ಕೈ, ಕಾಲು ಜೋಮು ಸಮಸ್ಯೆ ಇದೆಯೇ ? ಇಲ್ಲಿದೆ ಪರಿಹಾರ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕೈ ಕಾಲು ಜೋಮು ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ,ಈ ಒಂದು ಕೈ ಕಾಲು ಜೋಮು ಬರಲು ಕಾರಣವೇನೆಂದರೆ ಒಂದು ನರಗಳ ವಿವರಗಳು ಇನ್ನೊಂದು ಸರಿಯಾದ ರೀತಿಯಲ್ಲಿ ರಕ್ತಸಂಚಲನ ಆಗದೆ ಇರುವುದು ನರಗಳ ದೌರ್ಬಲ್ಯ ಕ್ಕೆ ಹಲವಾರು ಕಾರಣಗಳಿರುತ್ತವೆ ಹಾಗೆ ರಕ್ತ ಸಂಚಲನ ಸರಿಯಾದ ರೀತಿಯಲ್ಲಿ ಆಗದಿರುವುದಕ್ಕೂ ಹಲವಾರು ಕಾರಣಗಳಿರುತ್ತವೆ. ನರಗಳ ದೌರ್ಬಲ್ಯತೆ ಆಗಲು ಡಯಾಬಿಟಿಕ್ ಇರಬಹುದು ಹಾಗೂ ಬಿಪಿ ಇರಬಹುದು ಥೈರಾಯ್ಡ್ ಇರಬಹುದು ಅಥವಾ ಇನ್ಯಾವುದೇ ನರಗಳಿಗೆ ಸಂಬಂಧಪಟ್ಟಂತಹ … Read more

ಆಷಾಢ ಶುಕ್ರವಾರ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ತುಳಸಿ ಗಿಡವನ್ನು ಅತ್ಯಂತ ಪೂಜನೀಯ ಮತ್ತು ಪವಿತ್ರ ಸಸ್ಯವೆಂದು ಹಿಂದೂ ನಂಬಿಕೆಗಳು ಹೇಳುತ್ತವೆ . ತುಳಸಿಯಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಒಂದು ರಾಮ ತುಳಸಿ ಆದರೆ, ಇನ್ನೊಂದು ಶ್ಯಾಮ ತುಳಸಿಯಾಗಿದೆ.ಕೆಲವರು ಶ್ಯಾಮ ತುಳಸಿಯನ್ನು ಪೂಜಿಸಿದರೆ, ಇನ್ನು ಕೆಲವರು ರಾಮ ತುಳಸಿಯನ್ನುಪೂಜಿಸುತ್ತಾರೆ. ರಾಮ ತುಳಸಿ ಎಲೆಗಳ ಬಣ್ಣವು ಹಚ್ಚ ಹಸಿರು ಬಣ್ಣದಾಗಿದ್ದು. ಇದನ್ನು ಗೌರಿ ಎಂದೂ ಕರೆಯುತ್ತಾರೆ. ಶ್ಯಾಮ ತುಳಸಿ ಎಲೆಗಳ ಬಣ್ಣವು ಕಪ್ಪಾಗಿರುತ್ತದೆ. ಈ ಎರಡೂ ತುಳಸಿಗಳು ತಮ್ಮದೇ ಆದ ವಿಶೇಷ … Read more

ಆಶಾಡ ಮಾಸದಲ್ಲಿ ಯಾವ ಕೆಲಸ ಮಾಡಬೇಕು ಯಾವ ಕೆಲಸ ಮಾಡಬಾರದು

ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಸಂಚಿಕೆಯಲ್ಲಿ ಇಂದು ಕ್ಯಾಲೆಂಡರ್ ನಾಲ್ಕನೇ ತಿಂಗಳಾದ ಆಷಾಢ ಮಾಸವು 2024 ರ ಜುಲೈ ರ ಶನಿವಾರದಂದು ಪ್ರಾರಂಭವಾಗಲಿದೆ. ಆಷಾಡ ಮಾಸದಲ್ಲಿ ಅನೇಕ ಪ್ರಮುಖ ಹಬ್ಬಗಳನ್ನು ಮತ್ತು ಉಪವಾಸ ರಥಗಳನ್ನು ಆಚರಿಸಲಾಗುತ್ತದೆ. ಆಧ್ಯಾತ್ಮಿಕ ದೃಷ್ಟಿಕೋನದಿಂದ ಈ ಮಾಸವು ಬಹಳ ಪರಿಗಣಿಸಲಾಗಿದೆ ಏಕೆಂದರೆ ಈ ತಿಂಗಳಲ್ಲಿ ಬಹಳ ವಿಷ್ಣು ಯೋಗ ನಿದ್ರೆಗೆ ಹೋಗುತ್ತಾನೆ ಮತ್ತು ಚಾತುರ್ಮಾಸ ಸಹ ಪ್ರಾರಂಭವಾಗುತ್ತದೆ. ಆಷಾಢ ಮಾಸದಲ್ಲಿ ದುರ್ಗಾದೇವಿ, ಶಿವ, ವಿಷ್ಣು ಮತ್ತು ಸೂರ್ಯದೇವನನ್ನು ಪೂಜಿಸುವ ಸಂಪ್ರದಾಯವಿದೆ. ಶಾಸ್ತ್ರೋಕ್ತವಾಗಿ ದೇವಾನುದೇವತೆಗಳನ್ನು … Read more

ಕಾಲಿನ ಉದ್ದವಾದ ಬೆರಳಿನ ರಹಸ್ಯ ತಿಳಿದರೆ ಅಚ್ಚರಿ ಪಡುವಿರಿ – ನಿಮ್ಮ ಭವಿಷ್ಯ ಬೆರಳಿನ ಮೂಲಕ ತಿಳಿಯಿರಿ

ಈಗಿನ ಸಂಪ್ರದಾಯದಲ್ಲಿ ಬಹಳಷ್ಟು ಜನರು ಮದುವೆಯಾಗುವ ಹುಡುಗಿಯ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು, ಬಹಳಷ್ಟು ಆಲೋಚನೆಗಳನ್ನು ಇಟ್ಟುಕೊಂಡಿರುತ್ತಾರೆ. ಹುಡುಗಿ ಸುಂದರವಾಗಿರಬೇಕು ನಮ್ರತೆಯಿಂದ ಕೂಡಿರಬೇಕು ಅಷ್ಟೇ ಅಲ್ಲದೆ ಸುಂದರವಾಗಿರಬೇಕು ಹೀಗೆ ಎಲ್ಲ ಬಗೆಯಲ್ಲೂ ಸರ್ವಾಲಂಕಾರ ಆಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಮುಖ್ಯವಾಗಿ ಕಾಲಿನ ಎರಡನೇ ಬೆರಳು ಉದ್ದವಾಗಿರುವ ಮಹಿಳೆಯರನ್ನು ಮದುವೆಯಾದರೆ ಅವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ. ಕಾಲು ಬೆರಳುಗಳು ಒಂದಕ್ಕಿಂತ ಒಂದು ಬೇರೆ ಬೇರೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಒಂದು ವೇಳೆ ಕಾಲಿನ ಎರಡನೇ ಬೆರಳು … Read more

ನಾಳೆಯಿಂದ 2050ರವರೆಗೆ 6ರಾಶಿಯವರಿಗೆ ಶನಿದೇವನ ಕೃಪೆ ಮುಟ್ಟಿದ್ದೆಲ್ಲಾ ಚಿನ್ನ ಇವರ ಜೇವನವೇ ಬದಲಾಗಲಿದೆ!

ಎಲ್ಲರಿಗೂ ನಮಸ್ಕಾರ ನಾಳೆಯಿಂದ 2050 ರವರೆಗೆ ಕೂಡ ಶನಿ ದೇವರ ಆಶೀರ್ವಾದ ಈ ಆರು ರಾಶಿಯವರಿಗೆ ಸಿಗಲಿದೆ ಈ ಆರು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗಲಿದೆ. ನಿಜವಾದ ಗುರು ಬಲ ಆರಂಭವಾಗಲಿದೆ ಈ ಆರು ರಾಶಿಯವರ ಜೀವನವೇ ಬದಲಾಗಲಿದೆ. ಹಾಗಾದರೆ ಆ ಅದೃಷ್ಟವಂತ ಆರು ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಶನಿದೇವರ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಈ ಆರು ರಾಶಿಯವರಿಗೆ ನಾಳೆಯಿಂದ … Read more

ಪೂಜೆಯಲ್ಲಿ ದೀಪ ಹಚ್ಚುವಾಗ ಈ 3 ಶಬ್ದ ಹೇಳಿರಿ ಮಾರನೇಯ ದಿನವೇ ಶತ್ರು ನಿಮ್ಮ ಕಾಲು ಕೆಳಗೆ ಇರ್ತಾರೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಪೂಜೆಯಲ್ಲಿ ದೀಪ ಹಚ್ಚುವಾಗ ಈ 3 ಶಬ್ದ ಹೇಳಿರಿ. ನೀವು ದಿನ ಮುಂಜಾನೆ ದೀಪ ಹಚ್ಚುವಾಗ ವಿಶೇಷವಾದ ವಿಧಾನಗಳು ಇವೆ. ಎಲ್ಲಕಿಂತ ಮೊದಲು ನೀವು ಈ ಒಂದು ವಿಷಯವನ್ನು ತಿಳಿದುಕೊಳ್ಳಬೇಕು ಯಾವಾಗ ನಾವು ಶುಭ ಕಾರ್ಯ ಮಾಡುವಾಗ ಖಂಡಿತಾ ನಾವು ದೀಪವನ್ನು ಉರಿಸುತ್ತಿವಿ ಯಾಕೆಂದರೆ ದೀಪವು ಆ ಪ್ರಭುವಿನೊಂದಿಗೆ ಸೇರಲು ಒಂದು ಮಾದ್ಯಮವಾಗಿರುತ್ತದೆ. ನಮ್ಮ ಹಿಂದೂ ಧರ್ಮದಲ್ಲಿ ಯಾವುದೇ ರೀತಿಯ ಶುಭ ಕಾರ್ಯವನ್ನು ಮಾಡುವಾಗ ದೀಪವನ್ನು ಬೆಳಗುತ್ತೇವೆ. ದೇವನು ದೇವತೆಗಳ ಮುಂದೆ ನಮ್ಮ … Read more