ಕೋಟ್ಯಾಧಿಪತಿ ಮಾಡುವ ಶಕ್ತಿ ಅಡಿಕೆಗೆ ಇದೆ! ಇದರ ಚಮತ್ಕಾರ ಏನು ಗೊತ್ತಾ?

ಎಲ್ಲರಿಗೂ ನಮಸ್ಕಾರ, ಕೋಟ್ಯಾಧಿಪತಿ ಮಾಡುವ ಶಕ್ತಿ ಅಡಿಕೆಗಿದೆ. ಈ ರಹಸ್ಯಗೊತ್ತಾದ್ರೆ ಶಾಕ್ ಆಗುತ್ತಿರ. ಹಿಂದೂ ಧರ್ಮದಲ್ಲಿ ಅಡಿಕೆಗೆ ಮಹತ್ವದ ಸ್ಥಾನ ಇದೆ. ದೇವನು ದೇವತೆಗಳ ಪೂಜೆ ವೇಳೆ ಅಡಿಕೆಯನ್ನು ಬಳಸಲಾಗುತ್ತದೆ. ಈ ಒಂದು ಅಡಿಕೆ ನಿಮ್ಮನ್ನು ರಾತ್ರೊ ರಾತ್ರಿ ಶ್ರೀಮಂತನಾಗಿ ಮಾಡಬಲ್ಲದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅಡಿಕೆಯ ಉಪಾಯ ಮಾಡಿದರೆ ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಳ್ಳಲಿದೆ. ಒಂದು ಲವಂಗ ಹಾಗೂ ಒಂದು ಅಡಿಕೆ ಅರ್ಧಕ್ಕೆ ನಿಂತ ಕೆಲಸವನ್ನು ಪೂರ್ಣ ಗೊಳಿಸಬಹುದು. ಕೆಲಸಕ್ಕೆ ಹೋಗುವ ಮೊದಲು ಅಡಿಕೆಯನ್ನು ಜೇನಿನಲ್ಲಿ ಇಡೀ ಲವಂಗ ವನ್ನು ಬಾಯಿಗೆ ಹಾಕಿ.

ಅದರ ಜೊತೆಗೆ ಗಣೇಶನ ಮಂತ್ರ ಜಪಿಸಿ. ಕೆಲಸ ಮುಗಿಸಿ ವಾಪಸು ಬಂದ ಮೇಲೆ ಅಡಿಕೆಯನ್ನು ಉನ್ನತ ಸ್ಥಳದಲ್ಲಿ ಇಡೀ. ಮನೆಯ ಕಪಾಟಿನಲ್ಲಿ ಅಡಿಕೆಯನ್ನು ಇಟ್ಟರೆ ಮನೆಯಲ್ಲಿ ಲಕ್ಷ್ಮಿ ವಾಸ ಶುರು ಮಾಡುತ್ತಾರೆ. ಅಡಿಕೆಯನ್ನು ಪೂಜೆ ಮಾಡಿ ಕಪಾಟಿನಲ್ಲಿ ಇಡಬೇಕು ಇದರಿಂದ ಲಾಭ ಆಗುತ್ತದೆ ಎಂದು ಹೇಳಲಾಗುತ್ತದೆ. ಶನಿವಾರದಂದು ಅಶ್ವತ್ಥ ಮರವನ್ನು ಪೂಜೆ ಮಾಡುವ ವೇಳೆ ಅಡಿಕೆ ಜೊತೆ ಒಂದು ರೂಪಾಯಿ ನಾಣ್ಯವನ್ನು ಇಡಬೇಕು. ಮರು ದಿನ ಎಲೆ ತೆಗೆದುಕೊಂಡು ಬಂದು ಕಪಾಟಿನಲ್ಲಿ ಇಡಿ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Comment