ನಿತ್ಯ ಪೂಜೆ ಮಾಡುವಾಗ ಅನುಸರಿಸಬೇಕಾದ ನಿಯಮಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ನಂಬಿರುವ ದೇವರು ನಮ್ಮ ಜೀವನದಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಜೀವನದಲ್ಲಿ ಸಂತೋಷ, ಸಂಪತ್ತು ಮತ್ತು ಸಮೃದ್ಧಿಯನ್ನು ಕರುಣಿಸುತ್ತಾನೆ.ಆತ ಮರಣದ ನಂತರ ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತಾನೆ. ಹಿಂದೂ ದೇವರುಗಳನ್ನು ಪೂಜಿಸುವಾಗ ಅನುಸರಿಸಬೇಕಾದ ಹದಿನೈದು ಸುವರ್ಣ ನಿಯಮಗಳು ಇಲ್ಲಿವೆ. ಇದೇ ದೇವರನ್ನು ಪೂಜಿಸಬೇಕೆಂಬ ನಿಯಮವಿಲ್ಲ. ನಿಮ್ಮ ಆಯ್ಕೆಯೇ ದೇವರುಗಳನ್ನು ಇಷ್ಟ ದೇವರನ್ನೇ ಪೂಜಿಸಿ.ಆದರೆ, ಪ್ರತಿದಿನ ಪೂಜೆ ಮಾಡಬೇಕು. ಬೆಳಗ್ಗೆ ಸ್ನಾನವಾದ ಕೂಡಲೇ ಪೂಜೆ ಮಾಡುವುದು ಒಳಿತು. ಅಲ್ಲದೆ ಪೂಜೆಯನ್ನು ದಿನಕ್ಕೆ … Read more

ಆರೋಗ್ಯ ಭಾಗ್ಯಕ್ಕೆ ನಾಳೆಯ ದಿನ ತಪ್ಪದೆ ಈ ದಾನಗಳನ್ನು ಮಾಡಿ ಈ ಶ್ಲೋಕ ತಪ್ಪದೆ ಪಾರಾಯಣ ಮಾಡಿ

ನಮಸ್ಕಾರ ಸ್ನೇಹಿತರೆ, ಈ ದಿನ ವಿಶೇಷ ಯೋಗದಲ್ಲಿ ಬಂದಿರುವಂತಹ ಯೋಗಿನಿ ಏಕಾದಶಿಯ ಬಗ್ಗೆ ಈಗಾಗಲೇ ತಿಳಿಸಿ ಕೊಟ್ಟಿರುವೆ ನಾಳೆ ನಿಮ್ಮ ಆರೋಗ್ಯ ಒಳ್ಳೆಯದಾಗಿರಬೇಕು ಅಂದರೆ ಕೆಲವು ದಾನಗಳನ್ನು ಹೇಳ್ತಿನಿ ಇಂದು ಈ ದಿವಸ ತಪ್ಪದೆ ದಾನವನ್ನು ಮಾಡಿ ಮಕ್ಕಳ ಆರೋಗ್ಯ ನಿಮ್ಮ ಆರೋಗ್ಯ ಪತಿಯ ಆರೋಗ್ಯ ಎಲ್ಲರ ಮನೆಯಲ್ಲಿ ಎಲ್ಲರ ಹೆಸರಲ್ಲಿ ಸಂಕಲ್ಪ ಮಾಡಿ ನೀವು ದಾನವನ್ನು ಮಾಡಿದಾಗ ಅಕಸ್ಮಾತ್ ನಿಮ್ಮ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರ ಹೆಸರಿನಲ್ಲಿ ದಾನವನ್ನು ಮಾಡಿ ಒಂದಿಷ್ಟು ಶ್ಲೋಕವನ್ನು ಹೇಳಿಕೊಡ್ತೀನಿ ತಪ್ಪದೆ … Read more

4 ಮಂಗಳವಾರ ಈ ಕೆಲಸ ಮಾಡಿದರೆ ನಿಮ್ಮ ಹೊಸ ಮನೆ ಕನಸು ಈಡೇರುತ್ತದೆ !

ನಮಸ್ಕಾರ ಸ್ನೇಹಿತರೆ ಸ್ವಂತ ಮನೆ ಇರಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಹಾಗೆ ಪ್ರತಿಯೊಬ್ಬರಿಗೂ ಸ್ವಂತ ಮನೆಗಳು ಇರುವುದಿಲ್ಲ ಅದು ಮುಖ್ಯವಾಗಿ ಮಧ್ಯಮ ವರ್ಗದ ಕುಟುಂಬದವರಿಗೆ ಇಂತಹ ಒಂದು ಜೀವನದ ಆಶಯ ಅತಿ ಮುಖ್ಯವಾಗಿರುತ್ತದೆ ಯಾಕೆ ಅಂದರೆ ತಮ್ಮ ಕೊನೆಯ ಕಾಲದಲ್ಲಿ ತಮ್ಮ ಸ್ವಂತ ಮನೆಯಲ್ಲಿ ಯಾರ ಹಂಗು ಇಲ್ಲದೆ ಜೀವನ ನಡೆಸಬೇಕು ಎನ್ನುವುದು ಬಹಳಷ್ಟು ಜನ ಈ ಸ್ವಂತ ಮನೆಗಾಗಿ ಬಹಳಷ್ಟು ಕಷ್ಟಪಡುತ್ತಾರೆ ಆದರೆ ಯಾವುದೇ ಲಾಭವಿಲ್ಲದೆ ಮತ್ತೆ ಬಾಡಿಗೆ ಮನೆಗೆ ಶರಣಾಗುತ್ತಾರೆ ಹಾಗೆ ಬಾಡಿಗೆ ಮನೆ … Read more

ಹುಡಿಗಿಯರ ಕಾಲಿನ ಬೆರಳುಗಳನ್ನು ನೋಡಿ ಅವರ ವ್ಯಕ್ತಿತ್ವ.. ಹೀಗಿದರೆ ನೀವೇ ಅದೃಷ್ಟವಂತರು ! 

ನಮಸ್ಕಾರ ಸ್ನೇಹಿತರೆ ಪಾದಗಳನ್ನು ಅನುಸರಿಸಿ ಪಾದಗಳಲ್ಲಿರುವ ಬೆರಳನ್ನು ಅನುಸರಿಸಿ ನಾವು ಮಹಿಳೆಯರ ಅಥವಾ ಹುಡುಗಿಯರ ಮನಸ್ಥಿತಿ ಎಂಥದ್ದು ಅಂತಾ ತಿಳಿಯಬಹುದು ಅಂತೆ ಹಾಗಂತ ಜ್ಯೋತಿಷ್ಯಕಾರರು ಹೇಳುತ್ತಿದ್ದಾರೆ ಕಾಲಿನಲ್ಲಿರುವ ಬೊಟ್ಟುಗಳು ಯಾವ ಆಕಾರದಲ್ಲಿ ಇವೆ ಎನ್ನುವುದು ಆದರಿಸಿರುತ್ತಂತೆ ಹಾಗೆ ಕಾಲು ಬೆರಳುಗಳಲ್ಲಿ ಹೆಬ್ಬೆಟ್ಟು ಎಲ್ಲದಕ್ಕಿಂತ ದೊಡ್ಡದಾಗಿದ್ದು ನಾಲ್ಕು ಬೆರಳುಗಳು ಚಿಕ್ಕದಾಗಿದ್ದರೆ ಅವರು ಹೆಚ್ಚಿನ ಬುದ್ದಿವಂತರು ಆಗಿರುವುದೇ ಅಲ್ಲದೆ ಯಾವುದೇ ಕೆಲಸವನ್ನು ಬಹು ಸುಲಭವಾಗಿ ಮಾಡಿಕೊಳ್ಳುವ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಅಷ್ಟೇ ಅಲ್ಲ ಪ್ರತಿಯೊಂದು ಕೂಡ ಬಹು ಧೈರ್ಯವಾಗಿ ಎದುರಿಸುವವರು … Read more

ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ.?

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ.?ಪ್ರತಿಯೊಬ್ಬ ಮಹಿಳೆಯರು ತಪ್ಪದೆ ತಿಳಿದುಕೊಳ್ಳಬೇಕಾದ ಮಾಹಿತಿ ಇದು ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗ ಅಲ್ಲಿ ಕಳಸ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ.ತಮ್ಮ ತಮ್ಮ ಮನೆ ದೇವರ ಹೆಸರನ್ನು ಹೇಳಿ ಅಥವಾ ಮಹಾಲಕ್ಷ್ಮಿಯ ಸ್ವರೂಪ ಎಂದು ಅಥವಾ ತಾಯಿ ಗೌರಿಯ ಸಂಕೇತ ಎಂದು ಮನೆಯಲ್ಲಿ ಕಳಸವನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ರೀತಿ ಕಳಸವು ಮನೆಯಲ್ಲಿದ್ದರೆ ಸಾಕ್ಷಾತ್ ತಾಯಿಯೇ … Read more

ನಿಮ್ಮ ಮನೆ ಸ್ವರ್ಗವಾಗಬೇಕಾದರೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಒಂದು ಮನೆಯ ಸ್ವರ್ಗವಾಗಬೇಕಾದರೆ ಕೆಲವು ವಿಷಯಗಳನ್ನು ಯಾವಾಗಲೂ ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಹಿಂದಿನ ಕಾಲದಿಂದಲೂ ಪ್ರಚಲಿತದಲ್ಲಿರುವ ಹಿರಿಯರ ಅನುಭವದ ಕಿವಿ ಮಾತುಗಳನ್ನು ಪಾಲಿಸಿದರೆ ಸಾಕು ನಿಮ್ಮ ಮನೆಯೇ ಸ್ವರ್ಗವಾಗುತ್ತದೆ. ಗಾದೆ ಮಾತುಗಳಂತೆ ಹಿರಿಯರು ಹೇಳಿದ ಮಾತುಗಳೂ ತುಂಬಾ ಅರ್ಥಗರ್ಭಿತವಾಗಿರುತ್ತದೆ. ಮನೆಯಲ್ಲಿ ಸದಾ ಸುಖ- ಸಂತೋಷ ತುಂಬಿ ತುಳುಕ ಬೇಕು ಅಂದರೆ ಹಿರಿಯರು ಹೇಳಿದ ಈ ಅನುಭವದ ಕಿವಿ ಮಾತುಗಳನ್ನು ಪಾಲಿಸಬೇಕು. ಅವರ ತಲೆಗೆ ಯಾವುದೇ ಕಾರಣಕ್ಕೂ ಎಣ್ಣೆ ಹಚ್ಚಬಾರದು ಒಂಟಿ ಕಾಲಲ್ಲಿ … Read more

ನಿಮ್ಮ ಮನೆಯಲ್ಲಿ ಸದಾ ಸಂಪತ್ತು ನೆಲೆಸಬೇಕೆಂದರೆ 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಮನೆಯಲ್ಲಿ ಸದಾ ಸಂಪತ್ತು ನೆಲೆಸಬೇಕೆಂದರೆ ಮನೆಗೆ ಸಕಾರಾತ್ಮಕತೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುವ ಶಾಸ್ತ್ರದಲ್ಲಿ ಹಲವಾರು ಮಾರ್ಗಗಳ ಕುರಿತು ಹೇಳಲಾಗಿದೆ ನಾವು ತಿಳಿದು ಅಥವಾ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಿರುತ್ತೇವೆ ಅದು ಇಡೀ ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಶಾಸ್ತ್ರದಲ್ಲಿನ ಮಾರ್ಗಗಳನ್ನು ನಾವು ಪಾಲಿಸುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ಮನೆಯಿಂದ ಹೊರ ಹಾಕುತ್ತದೆ ಅಲ್ಲದೆ ಕೆಲವು ವಸ್ತುಗಳು ಅಲ್ಲದೆ ಕೆಲವು ವಸ್ತುಗಳು ಮನೆಯಲ್ಲಿ ಖಾಲಿ ಇರಬಾರದು ಮನೆಯಲ್ಲಿ … Read more

ಯಾವ ದಿನ ಹುಟ್ಟಿದರೆ ಏನು ಫಲ?

ಹುಟ್ಟಿದ ವಾರದ ಪ್ರಕಾರ ನಿಮ್ಮ ಗುಣ , ನಡತೆ , ಸ್ವಭಾವ ಹೇಗಿರುತ್ತದೆ ಎಂಬುದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ. ಸೋಮವಾರ ಈ ವಾರ ಹುಟ್ಟಿದವರು ಶಾಂತ ಸ್ವಭಾವದವರು ಆಗಿರುತ್ತಾರೆ. ನೇರ ಮಾತುಗಾರರು ಮತ್ತು ಕಳಂಕರಹಿತರು. ಕಷ್ಟ ಬಂದಾಗ ಎಂತಹ ಕೆಲಸವನ್ನಾದರೂ ಮಾಡುತ್ತಾರೆ. ಇವರಿಗೆ ಇಂದು ಬೇಕಾಗಿರುವುದು ನಾಳೆ ಬೇಡವೆನಿಸುತ್ತದೆ ಹಾಗಾಗಿ ಇವರ ಇಷ್ಟಕ್ಕೆ ಅಷ್ಟು ಬೆಲೆ ಇರುವುದಿಲ್ಲ. ಮಕ್ಕಳ ಮೇಲೆ ಹೆಚ್ಚು ಪ್ರೀತಿ ತೋರುತ್ತಾರೆ. ಗಳಿಸುವ ಗುಣ ಇವರನ್ನು ಪ್ರೇರೇಪಿಸುತ್ತದೆ. ಸೋಮವಾರದಂದು ಸ್ತ್ರೀಯರು ಹುಟ್ಟಿದ್ದರೆ … Read more

ಯಾವ ರಾಶಿಯ ಹೆಣ್ಣುಮಕ್ಕಳನ್ನು ಮದುವೆಯಾದರೆ ಜೀವನ ಚೆನ್ನಾಗಿರುತ್ತೆ ಗೊತ್ತಾ! ರಾಶಿ ಹೊಂದಾಣಿಕೆ!

ಎಲ್ಲರಿಗೂ ನಮಸ್ಕಾರ, ಪ್ರತಿ ರಾಶಿಗಳಿಗೂ ಅದರದೇ ಆದ ವಿಶೇಷ ಗುಣಗಳಿರುತ್ತವೆ. ಆಯಾ ರಾಶಿಗನುಗುಣವಾಗಿ ಅವರವರ ಗುಣ ವಿಶೇಷತೆಗಳನ್ನು ಕೂಡಾ ಲೆಕ್ಕ ಹಾಕಲಾಗುತ್ತದೆ. ಹಾಗೆಯೇ ಕೆಲ ರಾಶಿಚಕ್ರಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳಲ್ಲಿ ಉತ್ತಮ ಪತ್ನಿಯರಾಗುವ ಗುಣವಿರುತ್ತದೆಯಂತೆ. ಅಂದರೆ ಅವರು ಎಥಾ ಸಂದರ್ಭ ಬಂದರೂ ತಮ್ಮ ಸಂಗಾತಿಯ ಜೊತೆ ತೊರೆಯುವುದಿಲ್ಲವಂತೆ. ಹಾಗಿದ್ದರೆ, ಯಾವ ರಾಶಿಚಕ್ರ ಮಹಿಳೆಯರು ಈ ವಿಶೇಷ ಗುಣವನ್ನು ಹೊಂದಿರುತ್ತಾರೆ ನೋಡೋಣ. ತುಲಾ : ಈ ರಾಶಿಚಕ್ರದ ಹೆಣ್ಣು ಮಕ್ಕಳು ಕೂಡಾ ವೈವಾಹಿಕ ಜೀವನದಲ್ಲಿ ಸಮತೋಲನ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತಾರೆ. … Read more

ಪಾರ್ವತಿ ಶಿವನನ್ನು ಕೇಳಿದ ಈ 3 ಪ್ರಶ್ನೆಗಳು ಪ್ರತಿ ಹೆಣ್ಣಿಗೂ ಅನ್ವಯಿಸುತ್ತದೆ

ಒಂದು ಸಾರಿ ಪಾರ್ವತಿ ದೇವಿಯು ಪರಮೇಶ್ವರನನ್ನು ಈ ರೀತಿ ಕೇಳುತ್ತಾಳೆ. ಸ್ವಾಮಿ ನಾನು ಭೂ ಲೋಕದಲ್ಲಿ ಮೂರು ಜನ ಪ್ರಾಣ ಸ್ನೇಹಿತರನ್ನು ನೋಡಿದೆ. ಇಬ್ಬರು ವಿಧವೆಯರು, ಒಬ್ಬಳು ಗಂಡನ ಜೊತೆ ಸಂತೋಷವಾಗಿ ಬದುಕುತ್ತಿದ್ದಾಳೆ. ಅವರನ್ನು ನೋಡಿದ ಮೇಲೆ ನನಗೆ ಮೂರು ಸಂದೇಹಗಳು ಮೂಡಿದವು. ಯಾವ ಹೆಣ್ಣು ಚಿಕ್ಕ ವಯಸ್ಸಿಗೆ ವಿಧವೆಯಾಗುತ್ತಾಳೆ. ಯಾವ ಹೆಣ್ಣು ಸಂತೋಷವಾಗಿ ಬದುಕುವುದಿಲ್ಲ. ಗಂಡ ಕೇಳಿದರೂ ಕೊಡಬಾರದ ವಸ್ತು ಏನು? ಈ ಮೂರು ಸಂದೇಹಗಳನ್ನು ಬಗೆಹರಿಸಿ ಎಂದು ಶಿವನಲ್ಲಿ ಪಾರ್ವತಿ ಕೇಳಿದಳು. ಆಗ ಶಿವನು … Read more