ಈ 5 ಹೆಸರಿನ ಜೋಡಿಗಳು ಯಾವತ್ತಿಗೂ ದೂರ ಆಗುವುದಿಲ್ಲಾ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಈ ಐದು ಹೆಸರಿನ ಜೋಡಿಗಳು ಯಾವತ್ತೂ ದೂರ ಆಗುವುದಿಲ್ಲ. ಯಾವತ್ತಿಗೂ ಒಳ್ಳೆಯ ಜೋಡಿಗಳು ಆಗುತ್ತದೆ. ಜೀವನದಲ್ಲಿ ಪ್ರೀತಿಯ ಅನುಭವ ಇಲ್ಲಾ ಅಂದ್ರೆ ಜೀವನಕ್ಕೆ ಯಾವ ಅರ್ಥ ಇರುವುದಿಲ್ಲ ಪ್ರೀತಿಯಲ್ಲಿ ಹಲವಾರು ಇದೆ ಇದರಲ್ಲಿ ಮುಖ್ಯವಾದದ್ದು ಜೀವನ ಸಂಗಾತಿಯ ಪ್ರೀತಿಯಾಗಿದೆ. ಸ್ನೇಹಿತರೆ ಈಗಿನ ಜೀವನ ಶೈಲಿಯಲ್ಲಿ ಈಗಿನ ಪ್ರೀತಿ ಸಿಗುವುದು ಅಪರೂಪ ಆಗಿದೆ ಯಾಕೆಂದರೆ ಈಗಿನ ಪ್ರೀತಿಯ ಪದ ಬದಲಾಗಿ ಬಿಟ್ಟಿದೆ. ಇಚ್ಛೆಗಳು ಅಪೇಕ್ಷೆಗಳು ಕೂಡ ಬದಲಾಗಿದೆ ಜ್ಯೋತಿಷ್ಯ ಶಾಸ್ತ್ರವು ಇವುಗಳ ಬಗ್ಗೆ ಏನು … Read more

ಈ ಒಂದು ಹೂವಿನಿಂದ ಲಕ್ಷ್ಮೀದೇವಿಯನ್ನು ಪೂಜೆ ಮಾಡಿದರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಈ ಒಂದು ಹೂವಿನಿಂದ ಲಕ್ಷ್ಮಿ ದೇವಿಯನ್ನು ಪೂಜೆ ಮಾಡಿದರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ತಿಳಿದುಕೊಳ್ಳುವ ಮುನ್ನ ನೀವು ಕೂಡ ಲಕ್ಷ್ಮಿ ದೇವಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಕಾಮೆಂಟ್ ಮೂಲಕ ತಿಳಿಸಿ.ನಾವು ಪ್ರತಿನಿತ್ಯ ದೇವರಿಗೆ ಪೂಜೆ ಮಾಡುತ್ತೇವೆ ಕೆಲವರು ಲಕ್ಷ್ಮಿ ದೇವಿಗೆ ಪೂಜೆ ಮಾಡಿದರೆ ಆಕೆ ಮನೆಯಲ್ಲಿ ಇದ್ದರೆ ಸಂಪತ್ತು, ಐಶ್ವರ್ಯ ದೊರೆಯುತ್ತದೆ ಅಂತ ಹೇಳುತ್ತಾರೆ. ಆದರೆ ಲಕ್ಷ್ಮಿ ಪೂಜೆ ಮಾಡಿದರು ಕೆಲವರಿಗೆ ಕಷ್ಟ ಕಾಲ ದೂರ ಹೋಗುವುದಿಲ್ಲ ಏಕೆಂದರೆ … Read more

1 ನಿಮಿಷ ಸಮಯ ಮಾಡಿಕೊಂಡು ಕೇಳಿ.!!

ಉಪಯುಕ್ತಕರವಾದ ಮಾಹಿತಿಗಳು ಓದುವ ಮೊದಲು ಸ್ವಲ್ಪ ಜೀರಿಗೆಯನ್ನು ತಿಂದರೆ ಎಲ್ಲ ಚೆನ್ನಾಗಿ ನೆನಪಿರುತ್ತದೆಬಿಸಿ ನೀರನ್ನು ಪ್ರತಿದಿನ ಬಳಸಿದರೆ ಹಾರ್ಟ್ ಅಟ್ಯಾಕ್ ಸಮಸ್ಯೆ ಬರುವುದಿಲ್ಲ. ಜೀರ್ಣಕ್ರಿಯೆಯು ಚೆನ್ನಾಗಿ ಆಗುತ್ತದೆ. ತಲೆನೋವು ಇರುವವರು ಪಾಲಕ್ ಸೊಪ್ಪನ್ನು ಸೇವಿಸಬಾರದು. ಆಹಾರ ಸೇವಿಸಿದ ನಂತರ ಸ್ವಲ್ಪ ಸೋಂಪುಕಾಳನ್ನು ತಿನ್ನುವುದರಿಂದ ಕಣ್ಣಿನ ದೃಷ್ಠಿಗೆ ಒಳ್ಳೆಯದು ಹಾಗೂ ಜೀರ್ಣಕ್ರಿಯೆಯು ಚೆನ್ನಾಗಿ ಆಗುತ್ತದೆ. ನಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲಿಗೆ ಉಜ್ಜುವುದರಿಂದ ಹಳದಿ ಹಲ್ಲಿನ ಸಮಸ್ಯೆ ಬರುವುದಿಲ್ಲ. ಆಹಾರದಲ್ಲಿ ಪ್ರತಿದಿನ ಸಾಲಡನ್ನು ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಹೊಟ್ಟೆ ಮುಂದೆ ಬರುವುದಿಲ್ಲ. … Read more

ಸೆಪ್ಟೆಂಬರ್1ರಿಂದ 5ರಾಶಿಗಳಿಗೆ ಲಕ್ಷ್ಮೀದೇವಿ ಕೃಪೆ ಇವರ ಜೀವನವೇ ಬದಲು ಕೋಟ್ಯಧಿಪತಿ ನೀವೇ

ಸೆಪ್ಟೆಂಬರ್ 1ರಿಂದ ಈ ಐದು ರಾಶಿಯವರಿಗೆ ಲಕ್ಷ್ಮಿದೇವಿಯ ಆಶೀರ್ವಾದದಿಂದ ಲಕ್ಷ್ಮಿ ಯೋಗವಿದೆ. ಇವರ ಜೀವನವೇ ಬದಲಾಗಲಿದೆ. ಆದಷ್ಟು ಬೇಗ ಕೋಟ್ಯಾಧಿಪತಿಗಳಾಗುತ್ತಾರೆ. ಹಾಗಾದರೇ ಲಕ್ಷ್ಮಿದೇವಿಯ ಆಶೀರ್ವಾದಕ್ಕೆ ಒಳಗಾಗುತ್ತಿರುವ ಆ ಐದು ರಾಶಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ಸೆಪ್ಟೆಂಬರ್ 1ರಿಂದ ಈ ಐದು ರಾಶಿಯವರಿಗೆ ತುಂಬಾ ಅನುಕೂಲಗಳನ್ನು ಪಡೆದುಕೊಳ್ಳಬಹುದು. ಇವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತೆ ಗಜಕೇಸರಿ ಯೋಗವನ್ನು ಪಡೆಯಲು ಸಾಧ್ಯವಾಗುತ್ತದೆ. ಇವರ ಜೀವನದಲ್ಲಿ ಸಾಕಷ್ಟು ರೀತಿಯಲ್ಲಿ ಪರಿವರ್ತನೆಯನ್ನು ಪಡೆಯಲು ಸಾಧ್ಯವಾಗಿದೆ. ಇವರು ಮಾಡುವ ಕೆಲಸ ಕಾರ್ಯವನ್ನು ತುಂಬಾ ನಿಷ್ಠೆಯಿಂದ, … Read more

ಮನೆಯ ಈ 4 ಜಾಗದಲ್ಲಿ ಇವುಗಳನ್ನು ಇಟ್ಟರೆ ಮನೆಯಲ್ಲಿ ದುಡ್ಡೆ ದುಡ್ಡು ಲಕ್ಷ್ಮಿ ನಿವಾಸ

ನಿಮ್ಮ ಮನೆಯಲ್ಲಿ ಯಾರಿಗೂ ಹೇಳದೇ ಈ ನಾಲ್ಕು ಜಾಗದಲ್ಲಿ ಈ ವಸ್ತುಗಳನ್ನು ಇಟ್ಟರೇ ಮನೆಗೆ ಧನಾಕರ್ಷಣೆ ಉಂಟಾಗುತ್ತದೆ. ಮನೆಯಲ್ಲಿರುವ ಪ್ರತಿಸಮಸ್ಯೆಗಳು ಕಳಿದು ವಿಶೇಷ ಧನಲಾಭ ಏರ್ಪಡುತ್ತದೆ. ಸಾಲದ ಸುಳಿ, ಹಣದ ಸಮಸ್ಯೆ, ಇತ್ಯಾದಿ ಸಮಸ್ಯೆಗಳ ನಿವಾರಣೆಗೆ ಈ ನಾಲ್ಕು ವಸ್ತುಗಳನ್ನ ನಾಲ್ಕು ದಿಕ್ಕಿನಲ್ಲಿ ಇಟ್ಟು ನೋಡಿ ಚಮತ್ಕಾರ ನಡೆಯುತ್ತದೆ. ಆ ನಾಲ್ಕು ವಸ್ತುಗಳು ಯಾವುವು ಮತ್ತು ಆ ನಾಲ್ಕು ಜಾಗಗಳು ಯಾವುವು ಎಂಬುದನ್ನ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ನಿಮ್ಮ ಮನೆಯ ಬಾಗಿಲಿನಲ್ಲಿ, ಅಡುಗೆ ಕೋಣೆಯಲ್ಲಿ, ಮನೆಯಲ್ಲಿರುವ ಬೀರುವಿನ … Read more

ತವರುಮನೆಯಿಂದ ಈ ಮೂರು ವಸ್ತುಗಳನ್ನು ಗಂಡನ ಮನೆಗೆ ತರಬೇಡಿ..!

ಸ್ನೇಹಿತರೆ ನಮಸ್ಕಾರ ಹೆಣ್ಣು ಒಂದಲ್ಲ ಒಂದು ದಿನ ಮದುವೆ ಆಗಲೇಬೇಕು ಹಾಗೆ ತನ್ನ ಗಂಡನ ಮನೆಗೆ ಹೋಗಲೇ ಬೇಕು ಅಂತ ಹೇಳಬಹುದು ಇದು ಎಲ್ಲರಿಗೂ ತಿಳಿದ ವಿಷಯ ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ನೀವು ನಿಮ್ಮ ಹುಟ್ಟಿದ ಮನೆಯಿಂದ ಯಾವ ವಸ್ತುಗಳನ್ನು ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದು ಹಾಗೆ ಈ ವಸ್ತುವನ್ನು ತೆಗೆದುಕೊಂಡು ಹೋಗುವುದರಿಂದ ಏನೇನು ನಷ್ಟ ಆಗುತ್ತದೆ ಇದರಿಂದ ನಿಮಗೆ ಯಾವ ಕಷ್ಟ ಬರುತ್ತದೆ ಅಂತ ಇವತ್ತಿನ ಲೇಖನದಲ್ಲಿ ಹೇಳುತ್ತೇವೆ ಹಾಗಾಗಿ ಈ ಲೇಖನವನ್ನು ಆದಷ್ಟು … Read more

ಆಗಸ್ಟ್ ತಿಂಗಳಲ್ಲಿ ಹುಟ್ಟಿದವರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು

ನಮಸ್ಕಾರ ಸ್ನೇಹಿತರೇ ಯಾವ ವ್ಯಕ್ತಿ ಯಾವ ತಿಂಗಳಲ್ಲಿ ಹುಟ್ಟಿದ್ದಾನೆ ಅನ್ನುವುದು ಬಹಳ ಮುಖ್ಯ ಆಗುತ್ತದೆ ಯಾಕೆ ಅಂದರೆ ಅವರ ಭವಿಷ್ಯ ಅವರ ಸ್ವಭಾವ ಅವರು ಯಾವ ತಿಂಗಳಲ್ಲಿ ಯಾವ ದಿನದಲ್ಲಿ ಹುಟ್ಟಿದ್ದಾನೆ ಅನ್ನುವುದು ಬಹಳಷ್ಟು ಮುಖ್ಯ ಆಗುತ್ತದೆ ಹಾಗಾದ್ರೆ ಬನ್ನಿ ಈ ಲೇಖನದಲ್ಲಿ ನಾವು ಆಗಸ್ಟ್ ತಿಂಗಳಲ್ಲಿ ಹುಟ್ಟಿದವರ ಸ್ವಭಾವ ಅವರ ಭವಿಷ್ಯ ಹೇಗಿರುತ್ತದೆ ಅಂತ ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಅಗಸ್ಟ್ … Read more

ಒಬ್ಬ ಮಹಿಳೆ ಈ 3 ಆಭರಣಗಳನ್ನು ಧರಿಸಲೇಬಾರದು, ಇಲ್ಲವಾದರೆ ನಿಧಾನವಾಗಿ ಗಂಡನ ಅಂತ್ಯವಾಗುತ್ತದೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ವಿವಾಹವಾದ ಮಹಿಳೆಯರಿಗೆ ಅವರದ್ದೇ ಆದ ಗಂಡನ ಮನೆಯ ನಿಯಮಗಳಿರುತ್ತವೆ ಅದನ್ನು ತಪ್ಪದೇ ಪಾಲಿಸಬೇಕು ಇಲ್ಲವಾದರೆ ಗಂಡನ ಮನೆಯೂ ಸರ್ವನಾಶವಾಗುತ್ತದೆ ಹಾಗೂ ಗಂಡನ ಅಂತ್ಯಕ್ಕೂ ಇದು ಕಾರಣವಾಗಬಹುದು. ಅದರಲ್ಲಿಯೂ ಈ ಪ್ರಮುಖ ವಾದ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇನ್ನು ಗಂಡ ಈ 3 ಆಭರಣಗಳನ್ನು ತೊಡುವಂತೆ ಹೆಂಡತಿಗೆ ಹೇಳಿದರು ಅದನ್ನು ತೊಡಬಾರದು ಯಾಕೆಂದರೆ ಇದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. ಇನ್ನೂ ಯಾವ 3 ಆಭರಣಗಳನ್ನು , ವಸ್ತುಗಳನ್ನು ಮುದುವೆಯಾದ ಸ್ತ್ರೀಯರು ಧರಿಸಲೇ ಬಾರದು ಎಂದು ತಿಳಿಯೋಣ … Read more

ಇಂದು ಶ್ರಾವಣ ಮಂಗಳವಾರ!8ರಾಶಿಯವರಿಗೆ ಚಾಮುಂಡೇಶ್ವರಿ ಕೃಪೆ 

ನಮಸ್ಕಾರ ಸ್ನೇಹಿತರೇ ಇಂದು ಶ್ರಾವಣ ಮಾಸದ ಮಂಗಳವಾರ ಮತ್ತು ಆಗಸ್ಟ್ 22ನೇ ತಾರೀಕು ಇಂದಿನಿಂದ ಈ 8 ರಾಶಿಯವರಿಗೆ ರಾಜಯೋಗ ಶುರುವಾಗುತ್ತದೆ ಶ್ರೀಮಂತರಾಗುವುದು ಖಂಡಿತಾ ತಾಯಿ ಚಾಮುಂಡೇಶ್ವರಿಯ ಕೃಪೆಯಿಂದಾಗಿ ನಿಮ್ಮ ಜೀವನವೇ ಹೊಸ ತಿರುವನ್ನು ಪಡೆದುಕೊಂಡು ಗುರುಬಲ ಪ್ರಾರಂಭವಾಗುತ್ತದೆ ಹಾಗಾದರೆ ಆ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ … Read more

ದೇವರ ಮುಂದೆ ಕುಳಿತು ಪೂಜಿಸುವಾಗ ಕಣ್ಣೀರು ಬಂದರೆ ನಿಮ್ಮ ದಾರಿದ್ರ್ಯ ದೋಷಗಳು ದೂರವಾದಂತೆ.

ಎಲ್ಲರಿಗೂ ನಮಸ್ಕಾರ, ದೇವರ ಮುಂದೆ ಕಣ್ಣೀರು ಬಂದರೆ ನಿಮ್ಮ ದಾರಿದ್ರ ದೋಷಗಳು ದೂರವಾದಂತೆ ಅದು ಹೇಗೆ ಎಂದರೆ ಪೂಜೆಯ ಸಂದರ್ಭದಲ್ಲಿ ಕೆಲವು ಸಲ ಬದಲಾವಣೆ ಕಾಣಬಹುದು ಕೆಲವರಲ್ಲಿ ಕಣ್ಣೀರು, ಆಲಸ್ಯ, ಆಕಳಿಕೆ, ನಿದ್ದೆ ಬರುವುದು ಇಂತಹ ಭಾವನೆಗಳು ಗೋಚರಿಸುತ್ತದೆ. ಅಥಾವ ಪೂಜೆ ಮಾಡುವಾಗ ನಮ್ಮ ಮನಸು ಕೆಟ್ಟ ಬಗೆಯ ಆಲೋಚನೆಗಳಲ್ಲಿ ಕೂಡಿರುತ್ತದೆ. ಇವುಗಳು ಆಗುವ ಕಾರಣ ಆ ಜಾಗದಲ್ಲಿ ಇರುವಂತಹ ವರುಣಾತ್ಮಕ ಹಾಗೂ ಧನಾತ್ಮಕ ಅಲೆಗಳು ಧನಾತ್ಮಕ ಅಲೆಗಳು ಎದ್ದಾಗ ನಿಮ್ಮ ಮನಸ್ಸುಗಳು ಪ್ರಫುಲತೆಯಿಂದ ನಿಮ್ಮ ಬೇಡಿಕೆಗೆ … Read more