ಕನಸಿನಲ್ಲಿ ಈ ವಸ್ತುಗಳನ್ನು ಕಂಡರೆ ಅದಕ್ಕೆ ಏನು ಅರ್ಥ

ನಮಸ್ಕಾರ ಸ್ನೇಹಿತರೇ ಕನಸಿನಲ್ಲಿ ಈ ವಸ್ತುಗಳನ್ನು ಕಂಡರೆ ಅದಕ್ಕೆ ಏನು ಅರ್ಥ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತೇವೆ ಬನ್ನಿ 01. ಕನಸಿನಲ್ಲಿ ಕುಂಕುಮ ಕಂಡರೆ ಕೀರ್ತಿ ಅದೃಷ್ಟ ಬರುತ್ತದೆ ಅಂತ ಅರ್ಥ02. ಅಡುಗೆ ಮನೆ ಕನಸಿನಲ್ಲಿ ಕಂಡರೆ ಭೋಜನ ಪ್ರಾಪ್ತಿ ಸಾಲ ದಿನ ಮುಕ್ತಿ ಅಂತ ಅರ್ಥ 03. ದೇವಸ್ಥಾನ ಕನಸಿನಲ್ಲಿ ಕಂಡರೆ ಶುಭಕಾಲ ಬರುತ್ತಿದೆ ಎಂದು ಅರ್ಥ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

04. ಶುದ್ಧವಾದ ನೀರು ಕನಸಿನಲ್ಲಿ ಕಂಡರೆ ಅದೃಷ್ಟ ಶುರುವಾಗುತ್ತಿದೆ ಎಂದು ಅರ್ಥ 05. ಶುದ್ಧವಾದ ನೀರು ಕನಸಿನಲ್ಲಿ ಕಂಡರೆ ಕೆಟ್ಟ ಸುದ್ದಿ ನಾಷ್ಟ ದುಃಖ ಕೇಳುತ್ತದೆ ಎಂಬ ಅರ್ಥ 06. ನಿಧಿಯನ್ನು ಕನಸಿನಲ್ಲಿ ಕಂಡರೆ ಸಂಪತ್ತು ನಿಮ್ಮ ಸ್ವಂತವಾಗುತ್ತದೆ ಎಂಬ ಅರ್ಥವನ್ನು ಕೊಡುತ್ತದೆ

07. ಗಂದ ಕನಸಿನಲ್ಲಿ ಕಂಡರೆ ಶುಭ ಸಂಕೇತ 08. ಹಣದ ನೋಟು ಕನಸಿನಲ್ಲಿ ಕಂಡರೆ ದುಡ್ಡು ಸಿಗಲಿದೆ ಎಂಬ ಅರ್ಥವನ್ನು ಕೊಡುತ್ತದೆ 09 ಚಿಲ್ಲರೆ ಕನಸಿನಲ್ಲಿ ಕಂಡರೆ ಖರ್ಚು ಜಾಸ್ತಿ ಆಗುತ್ತದೆ ಎಂಬ ಅರ್ಥವನ್ನು ಕೊಡುತ್ತದೆ 10. ದೀಪವನ್ನು ಕನಸಿನಲ್ಲಿ ನೋಡಿದರೆ ಸಮೃದ್ಧಿ ಹೆಚ್ಚಾಗುತ್ತದೆ 11. ಹೂವುಗಳನ್ನು ಕನಸಿನಲ್ಲಿ ಕಂಡರೆ ಒಳ್ಳೆಯ ಆರೋಗ್ಯ ಸಿಗುತ್ತದೆ ಎಂಬ ಅರ್ಥವನ್ನು ಕೊಡುತ್ತದೆ

12. ಪುಸ್ತಕಗಳನ್ನು ಕನಸಿನಲ್ಲಿ ಕಂಡರೆ ಮಾನಸಿಕ ಅರಿವು ಹೆಚ್ಚಾಗುತ್ತದೆ ಎಂಬ ಅರ್ಥವನ್ನು ಕೊಡುತ್ತದೆ 13. ಆಯುಧಗಳನ್ನು ಕನಸಿನಲ್ಲಿ ಕಂಡರೆ ನಿಂತು ಹೋದ ಕೆಲಸಗಳು ಪೂರ್ತಿ ಆಗುತ್ತದೆ ಎಂಬ ಅರ್ಥವನ್ನು ಕೊಡುತ್ತದೆ 14. ಕನಸಿನಲ್ಲಿ ಕಾಗೆಯನ್ನು ನೋಡಿದರೆ ಎಚ್ಚರಿಕೆಯಿಂದ ಇರಬೇಕಾದ ಸೂಚನೆಯನ್ನು ಕೊಡುತ್ತದೆ 15. ತಲಪಾಯ ಕನಸಿನಲ್ಲಿ ಕಂಡರೆ ಗೌರವ ಹೆಚ್ಚಾಗುತ್ತದೆ

16. ಕನಸಿನಲ್ಲಿ ಸತ್ತವರು ಕಂಡರೆ ಆಶೀರ್ವಾದವಾಗಿದೆ ಎಂಬ ಅರ್ಥವನ್ನು ಕೊಡುತ್ತದೆ 17. ಮನಸ್ಸಿನಲ್ಲಿ ವಾಹನಗಳನ್ನು ಕಂಡರೆ ಪ್ರಯಾಣದ ಸೂಚನೆ ಕೊಡುತ್ತದೆ 18. ಕನ್ನಡಿಯನ್ನು ಕನಸಿನಲ್ಲಿ ಕಂಡರೆ ಆಸೆಗಳ ಪೂರೈಕೆ ಆಗುತ್ತದೆ 19. ಸಂಖ್ಯೆಗಳನ್ನು ಕನಸಿನಲ್ಲಿ ಕಂಡರೆ ಲಾಟರಿ ಸಂಪಾದನೆ ಆಗುತ್ತದೆ 20. ಕುದುರೆ ಮೇಲೆ ಸವಾರಿ ಮಾಡಿದ ಹಾಗೆ ಕನಸು ಕಂಡರೆ ಕೆಲಸದಲ್ಲಿ ವಿಜಯ ಆಗುತ್ತದೆ ಎಂಬ ಸಂಕೇತವನ್ನು ಕೊಡುತ್ತದೆ ಸ್ನೇಹಿತರೆ ಈ ಸಂದೇಶ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment