ನಿಂಬೆಹಣ್ಣಿನ ದೀಪಾರಾಧನೆ | ಆಷಾಢ/ಅಧಿಕಮಾಸ/ಶ್ರಾವಣದಲ್ಲಿ ಎಷ್ಟು ನಿಂಬೆಹಣ್ಣಿನ ದೀಪ ಹಚ್ಚಬೇಕು?

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಿಂಬೆಹಣ್ಣಿನ ದೀಪಾರಾಧನೆ ಬಗ್ಗೆ ತಿಳಿಸಿಕೊಡುತ್ತೇವೆ ಈಗ ಆಷಾಢ ಮಾಸ ಪ್ರಾರಂಭವಾಗುತ್ತಿದೆ ಅಧಿಕಮಾಸ ಪ್ರಾರಂಭವಾಗುತ್ತಿದೆ ಶ್ರಾವಣ ಮಾಸದಲ್ಲಿ ಎಷ್ಟು ನಿಂಬೆಹಣ್ಣಿನ ದೀಪಾರಾಧನೆಯನ್ನು ಮಾಡಬೇಕು ಎಂದು ಹಲವರಲ್ಲಿ ಗೊಂದಲ ಇರುತ್ತದೆ ನಾವು ಅದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇವೆ ಮೊದಲು ಯಾವ ದೇವರಿಗೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ದೀಪವನ್ನು ಹಚ್ಚುವುದು ಶ್ರೇಷ್ಠ ಅಂದರೆ ಶಕ್ತಿ ಸ್ವರೂಪಿಣಿ ಅಮ್ಮನವರ ದೇವಸ್ಥಾನದಲ್ಲಿ ನಿಂಬೆಹಣ್ಣಿನ ದೀಪಾರಾಧನೆಯನ್ನು ಮಾಡಬೇಕು ನಿಮ್ಮ ಊರಿನಲ್ಲಿ ಇರುವ ಶಕ್ತಿ ದೇವತೆಗೆ ಈ ದೀಪಾರಾಧನೆಯನ್ನು ಮಾಡಬೇಕು ಯಾವ ದೇವರಿಗೆ ಹಚ್ಚಲೇಬಾರದು ಅಂದರೆ ಲಕ್ಷ್ಮಿದೇವಿ ಹಾಗೂ ಸರಸ್ವತಿ ದೇವಿಗೆ ಹಚ್ಚಬಾರದು ಮೊದಲು ಪೂರ್ವ ಸಿದ್ಧತೆ ಬಗ್ಗೆ ನೋಡುವುದಾದರೆ ಇದನ್ನು ಮಾಡಬೇಕಾದರೆ

ಮನೆಯಿಂದಲೇ ಎಲ್ಲವನ್ನೂ ಸಿದ್ಧತೆ ಮಾಡಿಕೊಂಡು ಹೋಗಬೇಕು ಅಲ್ಲಿ ಬೇರೆಯವರಿಂದ ಏನನ್ನು ತೆಗೆದುಕೊಳ್ಳಬಾರದು ದೇವಸ್ಥಾನಕ್ಕೆ ಹೋಗಿ ಅಲ್ಲೇ ಸಿದ್ಧತೆಯನ್ನು ಮಾಡಿಕೊಂಡು ನಂತರದಲ್ಲಿ ದೀಪಾರಾಧನೆಯನ್ನು ಮಾಡಬೇಕು ಏನನ್ನೆಲ್ಲ ತೆಗೆದುಕೊಂಡು ಹೋಗಬೇಕು ಅಂದರೆ ಒಂದು ತಟ್ಟೆ ಬೇಕು ನಂತರ ಅರಿಶಿನ ಕುಂಕುಮ

ಅಕ್ಕಿ ತಟ್ಟೆಯೊಳಗೆ ಹಾಕುವುದಕ್ಕೆ ನಿಂಬೆಹಣ್ಣಿನ ದೀಪಾರಾಧನೆಯನ್ನು ಮಾಡಬೇಕಾದರೆ ಆದಷ್ಟು ನೀರನ್ನೇ ಹಾಕಿದ್ರೆ ಒಳ್ಳೆಯದು ತಟ್ಟೆಯೊಳಗೆ ನಂತರ ದೀಪಕ್ಕೆ ಹಾಕುವ ಎಣ್ಣೆ ಸ್ವಲ್ಪ ಕೆಂಪು ಹಾಗೂ ಹಳದಿ ಬಣ್ಣದ ಹೂವುಗಳು ನಂತರ ದೀಪಕ್ಕೆ ಹಾಕುವ ಬತ್ತಿ ನಂತರ ನಿಂಬೆಹಣ್ಣು ಆದಷ್ಟು ಹಣ್ಣಾಗಿರುವ ನಿಂಬೆಹಣ್ಣನ್ನು ತೆಗೆದುಕೊಂಡು ಹೋದರೆ ತುಂಬಾ ಒಳ್ಳೆಯದು ಊದುಬತ್ತಿ ಕಡ್ಡಿ ಪಟ್ಟಣ ಕರ್ಪೂರ ಮದುವೆಯಲ್ಲಿ ವಿಳಂಬ ಆಗುತ್ತಿರುವವರು

ಸಂತಾನೋಪೇಕ್ಷೆ ಉಳ್ಳವರು ಆದಷ್ಟು ಕೆಂಪು ಕಲ್ಲು ಸಕ್ಕರೆ ತೆಗೆದುಕೊಂಡು ಹೋಗಿ ಇದಿಷ್ಟು ನೀವು ಸಿದ್ಧತೆ ಮಾಡಿಕೊಂಡು ಹೋಗಿರಬೇಕು ನಿಂಬೆಹಣ್ಣಿನ ದೀಪಾರಾಧನೆಯನ್ನು ಹೇಗೆ ಮಾಡಬೇಕು ಅಂತ ನೋಡುವುದಾದರೆ ನಿಂಬೆ ಹಣ್ಣನ್ನು ಹೆಚ್ಚಿ ಅದನ್ನು ತಟ್ಟೆಯೊಳಗೆ ಇಟ್ಟು ಅದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ಹೂವನ್ನು ಇಟ್ಟು ಅಮ್ಮನವರ ಮುಂದೆ ಸಂಕಲ್ಪ ಮಾಡಿಕೊಳ್ಳಿ

ನಂತರ ನಿಂಬೆ ಹಣ್ಣನ್ನು ಹೆಚ್ಚಿ ಅದಕ್ಕೆ ಕುಂಕುಮ ಅರಿಶಿನವನ್ನು ಹಚ್ಚಿ ಅದಕ್ಕೆ ಎಣ್ಣೆ ಹಾಕಿ ನಂತರ ತಟ್ಟೆಯೊಳಗೆ ಸ್ವಲ್ಪ ನೀರನ್ನು ಹಾಕಿ ಅದನ್ನು ನೀವು ಸ್ವಲ್ಪ ಕೆಂಪು ನೀರಿನ ಹಾಗೆ ಮಾಡಿಕೊಳ್ಳಬೇಕು ನಂತರ ನಿಂಬೆ ಹಣ್ಣನ್ನು ಅದರೊಳಗೆ ಇಟ್ಟು ನಂತರ ಒಳಗೆ ಹೋಗಿ ಅಮ್ಮನವರ ಮುಂದೆ ನಿಂತುಕೊಂಡು ಊದುಬತ್ತಿಯ ಸಹಾಯದಿಂದ ನೀವು ದೀಪವನ್ನು ಹಚ್ಚಿ ಅಮ್ಮನವರಿಗೆ ಬೆಳಗಿ ನಂತರ ದೀಪವನ್ನು ಇಡುವುದಕ್ಕೆ ವ್ಯವಸ್ಥೆ ಮಾಡಿರುತ್ತಾರೋ ಅಲ್ಲಿ ಈ ದೀಪವನ್ನು

ಇಟ್ಟು ದೀಪವನ್ನು ಎತ್ತಿ ಇಟ್ಟು ತಟ್ಟೆಯನ್ನು ಮನೆಗೆ ತೆಗೆದುಕೊಂಡು ಬನ್ನಿ ಆ ನೀರನ್ನು ದೇವಸ್ಥಾನದ ಬಳಿ ಇರುವ ಗಿಡಕ್ಕೆ ಹಾಕಿ ನಿಂಬೆಹಣ್ಣಿನ ದೀಪಾರಾಧನೆ ಮಾಡಲು ಬೇಕಾಗಿರುವ ವಿಧಿ ವಿಧಾನಗಳು ಯಾರು ಹಚ್ಚಬೇಕು ಯಾರು ಹಚ್ಚಬಾರದು ಅಂತ ಹೇಳುವುದಾದರೆ ಗರ್ಭಿಣಿಯರು ಹಚ್ಚುವುದಕ್ಕೆ ಹೋಗಬಾರದು ನಂತರ ಸೂತಕ ಇರುವವರು ಹೆಣ್ಣು ಮಕ್ಕಳು ಋತುಮತಿಯಾದವರು ಇಂಥವರು ದೀಪಾರಾಧನೆ ಮಾಡುವುದಕ್ಕೆ ಬರುವುದಿಲ್ಲ ಸೂತಕದವರು ಒಂದು ತಿಂಗಳು ಅಥವಾ

ಮೂರು ತಿಂಗಳು ದೇವಸ್ಥಾನಕ್ಕೆ ಹೋಗುವುದಕ್ಕೆ ಬರುವುದಿಲ್ಲ ಸೂತಕ ಮುಗಿದ ನಂತರ ಗಣೇಶನ ದೇವಸ್ಥಾನಕ್ಕೆ ಹೋಗಿ ಹಣ್ಣು ಕಾಯಿ ಮಾಡಿಸಿಕೊಂಡು ನಂತರ ನೀವು ದೀಪಾರಾಧನೆ ಮಾಡಬಹುದು ಮಧುಮತಿಯಾದ ಹೆಣ್ಣು ಆಗಲೇ ಮಾಡಿದ್ದರೆ ಮತ್ತೆ ಪುನಹ ಹೊಸದಾಗಿ ಸ್ಟಾರ್ಟ್ ಮಾಡಬೇಕು ದೀಪಾ ಆರಾಧನೆಯನ್ನು ಯಾವ ವಾರದಲ್ಲಿ ಹಚ್ಚಬೇಕು ಅಂದರೆ ಶುಕ್ರವಾರ ರಾಹುಕಾಲದಲ್ಲಿ ಹಚ್ಚಿದರೆ ತುಂಬಾನೇ ಒಳ್ಳೆಯದು ಸಂಜೆ ಅಥವಾ ಬೆಳಿಗ್ಗೆ ಯಾವ ಹೊತ್ತಿನಲ್ಲಿ ಬೇಕಾದರೂ ಹಚ್ಚಬಹುದು ಮಂಗಳವಾರ

ಕೂಡ ಹಚ್ಚಬಹುದು ಕೋರಿಕೆ ಬೇಗ ಈಡೇರಬೇಕು ಅಂದರೆ ದೀಪದ ಒಳಗಡೆ ಕೆಂಪು ಕಲ್ಲು ಸಕ್ಕರೆ ಹಾಕಿ ದೀಪವನ್ನು ಹಚ್ಚಿದರೆ ನಿಮ್ಮ ಕೋರಿಕೆ ಬೇಗ ಈಡೇರುತ್ತದೆ ಒಂದು ಮಂಡಲ ಕಂಪ್ಲೀಟ್ ಮಾಡಿದರೆ ತುಂಬಾ ಒಳ್ಳೆಯದು ಈ ರಾವಣ ಅಧಿಕಮಾಸ ಆಷಾಢ ಅಂತ 12 ವಾರಗಳು ಸಿಗುತ್ತವೆ ಆಮೇಲೆ ಕೂಡ ನೀವು ಮಾಡಬಹುದು ಹಾಗಾಗಿ ನೀವು ಆಷಾಢದಿಂದ ಪ್ರಾರಂಭ ಮಾಡಿ

48 ಅಂದರೆ ಒಂದು ಮಂಡಲ ಕಂಪ್ಲೀಟ್ ಮಾಡಿ 12 ವಾರಕ್ಕೆ 12 ನಿಂಬೆಹಣ್ಣನ್ನು ತೆಗೆದುಕೊಂಡು ಹೋಗಿ ಹಚ್ಚಬಹುದು ಒಂದೊಂದು ವಾರಕ್ಕೆ ಒಂದೊಂದು ನಿಂಬೆಹಣ್ಣಿನಂತೆ ಹೆಚ್ಚಿಗೆ ಮಾಡ್ತಾ ಹೋಗ್ಬೇಕು ಎರಡೇ ನಿಂಬೆಹಣ್ಣಿನ ದೀಪಾರಾಧನೆ ಏನು ಬೇಕಾದರೂ ಮಾಡಬಹುದು ನಿಮ್ಮ ಇಷ್ಟಕ್ಕೆ ಬಿಟ್ಟಿದ್ದು ಸ್ನೇಹಿತರೇ ಈ ದೀಪಾರಾಧನೆಯನ್ನು ಮಾಡಿಕೊಂಡು ನಿಮ್ಮ ಮನಸ್ಸಿನ ಇಚ್ಛೆಗಳನ್ನು ಪೂರೈಸಿಕೊಳ್ಳಿ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment