ಸಿಂಹ ರಾಶಿ ಸೆಪ್ಟೆಂಬರ್ ತಿಂಗಳ ಭವಿಷ್ಯ

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಸಿಂಹ ರಾಶಿಯ ಸೆಪ್ಟೆಂಬರ್ ತಿಂಗಳ ಮಾಸ ಭವಿಷ್ಯವನ್ನು ನೋಡೋಣ ಮೊದಲಿಗೆ ಶುಭಫಲ ನೋಡುವುದಾದರೆ ನಿಮ್ಮ ಮಕ್ಕಳು ನಿಮಗೆ ತುಂಬಾ ಒಳ್ಳೆಯದನ್ನು ಮಾಡುತ್ತಾರೆ ಈ ಒಂದು ಮಾಸದಲ್ಲಿ ಸ್ಕೂಲಲ್ಲಿ ಅಥವಾ ಕಾಲೇಜಲ್ಲಿ ಒಳ್ಳೆಯ ಮಾರ್ಕ್ಸ್ ಅನ್ನು ತೆಗೆದುಕೊಂಡು ಬಂದು ಖುಷಿ ಕೊಡುತ್ತಾರೆ ಹೇಳಿದ ಕೆಲಸವನ್ನು ಮಾಡುತ್ತಾರೆ ಹಾಗಾಗಿ ನಿಮ್ಮ ಮಕ್ಕಳಿಂದ ನಿಮಗೆ ತುಂಬಾ ಸಂತೋಷ ಸಿಗುತ್ತದೆ ನಿಮ್ಮ ಆರೋಗ್ಯದಲ್ಲೂ ಕೂಡ ಸಾಕಷ್ಟು ಸುಧಾರಣೆ ಕಂಡುಬರುತ್ತದೆ ಕುಟುಂಬದಲ್ಲಿ ಸೌಖ್ಯ ಇರುತ್ತದೆ ಸಾಮರಸ್ಯ ಇರುತ್ತದೆ ಎಲ್ಲರೂ ಕೂಡ ಹೊಂದಾಣಿಕೆಯಿಂದ ಇರುವಂತಹ ಸಮಯ ಇದಾಗಿದೆ ಆನಂತರ ನಾನಾ ರೀತಿಯ ಜನರ ಸಂಪರ್ಕ ಉಂಟಾಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆಭರಣಗಳನ್ನು ಕೊಂಡುಕೊಳ್ಳುತ್ತೀರಾ ಹೊಸ ವಸ್ತುಗಳನ್ನು ಕೊಂಡುಕೊಳ್ಳುತ್ತೀರಾ ಉದ್ಯೋಗದಲ್ಲಿ ಬಡ್ತಿ ಉಂಟಾಗುತ್ತದೆ ವ್ಯಾಪಾರದಲ್ಲಿ ಅಭಿವೃದ್ಧಿ ಉಂಟಾಗುತ್ತದೆ ಸರ್ಕಾರದಿಂದ ಸಹಾಯ ಉಂಟಾಗುತ್ತದೆ ಸರ್ಕಾರಿ ಕೆಲಸಗಳು ಇದ್ದರೆ ಈ ಒಂದು ಮಾಸದಲ್ಲಿ ಮುಗಿಸಿಕೊಂಡು ಬಿಡಿ ಹಾಗೆ ಸ್ತ್ರೀಯರಿಂದ ಧನ ಸಹಾಯ ಉಂಟಾಗುತ್ತದೆ ಹೆಂಡತಿ ತಾಯಿ ಹೀಗೆ ಯಾವುದೋ ಒಂದು ರೂಪದಿಂದ ನಿಮಗೆ ಸಹಾಯ ಸಿಗುತ್ತದೆ ಅಶುಭ ಫಲಗಳು ಏನೆಂದರೆ ರಾಜಕಾರಣಿಗಳಿಗೆ ಸಮಯ ಅಷ್ಟೊಂದು ಚೆನ್ನಾಗಿಲ್ಲ ಪ್ರಜರ್ ಜಾಸ್ತಿ ಆನಂತರ ಹೋಟೆಲ್ ಬೇಕರಿ ವ್ಯಾಪಾರಿಗಳಿಗೆ ಅಷ್ಟೊಂದು ಚೆನ್ನಾಗಿ ವ್ಯಾಪಾರ ಇರುವುದಿಲ್ಲ ರಿಯಲ್ ಎಸ್ಟೇಟ್ ನವರಿಗೆ ಪೊಲೀಸ್ ಅಧಿಕಾರಿಗಳಿಗೆ ಕ್ರೀಡಾ ಕ್ಷೇತ್ರದವರಿಗೆ ಅಷ್ಟೊಂದು ಲಾಭದಾಯಕ

ಆಗಿಲ್ಲ ವಿದ್ಯಾರ್ಥಿಗಳಿಗೂ ಕೂಡ ವಿದ್ಯೆಯಲ್ಲಿ ನಿರಾಸಕ್ತಿ ಉಂಟಾಗಿರುತ್ತದೆ ಸರಿಯಾಗಿ ಓದುವುದಿಲ್ಲ ಈ ಒಂದು ಮಾಸದಲ್ಲಿ ಭೂಮಿಯ ಅಥವಾ ಆಸ್ತಿಯ ವಿಚಾರವಾಗಿ ಮನೆಯಲ್ಲಿ ಕಿರಿಕಿರಿ ಉಂಟಾಗುತ್ತದೆ ಪರಿಹಾರ ಏನೆಂದರೆ ವಿಷ್ಣು ಸಹಸ್ರನಾಮವನ್ನು ಪಠಿಸುವುದು ಇದರಿಂದ ಏನಾಗುತ್ತದೆ ಅಂದರೆ ನಿಮಗೆ ಈ ಒಂದು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಸೂರ್ಯ ನಮಸ್ಕಾರ ಮಾಡುವುದು ತುಂಬಾ ಮುಖ್ಯ ಯಾವಾಗ ಬೇಕು ಅವಾಗ ಸೂರ್ಯ ನಮಸ್ಕಾರ ಮಾಡುವುದು ಅಲ್ಲ ಸೂರ್ಯ ಉದಯ ಆಗುವ ಸಮಯದಲ್ಲಿ ಅವನನ್ನು ನೋಡಿ ಕೈಮುಗಿದು ಪೂರ್ವಾಭಿಮುಖವಾಗಿ

ನಿಂತು ಸೂರ್ಯನಿಗೆ ನಮಸ್ಕಾರ ಮಾಡುವುದು ಇದರಿಂದ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ ಈ ರಾಶಿಗೆ ಬರುವಂತಹ ನಕ್ಷತ್ರಗಳು ಯಾವುದು ಎಂದರೆ ಮಕ ನಕ್ಷತ್ರ ಹುಬ್ಬಾ ನಕ್ಷತ್ರ ಹಾಗೂ ಉತ್ತರ ನಕ್ಷತ್ರದ ಮೊದಲನೇ ಪದ ಮಕ ನಕ್ಷತ್ರದವರು ನಿಮ್ಮ ತಂದೆ ತಾಯಿಯ ಸೇವೆ ಮಾಡಿ ನೋಯಿಸಬೇಡಿ ಬೇಜಾರು ಮಾಡಿಸಬೇಡಿ ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಹುಬ್ಬಾ ನಕ್ಷತ್ರದವರು ಕನಕಧಾರ ಸ್ತೋತ್ರವನ್ನು ಪಠಿಸುವುದರಿಂದ ಅವರಿಗೆ ಬಹಳಷ್ಟು ಲಾಭ ಉಂಟಾಗುತ್ತದೆ ಹಾಗೆ ಉತ್ತರ ನಕ್ಷತ್ರದವರು ಆದಿತ್ಯ ಹೃದಯವನ್ನು ಪಠಿಸುವಂಥದ್ದು ಅಥವಾ ಬೆಳಿಗ್ಗೆ ಸೂರ್ಯನನ್ನು ನೋಡಿ ನಮಸ್ಕಾರ ಮಾಡುವಂತದ್ದು ಮಾಡಿಕೊಂಡು ಬನ್ನಿ, ನಿಮಗೆ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment