ದಾರಿದ್ರ್ಯ ಹೋಗಲಾಡಿಸಲು ಹೀಗೆ ಮಾಡಿನೀರಿಗೆ ಉಪ್ಪು ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ.

ದಾರಿದ್ರ್ಯ ಹೋಗಲಾಡಿಸಲು ಹೀಗೆ ಮಾಡಿ ನೀರಿಗೆ ಉಪ್ಪು ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ. ಕೀಟಾಣುಗಳು ಜೊತೆಗೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಅಮಾವಾಸ್ಯೆಯಂದು ಮನೆಯನ್ನು ಸ್ವಚ್ಛಗೊಳಿಸಿ, ನಂತರ ಐದು ಅಗರಬತ್ತಿಯನ್ನು ಹಚ್ಚಿ. ಪೂಜೆ ಮಾಡುವ ಸಮಯದಲ್ಲಿ ಮನೆಗೆ ಅತಿಥಿ ಬಂದರೆ, ಇಲ್ಲವೇ ಸಂಜೆ ದೀಪ ಬೆಳಗುವ ವೇಳೆ ಸೌಭಾಗ್ಯವತಿ ಮನೆಗೆ ಬಂದರೆ ಇದು ಶುಭ ಸಂಕೇತ. ಯಾವುದೇ ವಸ್ತುವನ್ನು ದಾನ ಮಾಡುವಾಗ, ಹೊಸ್ತಿಲಿನಿಂದ ಹೊರಗೆ ನಿಂತು ದಾನ ಮಾಡಬೇಡಿ. ಲವಂಗ ನಿಮ್ಮ ಅದೃಷ್ಟ ಬದಲಿಸಲಿದೆ ಲವಂಗವನ್ನು ಕರ್ಪೂರದ ಜೊತೆ ಸೇರಿಸಿ … Read more

ಶನಿವಾರದ ರಾತ್ರಿ 1 ಲವಂಗ ಇಲ್ಲಿ ಇಟ್ಟುಬಿಡಿಕೋಟಿ ಅಲ್ಲಾಅರಮನೆಯ ಮಾಲೀಕರಾಗುವಿರಿ

ನಾವು ಈ ಲೇಖನದಲ್ಲಿ ಶನಿವಾರದ ರಾತ್ರಿ 1 ಲವಂಗ ಇಡುವುದರಿಂದ ಕೋಟಿ ಅಲ್ಲಾ ಅರಮನೆಯ ಮಾಲೀಕರು ಹೇಗೆ ಆಗುತ್ತಾರೆ ಎಂದು ತಿಳಿಯೋಣ .ಇಲ್ಲಿ ಲವಂಗದ ಕೆಲವು ಹೊಸ ಉಪಾಯಗಳ ಬಗ್ಗೆ ತಿಳಿಸಲಾಗಿದೆ . ಇದು ತುಂಬಾ ಸರಳವಾಗಿದೆ . ಆದರೆ ತುಂಬಾ ಲಾಭವನ್ನು ಕೂಡ ಕೊಡುತ್ತದೆ. ಒಂದು ವೇಳೆ ಈ ಉಪಾಯವನ್ನು ಶನಿವಾರದ ದಿನ ಎರಡರಿಂದ ಮೂರು ನಿಮಿಷಗಳ ಸಮಯ ತೆಗೆದುಕೊಂಡು ಮಾಡಿದರೆ, ಅಪಾರ ಸಂತೋಷ ಮತ್ತು ಯಶಸ್ಸು ದೊರೆಯುತ್ತದೆ . ನೀವು ಯಾವ ಕಾರ್ಯವನ್ನು ಆರಂಭಿಸುತ್ತೀರಾ … Read more