ಮನೆಯಲ್ಲಿ ತಾಮ್ರದ ಸೂರ್ಯನನ್ನು ಆ ಸ್ಧಳದಲ್ಲಿಟ್ಟರೆ, ಕೋಟೀಶ್ವರರಾಗುವುದು ಖಚಿತ !

ನಮಸ್ಕಾರ ಸ್ನೇಹಿತರೆ ಸೂರ್ಯನನ್ನ ಅಗ್ನಿಗೆ ಪ್ರತಿರೂಪವಾಗಿ ಸ್ವರೂಪವಾಗಿ ಭಾವಿಸುತ್ತೇವೆ ತಾಮ್ರ ಸೂರ್ಯನಿಂದ ಪ್ರಭಾವಿ ತಗೊಳ್ಳುವ ಒಂದು ಲೋಹ ಅದಕ್ಕೆ ಸೂರ್ಯನಾರಾಯಣನಿಗೆ ತಾಮ್ರ ಎನ್ನುವುದು ಬಲು ಪ್ರೀತಿ ಅದಕ್ಕೆ ತಾಮ್ರ ಲೋಹದಿಂದ ತಯಾರಿಸಲಾದ ಸೂರ್ಯನು ದೃಷ್ಟಿಯನ್ನು ನೆಗೆಟಿವ್ ಎನರ್ಜಿಯನ್ನು ಹಾಗೆ ಅನೇಕ ಕೆಟ್ಟ ವಿಚಾರಗಳಿಂದ ಮನುಷ್ಯರನ್ನು ಕಾಪಾಡುತ್ತದೆ ಮನೆಯಲ್ಲಿ ವಾಸ್ತು ದೋಷವಿದ್ದರೆ ಅದನ್ನ ನಿವಾರಿಸಿಕೊಂಡು ಪಾಸಿಟಿವ್ ಎನರ್ಜಿಯನ್ನು ಪಸರಿಸುವಂತೆ ಮಾಡುತ್ತದೆ ಮನೆಯಲ್ಲಿ ಸೂರ್ಯನ ಮುಖವಿರುವ ತಾಮ್ರದ ಬಿಂಬವನ್ನು ಇಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಐಶ್ವರ್ಯ ಎಲ್ಲವೂ ಕೂಡ … Read more

ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಯಾಗಬೇಕಾದರೆ ಈ ವಸ್ತು ಮನೆಯಲ್ಲಿ ಇಡಿ

ನಮಸ್ಕಾರ ವೀಕ್ಷಕರೇ, ಇವತ್ತಿನ ಈ ಸಂಚಿಕೆಯಲ್ಲಿ ಲಕ್ಷ್ಮಿದೇವಿಯು ನಿಮ್ಮ ಮನೆಯಲ್ಲಿ ಸದಾ ಕಾಲ ನೆಲೆಯಾಗಿರಬೇಕು ಎಂದರೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ, ಅದಕ್ಕಿಂತ ಮೊದಲು ನಮ್ಮ ಒಂದು ಪೇಜ್ ಗೆ ಸಬ್ ಸ್ಕ್ರೈಬ್ ಆಗಿ . ಪೆಂಗ್ ಶೂಯಿಯನ್ನು ಚೀನಿಯರು ವಾಸ್ತು ಶಾಸ್ತ್ರದಂತೆ ಅಭ್ಯಾಸ ಮಾಡುತ್ತಾರೆ. ಇದು ಮನೆಯಲ್ಲಿ ಸಂತೋಷದ ಜೊತೆಗೆ ಅಭಿವೃದ್ಧಿಯ ಮಾರ್ಗಗಳನ್ನು ತೆರೆಯುತ್ತದೆ. ಚೀನಿ ವಾಸ್ತುಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಮನೆ ಅಥವಾ ಕಚೇರಿಯಲ್ಲಿ ಇರಿಸುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಧನಾತ್ಮಕತೆಯನ್ನು ಉಂಟುಮಾಡುತ್ತದೆ. ಆ ವ್ಯಕ್ತಿಯ … Read more

ಗಂಟಲು ನೋವಿಗೆ ಮನೆಮದ್ದು

ನಮಸ್ಕಾರ ಸ್ನೇಹಿತರೆ ಈ ಮಳೆಗಾಲ ಹಾಗೂ ಚಳಿಗಾಲ ಬಂತು ಎಂದರೆ ಗಂಟಲು ನೋವು ಎಲ್ಲರಿಗೂ ಜಾಸ್ತಿ ಆಗುತ್ತದೆ ಗಂಟಲಲ್ಲಿ ಇನ್ಸ್ಪೆಕ್ಷನ್ ಒಮ್ಮೊಮ್ಮೆ ಆಹಾರದಲ್ಲಿ ವ್ಯತ್ಯಾಸ ಆದರೂ ಕೂಡ ಇನ್ಸ್ಪೆಕ್ಷನ್ ಆಗುತ್ತದೆ ಗಂಟಲದಲ್ಲಿ ಕೆರೆತ ಆಗುತ್ತಾ ಇರುತ್ತದೆ ಜೊತೆಗೆ ನೀರು ಕುಡಿಯುವಾಗ ಊಟ ಮಾಡುವಾಗ ಗಂಟಲಲ್ಲಿ ನೋವು ಆಗುತ್ತಾ ಇರುತ್ತದೆ ಇಂತಹ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡುವಂತಹ ಒಂದು ಒಳ್ಳೆಯ ಮನೆಮದ್ದನ್ನು ಇವತ್ತು ನಾವು ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತೇವೆ ಹಾಗಾಗಿ ಕೊನೆಯ ತನಕ ಪೂರ್ತಿಯಾಗಿ ಈ ಸಂಚಿಕೆಯನ್ನು … Read more

ಆಷಾಡ ಮಾಸದಲ್ಲಿ ಅತ್ತೆ ಸೊಸೆ ಒಟ್ಟಿಗೆ ಇರಬಾರದ? ಇದ್ದರೆ ಏನಾಗುತ್ತೆ? 

ನಮಸ್ಕಾರ ಸ್ನೇಹಿತರೆ ಈ ಒಂದು ಸಂಚಿಕೆಯಲ್ಲಿ ಆಷಾಢ ಮಾಸದಲ್ಲಿ ಅತ್ತೆ ಸೊಸೆ ಒಟ್ಟಿಗೆ ಇದ್ದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಈ ಆಷಾಢ ಮಾಸದ ಬಗ್ಗೆ ಇಂದಾದರೂ ಕೇಳಿದ್ದೀರಾ? ಇದ್ಯಾವುದಪ್ಪ ಹೊಸ ಮಾಸ ಅನ್ಕೊಂಡಿದೀರಾ? ಈ ಒಂದು ಸಂಚಿಕೆಯನ್ನು ಪೂರ್ತಿ ನೋಡ್ತಾ ಹೋಗಿ ನಿಮಗೆ ಗೊತ್ತಾಗುತ್ತೆ. ದೇವರ ಬಳಿ ಭಯ ಭಕ್ತಿಯಿಂದ ಈ ಮಾಸದಲ್ಲಿ ನೀವು ಬೇಡಿಕೊಂಡಾಗ ಖಂಡಿತವಾಗಿ ಈಡೇರುತ್ತದೆ. ಮಕ್ಕಳ ಶಿಕ್ಷಣ, ಉದ್ಯೋಗ,ವ್ಯಾಪಾರ, ಮನೆಯಲ್ಲಿ ಪದೇ ಪದೇ ಕಿರಿ ಕಿರಿ, ಮದುವೆ ಸಮಸ್ಯೆಗಳು, ಈ ರೀತಿಯಾದ ಸಮಸ್ಯೆಗಳು … Read more

ಪೊರಕೆ ಹತ್ತಿರ ಇದನ್ನು ಇಡಬೇಡಿ ಬಡತನ ಬರುತ್ತೆ

ನಮಸ್ಕಾರ ಸ್ನೇಹಿತರೇ, ಇವತ್ತಿನ ಈ ಸಂಚಿಕೆಯಲ್ಲಿ,ಮನೆಯಲ್ಲಿ ಉಪಯೋಗಿಸುವಂತಹ ಪೊರಕೆಯನ್ನು ಯಾವ ಕಡೆ ಇಡಬೇಕು ಅದರಿಂದ ಏನೆಲ್ಲ ಲಾಭಗಳಿವೆ ಹಾಗೂ ನಷ್ಟಗಳಿದೆ ತಿಳಿದುಕೊಳ್ಳೋಣ ಸ್ನೇಹಿತರೆ.ಈ ಒಂದು ಉಪಯುಕ್ತ ಮಾಹಿತಿಯನ್ನು ತಪ್ಪದೇ ಕೊನೆಯ ತನಕ ನೋಡಿ ಕೈಯಲ್ಲಿ ದುಡ್ಡೇ ನಿಲ್ಲುತ್ತಿಲ್ಲ ವ್ಯಾಪಾರ ಮಾಡಿದರೆ ಅಲ್ಲೂ ಕೂಡ ನಷ್ಟವನ್ನು ಅನುಭವಿಸುತ್ತಿದ್ದೀವಿ, ಇದೆಲ್ಲ ಒಂದು ಕಡೆಯಾದರೆ ಇನ್ನೊಂದು ಕಡೆ ಮನೆಗೆ ಹೋದರೆ ಸಾಕು ಕಿರಿಕಿರಿ ಶುರುವಾಗುತ್ತದೆ. ನಾನಾ ತರದ ಅಸಮಾಧಾನಗಳು ಸೃಷ್ಟಿಯಾಗುತ್ತವೆ ಸುಲಭವಾಗಿ ಹೇಳಬೇಕೆಂದರೆ ಮನೆಯಲ್ಲೂ ನಿಮ್ಮದೇ ಇಲ್ಲ ಹೊರಗಡೆ ಕೂಡ ನಿಮ್ಮದೇ … Read more

ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ಲಕ್ಷಾಂತರ ಜನ ಯಶಸ್ಸು ಕಂಡಿದ್ದಾರೆ

ನಮಸ್ಕಾರ ವೀಕ್ಷಕರೇ ಇವತ್ತಿನ ಸಂಚಿಕೆಯಲ್ಲಿ ಉಪ್ಪಿನ ಡಬ್ಬಿಯಲ್ಲಿ ಒಂದು ವಸ್ತುವನ್ನು ಬಚ್ಚಿಡುವುದರಿಂದ ಅಪಾರವಾದ ಹಣವನ್ನು ಹೇಗೆ ಗಳಿಸಬಹುದು ಎಂಬುದನ್ನು ತಿಳಿದುಕೊಳ್ಳೋಣಸ್ನೇಹಿತರೆ ಪ್ರತಿದಿನ ಉಪ್ಪನ್ನು ಎಲ್ಲರೂ ನೋಡಿರುತ್ತೇವೆ ಅಡುಗೆ ಮನೆಯಲ್ಲಿ ನೋಡಿರುತ್ತೇವೆ, ಊಟದ ತಟ್ಟೆಯಲ್ಲೂ ಸಹ ನೋಡಿರುತ್ತೇವೆ. ಇನ್ನು ನಾವು ತಿನ್ನುವ ಎಲ್ಲಾ ಆಹಾರದಲ್ಲೂ ಕೂಡ ಉಪ್ಪನ್ನು ಬಳಸಿರುತ್ತೇವೆ ಇದರಲ್ಲಿ ಏನು ವಿಶೇಷ ಅಂತೀರಾ ಉಪ್ಪಿನ ಡಬ್ಬಿಯಲ್ಲಿ ಒಂದು ವಸ್ತುವನ್ನು ಇಟ್ಟರೆ ತಿಂಗಳಲ್ಲಿ ಅದೆಂತಹ ಹಣ ಬರುತ್ತದೆ ಗೊತ್ತಾ? ಹೇಳುತ್ತೀನಿ ಒಂದು ಸಂಚಿಕೆಯನ್ನು ಪೂರ್ತಿಯಾಗಿ ವೀಕ್ಷಿಸಿ. ತಾಯಿಗಿಂತ ಬಂಧುವಿಲ್ಲ … Read more

ಮಹಿಳೆಯರೇ ನಿಮ್ಮ ಹುಬ್ಬು ಕೂಡಿದೆಯಾ?

ನಮಸ್ಕಾರ ವೀಕ್ಷಕರೇ ಇವತ್ತಿನ ಸಂಚಿಕೆಯಲ್ಲಿ ಅದೃಷ್ಟ ಹಾಗೂ ದುರದೃಷ್ಟದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಇಲ್ಲಿ ತಿಳಿದುಕೊಳ್ಳೋಣ. ಸ್ನೇಹಿತರೆ ನಮಗೆ ಕೆಲವೊಂದು ವಿಶೇಷವಾದ ಮಹತ್ವಗಳು ಗೊತ್ತಿಲ್ಲದೇ ಇರೋದಿಲ್ಲ ಇವತ್ತು ಹೇಳೋದಕ್ಕೆ ಹೊರಟಂತಹ ವಿಚಾರ ತುಂಬಾನೇ ವಿಶೇಷವಾದಂತಹದ್ದು ನಮ್ಮೆಲ್ಲರಿಗೂ ಸರ್ವೇಸಾಮಾನ್ಯವಾಗಿ ಮಹಿಳೆಯರಾಗಿರಬಹುದು ಅಥವಾ ಪುರುಷ ಪುರುಷರಾಗಿರಬಹುದು ವಿಶೇಷವಾಗಿ ಮಹಿಳೆಯರು ತುಂಬಾ ಐಬ್ರೋಗಳನ್ನ ಮಾಡ್ಕೋತಾರೆ ಕೆಲವೊಂದು ಈ ಹುಬ್ಬಿನ ಮದ್ಯದಲ್ಲಿ ಬರ್ತಕಂತ ಕೂದಲುಗಳನ್ನು ಕಟ್ ಮಾಡಿಕೊಳ್ಳುತ್ತಾರೆ. ಇವೆಲ್ಲ ಗೊತ್ತಿರಬೇಕು ಇವತ್ತಿನ ಈ ಒಂದು ಸಂಚಿಕೆಯ ವಿಶೇಷತೆ ಏನೆಂದರೆ ಹುಬ್ಬು ಕೂಡಿದರೆ ಮಹಿಳೆಯರಿಗೆ … Read more

 ಅಪರೂಪ ಯೋಗದಲ್ಲಿ ಶಯನಿ ಏಕಾದಶಿ ಪ್ರಾಪ್ತಿಯಾಗಿದೆ ತಪ್ಪದೆ ಆಚರಣೆ ಮಾಡಿ

ನಮಸ್ಕಾರ ಸ್ನೇಹಿತರೇ ಇಂದು ಆಚರಣೆ ಮಾಡುವಂತಹ ಶಯನಿ ಏಕಾದಶಿಯ ಬಗ್ಗೆ ತಿಳಿಸಿ ಕೊಡುತ್ತೇವೆ ಶಯನಿ ಏಕಾದಶಿ ಬಹಳನೇ ಮಹತ್ವವಾಗಿದ್ದು ಯಾವ ಏಕಾದಶಿಯನ್ನು ಬಿಟ್ಟರು ಕೂಡ ಈ ಚಾತುರ್ ಮಾಸದಲ್ಲಿ ಬರುವಂತಹ ಪ್ರಥಮ ಏಕಾದಶಿಯನ್ನು ಯಾವುದೇ ಕಾರಣಕ್ಕೂ ಬಿಡಬಾರದು ಇದು ಬಹಳ ಮಹತ್ವವಾಗಿದೆ ಇಂದಿನಿಂದ ಚಾತುರ್ ಮಾಸ ಪ್ರಾರಂಭವಾಗುತ್ತದೆ ವಿಷ್ಣು ದೇವರು ಇಂದು ಯೋಗ ನಿದ್ರೆಗೆ ಜಾರುತ್ತಾರೆ ಅದಕ್ಕಾಗಿ ಈ ನಾಲ್ಕು ತಿಂಗಳಲ್ಲಿ ಶುಭ ಕಾರ್ಯಗಳು ನಿಶಿದ್ದ ಎಂದು ಹೇಳಲಾಗುತ್ತದೆ ಈ ಚಾತುರ್ ಮಾಸದಲ್ಲಿ ಎಷ್ಟ್ಟು ದೇವರ ವ್ರತ … Read more

ಕೈ, ಕಾಲು ಜೋಮು ಸಮಸ್ಯೆ ಇದೆಯೇ ? ಇಲ್ಲಿದೆ ಪರಿಹಾರ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕೈ ಕಾಲು ಜೋಮು ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ,ಈ ಒಂದು ಕೈ ಕಾಲು ಜೋಮು ಬರಲು ಕಾರಣವೇನೆಂದರೆ ಒಂದು ನರಗಳ ವಿವರಗಳು ಇನ್ನೊಂದು ಸರಿಯಾದ ರೀತಿಯಲ್ಲಿ ರಕ್ತಸಂಚಲನ ಆಗದೆ ಇರುವುದು ನರಗಳ ದೌರ್ಬಲ್ಯ ಕ್ಕೆ ಹಲವಾರು ಕಾರಣಗಳಿರುತ್ತವೆ ಹಾಗೆ ರಕ್ತ ಸಂಚಲನ ಸರಿಯಾದ ರೀತಿಯಲ್ಲಿ ಆಗದಿರುವುದಕ್ಕೂ ಹಲವಾರು ಕಾರಣಗಳಿರುತ್ತವೆ. ನರಗಳ ದೌರ್ಬಲ್ಯತೆ ಆಗಲು ಡಯಾಬಿಟಿಕ್ ಇರಬಹುದು ಹಾಗೂ ಬಿಪಿ ಇರಬಹುದು ಥೈರಾಯ್ಡ್ ಇರಬಹುದು ಅಥವಾ ಇನ್ಯಾವುದೇ ನರಗಳಿಗೆ ಸಂಬಂಧಪಟ್ಟಂತಹ … Read more

ಆಷಾಢ ಶುಕ್ರವಾರ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ತುಳಸಿ ಗಿಡವನ್ನು ಅತ್ಯಂತ ಪೂಜನೀಯ ಮತ್ತು ಪವಿತ್ರ ಸಸ್ಯವೆಂದು ಹಿಂದೂ ನಂಬಿಕೆಗಳು ಹೇಳುತ್ತವೆ . ತುಳಸಿಯಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಒಂದು ರಾಮ ತುಳಸಿ ಆದರೆ, ಇನ್ನೊಂದು ಶ್ಯಾಮ ತುಳಸಿಯಾಗಿದೆ.ಕೆಲವರು ಶ್ಯಾಮ ತುಳಸಿಯನ್ನು ಪೂಜಿಸಿದರೆ, ಇನ್ನು ಕೆಲವರು ರಾಮ ತುಳಸಿಯನ್ನುಪೂಜಿಸುತ್ತಾರೆ. ರಾಮ ತುಳಸಿ ಎಲೆಗಳ ಬಣ್ಣವು ಹಚ್ಚ ಹಸಿರು ಬಣ್ಣದಾಗಿದ್ದು. ಇದನ್ನು ಗೌರಿ ಎಂದೂ ಕರೆಯುತ್ತಾರೆ. ಶ್ಯಾಮ ತುಳಸಿ ಎಲೆಗಳ ಬಣ್ಣವು ಕಪ್ಪಾಗಿರುತ್ತದೆ. ಈ ಎರಡೂ ತುಳಸಿಗಳು ತಮ್ಮದೇ ಆದ ವಿಶೇಷ … Read more