ಆಂಜನೇಯ ಸ್ವಾಮಿ ಜ್ಯೋತಿಷ್ಯದಿಂದ ತಿಳಿಯಿರಿ ನಿಮ್ಮ ಭಾಗ್ಯ, ಕಣ್ಣು ಮುಚ್ಚಿ ಒಂದು ಸಂಖ್ಯೆ ಮುಟ್ಟಿರಿ

ಕಣ್ಣುಗಳನ್ನು ಮುಚ್ಚಿಕೊಂಡು ಮೂರು ಬಾರಿ ಓಂ ರಾಮಾಯ ನಮಃ ಎಂದು ಜಪ ಮಾಡಿಕೊಂಡು, ಈ ಸಂಖ್ಯೆಗಳಲ್ಲಿ ಯಾವುದಾದರೂ ಒಂದು ಸಂಖ್ಯೆಯ ಮೇಲೆ ನಿಮ್ಮ ತೋರು ಬೆರಳನ್ನು ಇಟ್ಟುಬಿಡಿ. ಇವುಗಳಿಂದ ಸಿಗುವ ಫಲದ ಬಗ್ಗೆ ತಿಳಿಯಿರಿ. ಇದು ಆನ್ಜನೇಯ ಸ್ವಾಮಿಯ ಸಂಖ್ಯಾಶಾಸ್ತ್ರ ಆಗಿದೆ. ತುಂಬಾ ಅದ್ಭುತ ಮತ್ತು ಚಮತ್ಕಾರಿಯಾಗಿದೆ.

ಕೇವಲ ಒಂದು ಬಾರಿ ಇದನ್ನು ಪ್ರಯೋಗಿಸಬೇಕು.ನೀವು ಸಂಖ್ಯೆ ಒಂದರ ಮೇಲೆ ನಿಮ್ಮ ಬೆರಳನ್ನು ಇಟ್ಟಿದ್ದರೆ, ಧನ ಲಾಭ ಗೌರವ ಘನತೆಯಲ್ಲಿ ವೃದ್ಧಿ, ಸಿಲುಕಿಕೊಂಡಿರುವ ಹಣ ಮರಳಿ ಸಿಗುತ್ತದೆ. ಸಾಲದ ಸಮಸ್ಯೆಗಳು ದೂರವಾಗುತ್ತದೆ. ನಿಮ್ಮ ಬೆರಳನ್ನು ಸಂಖ್ಯೆ ಎರಡರ ಮೇಲೆ ಇಟ್ಟಿದ್ದರೆ, ಹಣ ಖರ್ಚಾಗುತ್ತದೆ ಅಥವಾ ಧನ ಹಾನಿ ಸಾಧ್ಯತೆ ಇದೆ.

ಹಾಗಾಗಿ ನೀವು ಯೋಚನೆ ಮಾಡಿ ಹಣಕ್ಕೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಸಂಖ್ಯೆ ಮೂರರ ಮೇಲೆ ಬೆರಳು ಇಟ್ಟಿದ್ದರೆ, ಸ್ನೇಹಿತರಿಂದ ಸಹಾಯ ಸಿಗುತ್ತದೆ. ಯಾವುದಾದರೂ ಪ್ರಿಯ ವ್ಯಕ್ತಿಗಳನ್ನು ಭೇಟಿಯಾಗಬಹುದು, ಯುವಕ ಇದ್ದರೆ ಯಾವುದಾದರೂ ಸುಂದರ ಸ್ತ್ರೀಯನ್ನು, ಸ್ತ್ರೀಯರಿಗೆ ಯಾವುದಾದರೂ ಶ್ರೀಮಂತ ವ್ಯಕ್ತಿಯ ಸಹಾಯ ಸಿಗಬಹುದು.

ನಿಮ್ಮ ಬೆರಳನ್ನ ನಾಲ್ಕರ ಮೇಲೆ ಇಟ್ಟಿದ್ದರೆ, ಯಾವುದಾದರೂ ಸಾಧ್ಯತೆ ಇರುತ್ತದೆ. ಇದರಿಂದ ಉಳಿಯಲು ಮಂಗಳವಾರದ ದಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಮಲ್ಲಿಗೆ ಎಣ್ಣೆ ದೀಪವನ್ನು ಹಚ್ಚಿರಿ. ಸಂಖ್ಯೆ 5ರ ಮೇಲೆ ನಿಮ್ಮ ಬೆರಳನ್ನು ಇಟ್ಟಿದ್ದರೆ, ನೀವು ಯಾವ ಕೆಲಸದ ಮೇಲೆ ಯೋಚಿಸುತ್ತಿರುವಿರೋ ಅದು ಪೂರ್ಣಗೊಳ್ಳಬಹುದು.

ವರ್ಷದಿಂದ ಯಾವ ಕೆಲಸ ಸಿಲುಕಿಕೊಂಡಿರುತ್ತದೆಯೋ ಅದು ಖಂಡಿತವಾಗಿ ಪೂರ್ಣವಾಗಬಹುದು. ಅಥವಾ ನೀವು ಹೊಸ ಕಾರ್ಯಗಳನ್ನು ಶುರು ಮಾಡಬಹುದು ಇದರಿಂದ ನಿಮಗೆ ಯಶಸ್ಸು ಸಿಗುತ್ತದೆ. ನಿಮ್ಮ ಬೆರಳನ್ನು ಸಂಖ್ಯೆ ಆರರ ಮೇಲೆ ಇಟ್ಟಿದ್ದರೆ, ಯಾವುದಾದರೂ ವ್ಯಕ್ತಿಗಳ ಜೊತೆಗೆ ವಾದ ವಿವಾದ ಅಥವಾ ಜಗಳಗಳಾಗುವ ಸಾಧ್ಯತೆ ಇರುತ್ತದೆ.

ಗಂಡ ಹೆಂಡತಿಯ ನಡುವೆ ಜಗಳ ಆಗಬಹುದು, ತಂದೆ ಮಕ್ಕಳ ನಡುವೆ ಸಹಜಗಳವಾಗಬಹುದು. ಸಂಖ್ಯೆ ಏಳರ ಮೇಲೆ ನಿಮ್ಮ ಬೆರಳನ್ನು ಇಟ್ಟಿದ್ದರೆ, ಸಂತಾನ ಸುಖ ಸಿಗುತ್ತದೆ. ಮಕ್ಕಳ ಕಡೆಯಿಂದ ಸಂತೋಷದ ಸುದ್ದಿ ಕೇಳಲು ಸಿಗಬಹುದು. ಮಕ್ಕಳಿಗೆ ಯಾವುದಾದರೂ ಕ್ಷೇತ್ರದಲ್ಲಿ ಯಶಸ್ಸು ಸಿಗಬಹುದು. ಮನೆಯಲ್ಲಿ ಸಂತೋಷದ ಸುದ್ದಿಗಳು ಕೇಳಲು ಸಿಗಬಹುದು. 8ರ ಮೇಲೆ ನಿಮ್ಮ ಬೆರಳನ್ನು ಇಟ್ಟಿದ್ದರೆ,

ಜೀವನದಲ್ಲಿ ಕಷ್ಟಗಳು ಬರಬಹುದು, ಒಳಗಾಗುವ ಸ್ಥಿತಿಗಳು ಇರುತ್ತದೆ. ನಿಮಗೆ ಯಾರಾದರೂ ನಂಬಿಕೆ ದ್ರೋಹ ಮಾಡಬಹುದು. ನಿಮ್ಮ ನಂಬಿಕೆ ಒಡೆದು ಹೋಗಬಹುದು. ಹಾಗಾಗಿ ಬೇರೆಯವರ ಮೇಲೆ ಮಿತಿಗಿಂತ ಹೆಚ್ಚು ನಂಬಿಕೆ ಇಡಬೇಡಿ. ಸ್ವಾಮಿಯನ್ನು ನೆನೆಯುತ್ತಿರಿ. ನೀವು ಸಂಖ್ಯೆ 9ರ ಮೇಲೆ ಬೆರಳನ್ನು ಇಟ್ಟಿದ್ದರೆ, ಯಾವುದಾದರೂ ವಿಷಯದಲ್ಲಿ ಗೆಲುವನ್ನು ಸಾಧಿಸಬಹುದು. ಕಳೆದು ಹೋದ ಗೌರವ ಮರಳಿ ಸಿಗಬಹುದು. ಶತ್ರುಗಳ ಮೇಲೆ ಗೆಲುವು ಸಿಗುತ್ತದೆ.

Leave a Comment