ಶನಿಕಾಟದಿಂದ ತಪ್ಪಿಸಿಕೊಳ್ಳಲು ಈ ಮಂತ್ರ ಹೇಳಿ ಸಾಕು ನಿಮ್ಮ ಜೀವನವೇ ಬದಲಾಗುತ್ತದೆ ಗುರುಬಲ ಆರಂಭ!!

ಎಲ್ಲರಿಗೂ ನಮಸ್ಕಾರ, ಶನಿಯ ಕಾಟದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು, ಹೌದು ಯೋಚನೆ ಮಾಡುತ್ತಾ ಇದ್ದೀರಾ ಈ ಮಂತ್ರ ಪಠಿಸಿದರೆ ಸಾಕು ಅದ್ಭುತವೇ ಜರುಗುತ್ತದೆ. ಮಾನವನಿಗೆ ನ್ಯಾಯ ನೀಡುವಂತಹ ಕೆಲಸಗಳನ್ನು ಶನಿ ದೇವನು ಮಾಡುತ್ತಾರೆ. ಹಿಂದೂ ದೇವರ ಪ್ರಕಾರ ಮಾನವನ ದೂರಾಸೆ ಮೇಲೆ ಕಣ್ಣು ಇಟ್ಟಿರುತ್ತಾರೆ. ಈ ರೀತಿ ಕರ್ಮಗಳ ಪ್ರಕಾರ ಶಿಕ್ಷೆ ಕೂಡ ಕೊಡುತ್ತಾರೆ. ಶನಿ ದೇವರಲ್ಲಿ ತುಂಬಾ ಭಯವನ್ನು ಹುಟ್ಟಿಸುವಂತಹ ದೇವರು ಯಾಕೆಂದರೆ ರಾಜನ್ನು ಭಿಕ್ಷುಕನ್ನಾಗಿ, ಭಿಕ್ಷುಕನ್ನು ರಾಜನ್ನು ಮಾಡುವ ಶಕ್ತಿ ಯುಕ್ತಿ ಕೇವಲ ಶನಿಯಲ್ಲಿ ಮಾತ್ರವೇ ಇದೆ. ರಾಜ ವಿಕ್ರಮಾದಿತ್ಯನು ಶನಿಯ ತಾಪದಿಂದ ಬಳಲುವಂತಹ ಒಬ್ಬ ವ್ಯಕ್ತಿ ಶನಿಯು ಏಳನೇ ಮನೆಯಲ್ಲಿ ಇದ್ದಾಗ ತುಂಬಾ ಪ್ರಬಲ ಆಗಿರುತ್ತಾನೆ. ಮಕರ ಮತ್ತು ಕುಂಭ ರಾಶಿಯವರಿಗೆ ಆದಿಪತಿ ಆಗಿರುವವನ್ನು ಶನಿಯು ತುಲಾ ರಾಶಿಯಲ್ಲಿ ಏಳುತ್ತಾನೆ ಮತ್ತು ಮೇಷ ರಾಶಿಯಲ್ಲಿ ಬೀಳುತ್ತಾನೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶನಿಯು ತುಲಾ ಮತ್ತು ವೃಷಭ ರಾಶಿಯವರಿಗೆ ಲಾಭದಾಯಕನಾಗಿರುತ್ತಾನೆ. ಶನಿಯ ಉಪ್ಪದ್ರ ಎಂದರೆ ಸಾಡೇಸಾತಿನ ಶನಿ ಆಗಿರುತ್ತದೆ. ಇದರಿಂದ ಸಂಧಿವಾತ, ಅಸ್ತಮಾದಂತಹ ಕಾಯಿಲೆಗಳು ಬರುತ್ತ ಇರುತ್ತವೆ. ಇನ್ನು ಸಾಡೇಸಾತಿನ ಶನಿ ಅಷ್ಟಮ ಶನಿಯ ಪ್ರಭಾವ ಆರಂಭವಾದಾಗ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಶನಿಯ ಪೂಜೆ, ಕೆಲವೊಂದು ಪೂಜೆಗಳು ಪರಿಹಾರ. ಇದರಿಂದ ಶನಿ ದೇವರನ್ನು ಶಾಂತಿಗೋಳ್ಳಿಸಬಹುದು. ಕಠಿಣ ಸಮಯದಲ್ಲಿ ಬರುವಂತಹ ಸಂಕಷ್ಟಗಳನ್ನು ಸ್ವಲ್ಪ ಮಟ್ಟಿಗೆ ಪರಿಹಾರ ಆಗಬಹುದು. ಆ ಮಂತ್ರ ಯಾವುದು ಎಂದು ನೋಡೋಣ ಅದಕ್ಕೂ ಮುನ್ನ ನೀವು ಕೂಡ ಶನಿದೇವರ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಓಂ ಶನೋ ದೇವಿ ರಪಿಷ್ಟಾಯ ಆಪೋ ಭವಂತು ಶನ್ಯೋ ರಭಿಸ್ಥವಂತು ನಃ ಓಂ ಪ್ರಾಮ್ ಪ್ರೀಮ್ ರೂಮ್ ಸಹ ಶನೇಶ್ವರಾಯ ನಮಃಶನಿ ಗಾಯಿತ್ರಿ ಮಂತ್ರ ಓಂ ಶನೇಶ್ವರಾಯ ವಿದ್ಮಹೇ ಸೂರ್ಯ ಪುತ್ರಾಯ ದಿ ಮಹಿ ತನ್ನೊ ಮಂಡ ಪ್ರಚೋದಯಾತ್ಈ ರೀತಿಯಾಗಿ ಶನಿಯನ್ನು ಪ್ರಾಥಿಸಿಕೊಂಡು ಪ್ರತಿ ನಿತ್ಯ ಮಂತ್ರವನ್ನು ಜಪಿಸಿದರೆ ಶನಿಯ ಕಾಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment