ಈ ಮರದ ಬೇರಿಗೆ ನೀವು ಹಸಿ ಹಾಲು ಹಾಕದ ತಕ್ಷಣ, ಅದೃಶ್ಯ ಶಕ್ತಿಗಳು ನಿಮಗೆ ಬಹಳಷ್ಟು ಹಣ ತಂದು ಕೊಡುತ್ತವೆ

ನಾವು ಈ ಲೇಖನದಲ್ಲಿ ಯಾವ ಮರದ ಕೆಳಗೆ ಒಂದು ಲೋಟ ಹಸಿ ಹಾಲನ್ನು ಹಾಕಿದರೆ ಆ ಅದೃಷ್ಟ ಶಕ್ತಿಯು ಖುಷಿಯಾಗಿ ನಿಮಗೆ ಧನ ಸಂಪತ್ತನ್ನು ತಂದುಕೊಡುತ್ತದೆ. ಎಂಬುದನ್ನು ತಿಳಿದುಕೊಳ್ಳೋಣ. ಇದು ಒಂದು ಯಾವ ರೀತಿಯಾದ ಚಮತ್ಕಾರಿಕ ಅದೃಷ್ಟ ಶಕ್ತಿಯಾಗಿದೆ ಅಂದ್ರೆ ನೀವು ಬೇಡ ಅಂದ್ರು ನಿಮಗೆ ಧನ ಸಂಪತ್ತನ್ನು ತಂದು ಕೊಡುತ್ತದೆ . ನಿಮ್ಮ ಎಲ್ಲ ಕನಸನ್ನು ಪೂರ್ತಿ ಮಾಡುತ್ತದೆ. ಇದರಿಂದ ನೀವು ಹಗಲು ರಾತ್ರಿ ಹಣವನ್ನು ಗಳಿಸುವಿರಿ . ನೀವು ನಿಮ್ಮ ಜೀವನದ ಹಲವು ಸಮಸ್ಯೆಗಳನ್ನು … Read more

P ಹೆಸರಿನ ಜನರ ಬಗ್ಗೆ ಇರುವ 15 ಅಂತಹ ರಹಸ್ಯ ವಿಷಯಗಳು ನಿಮಗೆ ಗೊತ್ತಿಲ್ಲದೇ ಇರಬಹುದು P ಹೆಸರಿನ ಜನರು ಹೇಗಿರುತ್ತಾರೆ?

ನಾವು ಈ ಲೇಖನದಲ್ಲಿ P ಹೆಸರಿನ ಜನರ ಬಗ್ಗೆ ಇರುವ 15 ರಹಸ್ಯ ವಿಷಯಗಳು ಯಾವುದು ಎಂದು ತಿಳಿಯೋಣ .ಯಾರ ಹೆಸರು P ಅಕ್ಷರದಿಂದ ಶುರುವಾಗುತ್ತದೆಯೋ, ಅವರ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಅವರ ಆಚಾರ , ವಿಚಾರ , ವ್ಯವಹಾರ , ಶುಭ ಬಣ್ಣ , ಶುಭ ಸಂಖ್ಯೆ ಮತ್ತು ಶುಭ ದಿನದ ಬಗ್ಗೆ ತಿಳಿಸಲಾಗಿದೆ . ವಿವಾಹ ಯೋಗದಲ್ಲಿ ಇವರಲ್ಲಿ ಕಂಡುಬರುವ ಕೆಲವು ಕೊರತೆಗಳು , ವಿಶೇಷತೆಯ ಬಗ್ಗೆ ತಿಳಿಸಲಾಗಿದೆ . ಜೊತೆಗೆ ಯಾವ ಯಾವ … Read more

ಧನಸ್ಸು ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಧನಸ್ಸು ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಧನಸ್ಸು ರಾಶಿಯ ಲಾಂಛನವು ಬಿಲ್ಲು ಆಗಿರುತ್ತದೆ. ರಾಶಾಧಿಪತಿ ಗುರುವಾಗಿರುತ್ತದೆ . ಪೂರ್ವ ದಿಕ್ಕನ್ನು ಹೋಲುತ್ತದೆ . ರಾಶಿಯ ಲಿಂಗವು ಪುರುಷ ಲಿಂಗವಾಗಿರುತ್ತದೆ. ರಾಶಿಯ ರತ್ನವು ಪುಷ್ಯ ರಾಗ . ಹಳದಿ ಮತ್ತು ಕೆಂಪು ಅದೃಷ್ಟದ ಬಣ್ಣಗಳಾಗಿರುತ್ತದೆ. ಗುರುವಾರ ಮತ್ತು ಭಾನುವಾರ ಅದೃಷ್ಟದ ದಿನಗಳಾಗಿರುತ್ತದೆ . ಮಹಾವಿಷ್ಣು ಅದೃಷ್ಟದ ದೇವತೆಯಾಗಿರುತ್ತದೆ. 3, 14 , 5 ಅದೃಷ್ಟದ ಸಂಖ್ಯೆಗಳಾಗಿರುತ್ತದೆ. 3, 12 , 21 … Read more

ಜೂನ್10ನೇ ತಾರೀಕಿನಿಂದ 2033ರವರೆಗೆ 8ರಾಶಿಯವರು 1ತಿಂಗಳಲ್ಲಿ ಕೋಟ್ಯಧಿಪತಿ!ರಾಜಯೋಗ ಶುರು

ನಾವು ಈ ಲೇಖನದಲ್ಲಿ ಜೂನ್ 10ನೇ ತಾರೀಖಿನಿಂದ 2033 ರವರೆಗೆ ಎಂಟು ರಾಶಿಯವರಿಗೆ 1 ತಿಂಗಳಲ್ಲಿ ಹೇಗೆ ರಾಜಯೋಗ ಬರುತ್ತದೆ. ಎಂದು ತಿಳಿಯೋಣ . ಜೂನ್ 10ನೇ ತಾರೀಖಿನಿಂದ ಎಂಟು ರಾಶಿಯವರಿಗೆ 2033 ವರ್ಷಗಳ ತನಕ ರಾಜಯೋಗ ಶುರುವಾಗುತ್ತದೆ , ಒಂದು ತಿಂಗಳಲ್ಲಿ ಕೋಟ್ಯಾಧಿಪತಿಗಳು ಆಗುತ್ತಾರೆ. ಮಂಜುನಾಥ ಸ್ವಾಮಿಯ ಕೃಪೆಯಿಂದಾಗಿ ಇವರ ಜೀವನವೇ ಬದಲಾಗುತ್ತದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ಈ ಎಂಟು ರಾಶಿ … Read more

ಕರ್ಕ ರಾಶಿಯ ಮಹಿಳೆಯರ ಗುಣಸ್ವಭಾವಗಳು

ನಾವು ಈ ಲೇಖನದಲ್ಲಿಕಟಕ ರಾಶಿಯ ಮಹಿಳೆಯರ ಗುಣ ಮತ್ತು ಸ್ವಭಾವಗಳ ಬಗ್ಗೆ ತಿಳಿದುಕೊಳ್ಳೋಣ. ಕಟಕ ರಾಶಿಯ ಸ್ತ್ರೀಯರು ಕೆಲವೊಂದು ವಿಚಾರಗಳಲ್ಲಿ ಬಹಳಷ್ಟು ಮುಗ್ಧರು ಭಾವಜೀವಿಗಳಾಗಿರುತ್ತಾರೆ. ಪ್ರೇಮ ಪ್ರೀತಿ ಈ ರೀತಿಯ ಯಾವುದಾದರೂ ನಂಬಿಕೆಗಳಿಗೆ ಅವರು ಅಂಟಿಕೊಂಡರೆ ಪ್ರಬಲವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಇವರ ಮನಸ್ಸಿನಲ್ಲಿ ಯಾವುದೇ ರೀತಿಯ ಕಲ್ಮಶಗಳಿರುವುದಿಲ್ಲ. ಅವರು ಸಂಪೂರ್ಣವಾಗಿ ಅವಲಂಬಿತರಾಗಿರುತ್ತಾರೆ. ಈ ರೀತಿಯವರಿಗೆ ಗ್ರಹಣ ಶೀಲತೆ ಹೆಚ್ಚಾಗಿ ಇರುತ್ತದೆ. ಏಕಾಗ್ರತೆ ಮತ್ತು ಧೈರ್ಯ ಹೆಚ್ಚಾಗಿ ಕಂಡುಬರುತ್ತದೆ. ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಇವರು ಹಠದಿಂದ ಧೈರ್ಯದಿಂದ … Read more

ಭಯಂಕರ ಶುಕ್ರವಾರದಿಂದ ಈ ರಾಶಿಯವರಿಗೆ ಲಕ್ಷ್ಮೀ+ಕುಬೇರನ ಕೃಪೆ ಅದೃಷ್ಟವಂತರು ರಾಜಯೋಗ ಶುರು

ಎಲ್ಲರಿಗೂ ನಮಸ್ಕಾರ, ಭಯಂಕರ ಶುಕ್ರವಾರ ಈ ರಾಶಿಯವರಿಗೆ ಲಕ್ಷ್ಮಿ ಹಾಗೂ ಕುಬೇರ ದೇವರ ನೇರ ದೃಷ್ಟಿ ಬೀಳಲಿದೆ. ಹಾಗಾದರೆ ಯಾವ ಯಾವ ರಾಶಿಗಳು ಎಂದು ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ದೇವರನ್ನು ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಹೌದು ಸಂಪತ್ತು, ಆಸ್ತಿ, ಐಶ್ವರ್ಯ ವನ್ನು ಪಡೆಯಬೇಕಾದರೆ ಕುಬೇರ ಹಾಗೂ ಲಕ್ಷ್ಮಿ ದೇವಿಯ ಕೃಪೆ ನಮ್ಮ ಮೇಲೆ ಇರಬೇಕಾಗುತ್ತದೆ ಒಮ್ಮೆ ಲಕ್ಷ್ಮಿ ದೇವಿ ಮತ್ತು ಕುಬೇರ ದೇವರ ಆಶೀರ್ವಾದ … Read more

11ವರ್ಷಗಳ ಬಳಿಕ 4 ರಾಶಿಯವರಿಗೆ ಶನೇಶ್ವರನ ಕೃಪೆ ಮುಟ್ಟಿದ್ದೆಲ್ಲಾ ಚಿನ್ನ ಗಜಕೇಸರಿ ಯೋಗ ಅದೃಷ್ಟವಂತರು

ನಮಸ್ಕಾರ ಸ್ನೇಹಿತರೆ ಜಾತಕ ಫಲ ಅಂದರೆ ದಿನದ ಶುಭ ಮತ್ತು ಅಶುಭ ಗಳ ವಿವರವಾಗಿದೆ ಇದರಲ್ಲಿ ಗ್ರಹಗಳ ತಿಥಿ ಮತ್ತು ನಕ್ಷತ್ರಪುಂಜಗಳ ಲೆಕ್ಕಚಾರದ ನಂತರ ಮಾನವ ಜೀವನದ ಮೇಲೆ ಪರಿಣಾಮಗಳು ಬೀರಲಿದೆ ಈ ರೀತಿಯಾಗಿ ಜಾತಕವು ನಿಮಗೆ ಮುಂಬರುವ ಸವಾಲುಗಳ ಬಗ್ಗೆ ತಿಳಿಸುತ್ತದೆ ಎಂದು ಹೇಳಬಹುದು ಇದೀಗ ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯರಾಶಿ ಚಿನ್ನ ಪ್ರಕಾರ ಆತನ ಜಾತಕ ಅವನ ಜೀವನದಲ್ಲಿ ಆಗುತ್ತಿರುವ ಏರುಪೇರುಗಳಿಗೆ ಗ್ರಹಗತಿಗಳು ಕಾರಣವಾಗುತ್ತವೆ ಒಮ್ಮೊಮ್ಮೆ ಇನ್ನು ಈ ರೀತಿಯ ಬದಲಾವಣೆಯಿಂದ ವ್ಯಕ್ತಿಯ ಜೀವನದಲ್ಲಿ ಉನ್ನತಿಯನ್ನು … Read more

ಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ ಮಾಡಿದರೆ ನೀವು ಎಂದಿಗೂ ಧನವಂತರ ಆಗುವುದಿಲ್ಲ

ನಮಸ್ತೆ ಸ್ನೇಹಿತರೆ, ನಮ್ಮ ಪುರಾಣದ ಪ್ರಕಾರ ಸಿರಿ ಸಂಪತ್ತಿನ ಅಧಿದೇವತೆ ಶ್ರೀ ಮಹಾ ಲಕ್ಷ್ಮಿ ಈಕೆಯ ಒಲಿಮ್ಮೆ ಇದ್ದರೆ ಸಾಕು ಅಷ್ಟ ಐಶ್ವರ್ಯಗಳು ಆ ಮನೆಯಲ್ಲಿ ನರ್ತನ ಮಾಡುತ್ತದೆ ಎಲ್ಲಾ ಶುಭಾ ಕಾರ್ಯಗಳು ಆ ಮನೆಯಲ್ಲಿ ಜರುಗುತ್ತದೆ. ಅದರಿಂದಲ್ಲೇ ಪ್ರತಿಯೊಂದು ಕಡೆಯಲ್ಲಿ, ಪ್ರತಿಯೊಂದು ಮನೆಯಲ್ಲಿ ವ್ಯಾಪಾರ ವಹಿವಾಟುಗಳಲ್ಲಿ ಎಲ್ಲಾ ಕಡೆ ಶ್ರೀ ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. ಅದರಿಂದಲ್ಲೇ ನಾವು ಅಂಗಡಿಯಲ್ಲಿ ಕೂಡ ಮಹಾಲಕ್ಷ್ಮಿ ಚಿತ್ರ ಪತ್ರವನ್ನು ಇಟ್ಟು ಭಕ್ತಿ ಶ್ರದ್ಧೆಯಿಂದ ವ್ಯಾಪಾರ ಸುಗಮವಾಗಲಿ ಎಂದು ಪೂಜಿಸುವುದನ್ನು ನಾವು … Read more

ಈ ಫೋಟೋಗಳು ನಿಮ್ಮ ಮನೆಯಲ್ಲಿದ್ದರೆ ಐಶ್ವರ್ಯ ನಿಮ್ಮದಾಗುತ್ತದೆ !

ನಮಸ್ತೆ ಓದುಗರೇ.ಇಂದು ನಾವು ಬಹಳ ವಿಶಿಷ್ಟವಾದ ಒಂದು ವಿಚಾರವನ್ನು ತಿಳಿಯೋಣ ಬನ್ನಿ. ಅದಕ್ಕೂ ಮುಂಚೆ ನಮ್ಮ ಪೇಜ್ ಗೆ ಲೈಕ್ ಮಾಡಿ. ಮನೆ ಅಂದ ಮೇಲೆ ದೇವರ ಕೋಣೆ, ದೇವರ ಕೋಣೆಯಲ್ಲಿ ಹಲವು ರೀತಿಯ ಫೋಟೋಗಳನ್ನು ಇಟ್ಟಿರುತ್ತೇವೆ. ಈ ಫೋಟೋಗಳಲ್ಲಿ ಯಾವ ದೇವರ ಫೋಟೋ ಇಡುವುದು ಬಹಳ ಮುಖ್ಯ,ಮನೆಯಲ್ಲಿ ಯಾವ ಬಗೆಯ ದೇವರ ಫೋಟೋ ದೇವರ ಕೋಣೆಯಲ್ಲಿ ಇಡಬೇಕು ಎನ್ನುವುದನ್ನು ತಿಳಿಯೋಣ ಬನ್ನಿ ಈ ಫೋಟೋಗಳನ್ನು ಇಟ್ಟರೆ ಧನಲಕ್ಷ್ಮಿ ಧಾನ್ಯ ಲಕ್ಷ್ಮಿ ಹಾಗೂ ಮನೆಯಲ್ಲಿ ನೆಮ್ಮದಿ, ಆರೋಗ್ಯ, … Read more

ಬೆಳಿಗ್ಗೆ ಎದ್ದ ತಕ್ಷಣ ಹಾಗೂ ನಿದ್ದೆಯಲ್ಲಿ ಕನಸಿನಲ್ಲಿ ಈ ಸಂಕೇತಗಳು ಕಾಣಿಸಿದರೆ ಸದ್ಯದಲ್ಲೇ ಅದೃಷ್ಟ ಬರುತ್ತೆ

ಎಲ್ಲರಿಗೂ ನಮಸ್ಕಾರ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮುಂದೆ ಒಳಿತು ಕೆಡುಕು ಉಂಟಾಗುತ್ತದೆ. ಕೆಲವೊಂದು ಮುನ್ಸೂಚನೆ ನೆಡೆಯುತ್ತದೆ. ಆದರೆ ನಾವು ಅದಕ್ಕೆ ಹೆಚ್ಚಿನ ಗಮನ ಕೊಡುವುದಿಲ್ಲ ಹಾಗೂ ಇನ್ನು ಕೆಲ ಒಬ್ಬರು ನಂಬುವುದಿಲ್ಲ ಹಾಗಾಗಿ ಒಬ್ಬ ವ್ಯಕ್ತಿ ಜೀವನದಲ್ಲಿ ಅದೃಷ್ಟ ಒಲಿದು ಬರಲಿದೆ ಧನಾಕರ್ಷಣೆ ಆಗಲಿದೆ. ಉನ್ನತ ಜೀವನ ರೂಪಿಸಿಕೊಳ್ಳುವುವ ಅನೇಕ ಮಾರ್ಗಗಳು ಒಲಿದು ಬರಲಿದೆ. ಆತನಿಗೆ ಮೊದಲೇ ಸೂಚನೆ ದೊರೆಯಲಿದೆ. ಅದರಲ್ಲೂ ರಾತ್ರಿ ಮಲಗಿದ್ದ ಮೇಲೆ ಕನಸುಗಳು ಬೀಳುವುದು ಸರ್ವೆ ಸಾಮಾನ್ಯ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more