ನಡೆದಾಡುವಾಗ ತಿನ್ನುವಾಗ ಒಂದು ಶಬ್ದ ಹೇಳಿರಿ ಒಂದು ಅದೃಶ್ಯ ಶಕ್ತಿಯು ಹಣ ತಂದು ಕೊಡುತ್ತಿರುತ್ತದೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ನಾವು ತುಂಬಾನೇ ಶಕ್ತಿಶಾಲಿಯಾದ ಬೀಜ ಮಂತ್ರದ ಬಗ್ಗೆ ತಿಳಿಸುತ್ತಾ ಇದ್ದೇವೆ ಈ ಬೀಜ ಮಂತ್ರವು ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆ ಮಾಡುವ ಕಾರ್ಯವನ್ನು ಮಾಡುತ್ತದೆ ನಮ್ಮ ಶಾಸ್ತ್ರದಲ್ಲಿ ಹಲವಾರು ಮಂತ್ರಗಳ ಬಗ್ಗೆ ತುಂಬಾನೇ ವಿಸ್ತಾರವಾಗಿ ತಿಳಿಸಿದ್ದಾರೆ ಒಂದು ವೇಳೆ ಇವುಗಳ ಬಗ್ಗೆ ನೀವು ತಿಳಿದು ಇವುಗಳ ಉಚ್ಚಾರಣೆಯನ್ನು ಮಾಡಿದರೆ ಅಥವಾ ಜಪವನ್ನು ಮಾಡಿದರೆ ಇವುಗಳ ಪ್ರಭಾವ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಿಮ್ಮ ಜೀವನದಲ್ಲಿ ಚಮತ್ಕಾರಿಕ ರೂಪದಲ್ಲಿ ನೋಡಲು ಸಿಗುತ್ತದೆ ಹಲವಾರು ಜನರು ಈ ಬೀಜ ಮಂತ್ರಗಳ ಉಚ್ಚಾರಣೆಯನ್ನು ಮಾಡಿ ಅಸಾಧ್ಯ ಯಶಸ್ಸನ್ನು ಗಳಿಸಿದ್ದಾರೆ ನೋಡ ನೋಡುತ್ತಿದ್ದಂತೆ ಅವರ ಜೀವನದಲ್ಲಿ ತುಂಬಾ ದೊಡ್ಡದಾದ ಯಶಸ್ಸು ಕಂಡಿದ್ದಾರೆ ಅಸಫಲ ವ್ಯಕ್ತಿಗಳು ಒಂದು ವೇಳೆ ಅಸಾಧಾರಣ ಯಶಸ್ಸನ್ನು ಗಳಿಸಲು ಇಷ್ಟಪಡುತ್ತಿದ್ದರೆ ಅಂತವರಿಗಾಗಿ ಇವತ್ತಿನ

ಈ ಸಂಚಿಕೆ ತುಂಬಾನೇ ಮಹತ್ವಪೂರ್ಣವಾಗಲಿದೆ ಇಲ್ಲಿ ನಾವು ತಿಳಿಸುವ ಈ ಬೀಜ ಮಂತ್ರ ನಮ್ಮ ಶರೀರದಲ್ಲಿರುವ ಏಳು ಚಕ್ರಗಳಲ್ಲಿ ಒಂದು ಚಕ್ರವನ್ನು ಆಕ್ಟಿವೇಟ್ ಮಾಡುತ್ತದೆ ಒಂದು ವೇಳೆ ಯಾವುದಾದರೂ ವ್ಯಕ್ತಿಯ ಶರೀರದಲ್ಲಿ ಒಂದು ಚಕ್ರ ಏನಾದರೂ ಆಕ್ಟಿವೇಟ್ ಆದರೆ ಇದು ತುಂಬಾನೇ ದೊಡ್ಡದಾಗಿರುವ ವಿಷಯ ಆಗುತ್ತದೆ ಇದನ್ನು ಹೇಳುವುದರಿಂದ ನಮ್ಮ ಮನಸ್ಸಿನ ಇಚ್ಛೆ ಅಂತರ ದೂರವಾಗುತ್ತದೆ ತುಂಬಾ ಬೇಗ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಈಡೇರಿಸಿಕೊಳ್ಳಬಹುದು

ಬೀಜ ಮಂತ್ರದ ಎಲ್ಲಕ್ಕಿಂತ ದೊಡ್ಡದಾಗಿರುವ ಸತ್ಯ ಏನಿದೆ ಅಂದರೆ ಹೇಗೆ ಇದನ್ನು ಜಪ ಮಾಡಲು ಶುರು ಮಾಡುತ್ತಿರೋ ಅದೇ ರೀತಿಯಾಗಿ ನಿಮ್ಮ ಶರೀರದಲ್ಲಿ ವೈಬ್ರೇಶನ್ ಅಂದರೆ ಕಂಪನ ಹುಟ್ಟುತ್ತದೆ ಸ್ವತಹ ನಿಮಗೆ ಆ ಕಂಪನಗಳು ಅನುಭವಕ್ಕೆ ಬರುತ್ತವೆ ಆದರೆ ಇದನ್ನು ಶುರು ಮಾಡುವಾಗ ನಿಮಗೆ ಒಂದು ನಂಬಿಕೆ ಬೇಕು ಅಷ್ಟೇ ಪ್ರಾರಂಭ ಮಾಡಬೇಕಾದ್ರೆ

ಈ ರೀತಿಯಾಗಿ ಮಾಡಬೇಕು ಯಾವುದೋ ಒಬ್ಬ ದೊಡ್ಡ ಅತಿಥಿ ನಿಮ್ಮ ಮನೆಗೆ ಬರುತ್ತಾನೆ ಎಂಬ ಕಲ್ಪನೆಯಲ್ಲಿ ಇದನ್ನ ಪ್ರಾರಂಭ ಮಾಡಬೇಕು ಈ ಬೀಜ ಮಂತ್ರವು ಪೂರ್ತಿಯಾಗಿ ಸಿದ್ಧಿಯಾಗಿದೆ ಯಾವಾಗ ಈ ಬೀಜ ಮಂತ್ರವನ್ನು ನೀವು ಉಚ್ಚಾರಣೆ ಮಾಡುತ್ತಿರೋ ಒಂದು ಸಾವಿರದ ಎಂಟು ಬಾರಿ ಇದರ ಉಚ್ಚಾರಣೆ ಮಾಡಬೇಕು ಚಿಕ್ಕದಾಗಿರುವ ಹವನವನ್ನು ಮಾಡಿ ಆಹುತಿಯನ್ನು ನೀಡಬೇಕು ಇಲ್ಲಿ

ಯಾವ ವಿಧಿಯನ್ನು ನಿಮಗೆ ತಿಳಿಸಲಿದ್ದೀವೀ ಇದು ತುಂಬಾನೇ ಅಮೂಲ್ಯವಾದದ್ದು ಇದರಿಂದ ಯಾವ ಸಿದ್ದಿ ಮನುಷ್ಯನಿಗೆ ಸಿಗುತ್ತದೆಯೋ ಅದು ತುಂಬಾನೇ ದೊಡ್ಡದಾಗಿರುವ ಹಾಗೂ ಮಹತ್ವಪೂರ್ಣವಾಗಿರುತ್ತದೆ ಇದನ್ನು ಸಾವಿರದ ಎಂಟು ಬಾರಿ ಉಚ್ಚಾರಣೆ ಮಾಡಬೇಕು ಒಂದು ಮಾಲೆ ಮುಗಿದ ನಂತರ ಆಹುತಿಯನ್ನು ಕೊಡಬೇಕು ಈ ಬೀಜ ಮಂತ್ರದ ಉಚ್ಚಾರಣೆಯನ್ನು ಯಾವಾಗ ಬೇಕಾದರೂ ಯಾವ

ಅವಸ್ಥೆಯಲ್ಲಿ ಬೇಕಾದರೂ ಮಾಡಬಹುದು ನೀವು ಯಾವುದಾದರೂ ಸ್ಥಳದಲ್ಲಿ ಮಾಡಬೇಕಾದರೆ ಮೊದಲು ಓಂ ಎನ್ನುವ ವಿಚಾರಣೆಯನ್ನು ಮಾಡಿ ನಂತರ ಈ ಬೀಜ ಮಂತ್ರವನ್ನು ಉಚ್ಚಾರಣೆ ಮಾಡಬೇಕು ಇಲ್ಲಿ ನಿಮ್ಮ ಮನಸ್ಸಿನ ಇಚ್ಛೆಗಳು ನಿಮ್ಮ ಆಸೆಗಳು ಏನಿರುತ್ತವೆಯೋ ಅದನ್ನು ಈ ಬೀಜ ಮಂತ್ರದಲ್ಲಿ ಹೇಳುವ ಅವಶ್ಯಕತೆ ಇಲ್ಲ ಯಾಕೆ ಅಂದರೆ ಈ ಮಂತ್ರವು ನಿಮ್ಮ ಮನಸ್ಸಿನಲ್ಲಿರುವ ಇಚ್ಛೆಗಳನ್ನು ಓದಿ ಬಿಡುತ್ತದೆ

ಆ ಬೀಜ ಮಂತ್ರವು ಓಂ ಲಂಗ್ ಲಂಗ್ ಎಂದು ನಿರಂತರವಾಗಿ ಹೇಳಬೇಕು ಒಂದು ವೇಳೆ ಮಧ್ಯದಲ್ಲಿ ನಿಂತರೆ ಮತ್ತೆ ಓಂನಿಂದ ಶುರು ಮಾಡಬೇಕು ಇದನ್ನು ನಡೆದಾಡುವಾಗ ಕುಳಿತಿರುವಾಗ ಯಾವಾಗ ಬೇಕಾದರೂ ಮಾಡಬಹುದು ಕೆಲವೇ ದಿನಗಳ ತನಕ ಈ ಮಂತ್ರವನ್ನು ನೀವು ಉಚ್ಚಾರಣೆ ಮಾಡಿದರೆ ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿಯಾಗುತ್ತವೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment