ಕೈಕಾಲು ಮರಗಟ್ಟುವಿಕೆ, ಕೈಕಾಲು ಜೋಮುವಿನ ಸಮಸ್ಯೆಗೆ ಪರಿಹಾರ

ಇಂದಿನ ಲೇಖನದಲ್ಲಿ ಕೈಕಾಲು ಮರಗಟ್ಟುವಿಕೆ, ಕೈಕಾಲು ಜೋಮುವಿನ ಸಮಸ್ಯೆಗೆ ಪರಿಹಾರವನ್ನು ತಿಳಿಸಿಕೊಡುತ್ತೇವೆ. ನರದೌರ್ಬಲ್ಯತೆಯಿಂದ ಈ ಸಮಸ್ಯೆ ಬರುತ್ತದೆ. ನರ ದೌರ್ಬಲ್ಯ ಬರಲು ಕಾರಣ ಅಜೀರ್ಣ ಮತ್ತು ಮಲಬದ್ಧತೆ ಜೊತೆಗೆ ರಾಸಾಯನಿಕ ಔಷಧಿಗಳ ದುಷ್ಪರಿಣಾಮಗಳು. ರಾಸಾಯನಿಕ ಔಷಧಿ ಎಂದರೆ ಶುಗರ್ ಮತ್ತು ಥೈರಾಯ್ಡ್ ಗೆ ಸಂಬಂಧಪಟ್ಟ ಮಾತ್ರೆಗಳ ಸೇವನೆಯಿಂದ ಈ ಸಮಸ್ಯೆ ಬರುತ್ತದೆ ಮತ್ತು ಡಯಾಬಿಟಿಕ್ ನ್ಯೂರೋಪತಿಯಿಂದ ಈ ಸಮಸ್ಯೆ ಬರುತ್ತದೆ. ವಿಟಮಿನ್ ಬಿ12 ಮತ್ತು ಡಿ ಕೊರತೆಯಿಂದ ಕೈಕಾಲುಗಳು ಜೋಮು ಬರುತ್ತವೆ. ವಿಟಮಿನ್ ಡಿ ಸತ್ತ್ವವು ಸೂರ್ಯನ … Read more

ಹಣ ಚಿನ್ನ ಇಡುವ ಸರಿಯಾದ ದಿಕ್ಕು

ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ತುಳಸಿ ಕಟ್ಟೆ ಮನೆಯ ಪೂರ್ವ ದಿಕ್ಕಿನಲ್ಲಿಯೇ ಇರಬೇಕು. ದೇವರ ಕೋಣೆ ಈಶಾನ್ಯ ದಿಕ್ಕಿನಲ್ಲಿಯೇ ಇರಬೇಕು ಹೀಗೆ ಮನೆ ಕಟ್ಟಿಸುವಾಗ ಪ್ರತಿಯೊಂದು ಕೋಣೆಗೂ ವಾಸ್ತು ರೀತಿ ಏರ್ಪಾಡು ಮಾಡುತ್ತೀರಿ. ಆದರೆ ಹಣ ಮತ್ತು ಚಿನ್ನ ಎಲ್ಲಿಡಬೇಕು ಎಂದು ಪ್ಲಾನ್ ಮಾಡುತ್ತೀರಾ? ಮಾಡಲೇಬೇಕು. ಯಾಕೆಂದರೆ ಹಣ ಮತ್ತು ಚಿನ್ನ ವೃದ್ಧಿಸುವುದೇ ಮನೆಯಲ್ಲಿ ಅದು ಇರುವ ಸ್ಥಾನ, ದಿಕ್ಕು ಹಾಗೂ ಕೋನದಿಂದ. ಎಲ್ಲೆಲ್ಲೋ ಇಟ್ಟರೆ ಅದು ವೃದ್ಧಿಸುವುದಿಲ್ಲ, ಬದಲಾಗಿ ಕಡಿಮೆ ಆಗುತ್ತದೆ. ಹಾಗೆ ಇಡೋದಕ್ಕೆ ನಮ್ಮಲ್ಲಿ … Read more