ಮನಸಿಗೆ ತೃಪ್ತಿ ಕೊಡುವ ಮಾತುಗಳು 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಒಳ್ಳೆಯ ಕೆಲಸವನ್ನು ಮೀರಿದ ಪೂಜೆ ಇಲ್ಲ ಮಾನವೀಯತೆಯನ್ನು ನೀಡಿದ ಸಂಪತ್ತು ಇಲ್ಲ ಮನುಷ್ಯನಿಗೆ ಮರಣ ಇರುತ್ತದೆ ಆದರೆ ಒಳ್ಳೆಯತನಕ್ಕೆ ಮರಣ ಇರುವುದಿಲ್ಲ. ಒಂದು ಸಣ್ಣ ಮಾತು ಮನಸ್ಸನ್ನು ಗಾಯಗೊಳಿಸುತ್ತದೆ ಒಂದು ಸಣ್ಣ ಸುಳ್ಳು ಸ್ನೇಹ ದೂರ ಮಾಡುತ್ತದೆ ಒಂದು ಸಣ್ಣ ಅನುಮಾನ ಸಂಬಂಧಗಳನ್ನು ಬೇರೆ ಬೇರೆಯಾಗಿಸುತ್ತದೆ. ಕಾರಣ ಸಣ್ಣದೇ ಇರಬಹುದು, ಅದರ ಪ್ರಭಾವ ಮಾತ್ರ ತುಂಬಾ ನಷ್ಟ ಉಂಟು ಮಾಡುತ್ತದೆ ತನ್ನ ಬಗ್ಗೆ ಬೇರೆಯವರು ಏನು ಬೇಕಾದರೂ ಯೋಚನೆ ಮಾಡಲಿ, … Read more

ಗಂಡ ಎಂದರೆ ಹೀಗಿರಬೇಕು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ. ಗಂಡ ಎಂದರೆ ಹೀಗಿರಬೇಕು ಗಂಡ ಎಂದರೆ ಹೆಂಡತಿಯ ಗುಲಾಮನಲ್ಲ ಹೆಣ್ಣಿನ ಪ್ರೀತಿ ವಿಶ್ವಾಸ ಘನತೆ ಗೌರವವಾಗಿರಬೇಕು. ಒಂದು ಚಿಕ್ಕ ಹಳ್ಳಿಯಲ್ಲಿ ಚಿಕ್ಕದಾದ ಸುಂದರವಾದ ಒಂದು ಸಂಸಾರವಿತ್ತು ಅದರಲ್ಲಿ ಗಂಡ ಹೆಂಡತಿ ಒಂದು ಗಂಡು ಮಗು ಮತ್ತು ಅತ್ತೆ ಇವರದು ಸುಖವಾದ ಸಂಸಾರವಾಗಿತ್ತು ಹೆಂಡತಿ ಆದವಳು ಅತ್ತೆಯನ್ನು ತನ್ನ ತಾಯಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಳುಆದರೆ ಒಂದು ದಿನ ಗಂಡ ಹೆಂಡತಿ ಹಾಗೂ ಮಗು ಇವರು ಮೂರು ಜನ ಹೊರಗಡೆ ಹೋಗಿದ್ದರು ಇದನ್ನು ನೋಡಿ … Read more

ದೇವಸ್ಥಾನದಿಂದ ಮರಳಿ ಬರುವಾಗ ಮರೆತರೂ ಸಹ ಈ 3 ತಪ್ಪು ಮಾಡಬೇಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ದೇವಸ್ಥಾನದಿಂದ ಮರಳಿ ಬರುವಾಗ ಈ ಮೂರು ತಪ್ಪುಗಳನ್ನು ಮಾಡಬೇಡಿ ನಮ್ಮ ಹಿಂದೂ ಧರ್ಮದಲ್ಲಿ ಭಗವಂತನ ಪೂಜೆ ಇನ್ನು ಎಲ್ಲಕ್ಕಿಂತ ಪವಿತ್ರ ಏನು ತಿಳಿಯಲಾಗಿದೆ ಹಾಗಾಗಿ ಯಾವುದೇ ಭಕ್ತರಾಗಲಿ ಅಥವಾ ಮನುಷ್ಯರಾಗಲಿ ಅಪ್ಪಿ,ಪ್ಪಿಯು ಭಗವಂತನ ಪೂಜೆ ಅರ್ಚನೆಗಳಲ್ಲಿ ತಪ್ಪು ಮಾಡಲು ಇಷ್ಟಪಡುವುದಿಲ್ಲ ಯಾಕೆಂದರೆ ನಂಬಿಕೆಯ ಅನುಸಾರವಾಗಿ ತಪ್ಪಾದ ರೀತಿಯಲ್ಲಿ ಮಾಡಿದ ಪೂಜೆಯಿಂದ ಭಗವಂತನು ಸಿಟ್ಟಾಗುವನು ನಂತರ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಇಂದು ನಾವು ಇದೇ ಜ್ಯೋತಿಷ್ಯ ಶಾಸ್ತ್ರದ ಸಾರವನ್ನು ತಿಳಿದುಕೊಳ್ಳೋಣ. … Read more

ಸಂತಾನ ಭಾಗ್ಯ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ 11 ದಿನಗಳಲ್ಲಿ ಗರ್ಭಿಣಿ ಹೌದು ಸ್ನೇಹಿತರೆ 99% ಜನರು ನಿಶ್ಚಿತವಾಗಿ ಇದನ್ನು ಓದಿಕೊಂಡು ಆಚ್ಚರಿಗೆ ಒಳಗಾಗುತ್ತಾರೆ ಇಲ್ಲಿ ಅಚ್ಚರಿಪಡುವುದರಿಂದ ಹಿಡಿದುಕೊಂಡು ಚಮತ್ಕಾರವನ್ನು ಮೂಡಿಸುವಂತಹ ಯಾತ್ರೆಯನ್ನು ಪೂರ್ತಿಗೊಳಿಸುವಂತಹ ಕಾರ್ಯವೇ ನಮ್ಮದು ಇದನ್ನು ಮಾಡಿಸುವುದೇ ನಮ್ಮ ಒಳ್ಳೆಯ ಉದ್ದೇಶವೂ ಆಗಿದೆ. ಹಾಗೂ ಪೂರ್ಣ ಮತಕ್ಷೇಯಿಂದ ಈ ಕಾರ್ಯವನ್ನು ಮಾಡಬೇಕು ಸ್ನೇಹಿತರೆ ನಮ್ಮ ಭಾರತದ ಯಾವ ಒಂದು ಜ್ಞಾನಕ್ಕೆ ವಿಶ್ವ ಗುರುವಿನ ದರ್ಜೆ ಸಿಕ್ಕಿದೆಯೋ ಇಲ್ಲಿನ ನಮ್ಮ ಜನರಿಗೆ ಆ ಜ್ಞಾನದ ಅರಿವಿಲ್ಲ ವಿದೇಶದಲ್ಲಿ … Read more

ಶ್ರಾವಣ ಕಳೆಯುವಷ್ಟರಲ್ಲಿ ನಾಳೆಯಿಂದ 10ವರ್ಷ 4ರಾಶಿಯವರಿಗೆ ಎಲ್ಲಿಲ್ಲದ ಗುರುಬಲ ಭಿಕಾರಿಯು ಕೋಟ್ಯಧಿಪತಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಶ್ರಾವಣ ಮಾಸ ಮುಗಿಯುವಷ್ಟರಲ್ಲಿ ಈ ನಾಲ್ಕು ರಾಶಿಯವರಿಗೆ ಮುಂದಿನ 10 ವರ್ಷಗಳ ಕಾಲ ಎಲ್ಲಿಲ್ಲದ ಗುರುಬಲ ಆರಂಭವಾಗುತ್ತದೆ ಭಿಕಾರಿಯೂ ಕೂಡ ಕೋಟ್ಯಾಧಿಪತಿಯಾಗುವಂತಹ ಮಹದೃಷ್ಟ ಈ ರಾಶಿಯವರಿಗೆ ಒರಿದು ಬರುತ್ತದೆ, ಹಾಗಾದರೆ ಆ ಅದೃಷ್ಟವಂತ ರಾಜ್ಯಗಳು ಯಾವುದು ಹಾಗೂ ಅವುಗಳಿಗೆ ಯಾವೆಲ್ಲ ಲಾಭ ಸಿಗುತ್ತದೆ ಎಂದು ನೋಡೋಣ, ಅದಕ್ಕೂ ಮುನ್ನ ನೀವೇನಾದರೂ ಆಂಜನೇಯ ಸ್ವಾಮಿಯ ಭಕ್ತರಾಗಿದ್ದಲ್ಲಿ ಈಗಲೇ ಒಂದು ಲೈಕ್ ಮಾಡಿಈ ರಾಶಿಯವರಿಗೆ ನಾಳೆಯಿಂದ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ರಾಜಕೀಯ … Read more

25/35/45 ವಯಸ್ಸಿನವರಿಗೆ ಹಿರಿಯರು ಹೇಳಿರುವ ಆರೋಗ್ಯದ ಗುಟ್ಟುಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ 25.35 ಹಾಗೂ 45ನೇ ವಯಸ್ಸಿನವರಿಗೆ ನಮ್ಮ ಹಿರಿಯರು ಹೇಳಿರುವ ಕೆಲವೊಂದು ಆರೋಗ್ಯದ ಗುಟ್ಟುಗಳು ಹೀಗಿವೆ. ನಮ್ಮೆಲ್ಲರ ಆರೋಗ್ಯದ ಗುಟ್ಟು ನಮ್ಮ ಹಿರಿಯರು ಹೇಳಿರುವ ಈ ಕೆಳಗಿನ ಸೂತ್ರಗಳಲ್ಲಿ ಅಡಗಿದೆ ಅವು ಯಾವುದೆಂದು ತಿಳಿದುಕೊಳ್ಳೋಣ. 1) ಬೆಳಗ್ಗೆ ಬೇಗ ನಿದ್ದೆಯಿಂದ ಹೇಳಬೇಕು ಅಂದರೆ ಸೂರ್ಯ ನೆತ್ತಿ ಮೇಲೆ ಏರ ಮುಂಚೆ ಎದ್ದು ಫ್ರೆಶ್ ಅಪ್ ಆಗಬೇಕು. 2) ನಿದ್ದೆಯಿಂದ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು … Read more

ಹಣೆಯ ಮೇಲೆ ಇರುವ ಈ ಚಿಹ್ನೆ ಅರ್ಥ ಏನು ?

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ನಿಮಗೆ ಹಣೆಯ ಮೇಲೆ ಮೂಡುವಂತಹ ತ್ರಿಶೂಲದ ಆಕೃತಿಯ ಬಗ್ಗೆ ತಿಳಿಸಲಿದ್ದೇವೆ. ಹಲವಾರು ಬಾರಿ ಹಣೆಯ ಮೇಲೆ ಒಂದು ರೇಖೆ ಎರಡು ರೇಖೆ ಅಥವಾ ಮೂರು ರೇಖೆಗಳು ಮೂಡಿವೆ ಅದು ತ್ರಿಶೂಲದ ಆಕಾರವನ್ನು ಪಡೆದುಕೊಳ್ಳುತ್ತವೆ ಈ ರೇಖೆಗಳು ನಿಮ್ಮ ಬಗ್ಗೆ ಯಾವ ರಾಶಿಯನ್ನು ತಿಳಿಸುತ್ತದೆ ಯಾವ ಸಂಕೇತವನ್ನು ಕೊಡುತ್ತವೆ ಹಾಗಾದರೆ ಬನ್ನಿ ವಿಸ್ತಾರವಾಗಿ ತಿಳಿದುಕೊಳ್ಳೋಣ ಎಲ್ಲಕ್ಕಿಂತ ಮೊದಲು ನಮ್ಮ ಚಾನೆಲ್ ಅನ್ನು ಲೈಕ್ ಮಾಡಿ ಮತ್ತು ಹರ ಹರ ಮಹಾದೇವ … Read more

ಗುರುವಾರ ಈ 3 ಕೆಲಸ ಮಾಡಿ ಸಾಕು, ಪೂಜೆ ಪಾಠವಿಲ್ಲದೆ ಅರ್ಧಕ್ಕಿಂತ ಹೆಚ್ಚಿನ ಸಮಸ್ಯೆಗಳು ದೂರವಾಗುತ್ತವೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಗುರುವಾರದ ದಿನ ಮಾಡುವಂತಹ ಕೆಲವು ನಿಯಮಗಳು ಮತ್ತು ವಿಧಿ ವಿಧಾನಗಳನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಒಂದು ವೇಳೆ ಇವುಗಳನ್ನು ನಿಯಮಕ್ಕೆ ತಕ್ಕ ಹಾಗೆ ನಿಮ್ಮ ಮನೆಯಲ್ಲಿ ಮಾಡಿದರೆ ಖಂಡಿತವಾಗಿ ನನಗೆ ಯಾವುದೇ ರೀತಿ ವಿಷೇಶವಾದ ಪೂಜೆ ಪಾಠದ ಮಂತ್ರ ಜಪದ ಅವಶ್ಯಕತೆಯೇ ಇಲ್ಲ ಕೇವಲ ಈ ನಿಯಮದ ಮೂಲಕ ನಿಮ್ಮ ಮನೆಯಲ್ಲಿ ವಿಕಾಸದ ಪ್ರಗತಿಯ ಜ್ಯೋತಿಯನ್ನು ಬೆಳಗಬಹುದು ಸ್ನೇಹಿತರೆ ಈ ಉಪಾಯವು ರಾಮಬಾಣವೇ ಆಗಿದೆ ಯಾಕೆಂದರೆ ನಮ್ಮ ಶಾಸ್ತ್ರದಲ್ಲಿ ಈ … Read more

ಇಂದಿನಿಂದ 16ವರ್ಷಗಳು ಜ್ಯೋತಿಷ್ಯದ ಪ್ರಕಾರ 8ರಾಶಿಯವರಿವೆ ಬದುಕು ಬಂಗಾರ ಹಣದ ಹೊಳೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಇಂದಿನಿಂದ 16 ವರ್ಷಗಳ ಕಾಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಎಂಟು ರಾಶಿಯವರಿಗೆ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಬೇಡ ಎಂದರು ಕೂಡ ಇವರ ಬದುಕು ಬಂಗಾರವಾಗುತ್ತದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೂ ಯಾವೆಲ್ಲ ಲಾಭಗಳು ಸಿಗಲಿದೆ ಎಂದು ಈ ಒಂದು ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಬನ್ನಿ ಅದಕ್ಕೂ ಮುನ್ನ ನೀವೇನಾದರೂ ಪಾರ್ವತಿ ಪರಮೇಶ್ವರನ ಭಕ್ತರಾಗಿದ್ದಲ್ಲಿ ಈ ಸಂಚಿಕೆಗೆ ಈಗಲೇ ಒಂದು ಲೈಕ್ ಕೊಟ್ಟು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ … Read more

ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೇವಲ 2 ಲವಂಗ

ನಮಸ್ಕಾರ ಸ್ನೇಹಿತರೇ ಇವತ್ತು ಸಂಚಿಕೆಯಲ್ಲಿ ಲವಂಗ ಯಾವ ರೀತಿಯಾಗಿ ಮಸಾಲೆಯ ಪದಾರ್ಥ ಆಗಿದೆ ಎಂದರೆ ಇದು ತುಂಬಾನೇ ತೀವ್ರವಾಗಿ ಮತ್ತು ತಂತ್ರೋಪ್ತವು ಆಗಿದೆ, ಇದರ ಬಳಕೆಯನ್ನು ನೀವು ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸಮಸ್ಯೆಯಲ್ಲಿ ಕೂಡ ಬಳಸಬಹುದು ಅಥವಾ ಧನ ಸಂಪತ್ತನ್ನು ಆಕರ್ಷಣೆ ಮಾಡಲು ಇರಬಹುದು.ಈ ಜಗತ್ತಿನಲ್ಲಿ ಸಮಸ್ಯೆಗಳೇ ಇಲ್ಲದಂತಹ ವ್ಯಕ್ತಿಗಳು ಯಾರು ಇರುವುದಿಲ್ಲ ಆದರೆ ಕೆಂಪು ಪುಸ್ತಕದಲ್ಲಿ ಎಲ್ಲಾ ಸಮಸ್ಯೆಗಳಿಗೆ ಇರುವಂತಹ ಪರಿಹಾರವನ್ನು ಸ್ಪಷ್ಟ ರೂಪದಲ್ಲಿ ತಿಳಿಸಲಾಗಿದೆ, ನಮ್ಮೆಲ್ಲರ ಜೀವನದಲ್ಲಿ ಇರುವಂತ ಸಮಸ್ಯೆಗಳು ದೂರವಾಗುವುದಷ್ಟೇ ಅಲ್ಲದೆ … Read more