ಬೆಳಗ್ಗೆ ಎದ್‌ ತಕ್ಷಣ ಹೆಣ್ಣುಮಕ್ಕಳ ಈ ಅಂ*ಗ ಒತ್ತಿದರೆ ನೀವು ಕೋಟ್ಯಧಿಪತಿ ಆಗ್ತೀರ

ಬೆಳಿಗ್ಗೆ ಎದ್ದ ತಕ್ಷಣ ಹೆಣ್ಣು ಮಕ್ಕಳ ಈ ರಹಸ್ಯ ಅಂ*ಗವನ್ನು ಒತ್ತಿಬಿಡಿ ಎಂಬ ರಹಸ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಸೊಂಟವನ್ನು ಬಳುಕಿಸುತ್ತಾ ನಡೆಯುತ್ತಾ ಇದ್ದರೇ ಹೆಣ್ಣು ಮಕ್ಕಳನ್ನು ನೋಡುವುದೇ ಒಂದು ಚೆಂದ. ಹೆಣ್ಣು ಮಕ್ಕಳ ರೂಪ ರಾಶಿಗೆ ಎಂತಹವರು ಸೋತು ಹೋಗುತ್ತಾರೆ. ಪ್ರತೀ ದಿನ ಹೆಣ್ಣು ಮಕ್ಕಳ ಆ ಅಂ*ಗವನ್ನು ಮುಟ್ಟಿದರೇ ಸಾಕು ಆ ದಿನ ನಿಮ್ಮ ಅದೃಷ್ಟ ಬದಲಾಗುತ್ತಾ ಹೋಗುತ್ತದೆ. ಹಣದ ರಾಶಿಯೇ ನಿಮ್ಮ ಮುಂದೆ ಸುರಿಯುತ್ತದೆ.

ಈ ಮಾತನ್ನು ಚಾಣಕ್ಯರೇ ಹೇಳಿದ್ದಾರೆ. ಚಾಣುಕ್ಯನು ತನ್ನ ನೀತಿಯಲ್ಲಿ ಪುರುಷರಿಗಿಂತ ಸ್ತ್ರೀಯರು ಹೆಚ್ಚು ಕಾ*ಮು*ಕ ಸ್ವಭಾವದವರು ಎಂದು ಹೇಳಿದ್ದಾನೆ. ಪುರುಷರು ತಮಗೆ ಲೈಂ*ಗಿ*ಕ ಭಾವನೆ ಹೆಚ್ಚು ಎಂದು ತೋರಿಸಿಕೊಳ್ಳುತ್ತಿರುತ್ತಾರೆ. ಧೈರ್ಯದ ವಿಷಯಕ್ಕೆ ಬಂದರೆ ಮಹಿಳೆಯರೇ ಹೆಚ್ಚು ಶಕ್ತಿಯುತರು ಎಂದು ಹೇಳುತ್ತಾನೆ. ಮಹಿಳೆಯರು ಯಾವ ಪರಿಸ್ಥಿತಿಯನ್ನು ಶಕ್ತಿಯಿಂದ ಎದುರಿಸಬಹುದು. ಚಾಣಕ್ಯರ ಪ್ರಕಾರ ಮಹಿಳೆಯರು ಪುರುಷರಿಗಿಂತ ಆರು ಮಟ್ಟ ಶಕ್ತಿಯುತರು ಮತ್ತು ಬಿಕ್ಕಟ್ಟಿನ ಸಮಯ ಬಂದಾಗ ಸದಾ ಮಹಿಳೆಯರೇ ನಿಲ್ಲುತ್ತಾರೆಂದು ಚಾಣಕ್ಯರು ಹೇಳಿದ್ದಾರೆ.

ಚಾಣಕ್ಯರು ಕೆಲವು ಕಿವಿ ಮಾತನ್ನು ಮಹಿಳೆಯರಿಗೆ ಹೇಳಿದ್ದಾರೆ. ಹೆಣ್ಣು ಮಕ್ಕಳು ತಾಳ್ಮೆಯ ಗುಣವನ್ನು ಹೊಂದಿರಬೇಕು. ಯಾವ ಹೆಣ್ಣಿಗೆ ತಾಳ್ಮೆ ಹೆಚ್ಚಾಗಿರುತ್ತದೆಯೋ ಅಂತಹ ಹೆಣ್ಣಿನ ಸಂಗಾತಿ ಜೀವನದಲ್ಲಿ ಎದುರಾಗುವ ಎಂತಹ ಕಷ್ಟವಿದ್ದರೂ ಯಶಸ್ವಿಯಾಗಿ ಎದುರಿಸಬಲ್ಲ. ಕಷ್ಟವಿರಲೀ, ಸುಖವಿರಲೀ ಗಂಡನ ಜೊತೆ ಹೊಂದಿಕೊಂಡು ಹೋಗುವವಳು ಕೊನೆಯವರೆವಿಗೂ ಸುಖವಾಗಿರುತ್ತಾಳೆ. ದೇವರ ಪೂಜೆ ಮತ್ತು ಹಬ್ಬಹರಿದಿನಗಳ ಆಚರಣೆಯನ್ನು ಮನೆಯ ಹೆಣ್ಣು ಮಕ್ಕಳು ಎಂದಿಗೂ ಮರೆಯಬಾರದು.

ಧಾರ್ಮಿಕ ಮೌಲ್ಯಗಳಿಗೆ ಯಾರು ಹೆಚ್ಚು ಮೌಲ್ಯವನ್ನು ಕೊಡುತ್ತಾರೋ ಅದು ನಮಗೆ ಅದೃಷ್ಟವನ್ನು ತಂದುಕೊಡುತ್ತದೆ. ಜೊತೆಗೆ ಧರ್ಮದ ಮೇಲೆ ಆಕೆಗೆ ಇರುವ ನಂಬಿಕೆ ಹಾಗೂ ದೇವರ ಮೇಲಿನ ಭಯ, ಭಕ್ತಿಗೆ ಆಕೆಗೆ ಮಾರ್ಗದರ್ಶನ ನೀಡುತ್ತದೆ. ಆಕೆ ಯಾವುದೇ ತಪ್ಪು ದಾರಿ ತುಳಿಯದಂತೆ ರಕ್ಷಣೆ ಕೊಡುತ್ತದೆ. ಯಾವುದೇ ವ್ಯಕ್ತಿಗಳು ಧಾರ್ಮಿಕ ಪ್ರವೃತ್ತಿಯುಳ್ಳ ವ್ಯಕ್ತಿಯು ನಂಬಿಕೆ ಮತ್ತು ಯಶಸ್ಸನ್ನು ಕಾಣುತ್ತಾನೆಂದು ಗುರು ಚಾಣಕ್ಯರು ಹೇಳಿದ್ದಾರೆ. ಮನೆಯ ಮಹಿಳೆಯರು ಅನಾವಶ್ಯಕವಾಗಿ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಿದರೇ ಮನೆಯಲ್ಲಿ

ಬಡತನ ಉಂಟಾಗುತ್ತದೆಂದು ಹೇಳಿದ್ಧಾರೆ. ಚಾಣಾಕ್ಯರ ನೀತಿಯ ಪ್ರಕಾರ ಮನೆಯ ಮಹಿಳೆಯು ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು. ಆಗಲೇ ಅವರ ಸಂಸಾರ ಸುಖೀ ಸಂಸಾರವಾಗುತ್ತದೆ. ಚಾಲುಕ್ಯರ ಪ್ರಕಾರ ಹೆಣ್ಣುಮಕ್ಕಳ ಈ ಅಂಗವನ್ನು ಬೆಳ್ಳಂಬೆಳಗ್ಗೆ ಮುಟ್ಟಿದರೇ ಹಣದ ಹೊಳೆಯೇ ಹರಿದು ಬರುತ್ತದೆಂದು ಹೇಳಿದ್ದಾರೆ. ಅ ಭಾಗ ಯಾವುದು ಎಂದರೆ ಆಕೆಯ ಪಾದ. ಎಲ್ಲಿ ಸ್ತ್ರೀಯರನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.

ಇದು ಭಗವದ್ಗೀತೆಯಲ್ಲಿ ಹೇಳಿರುವಂತಹ ಮಾತು. ತಾಯಿ, ಹೆಂಡತಿ, ಸಹೋದರಿಯ ಜೊತೆ ಕೆಟ್ಟದಾಗಿ ಬೈಯುವುದು ಮಾಡುವ ಮನೆಯು ಅಭಿವೃದ್ಧಿಯಾಗುವುದಿಲ್ಲ. ನಿಮ್ಮ ಮನೆಯಲ್ಲಿರುವ ತಾಯಿ, ಹೆಂಡತಿ, ಸಹೋದರಿ, ಮಗಳು ಯಾರೇ ಆಗಿರಲಿ ಅವರ ಪಾದವನ್ನು ಒಂದು ಬಾರಿ ಒತ್ತಿ ಇಲ್ಲವೇ ಸ್ಪರ್ಶ ಮಾಡಿದರೂ ಪರವಾಗಿಲ್ಲ ಆಗ ನಿಮ್ಮ ಅದೃಷ್ಟ ಬದಲಾಗುತ್ತದೆ. ಯಾವ ಹೆಣ್ಣು ಮಕ್ಕಳಲ್ಲಿ ಕಾಲಿನ ಎಲ್ಲಾ ಬೆರಳುಗಳಿಗಿಂತ ಹೆಬ್ಬೆರೆಳು ದೊಡ್ಡದಾಗಿದ್ದರೇ ಅಂತಹವರು ಅದೃಷ್ಟವಂತರು. ಹೆಬ್ಬೆರೆಳು ಉದ್ದವಾಗಿರುವ ಹೆಣ್ಣು ಮಕ್ಕಳನ್ನು ಕಂಡರೆ ಲಕ್ಷ್ಮಿದೇವಿಗೆ

ಇಷ್ಟವಂತೆ ಅಂತಹ ಹೆಣ್ಣು ಮಕ್ಕಳು ಲಕ್ಷ್ಮಿದೇವಿಯ ಕೃಪೆಗೆ ಒಳಗಾಗುತ್ತಾಳೆ. ಅಂತಹ ಹೆಣ್ಣನ್ನು ಮದುವೆಯಾದ ಪುರುಷನಿಗೆ ಹಣಕಾಸಿನ ಕೊರತೆ ಉಂಟಾಗುವುದಿಲ್ಲ. ಇವರ ವೈವಾಹಿಕ ಜೀವನ ಸುಖ, ನೆಮ್ಮದಿಯಿಂದ ಸಾಗುತ್ತದೆ. ಜೊತೆಗೆ ಯಾವ ಮಹಿಳೆಗೆ ಉದ್ದವಾದ ಮೂಗು ಇರುತ್ತದೆಯೋ ಆಕೆ ಸಂಪತ್ತಿನ ದೇವಿಗೆ ಸಮಾನ. ಉದ್ದವಿರುವ ಮೂಗನ್ನು ಹೊಂದಿರುವ ಮಹಿಳೆ ಬಹಳ ಅದೃಷ್ಟವಂತೆ ಹಾಗೂ ಬಹಳ ಸುಂದರ ಮಹಿಳೆಯಂತೆ. ಚಾಣಕ್ಯರ ಪ್ರಕಾರ ಉದ್ದವಿರುವ ಮೂಗನ್ನು ಹೊಂದಿರುವ ಮಹಿಳೆಗೆ ಅದೃಷ್ಟವು ಅಂಗೈ ಮೇಲೆಯೇ ಇರುತ್ತದೆ. ಕುಬೇರ ದೇವ ಮತ್ತು ಲಕ್ಷ್ಮಿದೇವಿ ಬಹಳ ಬೇಗ ಒಲಿಯುತ್ತಾರೆ.

Leave a Comment