ಶುಕ್ರವಾರದ ದಿನ ಈ ಕೆಲಸಗಳನ್ನು ಮಾಡಲೇಬಾರದು

ಶುಕ್ರವಾರದ ದಿನ ಈ ಕೆಲಸಗಳನ್ನು ಮಾಡಲೇಬಾರದು. ಶುಕ್ರವಾರದಂದು ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ಇದರಿಂದ ಸಂಪತ್ತಿನ ದೇವತೆ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಶುಕ್ರವಾರದಂದು ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. • ನಂಬಿಕೆಗಳ ಪ್ರಕಾರ, ಶುಕ್ರವಾರ ಲಕ್ಷ್ಮಿ ಮನೆಗೆ ಬರುವ ದಿನ. ಹಾಗಾಗಿ, ಈ ದಿನ ಯಾರಿಗೂ ಕೂಡ ಹಣ ನೀಡಬಾರದು ಎಂದು ಹೇಳಲಾಗುತ್ತದೆ.• ಧಾರ್ಮಿಕ ನಂಬಿಕೆಗಳ ಪ್ರಕಾರ, ಶುಕ್ರವಾರದ ದಿನ ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು … Read more

ಅಕ್ಕಿ

ಅಕ್ಕಿಯನ್ನು ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಆ ನೀರಿಗೆ ಸೌತೆಕಾಯಿಯ ಬೀಜವನ್ನು ಅರೆದು ಸೇರಿಸಿ ಕುಡಿಯುವುದರಿಂದ ಉರಿ ಮೂತ್ರ ಶಾಂತವಾಗುವುದು. ಅಕ್ಕಿಯ ಗಂಜಿಯಲ್ಲಿ ಸ್ವಲ್ಪ ಸೈಂಧವ ಲವಣ ಮತ್ತು ಹುರಿದ ಜೀರಿಗೆ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಭೇದಿಯು ನಿಲ್ಲುತ್ತದೆ. ಅಕ್ಕಿ ಹಿಟ್ಟನ್ನು ನೀರಿನಲ್ಲಿ ಕಲೆಸಿ ಮುಖಕ್ಕೆ ಫೇಸ್ ಪ್ಯಾಕ್ ತರಹ ದಿನವು ಹಚ್ಚಿಕೊಂಡರೆ ಮುಖವು ಶುಭ್ರವಾಗಿ ಕಾಂತಿಯುಕ್ತವಾಗುವುದು. ಅಕ್ಕಿಯನ್ನು ಬಸಿದ ಗಂಜಿಯಲ್ಲಿ ವಾಯುವಿಳಂಗ ಶುಂಠಿ ಮೆಣಸು ಹಿಪ್ಪಲಿ ಇವುಗಳ ಚೂರ್ಣವನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆಯು ಶುದ್ಧವಾಗುವುದು. … Read more

ಜನ್ಮ ಜನ್ಮಾಂತರಗಳ ಪಾಪ ಪರಿಹರಿಸುವ ಗಂಗೆಯ ಜನ್ಮಸ್ಥಳ ದರ್ಶನ ಜೊತೆಗೆ ಗಂಗಾ ಮಹಾತ್ಮೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ, ಪಾಪಗಳನ್ನು ಯಾವ ರೀತಿಯಾಗಿ ಪರಿಹರಿಸಬಹುದು ತಿಳಿದುಕೊಳ್ಳೋಣ. ಸ್ನೇಹಿತರೆ ಗಂಗೋತ್ರಿ ಚಾದಾಯಾತ್ರೆಯಲ್ಲಿ ಎರಡನೆಯ ಧಾಮ ಅಂತ ಹೇಳ್ತೇವೆ ಒಂದನೆಯದು ಯಮನೋತ್ರಿ ಎರಡನೆಯದು ಗಂಗೋತ್ರಿ. ಈ ಗಂಗೋತ್ರಿ ಪುಣ್ಯತಿ ಪುಣ್ಯಕ್ಷೇತ್ರಗಳಲ್ಲಿ ಒಂದು. ಗಂಗೆ ಭೂಮಿಗೆ, ಯಾಕೆ ಬಂದಳು? ಆ ಹಿನ್ನೆಲೆ ಕತೆಯನ್ನು ಮೊದಲು ತಿಳಿದುಕೊಳ್ಳೋಣ ಹಿಂದೆ ಹಿವಂಷು ವಂಶವಂಶದಲ್ಲಿ ಸಕಾರ ಎನ್ನುವ ಚಕ್ರವರ್ತಿ ಇರುತ್ತಾನೆ ಆತನಿಗೆ ಇಬ್ಬರು ಹೆಂಡತಿಯರು ಒಬ್ಬಳ ಹೆಸರು ಸುಮತಿ ಹಾಗೂ ಇನ್ನೊಬ್ಬಳು ಹೆಸರು ಕೇಶನಿ. ಆತನಿಗೆ ಎಷ್ಟೇ ವರ್ಷಗಳಾದರೂ ಮಕ್ಕಳ … Read more