ಶ್ರಾವಣ ಮಾಸ ದಲ್ಲಿ ಉಪ್ಪಿನಿಂದ ಎಲ್ಲಕ್ಕಿಂತ ಬೇಗನೆ ಕೋಟ್ಯಾಧೀಶರು ಯಾಕೆ ಆಗುತ್ತಿದ್ದಾರೆ ? ನೀವೂ ಸಹ ತಿಳಿಯಿರಿ 2024

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ, ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಉಪ್ಪು ಸಿಕ್ಕೆ ಸಿಗುತ್ತದೆ ಅಡುಗೆಯಲ್ಲಿ ಏನಾದರೂ ಉಪ್ಪಿನ ಅಂಶ ಕಡಿಮೆಯಾದರೆ ತಿನ್ನುವ ಆಹಾರದಲ್ಲಿ ಸ್ವಾದ ಅನ್ನೋದೇ ಇರುವುದಿಲ್ಲ ಈ ಉಪ್ಪಿನಲ್ಲಿ ನಗರತ್ಮಕ ಶಕ್ತಿಯನ್ನು ನಾಶ ಮಾಡುವ ಗುಣ ಇದೆ ಎನ್ನುವುದು ತಿಳಿದು ಬಂದಿದೆ ನಮ್ಮ ವಾಸ್ತು ವಿಜ್ಞಾನದ ಅನುಸಾರವಾಗಿ ಉಪ್ಪಿನ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿ ವೇಗವಾಗಿ ಸಂಚರಿಸುತ್ತದೆ. ಎಲ್ಲಿ ಉಪ್ಪು ಇರುವುದೆಲ್ಲವೋ ಅಲ್ಲಿ ಭೂತ ಪ್ರೇತ ನಕಾರತ್ಮಕ ಶಕ್ತಿಗಳ ವಾಸ ಇರುತ್ತದೆ ಜೊತೆಗೆ ಆ ಮನೆಯಲ್ಲಿ ಯಾವುದೇ ರೀತಿಯಾದ ಸುಖ ಸಮೃದ್ಧಿಗಳು ಕೂಡ ಇರುವುದಿಲ್ಲ ಹಾಗಾದರೆ ತಡ ಯಾಕೆ ಜನಸಾಮಾನ್ಯರು ಉಪ್ಪನ್ನು ಬಳಸಿಕೊಂಡು ಹೇಗೆ ಬೇಗನೆ ಶ್ರೀಮಂತರಾಗುತ್ತಾರೆ ಎನ್ನುವ ವಿಷಯವನ್ನು ತಿಳಿದುಕೊಳ್ಳೋಣ.

ಹಾಗೆ ನೀವು ಸಹ ತಾಯಿ ಲಕ್ಷ್ಮಿ ದೇವಿಯನ್ನು ನಿಮ್ಮ ಮನೆಗೆ ಕರೆ ತರಲು ಇಷ್ಟಪಡುತ್ತಿದ್ದರೆ ಭಕ್ತಿಯಿಂದ ಕಮೆಂಟ್ ಬಾಕ್ಸಿನಲ್ಲಿ ಜೈ ಮಹಾಲಕ್ಷ್ಮಿ ಎಂದು ಬರೆಯಿರಿ. ಸ್ನೇಹಿತರೆ ನಮ್ಮ ವಾಸ್ತು ಶಾಸ್ತ್ರದ ಅನುಸಾರವಾಗಿ ಉಪ್ಪಿನಲ್ಲಿ ಒಂದು ಭಿನ್ನವಾದ ಆಕರ್ಷಣೆ ಶಕ್ತಿ ಇರುತ್ತದೆ ಇದೇ ಕಾರಣದಿಂದಾಗಿ ಹಲವಾರು ತಂತ್ರ ಮಂತ್ರ ಸಾಧನೆಗಳಲ್ಲಿ ಜ್ಯೋತಿಷ್ಯರಾಗಲಿ ಪಂಡಿತರಾಗಲಿ ಉಪ್ಪನ್ನು ಬಳಕೆ ಮಾಡುತ್ತಾರೆ. ಉಪ್ಪು ನಕಾರಾತ್ಮಕ ಶಕ್ತಿಗಳನ್ನು ತನ್ನೊಳಗೆ ಎಳೆದುಕೊಂಡು ನಾಶ ಮಾಡಿ ಸಕಾರಾತ್ಮಕ ಶಕ್ತಿಗಳನ್ನು ಎನ್ನುತ್ತ ಆಕರ್ಷಣೆ ಮಾಡುತ್ತದೆ ಕೆಲವರು ವಶೀಕರಣದಲ್ಲಿ ಉಪ್ಪನ್ನು ಹೆಚ್ಚಿನದಾಗಿ ಬಳಸುತ್ತಾರೆ ಉಪ್ಪನ್ನು ಸರಿಯಾಗಿ ಬಳಸಿಕೊಂಡರೆ ಇದು ರಾತ್ರೋರಾತ್ರಿ ನಿಮ್ಮನ್ನು ಶ್ರೀಮಂತರಾಗಿಸಬಹುದು.

1) ಉಪ್ಪು ಮತ್ತು ಗಾಜು: ಇವು ರಾಹುವಿನ ಕಾರಕ ವಸ್ತುವಾಗಿದೆ ಇದೇ ಒಂದು ಕಾರಣದಿಂದಾಗಿ ಶೌಚಾಲಯದ ಹತ್ತಿರ ನೀವು ಗಾಜಿನ ಬಾಟಲಿಯನ್ನು ತುಂಬಿ ಇಟ್ಟರೆ ಅಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಗಳು ಬೇಗನೆ ನಾಶವಾಗುತ್ತದೆ. ಇದರ ಜೊತೆಗೆ ಅಲ್ಲಿರುವ ಸೂಕ್ಷ್ಮಾಣು ಜೀವಿಗಳ ನಾಶಕ್ಕೂ ಇದು ಸಹಾಯಕವಾಗಿದೆ ಸಾಮಾನ್ಯವಾಗಿ ಶೌಚಾಲಯಗಳಲ್ಲಿ ಎಲ್ಲಕ್ಕಿಂತ ಹೆಚ್ಚಿನ ನಕಾರಾತ್ಮಕ ಶಕ್ತಿಗಳಿರುತ್ತವೆ. ಈ ಒಂದು ಚಿಕ್ಕ ಉಪಾಯ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ನಾಶ ಮಾಡುವುದರಲ್ಲಿ ಸಹಾಯಕವಾಗಿದೆ.

2) ಉಪ್ಪಿನ ನೀರಿನಿಂದ ನೀವು ನೆಲವನ್ನು ಒರೆಸಿದರೆ ನೀವು ಚಮತ್ಕಾರವನ್ನು ನೋಡಬಹುದಾಗಿದೆ ವೈಜ್ಞಾನಿಕ ದೃಷ್ಟಿಯಿಂದ ಈ ಉಪಾಯ ಅತ್ಯುತ್ತಮ ಎಂದು ತಿಳಿಯಲಾಗಿದೆ ಯಾವಾಗ ನೀವು ನಿಮ್ಮ ಮನೆಯಲ್ಲಿ ನೆಲವನ್ನು ಒರಿಸಲು ಹೋಗುತ್ತಿರೋ ಆಗ ನೀವು ನೆಲೆವರಿಸುವ ನೀರಿನಲ್ಲಿ ಚಿಟಿಕೆ ಉಪ್ಪನ್ನು ಸೇರಿಸಬೇಕು ವಾರದಲ್ಲಿ ಎರಡು ಬಾರಿಯಾದರೂ ಈ ರೀತಿ ಮಾಡುವುದರಿಂದ ಹಣದ ಸಂಪಾದನೆ ಆಗುತ್ತದೆ ಆದರೆ ಗುರುವಾರ ಮಾತ್ರ ನೆಲವನ್ನು ವರಿಸಬಾರದು ಈ ಉಪ್ಪು ಮನೆಯನ್ನು ಸಕಾರಾತ್ಮಕ ಶಕ್ತಿಗಳಿಂದ ಆವರಿಸಿದೆ ಇದಕ್ಕಾಗಿ ನೀವು ಈ ಉಪಾಯವನ್ನು ಮಾಡಲೇಬೇಕು. ಎಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆಯೋ ಅಲ್ಲಿ ತಾಯಿ ಲಕ್ಷ್ಮಿ ದೇವಿ ಆಕರ್ಷಣೆ ಆಗುತ್ತಾಳೆ.

3) ಗಾಜಿನ ಡಬ್ಬಿಯಲ್ಲಿ ಒಂದೆರಡು ಲವಂಗಗಳನ್ನು ಹಾಕಿ ಅದರಲ್ಲಿ ಒಂದೆರಡು ಉಪ್ಪನ್ನು ತುಂಬಿಯೂ ಇಡಬಹುದು ಈ ರೀತಿ ಮಾಡುವುದರಿಂದ ಮನೆಯಲ್ಲಿ ಧನ ಸಂಪತ್ತಿನ ದಾರಿಯು ಹುಟ್ಟುಕೊಳ್ಳುತ್ತದೆ . ಲಕ್ಷ್ಮಿ ದೇವಿಯ ಆಶೀರ್ವಾದ ಕೃಪೆ ನಿಮ್ಮ ಮೇಲೆ ಇರುತ್ತವೆ 4) ಉಪ್ಪಿನ ನೀರಿನ ಸ್ನಾನ ಅಂದರೆ ನೀವು ಸ್ನಾನ ಮಾಡುತ್ತಿರುವ ಬಕೆಟ್ ನಲ್ಲಿ ಒಂದು ಚಿಟಿಕೆಯಷ್ಟು ಉಪನ್ನು ಹಾಕಿ ಸ್ನಾನ ಮಾಡಿದರೆ ಆದರೆ ಅದೇ ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಹಾಕಿ ಕೈ ಕಾಲು ತೊಳೆದುಕೊಂಡರೆ ತುಂಬಾನೇ ಒಳ್ಳೆಯ ಲಾಭಗಳು ಸಿಗುತ್ತವೆ.

ವೈಜ್ಞಾನಿಕವಾಗಿಯೂ ಕೂಡ ಇದು ಸಾಬೀತು ಆಗಿದೆ. ಇದರಿಂದ ಶರೀರ ಫ್ರೆಶ್ ಆಗಿ ಹಗುರವಾಗುತ್ತದೆ ನಿಮಗೆ ಇರುವಂತಹ ಭಾರವಾದ ಅನುಭವ ಕೂಡ ದೂರವಾಗುತ್ತದೆ ನಿಮ್ಮೊಳಗೆ ಪಾಸಿಟಿವ್ ಶಕ್ತಿಯ ಸಂಸಾರ ಆಗುತ್ತದೆ ಜೊತೆಗೆ ಉಪ್ಪಿನ ನೀರಿನಿಂದ ಸ್ನಾನ ಮಾಡುವುದರಿಂದ ನಿದ್ರೆಯು ಚೆನ್ನಾಗಿರುತ್ತದೆ ಜೊತೆಗೆ ಯಾವ ರೋಗವು ಕೂಡ ನಿಮ್ಮನ್ನು ಸ್ಪರ್ಶಿಸುವುದಿಲ್ಲ.

5) ಎಲ್ಲಕ್ಕಿಂತ ಹೆಚ್ಚಿನ ಲಾಭ ಯಾವ ದಿನ ಸಿಗುತ್ತದೆ ಎಂದರೆ ಅವರು ಈ ಉಪಾಯವನ್ನು ಮಾಡಿದಾಗ ಮಾತ್ರ ಪ್ರತಿ ಶನಿವಾರದ ದಿನ ಸ್ವಲ್ಪ ಉಪ್ಪನ್ನು ತೆಗೆದುಕೊಳ್ಳಬೇಕು 200 ಗ್ರಾಂ ಕಪ್ಪು ಉದ್ದಿನಬೇಳೆ 500 ಗ್ರಾಂ ಅಕ್ಕಿ ಮತ್ತು ಒಣಗಿದ ಮೆಣಸಿನಕಾಯಿ ಐದು ಅಥವಾ 11 ಸಂಖ್ಯೆಯಲ್ಲಿ ತೆಗೆದುಕೊಳ್ಳಿ ಎಲ್ಲ ರೀತಿಯ ಸುಖ ಸಮೃದ್ಧಿ ಧನ ಸಂಪತ್ತು ಸಿಗುತ್ತದೆ. ಒಂದು ಚಿಕ್ಕ ಉಪಯೋಗ ನಿಮಗೆ ಎಲ್ಲರಿಗೂ ಸಿಗುತ್ತದೆ ಎಂದು ಹೇಳಬಹುದು ಮನೆಯ ವಕ್ರ ದೃಷ್ಟಿ ಎಲ್ಲ ಸಮಸ್ಯೆಗಳು ಇಂತಹ ಸ್ಥಿತಿಯಲ್ಲಿ ತಾಯಿ ಲಕ್ಷ್ಮಿ ದೇವಿ ಕೂಡ ಒಲಿಯುತ್ತಾಳೆ ತಮ್ಮ ಆಶೀರ್ವಾದ ಕೃಪೆಯನ್ನು ನೀಡುತ್ತಾರೆ. ಹಾಗಾಗಿ ದಯವಿಟ್ಟು ಜೀವನದಲ್ಲಿ ಒಮ್ಮೆಯಾದರೂ ಮಾಡಿ ನೋಡಿ ಸ್ನೇಹಿತರೆ ಹಾಯ್ ಲಕ್ಷ್ಮಿ ದೇವಿ ಸುಖ ದುಃಖದಲ್ಲಿ ತಾಯಿ ಲಕ್ಷ್ಮಿ ದೇವಿ ಅವರ ಕೃಪಾಕಟಾಕ್ಷ ನಿಮ್ಮ ಮೇಲೆ ಇರಲಿ ಎಂದು ಬಯಸುತ್ತೇವೆ . ನಿದ್ದೆ ಮಾಹಿತಿ ಇಷ್ಟದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು

Leave a Comment