ಆಯುಧ ಪೂಜೆ 2024 – ಶುಭ ಸಮಯ, ಪೂಜಾ ವಿಧಾನ, ಮಹತ್ವ ಮತ್ತು ಮಂತ್ರ.!

ಆಯುಧದ ಗೌರವಾರ್ಥವಾಗಿ ನವರಾತ್ರಿ ಉತ್ಸವದ ಒಂಬತ್ತನೇ ದಿನದಂದು ಅಯೋಧ್ಯಾ ಪೂಜೆಯನ್ನು ನಡೆಸಲಾಗುತ್ತದೆ. 2024 ರಲ್ಲಿ ಆಯುದ್ಧ ಪೂಜೆ ಯಾವ ದಿನ ಮತ್ತು ಮುಹೂರ್ತದಲ್ಲಿ ನಡೆಯಲಿದೆ? ಇದೇ ಆಯುಧ್ಯಪೂಜೆಯ ಅರ್ಥ ಮತ್ತು ಧ್ಯೇಯವಾಕ್ಯ. ಪ್ರತಿ ವರ್ಷ ಅಶ್ವಿನಿ ಅಥವಾ ಮಹಾನ್ವಮಿ ಮಾಸದ ಒಂಬತ್ತನೇ ದಿನದಂದು ಅಯೋಧ್ಯಾ ಪೂಜೆಯನ್ನು ನಡೆಸಲಾಗುತ್ತದೆ. ಕೆಲವೆಡೆ ವಿಜಯದಶಮಿ ದಿನ ಆಯುಧ್ಯಪೂಜೆ ನಡೆಯುತ್ತದೆ. ಆಯುಧ್ಯ ಪೂಜೆ 2024 ಶುಕ್ರವಾರ, ಅಕ್ಟೋಬರ್ 11 ರಂದು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಆಯುಧ್ಯ ಪೂಜೆ ಬಹಳ ಮುಖ್ಯ. ಈ ದಿನದಂದು … Read more

ನವರಾತ್ರಿಯ ಘಟಸ್ಥಾಪನೆ ಮಹತ್ವ! ಇದು ದುರ್ಗಾ ರಹಸ್ಯ!

ನಮಸ್ಕಾರ ಸ್ನೇಹಿತರೆ ನವರಾತ್ರಿ ಒಂಬತ್ತು ದಿನಗಳ ಪುಣ್ಯ ರಾತ್ರಿ ಅಷ್ಟು ಜನ ಸದಾ ಶುದ್ಧ ಪ್ರತಿಪದದಿಂದ ಆರಂಭಿಸಿ ದಶಮಿಯವರೆಗೆ ನವ ದಿನಗಳಲ್ಲಿ ನವದುರ್ಗೆಯರನ್ನು ಆರಾಧಿಸುವುದೇ ಈ ನವರಾತ್ರಿ ಶ್ರೀ ಮಹಾಲಕ್ಷ್ಮಿ ನವ ದಿನಗಳಲ್ಲಿ ಜಯಂತಿ ಮಂಗಳ ಕಾಳಿ ಸ್ವರ ಸ್ವದ ಸ್ವಾಹ ಕಪಾಲಿನಿ ದುರ್ಗಾ ಕ್ಷಮಾ ಶಿವ ದಾತ್ರಿ ಮುಂತಾದ ರೂಪಗಳಲ್ಲಿ ಜೀವ ತಳೆಯುತ್ತಾಳೆ ದೇವಿಯು ಒಂದೊಂದು ರೂಪದಲ್ಲಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲು ಧರೆಗಿಳಿದು ಬರುತ್ತಾಳೆ ಹಾಗಾದರೆ ನವರಾತ್ರಿಯ ವೇಳೆ ನವದುರ್ಗಿಯರ ಆರಾಧನೆ ಮಾಡುವುದು ಹೇಗೆ ಘಟಸ್ಥಾಪನೆಯನ್ನು … Read more

2024 ನವರಾತ್ರಿಯ ಯಾವುದೇ ದಿನ ಈ ಮರವನ್ನು ಸ್ಪರ್ಶ ಮಾಡಿ ಬನ್ನಿ ಸಾಕು ಅದೇ ಸಮಯ ಬಡತನ

ನವರಾತ್ರಿಯ ಯಾವುದೇ ದಿನ ಈ ಮರವನ್ನು ಸ್ಪರ್ಶ ಮಾಡಿ ಬನ್ನಿ ಬಡತನ ದೂರವಾಗುತ್ತದೆ. ಹಿಂದೂ ಪುರಾಣದ ಪ್ರಕಾರ ದೇವಿಯ ಅನೇಕ ಸ್ವರೂಪಗಳಿವೆ. ಇವುಗಳಲ್ಲಿ ವೃಕ್ಷಗಳನ್ನು ಸಹ ದೇವಿಯ ಸ್ವರೂಪ ಎಂದು ತಿಳಿಯಲಾಗಿದೆ. ಇವುಗಳನ್ನು ದೇವಿ ವೃಕ್ಷ ಎಂದು ಸಹ ಕರೆಯುತ್ತಾರೆ‌. ಹಿಂದೂ ಧರ್ಮದಲ್ಲಿ ಮರ ಗಿಡಗಳನ್ನು ದೇವನು ದೇವ ಎಂದು ಪೂಜೆ ಮಾಡುತ್ತೇವೆ. ವೈಜ್ಞಾನಿಕವಾಗಿ ಹೇಳುವುದಾದರೆ ಮರ ಗಿಡಗಳು ನಮಗೆ ಆಮ್ಲಜನಕವನ್ನು ನೀಡುತ್ತದೆ. ಪ್ರಾಣವನ್ನು ಕೊಡುತ್ತದೆ ಎಂದು ಹೇಳಬಹುದು ನಮ್ಮಲ್ಲಿರುವ ಕಾರ್ಬನ್ ಡೈಯಾಕ್ಸೈಡ್ ಅನ್ನು ತೆಗೆದುಕೊಂಡು ಆಮ್ಲಜನಕವನ್ನು … Read more

ನವರಾತ್ರಿಯ ಶುಭಶಕುನ ಕನಸುಗಳು ಬಂದರೆ ಯಾರೊಂದಿಗೂ ಹಂಚಿಕೊಳ್ಳಬೇಡಿ

ನಮಸ್ಕಾರ ಸ್ನೇಹಿತರೆ ನವರಾತ್ರಿಯ ಸಮಯದಲ್ಲಿ ಈ ತರಹದ ಕನಸುಗಳು ಬಿದ್ದರೆ ಅದು ಶುಭಶಕುನ ವೆಂದೇ ಭಾವಿಸಬೇಕು ನವರಾತ್ರಿಯ ಕಾಲ ಅದು ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ತುಂಬಾನೇ ಶ್ರೇಷ್ಠವಾದ ಕಾಲ ನವರಾತ್ರಿಯ ಸಮಯದಲ್ಲಿ ಯಾವುದಾದರೂ ಶುಭಶಕುನದ ಸಂಕೇತ ನಿಮಗೆ ಅನಿಸಿದರೆ ನಿಮ್ಮ ಪೂಜೆ ಸಫಲವಾಗಿದೆ ಎಂದು ಭಾವಿಸಬೇಕು ಇಂತಹ ಕನಸುಗಳು ನಿಮಗೆ ಬಿದ್ದರೆ ದೇವಿಗೆ ನೀವು ಮಾಡುತ್ತಿರುವ ಪೂಜೆ-ಪುನಸ್ಕಾರಗಳು ದೇವಿಗೆ ಇಷ್ಟವಾಗಿ ಕನಸಿನ ಮುಖಾಂತರ ಶುಭ ಸಂಕೇತವನ್ನು ನಿಮಗೆ ಕೊಡುತ್ತಾಳೆ ಯಾವೂರು ಶುಭಶಕುನದ ಸಂಕೇತಗಳು ಎಂದು ನೋಡೋಣ ಬನ್ನಿ ನವರಾತ್ರಿಯ … Read more

ಒಂದ್ವೇಳೆ ನೀವು ನವರಾತ್ರಿಯ 9 ದಿನ ದೇವಿಯ ಈ 9 ಮಹಾ ಮಂತ್ರ ದಿನವೂ ಕೇಳಿದರೆ ಅಥವಾ ಜಪ ಮಾಡಿದರೆ ಎಲ್ಲಾ ಆಸೆ ಈಡೇರುತ್ತವೆ

ನಮಸ್ಕಾರ ಸ್ನೇಹಿತರೇ ನವರಾತ್ರಿ ಹಬ್ಬದ ಒಂಬತ್ತು ದಿನಗಳ ಕಾಲ ತಾಯಿ ದುರ್ಗಾದೇವಿಯ 9 ಅವತಾರಗಳನ್ನು ಪೂಜೆ ಮಾಡಲಾಗುತ್ತದೆ ಈ ಸಂದರ್ಭದಲ್ಲಿ ನಾವು ಮಂತ್ರಗಳನ್ನು ಪಠಿಸಬೇಕಾದ ಅವಶ್ಯಕತೆ ಕೂಡ ಇರುತ್ತದೆ ಹಾಗಾಗಿ ಇವತ್ತಿನ ಸಂಚಿಕೆಯಲ್ಲಿ ನಾವು ನಿಮಗೆ ನವರಾತ್ರಿಯ ದಿನಗಳಲ್ಲಿ 9 ದಿನವೂ ಪಠಿಸಬೇಕಾದ 9 ಶಕ್ತಿಶಾಲಿ ದುರ್ಗಾದೇವಿಯ ಮಂತ್ರವನ್ನು ತಿಳಿಸಿಕೊಡುತ್ತೇವೆ ಪಿತ್ರಪಕ್ಷ ಮುಗಿದ ನಂತರ ಶಾರದೆಯ ನವರಾತ್ರಿ ಶುರುವಾಗುತ್ತದೆ ನವರಾತ್ರಿಯ 9 ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲೂ ಪೂಜೆ ಮಾಡಲಾಗುತ್ತದೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ … Read more

ಮರೆತು ನವರಾತ್ರಿಯ 9 ದಿನ ಮಾಡಬೇಡಿ 7 ತಪ್ಪು, ತಾಯಿ ದುರ್ಗಾ ಸಿಟ್ಟಾಗುವಳು

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ನಮ್ಮ ಶಾಸ್ತ್ರಗಳಲ್ಲಿ ಕೆಲವು ಯಾವ ರೀತಿಯ ಯಾವ ರೀತಿಯ ಕಾರ್ಯಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಅಂದರೆ ಇವು ತಾಯಿ ದುರ್ಗಾಮಾತೆಗೆ ಆ ಪ್ರಿಯವಾಗಿವೆ ಈ ಕಾರ್ಯಗಳನ್ನು ಮಾಡುವಂತಹ ವ್ಯಕ್ತಿಯ ಮೇಲೆ ತಾಯಿ ದುರ್ಗಾ ಮಾತೆಯು ಸಿಟ್ಟಾಗುವರು ತಾಯಿಯ ಸಿಟ್ಟಿನ ಮುಂದೆ ನಿಲ್ಲುವಂತಹ ಶಕ್ತಿಯು ದೇವತೆಗಳ ಬಳಿಯೂ ಕೂಡ ಇಲ್ಲ ಇಂತಹ ಸ್ಥಿತಿಯಲ್ಲಿ ನಾವು ನೀವು ಎಲ್ಲಿ ಹೇಳಿ ಮನುಷ್ಯರ ಪೂಜೆ ಆರಾಧನೆಯಿಂದ ಅದೆಷ್ಟು ಬೇಗ ತಾಯಿ ಒಲಿಯುತ್ತಾಳೋ ಅಷ್ಟೇ ಬೇಗ ಸಿಟ್ಟನ್ನು ಕೂಡ ಮಾಡಿಕೊಳ್ಳುತ್ತಾರೆ … Read more

21ವರ್ಷಗಳ ನಂತರ 3ರಾಶಿಯವರಿಗೆ ಹನುಮನ ಕೃಪೆ ಭಾರಿ ಧನಲಾಭ ಶುರು ಗುರುಬಲ ಮಹಾರಾಜಯೋಗ

ನಮಸ್ಕಾರ ಸ್ನೇಹಿತರೆ ಇಪ್ಪತ್ತೊಂದು ವರ್ಷಗಳನಂತರ ಈ ಮೂರು ರಾಶಿಯವರಿಗೆ ಹನುಮನ ಕೃಪೆ ಆರಂಭವಾಗುತ್ತಿದೆ ರಾಜಯೋಗ ಶುರುವಾಗಿ ಗುರುಬಲ ಶುರುವಾಗುತ್ತದೆ ಬಾರಿ ಧನಲಾಭವನ್ನೂ ನೀವು ಗಳಿಸಿ ಕೊಳ್ಳುತ್ತೀರಿ ಹಾಗಾದರೆ ಅಂಥ ಅದೃಷ್ಟವಂತ ರಾಶಿಗಳು ಯಾವುವು ಹಾಗೆ ಆ ರಾಶಿಗಳಿಗೆ ಯಾವ ಲಾಭ ದೊರೆಯುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ ಅದಕ್ಕೂ ಮೊದಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಜೀವನದಲ್ಲಿ ವೈಯಕ್ತಿಕವಾದ ಗುರಿಯನ್ನು ಹೊಂದುತ್ತಾರೆ … Read more