ಆಶಾಡ ಮಾಸದಲ್ಲಿ ಯಾವ ಕೆಲಸ ಮಾಡಬೇಕು ಯಾವ ಕೆಲಸ ಮಾಡಬಾರದು

ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಸಂಚಿಕೆಯಲ್ಲಿ ಇಂದು ಕ್ಯಾಲೆಂಡರ್ ನಾಲ್ಕನೇ ತಿಂಗಳಾದ ಆಷಾಢ ಮಾಸವು 2024 ರ ಜುಲೈ ರ ಶನಿವಾರದಂದು ಪ್ರಾರಂಭವಾಗಲಿದೆ. ಆಷಾಡ ಮಾಸದಲ್ಲಿ ಅನೇಕ ಪ್ರಮುಖ ಹಬ್ಬಗಳನ್ನು ಮತ್ತು ಉಪವಾಸ ರಥಗಳನ್ನು ಆಚರಿಸಲಾಗುತ್ತದೆ. ಆಧ್ಯಾತ್ಮಿಕ ದೃಷ್ಟಿಕೋನದಿಂದ ಈ ಮಾಸವು ಬಹಳ ಪರಿಗಣಿಸಲಾಗಿದೆ ಏಕೆಂದರೆ ಈ ತಿಂಗಳಲ್ಲಿ ಬಹಳ ವಿಷ್ಣು ಯೋಗ ನಿದ್ರೆಗೆ ಹೋಗುತ್ತಾನೆ ಮತ್ತು ಚಾತುರ್ಮಾಸ ಸಹ ಪ್ರಾರಂಭವಾಗುತ್ತದೆ. ಆಷಾಢ ಮಾಸದಲ್ಲಿ ದುರ್ಗಾದೇವಿ, ಶಿವ, ವಿಷ್ಣು ಮತ್ತು ಸೂರ್ಯದೇವನನ್ನು ಪೂಜಿಸುವ ಸಂಪ್ರದಾಯವಿದೆ. ಶಾಸ್ತ್ರೋಕ್ತವಾಗಿ ದೇವಾನುದೇವತೆಗಳನ್ನು … Read more

ಕಾಲಿನ ಉದ್ದವಾದ ಬೆರಳಿನ ರಹಸ್ಯ ತಿಳಿದರೆ ಅಚ್ಚರಿ ಪಡುವಿರಿ – ನಿಮ್ಮ ಭವಿಷ್ಯ ಬೆರಳಿನ ಮೂಲಕ ತಿಳಿಯಿರಿ

ಈಗಿನ ಸಂಪ್ರದಾಯದಲ್ಲಿ ಬಹಳಷ್ಟು ಜನರು ಮದುವೆಯಾಗುವ ಹುಡುಗಿಯ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು, ಬಹಳಷ್ಟು ಆಲೋಚನೆಗಳನ್ನು ಇಟ್ಟುಕೊಂಡಿರುತ್ತಾರೆ. ಹುಡುಗಿ ಸುಂದರವಾಗಿರಬೇಕು ನಮ್ರತೆಯಿಂದ ಕೂಡಿರಬೇಕು ಅಷ್ಟೇ ಅಲ್ಲದೆ ಸುಂದರವಾಗಿರಬೇಕು ಹೀಗೆ ಎಲ್ಲ ಬಗೆಯಲ್ಲೂ ಸರ್ವಾಲಂಕಾರ ಆಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಮುಖ್ಯವಾಗಿ ಕಾಲಿನ ಎರಡನೇ ಬೆರಳು ಉದ್ದವಾಗಿರುವ ಮಹಿಳೆಯರನ್ನು ಮದುವೆಯಾದರೆ ಅವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ. ಕಾಲು ಬೆರಳುಗಳು ಒಂದಕ್ಕಿಂತ ಒಂದು ಬೇರೆ ಬೇರೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಒಂದು ವೇಳೆ ಕಾಲಿನ ಎರಡನೇ ಬೆರಳು … Read more

ನಾಳೆಯಿಂದ 2050ರವರೆಗೆ 6ರಾಶಿಯವರಿಗೆ ಶನಿದೇವನ ಕೃಪೆ ಮುಟ್ಟಿದ್ದೆಲ್ಲಾ ಚಿನ್ನ ಇವರ ಜೇವನವೇ ಬದಲಾಗಲಿದೆ!

ಎಲ್ಲರಿಗೂ ನಮಸ್ಕಾರ ನಾಳೆಯಿಂದ 2050 ರವರೆಗೆ ಕೂಡ ಶನಿ ದೇವರ ಆಶೀರ್ವಾದ ಈ ಆರು ರಾಶಿಯವರಿಗೆ ಸಿಗಲಿದೆ ಈ ಆರು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗಲಿದೆ. ನಿಜವಾದ ಗುರು ಬಲ ಆರಂಭವಾಗಲಿದೆ ಈ ಆರು ರಾಶಿಯವರ ಜೀವನವೇ ಬದಲಾಗಲಿದೆ. ಹಾಗಾದರೆ ಆ ಅದೃಷ್ಟವಂತ ಆರು ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಶನಿದೇವರ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಈ ಆರು ರಾಶಿಯವರಿಗೆ ನಾಳೆಯಿಂದ … Read more

ಪೂಜೆಯಲ್ಲಿ ದೀಪ ಹಚ್ಚುವಾಗ ಈ 3 ಶಬ್ದ ಹೇಳಿರಿ ಮಾರನೇಯ ದಿನವೇ ಶತ್ರು ನಿಮ್ಮ ಕಾಲು ಕೆಳಗೆ ಇರ್ತಾರೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಪೂಜೆಯಲ್ಲಿ ದೀಪ ಹಚ್ಚುವಾಗ ಈ 3 ಶಬ್ದ ಹೇಳಿರಿ. ನೀವು ದಿನ ಮುಂಜಾನೆ ದೀಪ ಹಚ್ಚುವಾಗ ವಿಶೇಷವಾದ ವಿಧಾನಗಳು ಇವೆ. ಎಲ್ಲಕಿಂತ ಮೊದಲು ನೀವು ಈ ಒಂದು ವಿಷಯವನ್ನು ತಿಳಿದುಕೊಳ್ಳಬೇಕು ಯಾವಾಗ ನಾವು ಶುಭ ಕಾರ್ಯ ಮಾಡುವಾಗ ಖಂಡಿತಾ ನಾವು ದೀಪವನ್ನು ಉರಿಸುತ್ತಿವಿ ಯಾಕೆಂದರೆ ದೀಪವು ಆ ಪ್ರಭುವಿನೊಂದಿಗೆ ಸೇರಲು ಒಂದು ಮಾದ್ಯಮವಾಗಿರುತ್ತದೆ. ನಮ್ಮ ಹಿಂದೂ ಧರ್ಮದಲ್ಲಿ ಯಾವುದೇ ರೀತಿಯ ಶುಭ ಕಾರ್ಯವನ್ನು ಮಾಡುವಾಗ ದೀಪವನ್ನು ಬೆಳಗುತ್ತೇವೆ. ದೇವನು ದೇವತೆಗಳ ಮುಂದೆ ನಮ್ಮ … Read more

ಈ ಸಮಸ್ಯೆ ಇದ್ದರೆ ಗೋಡಂಬಿಯನ್ನು ಸೇವಿಸಲೇಬಾರದು.! ಇದರಿಂದ ಲಾಭಕ್ಕೆ ಬದಲಾಗಿ ದೇಹಕ್ಕೆ ಹಾನಿಯಾಗಬಹುದು

ಗೋಡಂಬಿ ತಿನ್ನುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವಾಗುತ್ತದೆ. ಗೋಡಂಬಿ ತಿನ್ನಲು ಇಷ್ಟಪಡದವರು ಬಹಳ ವಿರಳ. ಭಕ್ಷ್ಯಗಳ ಅಲಂಕಾರಕ್ಕಾಗಿಯೂ ಗೋಡಂಬಿಯನ್ನು ಬಳಸಲಾಗುತ್ತದೆ. ಗೋಡಂಬಿಯಲ್ಲಿ ಪ್ರೋಟೀನ್, ಕಬ್ಬಿಣ, ಫೈಬರ್, ಫೋಲೇಟ್, ಸೆಲೆನಿಯಮ್, ಆಂಟಿ-ಆಕ್ಸಿಡೆಂಟ್, ಖನಿಜಗಳು ಮತ್ತು ಜೀವಸತ್ವಗಳು ಹೇರಳವಾಗಿ ಕಂಡು ಬರುತ್ತವೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಗೋಡಂಬಿ ಸೇವನೆಯು ದೇಹವನ್ನು ಅನೇಕ ಸಮಸ್ಯೆಗಳಿಂದ ದೂರವಿಡುತ್ತದೆ. ಇಷ್ಟೆಲ್ಲಾ ಉತ್ತಮ ಗುಣಗಳಿರುವ ಗೋಡಂಬಿಯ ಸೇವನೆ ಕೂಡಾ ಕೆಲವೊಂದು ಅಡ್ಡ ಪರಿಣಾಮಗಳನ್ನು ತಂದೊಡ್ಡಬಹುದು ಹೊಟ್ಟೆಯ ಸಮಸ್ಯೆಗಳು ಗೋಡಂಬಿಗಳಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಅವು ಆರೋಗ್ಯಕ್ಕೆ … Read more

ತಾಮ್ರದ ತಂಬಿಗೆಯಲ್ಲಿ ನೀರು ತುಂಬಿ ಮನೆಯ ಈ ಸ್ಥಳದಲ್ಲಿಟ್ಟರೆ ದುಡ್ಡೇ ದುಡ್ಡು!

ಹಿಂದೂ ಸಂಪ್ರದಾಯದಲ್ಲಿ ಲೋಹಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ತಾಮಕ್ಕೆ ನೀಡಲಾಗುತ್ತದೆ. ಮನೆಯಲ್ಲಿ ಒಂದು ತಾಮ್ರದ ತುಂಡು ಇದ್ದರು ಸಾಕು. ಅದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೇ ತಾಮ್ರ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಹಳೆಯ ಕಾಲದ ಜನರು ಅಂದರೆ ನಮ್ಮ ಪೂರ್ವಜರು ಅಡುಗೆಗಾಗಿ ತಾಮ್ರದ ಪಾತ್ರೆಗಳನ್ನು ಬಳಕೆಯನ್ನು ಮಾಡುತ್ತ ಇದ್ದರು. ಅಷ್ಟೇ ಅಲ್ಲದೇ ತಾಮ್ರವನ್ನು ಮೈ ಮೇಲೆ ಧರಿಸುವದನ್ನು ನಾವು ನೋಡಿದ್ದೇವೆ. ಇನ್ನು ತಾಮ್ರದಿಂದಾಗುವ ಉಪಯೋಗಗಳು ಹಲವಾರು. ತಾಮ್ರವನ್ನು ಮನೆಯಲ್ಲಿ … Read more

ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಮನೆಯಲ್ಲಿ ಇರುವಂತಹ ಪುಡಿ ಉಪ್ಪು ಹಾಗೂ ಕಲ್ಲು ಉಪ್ಪು ಯಿಂದ ತಂತ್ರವನ್ನು ಪಾಲಿಸಿ ಇದರಿಂದ ಅದ್ಬುತವಾದ ಫಲಿತಾಂಶವನ್ನು ಪಡೆದುಕೊಳ್ಳಬಹುದು ಎಂದು ತಿಳಿಯೋಣ. ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮಿ ದೇವಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ನೀವು ಅದೃಷ್ಟವಂತರು ಮತ್ತು ಧವಂತರು ಆಗಬೇಕು ಎಂದರೆ ಈ ಒಂದು ತಂತ್ರ ಮಾಡಿದರೆ ನಿಮಗೆ ಲಾಭ ತಂದುಕೊಡುತ್ತವೆ. ಉಪ್ಪಿನಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂದು ನೋಡೋಣ ಮನೆಯಲ್ಲಿ … Read more

ನಂದಾದೀಪ ಎಂದರೇನು? ದೀಪಗಳಲ್ಲಿ ಎಷ್ಟು ವಿಧ?

ನಂದಾದೀಪ ಎಂದರೇನು? ದೀಪಗಳಲ್ಲಿ ಎಷ್ಟು ವಿಧ? ಕೊಬ್ಬರಿ ಎಣ್ಣೆ ದೀಪದ ಮಹತ್ವ ಮತ್ತು ದೇವರ ದೀಪಕ್ಕೆ ಉಪಯೋಗಿಸುವ ಎಣ್ಣೆಗಳ ಬಗ್ಗೆ ಒಂದಿಷ್ಟು ವಿಚಾರಧಾರೆ.ಹಿಂದೂ ಧರ್ಮದಲ್ಲಿ ದೀಪವನ್ನು ಎರಡು ರೀತಿಯಲ್ಲಿ ಹಚ್ಚುವ ಪದ್ಧತಿ ಇದೆ. ನಂದಾದೀಪ ಮತ್ತು ತಾತ್ಕಾಲಿಕ ದೀಪ. ದಿನವಿಡಿ ನಂದಿ ಹೋಗದೇ ದೇವರನ್ನು ಬೆಳಗುವ ದೀಪವೇ ನಂದಾದೀಪ ನಂದ ಎಂದರೆ ಭಗವಂತ ದೇವರ ಮುಂದೆ ಹಚ್ಚಿದ ನಂದಾದೀಪದ ಮೂಲದಲ್ಲಿ ಗೌರಿಯೂ, ಮಧ್ಯ ಭಾಗದಲ್ಲಿ ಸರಸ್ವತಿಯೂ, ಅಗ್ರಭಾಗದಲ್ಲಿ ಲಕ್ಷ್ಮಿಯೂ ನೆಲೆಸಿರುತ್ತಾರೆ. ನಂದಾದೀಪ ಯಾರ ಮನೆಯಲ್ಲಿ ಬೆಳಗುತ್ತದೆಯೋ ಅಂತಹ … Read more

ವಿಪರೀತ ತಲೆನೋವೆ ನಿತ್ಯ ತಲೆ ಸ್ನಾನ ಮಾಡಿರಿ.

ವಿಪರೀತ ತಲೆನೋವೆ ನಿತ್ಯ ತಲೆ ಸ್ನಾನ ಮಾಡಿರಿ. ಸದಾ ತಂಗಳು ಆಹಾರ ಚರ್ಮರೋಗವನ್ನುಂಟು ಮಾಡುತ್ತದೆ. ಊಟ, ವ್ಯಾಯಾಮ, ಸ್ನಾನ ಹಾಗೂ ದುಡಿಮೆಯ ನಂತರ ತಕ್ಷಣ ಮೂತ್ರ ಮಾಡುವುದು ಆರೋಗ್ಯಕರ. ಸಂಧಿವಾತಕ್ಕೆ ಪ್ರತಿದಿನ ಎರಡು ದಳ ಬಿಲ್ವಪತ್ರೆ ಸೇವಿಸಿ. ನಿತ್ಯ ವಯಸ್ಸಿನಗುಣವಾಗಿ ವ್ಯಾಯಾಮ ಆರೋಗ್ಯ ವೃದ್ದೀಸುತ್ತದೆ. ಆರೋಗ್ಯವಂತರಿಗೆ ತಣ್ಣೀರಿನ ಸ್ನಾನ ಸರ್ವದಾ ಶ್ರೇಷ್ಠ. ನಿತ್ಯ ಮಲಗುವಾಗ ಹದವಾದ ಬಿಸಿನೀರು ಕುಡಿಯುವುದು ಉತ್ತಮ. ಅರಿಶಿಣ ಬೆಲ್ಲ ಸೇರಿಸಿದ ಬಿಸಿ ಹಾಲು ನೆಗಡಿ ಕೆಮ್ಮು ನಿವಾರಕ. ಸ್ವಲ್ಪ ಎಳ್ಳೆಣ್ಣೆಯಿಂದ ಬಾಯಿ ಮುಕ್ಕಳಿಸಿದರೆ … Read more

ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ

ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಸಂಚಿಕೆಯಲ್ಲಿ ಜಗತ್ತಿನಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಶಕ್ತಿಗಳೆರಡು ಇವೆ. ಇವೆರಡೂ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಇದು ಒಂದಲ್ಲ ಒಂದು ಸಂದರ್ಭದಲ್ಲಿ ನಿಮ್ಮ ಅನುಭವಕ್ಕೂ ಬಂದಿರುತ್ತವೆ. ಧನಾತ್ಮಕ ಶಕ್ತಿಗಳೆಂದರೆ ಯಾರು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಅದರಿಂದ ಎಲ್ಲವೂ ಒಳ್ಳೆಯದೇ ಆಗುತ್ತದೆ. ಆದರೆ ಋಣಾತ್ಮಕ ಅಂಶಗಳು ಹಾಗಲ್ಲ. ಇದರಿಂದ ಜೀವನದಲ್ಲಿ ಎಲ್ಲವೂ ಋಣಾತ್ಮಕವೇ ಆಗುತ್ತಾ ಹೋಗುತ್ತವೆ. ಯಾರೋ ನಮ್ಮ ಮೇಲೆ ಈ ಋಣಾತ್ಮಕ ಪ್ರಭಾವವನ್ನು ಬೀರುತ್ತಾರೆ ಎಂದಲ್ಲ . ಬದಲಾಗಿ ನಾವೇ … Read more