುವ ವಸ್ತುಗಳನ್ನು ಹಾಕಬಾರದು. ಕೆಲವರು ಒಂದೇ ದಿನದಲ್ಲಿ ಕಳಸವನ್ನು ವಿಸರ್ಜನೆಯನ್ನು ಮಾಡುತ್ತೀರಿ ಮತ್ತು ಇನ್ನು ಕೆಲವರು ಮೂರು … Read more

ಮನೆಯಲ್ಲಿರುವ ಈ ವಾಸ್ತು ದೋಷಗಳು ಅನಾರೋಗ್ಯಕ್ಕೆ ಕಾರಣ !

ನಮಸ್ಕಾರ ಸ್ನೇಹಿತರೆ ಎಲ್ಲವು ಇದ್ದು ಕೆಲವು ಜನರಿಗೆ ಅರೋಗ್ಯ ಬಹಳಷ್ಟು ಕೈ ಕೊಡುತ್ತದೆ ಊಟ ಇದ್ದರೂ ಕೂಡ ಮನೆ ಚೆನ್ನಾಗಿದ್ದರೂ ಕೂಡ ಕೆಲವೊಮ್ಮೆ ಕಾಡುತ್ತಲೇ ಇರುತ್ತದೆ ಇನ್ನು ಮಹಿಳೆಯರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತ ಇದ್ದರೆ ಅ ಮನೆಯಲ್ಲಿ ತೊಂದರೆಗಳು ಅನೇಕ ಯಾಕೆ ಅಂದರೆ ಮಹಿಳೆಯರು ಮನೆಯ ಕೆಲಸದಲ್ಲಿ ಅಲ್ವೇ ಶಾಸ್ತ್ರಗಳಲ್ಲಿ ಈ ರೀತಿಯ ಅನಾರೋಗ್ಯಕ್ಕೆ ಕಾರಣ ವಾಸ್ತು ದೋಷವೇ ಅಂತ ಹೇಳುತ್ತಾರೆ ಶಾಸ್ತ್ರ ಕರಾರು ಮುಖ್ಯವಾಗಿ ಈಗಿನ ಮೊಡ್ರೆನ್ ಜೀವನಲ್ಲಿ ವಾಸ್ತುಶಾಸ್ತ್ರದ ವಿಷಯ ಗಳನ್ನು ಮರೀತ್ತಾ ಈದಾರೆ … Read more

2025ನೇ ವರ್ಷದಿಂದ 5ರಾಶಿಯವರಿಗೆ ಮುಟ್ಟಿದ್ದೆಲ್ಲಾ ಬಂಗಾರ!ಗಜಕೇಸರಿ ಯೋಗ ಮುಕ್ಕಣ್ಣನ ಕೃಪೆ

ನಾವು ಈ ಲೇಖನದಲ್ಲಿ 2025 ನೇ ವರ್ಷದಿಂದ 5 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಬಂಗಾರ ಹೇಗೆ ಆಗುತ್ತದೆ. ಎಂದು ತಿಳಿಯೋಣ .2025 ನೇ ವರ್ಷದಿಂದ 5 ರಾಶಿಯವರಿಗೆ ಗಜಕೇಸರಿ ಯೋಗ ಬರುತ್ತದೆ . ಇವರ ಜೀವನ ಕೂಡ ಬದಲಾಗುತ್ತದೆ . ಮುತ್ತಣ್ಣೇಶ್ವರನ ಕೃಪೆ ಈ ರಾಶಿಯವರಿಗೆ ದೊರೆಯುತ್ತದೆ . ಹಾಗಾದರೆಅಂತಹ ಅದೃಷ್ಟವಂತ ರಾಶಿಗಳು ಯಾವುದು ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂದು ತಿಳಿಯೋಣ . 2025 ನೇ ವರ್ಷದಿಂದ ಈ ರಾಶಿ ಅವರು ಮಾಡುವ ವ್ಯಾಪಾರ ವ್ಯವಹಾರದಲ್ಲಿಆದಾಯ ಹೆಚ್ಚಾಗುತ್ತದೆ … Read more

ಶ್ರೀ ಕೃಷ್ಣ ಹೇಳುತ್ತಾರೆ ಈ 5 ಮರ ಗಿಡಗಳ ಕಾರಣ ಬರುತ್ತದೆ ಬಡತನ ತಕ್ಷಣ ಕಿತ್ತು ಬಿಸಾಕಿರಿ

ನಾವು ಈ ಲೇಖನದಲ್ಲಿ ಧನ ಸಂಪತ್ತನ್ನು ನಾಶ ಮಾಡುವ ಐದು ಸಸ್ಯಗಳ ಬಗ್ಗೆ ತಿಳಿದುಕೊಳ್ಳೋಣ. ಭಗವಂತನಾದ ಶ್ರೀ ಕೃಷ್ಣನ ಮಿತ್ರನು ಕೃಷ್ಣರನ್ನು ಭೇಟಿಯಾಗಲು ದ್ವಾರಕಾ ನಗರಕ್ಕೆ ಬರುತ್ತಾನೆ. ಭಗವಂತನಾದ ಶ್ರೀ ಕೃಷ್ಣನು ಅವರನ್ನು ಸ್ವಾಗತ ಮಾಡುತ್ತಾನೆ. ಅವರು ಬಂದಿರುವ ಉದ್ದೇಶದ ಕಾರಣವನ್ನು ಕೇಳುತ್ತಾರೆ. ಶ್ರೀ ಕೃಷ್ಣನ ಮಿತ್ರರು ಈ ರೀತಿಯಾಗಿ ಹೇಳುತ್ತಾರೆ. ನೀನಂತೂ ಸರ್ವಂತ ಯಾಮಿ ಎಲ್ಲವೂ ತಿಳಿದಿದೆ. ಇನ್ನು ನಾನು ನಿನ್ನ ಬಳಿ ಒಂದು ವಿಷಯವನ್ನು ತಿಳಿದುಕೊಳ್ಳಲು ಬಂದಿರುವೆನು. ಮನುಷ್ಯರು ಯಾವ ಯಾವ ವೃಕ್ಷಗಳನ್ನು ಬೆಳೆಸಬೇಕು … Read more