ತೀರಿಹೋದವರು ನಿಮ್ಮ ಕನಸಿನಲ್ಲಿ ಬಂದರೆ ಏನಾಗುತ್ತೆ ಗೊತ್ತಾ?

ನಮಸ್ತೆ ಓದುಗರೇ, ಇಂದು ನಾವು ಕನಸಿನಲ್ಲಿ ಬರುವ ಒಂದಷ್ಟು ಕನಸಿನ ಸನ್ನಿವೇಶಗಳ ಬಗ್ಗೆ ಮತ್ತು ಅದರ ಅರ್ಥಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ಅದಕ್ಕೂ ಮುನ್ನ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ. ನಮ್ಮ ಬಳಲಿದ ದೇಹ ಬಹು ಬೇಗನೆ ನಿದ್ರೆಯಲ್ಲಿ ಜಾರಿಬಿಡುತ್ತದೆ.ಹೀಗೆ ನಿದ್ರೆಯಲ್ಲಿ ಜಾರಿದಾಗ ಹಲವಾರು ಕನಸುಗಳನ್ನ ನಾವು ಕನಸಿನಲ್ಲಿ ಕಾಣುತ್ತೇವೆ.ಇಂತಹ ಕನಸುಗಳಿಗೆ ಒಂದೊಂದು ಕನಸಿಗೆ ಒಂದೊಂದು ಅರ್ಥವಿದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಕೆಲವು ಕನಸುಗಳು ಬೀಳುತ್ತವೆ ಆದರೆ ಬೆಳಿಗ್ಗೆ ಏಳುವಾಗ ನೆನಪೇ ಇರುವುದಿಲ್ಲ. ಇನ್ನು ಬೆಳಿಗ್ಗೆ ಬಿದ್ದ ಕನಸುಗಳು ನನಸಾಗುವುದು ಇದೆ. ನನಸಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಈ ಕನಸಿನಲ್ಲಿ ನಮ್ಮನ್ನ ಅಗಲಿದವರು ಬಂದರೆ ಏನು ಅರ್ಥ ನೋಡೋಣ ಬನ್ನಿ. ತಂದೆ ತೀರಿಕೊಂಡಿದ್ದರೆ ಕನಸಿನಲ್ಲಿ ಬಂದರೆ ಅದು ನಿಮಗೆ ದುಷ್ಟಶಕ್ತಿಗಳ ತೊಂದರೆ ಇದೆ ಎಂಬ ಅರ್ಥವನ್ನು ಕೊಡುತ್ತದೆ. ನಿಮ್ಮ ಶತ್ರುಗಳಿಂದ ಆದಷ್ಟು ಜಾಗರೂಕತೆ ವಹಿಸಬೇಕು ಎಂದು ಅರ್ಥವಂತೆ.

ವ್ಯವಹರಿಸುವಾಗ ಕೂಡ ಎಚ್ಚರ ವಹಿಸಿ ಎಂಬ ಅರ್ಥವನ್ನು ಕೊಡುತ್ತದೆ. ಕೆಲವೊಮ್ಮೆ ತಂದೆ ಮತ್ತು ತಾಯಿ ಕನಸಿನಲ್ಲಿ ಬಂದರೆ ಆಶೀರ್ವಾದದ ಸೂಚಕವೂ ಹೌದು. ತಂದೆ ತಾಯಿ ಕನಸಿನಲ್ಲಿ ಬಂದರೆ ಶುಭ ಸೂಚಕವೂ ಹೌದು. ಇನ್ನು ತಾಯಿ ಕನಸಿನಲ್ಲಿ ಬಂದರೆ ಆರೋಗ್ಯದ ಮೇಲೆ ನಿಗಾ ವಹಿಸಲು ಸೂಚನೆ ಅಂತೆ. ಅಕ್ಕಪಕ್ಕದವರ ಜೊತೆ ವ್ಯವರಿಸುವಾಗ ನೋಡಿ ವ್ಯವಹರಿಸಿ ಎಂಬ ಸೂಚನೆ ನೀಡುತ್ತದೆ ಅಂತೆ. ಇನ್ನು ಸಹೋದರರು ಕನಸಿನಲ್ಲಿ ಬಂದರೆ ನೀವು ಸದ್ಯದಲ್ಲೇ ಒಂದಷ್ಟು ಯೋಜನೆಗಳಿಗೆ ಮುಂದಾಳತ್ವ ವಹಿಸುತ್ತಿರವುದು ಸೂಚನೆಯಂತೆ. ಇನ್ನು ತೀರಿಕೊಂಡ ಹತ್ತಿರದ ಸಂಬಂಧಿಗಳು ಕನಸಿನಲ್ಲಿ ಬಂದರೆ ಆರ್ಥಿಕ ಮುಗ್ಗಟ್ಟನಿಂದ ಕಷ್ಟವಾಗುವ ಸಾದ್ಯತೆ ಇರುತ್ತದೆ ಎಂಬ ಸೂಚನೆ ನೀಡುತ್ತದೆ ಅಂತೆ. ಆದ್ದರಿಂದ ಕರ್ಚುಮಾಡುವಾಗ ಜಾಗ್ರತೆ ಇರಲಿ. ನೀವು ಸಂಭಾಷಣೆ ಮತ್ತು ಮಾತುಕತೆ ನಡೆಸಿದರೆ ನಿಮ್ಮಲ್ಲೇ ನೀವು ಹಲವಾರು ನೋವುಗಳನ್ನ ನುಂಗಿಕೊಂಡಿದ್ದಿರ ಎಂಬ ಅರ್ಥವನ್ನು ನೀಡುತ್ತದೆ ಅಂತೆ.

ಆದ್ದರಿಂದ ಒಂದಷ್ಟು ಬಿಡುವು ಮಾಡಿಕೊಂಡು ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ನಿಮ್ಮ ನೋವನ್ನು ಹೇಳಿಕೊಳ್ಳಿ. ಸಮಾಧಾನ ಆಗುತ್ತದೆ. ಓದಿದ್ರಲ್ಲ ಸ್ನೇಹಿತರೆ ಇಷ್ಟು ಕನಸಿನಲ್ಲಿ ತೀರಿಕೊಂಡ ವ್ಯಕ್ತಿಗಳು ಬಂದರೆ ಏನೆಲ್ಲಾ ವಿಷಯವನ್ನು ಸೂಚಿಸುತ್ತದೆ ಎಂದು. ಇದೇ ತರಹದ ಇನ್ನಷ್ಟು ವಿಷಯಗಳು ತಿಳಿಯಬೇಕು, ಇನ್ನಷ್ಟು ವಿಷಯಗಳ ಕುರಿತಾಗಿ ಮಾಹಿತಿ ಬೇಕಾದಲ್ಲಿ ಕಾಮೆಂಟ್ ಮಾಡಿ ತಿಳಿಸಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment