ಶನಿವಾರ ಹುಟ್ಟಿದವರ ಬಗ್ಗೆ ನೀವು ಈ ವಿಷಯ ತಿಳಿಯಲೆಬೇಕು

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಶನಿವಾರದ ದಿನ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ನಿಮಗೆ ಗೊತ್ತಿಲ್ಲದ ಸಾಕಷ್ಟು ವಿಷಯಗಳನ್ನು ನಾವು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಆದಷ್ಟು ಪೂರ್ತಿಯಾಗಿ ಓದಿ ಇದರಲ್ಲಿ ಮೊದಲನೇದಾಗಿ ಲಕ್ಕಿ ನಂಬರ್ ಲಕ್ಕಿ ದಿನ ಲಕ್ಕಿ ಕಲರ್ ಎನ್ನುವ ವಿಷಯಕ್ಕೆ ಬಂದರೆ ಮೊದಲನೇದಾಗಿ ಲಕ್ಕಿ ನಂಬರ್ ಯಾವುದು ಎಂದರೆ 3,6,9 ಆಗಿರುತ್ತದೆ ಲಕ್ಕಿ ಕಲರ್ ಯಾವುದು ಎಂದರೆ ಕಪ್ಪು ಹಾಗೂ ಕೆಂಪು ಆಗಿರುತ್ತದೆ ಹಾಗೆ ನಿಮ್ಮ ಲಕ್ಕಿ ದಿನ ಯಾವುದು ಎಂದರೆ ಶನಿವಾರ ಹಾಗೂ ಮಂಗಳವಾರ ನಿಮ್ಮ ಅದೃಷ್ಟದ ದಿನ ಅಂತ ಹೇಳಬಹುದು ಎರಡನೆಯದಾಗಿ ಶನಿವಾರ ಹುಟ್ಟಿದವರ ಸ್ವಭಾವದ ವಿಷಯಕ್ಕೆ ಬಂದರೆ ಇವರು ಯಾವುದಾದರೂ ಒಂದು ವಿಷಯಕ್ಕೆ ಮಾತನ್ನು ಕೊಟ್ಟರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅದನ್ನು ನಿಭಾಯಿಸು ವರೆಗೂ ಬರುತ್ತಿರುವುದಿಲ್ಲ ಅಂತ ಹೇಳುತ್ತೇವೆ ಅಂದರೆ ಯಾವುದಾದರೂ ಒಂದು ಮಾತನ್ನು ಕೊಟ್ಟರೆ ಅಥವಾ ಯಾವುದಾದರೂ ಒಂದು ಕೆಲಸವನ್ನು ಕೊಟ್ಟರೆ ಅದನ್ನು ಇವರು ಮಾಡಿ ಮುಗಿಸುವವರೆಗೂ ಬಿಡುವುದಿಲ್ಲ ಅಂತ ಹೇಳಬಹುದು ಅದಲ್ಲದೆ ಇವರು ಜೀವನದಲ್ಲಿ ತುಂಬಾ ಏರಿಳಿತವನ್ನು ಕಾಣುತ್ತಾರೆ ಅಂತ ಹೇಳಬಹುದು ಆದರೆ ಮುಂದೆ ಒಂದು ದಿನ ಜಯ ಅನ್ನೋದು ಸಿಕ್ಕೆ ಸಿಗುತ್ತದೆ ಅಂತ ಹೇಳಬಹುದು ಇವರು ಜೀವನದಲ್ಲಿ ಯಾವುದಾದರೂ ಒಂದು ಹೆಜ್ಜೆಯನ್ನು ಇಡಬೇಕು ಎಂದರೆ ತುಂಬಾನೇ ಕೇರ್ಫುಲ್ ಆಗಿ ಇಡುವ ವ್ಯಕ್ತಿಗಳಾಗಿರುತ್ತಾರೆ ಮತ್ತು ತುಂಬಾ ಒಂದು ಸೋಂಬೇರಿತನ ಇವರಲ್ಲಿ ಜಾಸ್ತಿ ಇರುತ್ತದೆ

ಅಂತ ಹೇಳಬಹುದು ಇವರಿಗೆ ಫ್ರೆಂಡ್ಸ್ ಅನ್ನುವುದು ತುಂಬಾ ಕಮ್ಮಿ ಇರುತ್ತಾರೆ ಆದರೆ ಇವರು ಮೇಲೆ ಬರುವುದಕ್ಕೆ ಅಥವಾ ಯಾವುದಾದರೂ ಒಂದು ವಿಷಯಕ್ಕೆ ವಿಚಾರಕ್ಕೆ ಇವರ ಜೊತೆಯಲ್ಲಿ ಇರುತ್ತಾರೆ ಅಂತ ಹೇಳಬಹುದು ಇವರಿಗೆ ಕೋಪ ಅನ್ನೋದು ತುಂಬಾ ಜಾಸ್ತಿ ಇರುತ್ತದೆ ಅಂತ ಹೇಳಬಹುದು ತುಂಬಾ ಬೇಗ ಕೋಪ ಬರುತ್ತದೆ ಅಂತ ಹೇಳಬಹುದು ಆದರೆ ಇವರಿಗೆ ಕೋಪದ ಜೊತೆ ಪಶ್ಚಾತ್ತಾಪ ಅನ್ನುವುದು ಬೇಗ ಬರುತ್ತದೆ ಅಂತ ಹೇಳಬಹುದು ಇವರು ನೋಡಲು ಬಹಳ ಆಕರ್ಷಿತರಾಗಿರುತ್ತಾರೆ ಹಾಗೆ ಮೊದಲ ನೋಟದಲ್ಲೇ ಇವರು ಲೈಕ್ ಆಗುತ್ತಾರೆ ಅಂತ ಹೇಳಬಹುದು ಹಾಗೆ ತುಂಬಾ ಸ್ಟೈಲಾಗಿ ಇರುತ್ತಾರೆ

ಇವರು ಬಹಳ ಹಸನ್ಮುಖ ವ್ಯಕ್ತಿಗಳಾಗಿರುತ್ತಾರೆ ಇದಲ್ಲದೆ ಇವರಿಗೆ ಇವರ ಜೊತೆಯಲ್ಲಿ ಇರುವ ವ್ಯಕ್ತಿಗಳ ಮನಸ್ಸನ್ನು ಹೇಗೆ ಗೆಲ್ಲುವುದು ಎನ್ನುವುದು ಚೆನ್ನಾಗಿ ಗೊತ್ತಿರುತ್ತದೆ ಹಾಗಾಗಿ ಆದಷ್ಟು ಬೇಗ ಯಾರದ್ದಾದರೂ ಮನಸ್ಸನ್ನು ಗೆಲ್ಲುತ್ತಾರೆ ಅಂತ ಹೇಳಬಹುದು ಇವರು ಹೆಚ್ಚಾಗಿ ಸೇವೆಯನ್ನು ಮಾಡುವುದರಲ್ಲಿ ತುಂಬಾ ನಿಪುಣರಾಗಿದ್ದಾರೆ ಅಂತ ಹೇಳಬಹುದು ವಿಶೇಷವಾಗಿ ಬಡವರಿಗೆ ತುಂಬಾ ಹೆಲ್ಪ್ ಮಾಡುವ ವ್ಯಕ್ತಿತ್ವವಿರುತ್ತದೆ ಅಂತ ಹೇಳಬಹುದು ಇವರು ಓದುವಾಗ ತುಂಬಾ ಪ್ರಾಬ್ಲಮ್ ಬರುತ್ತದೆ ಅಂತ ಹೇಳಬಹುದು ಆದರೆ ಇವರ ಹಾಡುವ ಹಾಗೂ ತುಂಬಾ ಪರಿಶ್ರಮ ಮಾಡುವುದರಿಂದ ಇವರ ಓದನ್ನು ಕಷ್ಟಪಟ್ಟಾದರೂ ಕಂಪ್ಲೀಟ್ ಮಾಡುತ್ತಾರೆ ಇವರು ತಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೂಡ ಒಂದೇ ಒಂದು ದಿನ ಗೆಲ್ಲುತ್ತೇನೆ

ಎನ್ನುವ ಕಾನ್ಫಿಡೆನ್ಸ್ ಇವರಲ್ಲಿ ಯಾವಾಗಲೂ ಇರುತ್ತದೆ ಎಂದು ಹೇಳಬಹುದು ಹಾಗೂ ಇವರ ಕರಿಯರ್ ವಿಷಯಕ್ಕೆ ಬಂದರೆ ಇವರ ಜೀವನದಲ್ಲಿ ಯಾವುದೇ ಒಂದು ಕೆಲಸದ ಆಪರ್ಚುನಿಟಿ ಅಥವಾ ಕೆಲಸ ಸಿಕ್ಕರೆ ಇವರು ಅದಕ್ಕೆ ಬೇಗ ಹೊಂದಿಕೊಳ್ಳುತ್ತಾರೆ ಅಂದರೆ ಆ ಕೆಲಸವನ್ನು ಹೇಗೆ ಮಾಡಬೇಕು ಎನ್ನುವುದನ್ನು ಬೇಗ ತಿಳಿದುಕೊಳ್ಳುತ್ತಾರೆ ಇವರು ತಮ್ಮ ಕೆಲಸದಲ್ಲಿ ಬಹಳ ಸ್ಟ್ರಿಕ್ಟ್ ಆಗಿರುತ್ತಾರೆ ಮತ್ತು ಬಹಳ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ ಹಾಗೆ ಬಹಳ ನಿಯತ್ತಾಗಿ ಕೆಲಸ ಮಾಡುತ್ತಾರೆ ಹಾಗೆ ಇವರ ಪ್ರೀತಿಯ ವಿಷಯಕ್ಕೆ ಬಂದರೆ ಪ್ರೀತಿಯೆಂದರೆ ಇವರು ಮೋಸವನ್ನು ಮಾಡುವುದಿಲ್ಲ

ಆದರೆ ಪ್ರೀತಿಯನ್ನು ಜಾಸ್ತಿ ಎಕ್ಸ್ ಪ್ರೆಸ್ ಮಾಡುವುದಿಲ್ಲ ಹಾಗೆ ಇವರಲ್ಲಿ ಪ್ರೀತಿಯ ಬಗ್ಗೆ ಕಡಿಮೆ ಆಸಕ್ತಿ ಇರುತ್ತದೆ ಆದರೆ ಪ್ರೀತಿಯನ್ನು ಮಾಡಿದರೆ ಅದನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ ಅಂತ ಹೇಳಬಹುದು ಇವರಲ್ಲಿ ಕೋಪ ಜಾಸ್ತಿ ಹಾಗಾಗಿ ಇವರ ಪ್ರೀತಿಪಾತ್ರರ ಜೊತೆ ಜಗಳವನ್ನು ಜಾಸ್ತಿ ಆಡುತ್ತಾರೆ ಇದು ಒಂದು ವಿಷಯದಲ್ಲಿ ಇವರಿಗೆ ಡಿಸ್ ಅಡ್ವಾಂಟೇಜ್ ಅನ್ನುವುದು ಇರುತ್ತದೆ ಅಂತ ಹೇಳಬಹುದು ಹಾಗೇ ಇವರ ವೈವಾಹಿಕ ಜೀವನದ ವಿಷಯಕ್ಕೆ ಬಂದರೆ ಇವರ ಜೀವನ ಬಹಳ ಚೆನ್ನಾಗಿರುತ್ತದೆ ಕೋಪದಲ್ಲಿ ಸ್ವಲ್ಪ ಜಗಳ ಆಡಿದರು ಕೂಡ ಅದು ಬಿಟ್ಟರೆ ನಿಮಗೆ ಬೇರೆ ಯಾವುದೇ ತೊಂದರೆ ಬರುವುದಿಲ್ಲ ಸ್ನೇಹಿತರೆ ಮಾಹಿತಿ ಇಷ್ಟ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment