ಮಂಗಳವಾರ ಈ ಬೇರು ತಂದು ಧರಿಸಿರಿ ಹಣ ಚುಂಬಕದ ರೀತಿ ಎಳೆಯುತ್ತದೆ 501% ಬಡತನ ದೂರ ಆಗುವುದು

ನಾವು ಈ ಲೇಖನದಲ್ಲಿ ಮಂಗಳವಾರ ಈ ಬೇರು ತಂದು ಧರಿಸಿದರೆ ಹಣ ಯಾವ ರೀತಿ ಎಳೆಯುತ್ತದೆ ಎಂದು ತಿಳಿಯೋಣ .ಯಾವುದಾದರೂ ಮಂಗಳವಾರದ ದಿನ ಈ ಸಸ್ಯದ ಬೇರನ್ನು ನಿಮ್ಮ ಕೊರಳಿನಲ್ಲಿ ಧರಿಸಬೇಕು . ಜೀವನದ ಎಲ್ಲಾ ಕಷ್ಟಗಳಿಂದ ತಕ್ಷಣವೇ ನಿಮಗೆ ಮುಕ್ತಿ ದೊರೆಯುತ್ತದೆ . ಆಂಜನೇಯ ಸ್ವಾಮಿಯ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಮಳೆ ಸುರಿಯುವುದು ಅಷ್ಟೇ ಅಲ್ಲದೆ ನಿಮ್ಮ ಭಾಗ್ಯೋದಯವೂ ಆಗುತ್ತದೆ . ಜೊತೆಗೆ ಧನ ಸಂಪತ್ತು ನಿಮ್ಮ ಹಿಂದೆ ಓಡಿ ಬರುತ್ತದೆ . ಯಾವ ವ್ಯಕ್ತಿಗಳು ಮಂಗಳವಾರದ ದಿನ ಈ ಬೇರನ್ನು ಧರಿಸಿಕೊಳ್ಳುತ್ತಾರೋ ,

ಆ ವ್ಯಕ್ತಿ ಕೋಟ್ಯಾಧೀಶ್ವರರು ಆಗುತ್ತಾರೆ . ಜೊತೆಗೆ ಆಂಜನೇಯ ಸ್ವಾಮಿಯ ಆಶೀರ್ವಾದ ಅವರಿಗೆ ದೊರೆಯುತ್ತದೆ . ಇಲ್ಲಿ ಯಾವ ದೀಪವನ್ನು ಉರಿಸದೆ , ಪೂಜೆ ಪಾಠಗಳನ್ನು ಮಾಡದೆ , ಉಪವಾಸಗಳನ್ನು ಮಾಡದೆ , ಇಲ್ಲಿ ಕೇವಲ ಮಂಗಳವಾರದ ದಿನ ಈ ಬೇರನ್ನು ಕೊರಳಲ್ಲಿ ಧರಿಸುವುದರಿಂದ , ನಿಮ್ಮ ದರಿದ್ರತೆ ನಾಶವಾಗುತ್ತದೆ . ಆಂಜನೇಯ ಸ್ವಾಮಿಗೆ ಈ ಸಸ್ಯ ಅತ್ಯಂತ ಪ್ರಿಯವಾಗಿದ್ದು , ಯಾವ ವ್ಯಕ್ತಿಯ ಕೊರಳಲ್ಲಿ ಈ ಬೇರು ಇರುತ್ತದೆಯೋ , ಅಂಥವರು ರಾಜರ ರೀತಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ . ಇದು ಕೇವಲ ಬೇರು ಅಲ್ಲ , ಆಂಜನೇಯ ಸ್ವಾಮಿಯ ಚರಣಗಳು ಆಗಿದೆ .

ಇದು ಅವರ ಆಶೀರ್ವಾದವೇ ಆಗಿದೆ . ಸರಿಯಾದ ಮುಹೂರ್ತದಲ್ಲಿ ಇದರ ಬೇರನ್ನು ತೆಗೆದುಕೊಂಡು ಬಂದು ಧರಿಸಬೇಕು . ಇದರಿಂದ ಲಾಭವನ್ನು ಪಡೆದುಕೊಳ್ಳಬಹುದು . ನಿಮ್ಮ ಜೀವನದಲ್ಲಿ ಬಡತನದಿಂದ ತುಂಬಾ ನೊಂದಿದ್ದರೆ , ನಿಮ್ಮ ಜೀವನದಲ್ಲಿ ಹಣಕಾಸು ಬರುವುದು ನಿಂತು ಹೋಗಿದ್ದರೆ , ನಿಮ್ಮ ಜೀವನದಲ್ಲಿ ತುಂಬಾ ಸಮಸ್ಯೆಗಳು ಇದ್ದರೆ , ನಿಮ್ಮ ವ್ಯಾಪಾರ ನಿಂತು ಹೋಗಿದ್ದರೆ , ಜೀವನದಲ್ಲಿ ಹಲವಾರು ರೀತಿಯ ಅಡಚಣೆಗಳು ಚಿಂತೆಗಳು ಇರುತ್ತವೆ .

ಯಾವುದಾದರೂ ಮಂಗಳವಾರ ಈ ಸಸ್ಯದ ಬೇರನ್ನು ನಿಮ್ಮ ಕೊರಳಿಗೆ ಧರಿಸಿಕೊಳ್ಳಬೇಕು . ಇದರ ಬಗ್ಗೆ ವೇದ ಪುರಾಣಗಳಲ್ಲೂ ಸಹ ತಿಳಿಸಿದ್ದಾರೆ . ಇಷ್ಟು ಉಪಾಯವನ್ನು ಮಾಡುವುದರಿಂದ ಆಂಜನೇಯ ಸ್ವಾಮಿಯ ವರದಾನ ನಿಮಗೆ ದೊರೆಯುತ್ತದೆ . ನಿಮ್ಮ ಜನ್ಮ ಜನ್ಮಾಂತರದ ಬಡತನ, ದರಿದ್ರತೆ , ಕಷ್ಟಗಳು, ತಕ್ಷಣವೇ ನಾಶವಾಗುತ್ತದೆ . ಆಂಜನೇಯ ಸ್ವಾಮಿಯ ಆಶೀರ್ವಾದದಿಂದ ನಿಮ್ಮ ಭಾಗ್ಯವೂ ಪ್ರಬಲಗೊಳ್ಳುತ್ತದೆ . ನಿಮ್ಮ ರಾಹು ಕೇತುಗಳು ನಿಮಗೆ ಸಾತ್ ಕೊಡಲು ಶುರು ಮಾಡುತ್ತವೆ .

ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಮಳೆ ಸುರಿಯುತ್ತದೆ . ನಿಮ್ಮ ನಿಂತು ಹೋದ ವ್ಯಾಪಾರ ನಡೆಯಲು ಶುರುವಾಗುತ್ತದೆ . ನಿಮ್ಮ ಜೀವನದಲ್ಲಿ ಬರುವಂತಹ ಜನ ಸಂಪತ್ತು ವೃದ್ಧಿಯಾಗುತ್ತದೆ . ನೀವು ಜೀವನದಲ್ಲಿ ಯಶಸ್ವಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ . ನಿಮ್ಮ ಎಲ್ಲಾ ಸಮಸ್ತ ಸಮಸ್ಯೆಗಳು ಕೇವಲ ಈ ಬೇರನ್ನು ಧರಿಸುವುದರಿಂದ ದೂರವಾಗುತ್ತದೆ . ಅದು ಯಾವ ರೀತಿಯ ಸಸ್ಯ ಆಗಿದೆ ಎಂದರೆ , ಅದರಲ್ಲಿ ಆಂಜನೇಯ ಸ್ವಾಮಿಯ ದಿವ್ಯ ಶಕ್ತಿಯ ವಾಸವಿದೆ .

ವಾರದ ಯಾವುದಾದರೂ ದಿನಗಳು ದೇವತೆಗಳಿಗೆ ಸಮರ್ಪಣೆ ಆಗಿರುತ್ತದೆ . ಅದೇ ರೀತಿ ಮಂಗಳವಾರದ ದಿನ ಆಂಜನೇಯ ಸ್ವಾಮಿಗೆ ಸಮರ್ಪಣೆ ಆಗಿರುತ್ತದೆ . ಶಾಸ್ತ್ರಗಳ ಪ್ರಕಾರ ಮಂಗಳವಾರದ ದಿನ ಯಾವ ಶಕ್ತಿಗಳು ಈ ಸಸ್ಯದಲ್ಲಿ ಹರಿಯುತ್ತವೆಯೋ , ಅವು ತುಂಬಾ ವೇಗವಾಗಿ ಸಂಚರಿಸುತ್ತವೆ . ಒಂದು ವೇಳೆ ಮಂಗಳವಾರದ ದಿನ ಈ ಸಸ್ಯದ ಬೇರುಗಳನ್ನು ಸರಿಯಾದ ಮುಹೂರ್ತದಲ್ಲಿ ನೀವು ಧರಿಸಿಕೊಂಡರೆ , ಆಂಜನೇಯ ಸ್ವಾಮಿ ಆಶೀರ್ವಾದ ನಿಮಗೆ ದೊರೆಯುತ್ತದೆ .

ದುಬಾರಿಯಾಗಿ ಇರುವ ರತ್ನಗಳನ್ನು ಧರಿಸುವ ಬದಲಿಗೆ , ಇಂತಹ ಮರ ಗಿಡಗಳ ಬೇರುಗಳನ್ನು ಧರಿಸಿಕೊಂಡರೆ , ನಿಮಗೆ ಅವುಗಳ ಒಳ್ಳೆಯ ಪರಿಣಾಮ ಸಿಗುತ್ತದೆ . ಒಳ್ಳೆಯ ಫಲಿತಾಂಶ ದೊರೆಯುತ್ತದೆ . ರತ್ನಗಳಲ್ಲಿ ಮಿಶ್ರಣ ಮಾಡಿರುತ್ತಾರೆ . ಹಲವಾರು ಜನ ರತ್ನಗಳನ್ನು ಖರೀದಿಸುವಲ್ಲಿ ಮೋಸ ಕೂಡ ಹೋಗುತ್ತಾರೆ . ಆದರೆ ಮರ-ಗಿಡಗಳ ಬೇರುಗಳಲ್ಲಿ ಯಾರು ಸಹ ಮೋಸ ಮಾಡಲು ಸಾಧ್ಯವಿಲ್ಲ . ಈ ಬೇರುಗಳ ಬಗ್ಗೆ ಶಾಸ್ತ್ರಗಳಲ್ಲಿ ಸಾವಿರಾರು ವರ್ಷಗಳಿಂದ ಬರೆದಿದ್ದಾರೆ . ಇವುಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ .
ಯಾರೆಲ್ಲಾ ನಿಜವಾಗಿ ಆಂಜನೇಯ ಸ್ವಾಮಿಯ ಭಕ್ತರಾಗಿ ಇರುತ್ತಾರೆ ಅಂತಹ ವ್ಯಕ್ತಿಗಳು ಜೀವನದಲ್ಲಿ ಯಾವುದೇ ಪ್ರಕಾರದ ಕಷ್ಟಗಳನ್ನು ಎದುರಿಸುವ ಸ್ಥಿತಿ ಬರುವುದಿಲ್ಲ .

ಏಕೆಂದರೆ ಆಂಜನೇಯ ಸ್ವಾಮಿ ಭಕ್ತರ ಮೇಲಿರುವ ಎಲ್ಲಾ ಕಷ್ಟಗಳನ್ನು ದೂರ ಮಾಡುತ್ತಾರೆ . ಹಾಗಾಗಿ ಆಂಜನೇಯ ಸ್ವಾಮಿಯನ್ನು ಸಂಕಟ ಮೋಚನ ಸ್ವಾಮಿ ಎಂದು ಕರೆಯುತ್ತಾರೆ . ನಾವು ಇಲ್ಲಿ ತಿಳಿಸುವ ಬೇರುಗಳಲ್ಲಿ ಯಾವುದಾದರೂ ಒಂದು ಬೇರನ್ನು ಮಂಗಳವಾರದ ದಿನ ಧರಿಸಿಕೊಂಡರೆ , ನಿಮಗೆ ಸಾಕ್ಷಾತ್ ಆಂಜನೇಯ ಸ್ವಾಮಿಯ ಆಶೀರ್ವಾದ ದೊರೆಯುತ್ತದೆ . ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ದೂರ ಆಗುವುದು ಖಂಡಿತವಾಗಿ ಇರುತ್ತದೆ .

ಮಂಗಳವಾರದ ದಿನ ಈ ಬೇರುಗಳನ್ನು ತರಬೇಕು . ಈ ಬೇರುಗಳನ್ನು ಗಂಗಾಜಲ ಅಥವಾ ಶುದ್ಧ ನೀರಿನಿಂದ ತೊಳೆಯಬೇಕು . ಆ ನಂತರ ಮನೆಯ ದೇವರ ಕೋಣೆಯಲ್ಲಿ ಇಡಬೇಕು . ಇದರ ಪೂಜೆಯನ್ನು ಮಾಡಬೇಕು . ಬಿಳಿಯ ತಾಯತ ಅಥವಾ ತಾಮ್ರದ ತಾಯತದಲ್ಲಿ ಬೇರುಗಳನ್ನು ಹಾಕಿ ಧರಿಸಬಹುದು . ನಿಮ್ಮ ಜೀವನದಲ್ಲಿ ಮಂಗಳ ದೋಷ , ಶನಿ ದೋಷ ಇದ್ದರೆ , ನಿಮಗೆ ನವಗ್ರಹಗಳ ತೊಂದರೆ ಇದ್ದರೆ , ದುರ್ಭಾಗ್ಯವು ನಿಮ್ಮನ್ನು ಬೆನ್ನಟ್ಟಿದ್ದರೆ , ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ .

ಯಾವುದಾದರೂ ಮಂಗಳವಾರದ ದಿನ ಅನಂತ ಮೂಲ ಹೆಸರಿನ ಸಸ್ಯದ ಬೇರನ್ನು ತಂದು ಧರಿಸಿಕೊಳ್ಳಬೇಕು . ನಿಮ್ಮ ಸಮಸ್ಯೆ ಏನೇ ಇದ್ದರೂ , ಎಲ್ಲಾ ಪ್ರಕಾರದ ಸಮಸ್ಯೆಗಳಿಂದ ನಿಮಗೆ ಮುಕ್ತಿ ದೊರೆಯುತ್ತದೆ . ಇಲ್ಲಿ ಕೇವಲ ಅನಂತ ಮೂಲದ ಬೇರನ್ನು ತರಬೇಕು . ಇದನ್ನು ಚೆನ್ನಾಗಿ ತೊಳೆದು ನಂತರ ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ , ಬಲ ಭುಜಕ್ಕೆ ಅದನ್ನು ಕಟ್ಟಿ ಕೊಳ್ಳಬೇಕು . ಕೇವಲ ಇಷ್ಟು ಉಪಾಯವನ್ನು ಮಂಗಳವಾರದ ದಿನ ಮಾಡಿದರು ಆಂಜನೇಯ ಸ್ವಾಮಿಯ ಕೃಪೆಯಿಂದ ನಿಮ್ಮ ಮೇಲೆ ಯಾವುದೇ ದೋಷವಿದ್ದರೂ ಅವುಗಳ ಪ್ರಭಾವ ಶೂನ್ಯವಾಗುತ್ತದೆ . ನೀವು ಯಾವುದೇ ಕಾರ್ಯಗಳನ್ನು ಮಾಡಿದರು, ಏನೇ ನಿರ್ಧಾರಗಳನ್ನು ತೆಗೆದುಕೊಂಡರು ಒಳ್ಳೆಯ ಲಾಭಗಳು ಸಿಗುತ್ತವೆ .

ಒಂದು ವೇಳೆ ನಿಮಗೆ ಅನಾರೋಗ್ಯದ ಸಮಸ್ಯೆ ಕಾಡುತ್ತಿದ್ದರೆ , ಇಲ್ಲಿ ಕೇವಲ ಯಾವುದಾದರೂ ಮಂಗಳವಾರದ ದಿನ ಅತೀಬಲ ಸಸ್ಯದ ಬೇರನ್ನು ತೆಗೆದುಕೊಂಡು ಬಂದು , ಇದನ್ನು ಯಾವುದಾದರೂ ಬೆಳ್ಳಿ ಅಥವಾ ತಾಮ್ರದ ತಾಯತದಲ್ಲಿ ಹಾಕಿ ಕಟ್ಟಿಕೊಳ್ಳಬೇಕು . ಇದರಿಂದ ನಿಮ್ಮ ಮೇಲೆ ಯಾವುದಾದರೂ ದೋಷಗಳು ಇದ್ದರೆ , ನಿಮ್ಮ ಅನಾರೋಗ್ಯ ಸಮಸ್ಯೆಗಳು ಇದ್ದರೆ ಅವುಗಳೆಲ್ಲ ನಾಶವಾಗುತ್ತದೆ . ಅತೀಬಲ ಸಸ್ಯದ ಬಗ್ಗೆ ನಮ್ಮ ಶಾಸ್ತ್ರದಲ್ಲಿ ಪೂರ್ತಿಯಾಗಿ ಹನ್ನೆರಡು ಅಧ್ಯಾಯಗಳು ಇವೆ .

ನಿಮ್ಮ ಜೀವನದಲ್ಲಿ ಹಣಕಾಸಿನ ಆಗಮನ ನಿಂತು ಹೋಗಿದ್ದರೆ , ಯಾವುದಾದರೂ ಮಂಗಳವಾರದ ದಿನ ಮಲ್ಲಿಗೆ ಹೂವಿನ ಬಳ್ಳಿಯ ಬೇರನ್ನು ಬೆಳ್ಳಿ ಅಥವಾ ತಾಮ್ರದ ತಾಯತದಲ್ಲಿ ಹಾಕಿ ಧರಿಸಿಕೊಳ್ಳಬೇಕು .ಏಕೆಂದರೆ ಮಲ್ಲಿಗೆ ಹೂವಿನ ಬಳ್ಳಿಯ ಬೇರಿನಲ್ಲಿ ಆಂಜನೇಯ ಸ್ವಾಮಿಯ ದಿವ್ಯ ವಾಸ ಇರುತ್ತದೆ . ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಮಲ್ಲಿಗೆ ಹೂವಿನ ಎಣ್ಣೆಯ ದೀಪವನ್ನು ಹಚ್ಚುತ್ತಾರೆ .

ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಗಳಲ್ಲಿ ಸಿಲುಕಿದ್ದರೆ, ಇಂತಹ ಸ್ಥಿತಿಯಲ್ಲಿ ಯಾವುದಾದರೂ ಮಂಗಳವಾರದ ದಿನ ಮಲ್ಲಿಗೆ ಹೂವಿನ ಬಳ್ಳಿಯ ಬೇರನ್ನು ಯಾವುದಾದರೂ ಬೆಳ್ಳಿ ಅಥವಾ ತಾಮ್ರದ ತಾಯತದಲ್ಲಿ ಕಟ್ಟಿ ಧರಿಸಿಕೊಳ್ಳಬೇಕು . ಕೇವಲ ಇಷ್ಟು ಮಾಡಿದರೂ ಸಹ ಜೀವನದಲ್ಲಿ ಇರುವ ಸಮಸ್ತ ಕಷ್ಟಗಳು ದೂರವಾಗುತ್ತದೆ . ಆಂಜನೇಯ ಸ್ವಾಮಿಯ ಕೃಪೆಯಿಂದ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ . ಅಪಾರ ಧನ ಸಂಪತ್ತಿನ ಪ್ರಾಪ್ತಿಯು ಆಗುತ್ತದೆ .

ಯಾವ ವ್ಯಕ್ತಿಯಲ್ಲಿ ಮಂಗಳ ಗ್ರಹ ಗಟ್ಟಿಯಾಗಿ ಇರುತ್ತದೆಯೋ , ಅಂತಹ ವ್ಯಕ್ತಿಗಳಿಗೆ ಜೀವನದಲ್ಲಿ ಯಾರೂ ಕೂಡ ತೊಂದರೆ ಕೊಡಲು ಸಾಧ್ಯವಿಲ್ಲ . ಅಂತಹ ವ್ಯಕ್ತಿಗಳು ಏನೇನು ನಿರ್ಧಾರಗಳನ್ನು ತೆಗೆದುಕೊಂಡರು ಅವರಿಗೆ ಆ ನಿರ್ಧಾರದಿಂದ ಲಾಭವೇ ದೊರೆಯುತ್ತದೆ . ನಿಮ್ಮ ಮಂಗಳ ಗ್ರಹ ನಿಮಗೆ ಯಾವಾಗಲೂ ಸಾತ್ ಕೊಡಲಿ ಎಂದು ಇಷ್ಟ ಪಡುತ್ತಿದ್ದರೆ , ಯಾವುದಾದರೂ ಮಂಗಳವಾರದ ದಿನ ಉತ್ತರಾಣಿ ಗಿಡದ ಬೇರುಗಳನ್ನು ಧರಿಸಿಕೊಳ್ಳಬೇಕು . ಇಷ್ಟು ಮಾಡಿದರೂ ಸಹ ನಿಮ್ಮ ಅದೃಷ್ಟ ನಿಮಗೆ ಸಾತ್ ಕೊಡಲು ಶುರುಮಾಡುತ್ತದೆ .

ನಿಮ್ಮ ಭಾಗ್ಯವೂ ಪ್ರಬಲವಾಗಲು ಶುರುವಾಗುತ್ತದೆ . ಯಾವಾಗ ನಮ್ಮ ಭೂಮಿಯ ಮೇಲೆ ಅಮೃತದ ಕೆಲವು ಹನಿಗಳು ಬಿದ್ದಿದ್ದವೋ, ಆಗ ಅದರ ಕೆಲವು ಹನಿಗಳು ಉತ್ತರಾಣಿ ಗಿಡದ ಬೇರಿನಲ್ಲಿ ಸಹ ಬಿದ್ದಿದ್ದವು . ಹಾಗಾಗಿ ಉತ್ತರಾಣಿ ಗಿಡವನ್ನು ಒಂದು ದಿವ್ಯವಾದ ಸಸ್ಯ ಎಂದು ತಿಳಿಯಲಾಗಿದೆ . ಶಾಸ್ತ್ರಗಳಲ್ಲಿ ತಿಳಿಸಿದ ಹಾಗೆ ಇದರಲ್ಲಿ ಹಲವಾರು ದೇವಾನು ದೇವತೆಗಳ ಶಕ್ತಿ ಇರುತ್ತದೆ . ಮಂಗಳವಾರದ ದಿನ ಈ ಸಸ್ಯದ ಬೇರನ್ನು ನೀವು ಧರಿಸಿಕೊಂಡರೆ

ನಿಮ್ಮ ಮಂಗಳ ಗ್ರಹ ನಿಮಗೆ ಸಾತ್ ನೀಡಲು ಶುರುಮಾಡುತ್ತದೆ . ನಿಮ್ಮ ನಿರ್ಧಾರದಿಂದ ನಿಮಗೆ ಲಾಭ ಸಿಗುತ್ತದೆ . ನಿಮ್ಮ ಭಾಗ್ಯ ಅಥವಾ ಅದೃಷ್ಟವನ್ನು ಬದಲಾಯಿಸಲು ನಿಮ್ಮಲ್ಲಿ ಆಧ್ಯಾತ್ಮಿಕ ಉನ್ನತಿ ಆಗಬೇಕು ಎಂದರೆ , ಈ ಬೇರುಗಳನ್ನು ಮಂಗಳವಾರದ ದಿನ ಖಂಡಿತವಾಗಿ ಧರಿಸಿಕೊಳ್ಳಬೇಕು . ಯಾವತ್ತಿಗೂ ಇವು ನಿಮಗೆ ಸುರಕ್ಷತೆಯನ್ನು ನೀಡುತ್ತವೆ . ಇದು ನಿಮಗೆ ಸ್ನೇಹಿತನ ರೀತಿ ಸಹಾಯ ಮಾಡುತ್ತದೆ . ನಿಮಗೆ ಆಂಜನೇಯ ಸ್ವಾಮಿಯ ಕೃಪೆ ಜೀವನದಲ್ಲಿ ದೊರೆಯುತ್ತದೆ .

Leave a Comment