ಅಡುಗೆ ಮಾಡುವಾಗ ಒಂದಿಷ್ಟು ಟಿಪ್ಸ್ ಗಳನ್ನು ಹೇಳುತ್ತೇವೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಅಡುಗೆ ಮಾಡುವಾಗ ಒಂದಿಷ್ಟು ಟಿಪ್ಸ್ ಗಳನ್ನು ಹೇಳುತ್ತೇವೆ ಅದನ್ನು ಫಾಲೋ ಮಾಡಿ ನಿಮ್ಮ ಅಡುಗೆಯನ್ನು ಮಾಡಿ 01. ಬದನೆಕಾಯಿಯನ್ನು ಹುರಿಯುವಾಗ ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ ಉರಿಯುವುದರಿಂದ ಸಿಪ್ಪೆ ಬೇಗ ಸರಳವಾಗಿ ತೆಗೆಯಬಹುದು 02. ಆಲೂಗೆಡ್ಡೆ ಸಿಹಿ ಎನಿಸಿದರೆ ಅವುಗಳನ್ನು ಕೊಯ್ದು ಸ್ವಲ್ಪ ಹೊತ್ತು ಉಪ್ಪಿನ ನೀರಿನಲ್ಲಿ ಇಟ್ಟರೆ ಸಿಹಿತನ ಎಲ್ಲಾ ಹೋಗಿಬಿಡುತ್ತದೆ 03. ಸಾಲಡ್ ಮಾಡುವಾಗ ಈರುಳ್ಳಿಯನ್ನು ಕೊಯ್ದು ಐದು ನಿಮಿಷ ನೀರಿನಲ್ಲಿ ಇಟ್ಟರೆ ಅದರ ಕಾರ ಕಡಿಮೆಯಾಗುತ್ತದೆ 04 … Read more

ಕೋಟ್ಯಾಧಿಪತಿ ಮಾಡುವ ಶಕ್ತಿ ಅಡಿಕೆಗೆ ಇದೆ! ಇದರ ಚಮತ್ಕಾರ ಏನು ಗೊತ್ತಾ?

ಎಲ್ಲರಿಗೂ ನಮಸ್ಕಾರ, ಕೋಟ್ಯಾಧಿಪತಿ ಮಾಡುವ ಶಕ್ತಿ ಅಡಿಕೆಗಿದೆ. ಈ ರಹಸ್ಯಗೊತ್ತಾದ್ರೆ ಶಾಕ್ ಆಗುತ್ತಿರ. ಹಿಂದೂ ಧರ್ಮದಲ್ಲಿ ಅಡಿಕೆಗೆ ಮಹತ್ವದ ಸ್ಥಾನ ಇದೆ. ದೇವನು ದೇವತೆಗಳ ಪೂಜೆ ವೇಳೆ ಅಡಿಕೆಯನ್ನು ಬಳಸಲಾಗುತ್ತದೆ. ಈ ಒಂದು ಅಡಿಕೆ ನಿಮ್ಮನ್ನು ರಾತ್ರೊ ರಾತ್ರಿ ಶ್ರೀಮಂತನಾಗಿ ಮಾಡಬಲ್ಲದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅಡಿಕೆಯ ಉಪಾಯ ಮಾಡಿದರೆ ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಳ್ಳಲಿದೆ. ಒಂದು ಲವಂಗ ಹಾಗೂ ಒಂದು ಅಡಿಕೆ ಅರ್ಧಕ್ಕೆ ನಿಂತ ಕೆಲಸವನ್ನು ಪೂರ್ಣ ಗೊಳಿಸಬಹುದು. ಕೆಲಸಕ್ಕೆ ಹೋಗುವ ಮೊದಲು ಅಡಿಕೆಯನ್ನು … Read more

ಬೆಳಗ್ಗೆ ಬೇಗ ಎದ್ದೇಳಲು ಕಷ್ಟಪಟ್ಟಿದ್ದರೆ ಹಾಗಿದ್ದರೆ ಹೀಗೆ ಮಾಡಿ ನೋಡಿ

ಎಲ್ಲರಿಗೂ ನಮಸ್ಕಾರ, ಬೆಳಗ್ಗೆ ಬೇಗ ಎದ್ದು ಏಳಲು ಕಷ್ಟ ಪಡುತ್ತಿರ ಹಾಗಿದ್ದರೆ ಹೀಗೆ ಮಾಡಿ ನೋಡಿ. ರಾತ್ರಿ ತುಂಬಾ ಹೊತ್ತು ಎಚ್ಚರಿಕೆ ಇರುವ ಕಾರಣ ಬೆಳಗ್ಗೆ ಬೇಗ ಎದ್ದು ಏಳಲು ಅನೇಕರಿಗೆ ಕಷ್ಟ ಮನೆಯ ಹಿರಿಯರು ಬೇಗ ಏಳಲು ಯುವಕರಿಗೆ ಹೇಳುತ್ತ ಇರುತ್ತಾರೆ. ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಆರೋಗ್ಯ ವೃದ್ಧಿ ಮತ್ತು ಜೊತೆಗೆ ಮನಸು ಉಲ್ಲಾಸದಿಂದ ದಿನವಿಡಿ ಇರುತ್ತದೆ. ಬಹುತೇಕರು ಬೆಳಿಗ್ಗೆ ಬೇಗ ಏಳಲು ಪ್ರಯತ್ನಿಸುತ್ತಾರೆ. ಆದರೆ ಏಳುವುದು ಕಷ್ಟ ಆಗುತ್ತದೆ. ಅಂಥವರಿಗೆ ಇಲ್ಲಿದೆ ನೋಡಿ. ಬೆಳಗ್ಗೆ … Read more

ಇಂದಿನಿಂದ 3011ರವರೆಗೂ 5ರಾಶಿಯವರಿಗೆ ರಾಜಯೋಗ!ಹಣದ ಹೊಳೆ ಹರಿಯುತ್ತೆ ಕುಬೇರನ ಕೃಪೆ ಗಜಕೇಸರಿ ಯೋಗ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಇಂದಿನಿಂದ ಮೂರು ಸಾವಿರದ ಹನ್ನೊಂದನೇ ವರ್ಷದವರೆಗೂ ಈ ಐದು ರಾಶಿಯವರಿಗೆ ರಾಜಯೋಗ ಪ್ರಾರಂಭವಾಗುತ್ತದೆ ಗಜಕೇಸರಿ ಯೋಗ ಅನ್ನುವುದು ಈ ರಾಶಿಯವರಿಗೆ ಪ್ರಾರಂಭವಾಗುತ್ತದೆ. ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುದು ಹಾಗೂ ಯಾವೆಲ್ಲ ಲಾಭಗಳು ಸಿಗಲಿವೆ ಈ ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಈ ರಾಶಿಯವರಿಗೆ 3011ನೇ ಇಸವಿಯ ತನಕ ಕುಬೇರನ ಕೃಪೆ ಇರುವುದರಿಂದ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುತ್ತೀರಾ, ಎಲ್ಲಾ ರೀತಿಯಿಂದಲೂ ನಿಮಗೆ ಅವಕಾಶ … Read more

ಶ್ರಾವಣ ಮಾಸದ ಸೋಮವಾರ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಶ್ರಾವಣ ಮಾಸದ ಸೋಮವಾರ, ಮಂಗಳವಾರ ಈ ಐದು ತಪ್ಪುಗಳನ್ನು ಮಾಡಿದರೆ ಶ್ರಾವಣ ಮಾಸದ ಯಾವುದೇ ಫಲ ಸಿಗುವುದಿಲ್ಲ!ಶ್ರಾವಣ ಮಾಸದ ಸೋಮವಾರಕ್ಕೆ ವಿಶೇಷ ಮಹತ್ವವಿದೆ ಸೋಮವಾರದ ವ್ರತವನ್ನು ಆಚರಿಸುವುದರಿಂದ ಮಹಾದೇವನ ಕೃಪೆಯಿಂದ ಭಕ್ತರು ಇಷ್ಟಾರ್ಥಗಳನ್ನು ನೆರವೇರುತ್ತವೆ ಎಂಬ ನಂಬಿಕೆ ಇದೆ. ಪ್ರತಿ ಸೋಮವಾರ ಶಿವನಿಗೆ ವಿಶೇಷ ಪೂಜೆ ಮಾಡಿ ಆರಾಧಿಸಲಾಗುವುದು. ಈ ದಿನ ಶಿವನ ಆರಾಧನೆ ಮಾಡುವುದರಿಂದ ಹೆಚ್ಚಿನ ಫಲ ಸಿಗಲಿದೆ ಈ ದಿನ ಉಪವಾಸವಿದ್ದು ಶಿವ ಪಾರ್ವತಿಯ ಆರಾಧನೆ ಮಾಡಿದರೆ ಶಿವ … Read more