ಇಂದು ಭಯಂಕರ ಶನಿವಾರದಿಂದಲೇ ಶನಿ ದೇವರ ಅನುಗ್ರಹದಿಂದ 6 ರಾಶಿಗಳಿಗೆ ಗಜಕೇಸರಿ ಯೋಗ ಶುರು

ನಮಸ್ಕಾರ ಸ್ನೇಹಿತರೆ ಇಂದು ಭಯಂಕರವಾದ ಶನಿವಾರದಿಂದ ಶನಿ ದೇವರ ಅನುಗ್ರಹದಿಂದ ಈ 6 ರಾಶಿಯವರಿಗೆ ನಿಜವಾದ ಗಜಕೇಸರಿಯೋಗ ಶುರುವಾಗುತ್ತಿದೆ ಮುಟ್ಟಿದ್ದೆಲ್ಲ ಚಿನ್ನ ಎಂಬತೆ ನೀವು ನಿಜವಾಗಲೂ ಶ್ರೀಮಂತರು ಇಷ್ಟೆಲ್ಲ ಲಾಭವನ್ನು ಪಡೆದು ಶನಿದೇವನ ಕೃಪೆಗೆ ಪಾತ್ರರಾಗುತ್ತಿರುವ 6 ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈ ರಾಶಿಯವರು ಸಾಕಷ್ಟು ದಿನದಿಂದ ಮಾಡುತ್ತಾ ಬಂದಿರುವ ವ್ಯಾಪಾರ-ವ್ಯವಹಾರದಲ್ಲಿ ಸಾಕಷ್ಟು ಕಷ್ಟ ಹಾಗೂ … Read more

ಮನೆಯ ಅಭಿವೃದ್ಧಿ , ಸಮೃದ್ಧಿಗಾಗಿ ಮಹಿಳೆಯರಿಗಾಗಿ ಕಿವಿ ಮಾತುಗಳು

ನಾವು ಈ ಲೇಖನದಲ್ಲಿ ಮನೆಯ ಅಭಿವೃದ್ಧಿ , ಸಮೃದ್ಧಿಗಾಗಿ ಮಹಿಳೆಯರಿಗಾಗಿ ಕಿವಿ ಮಾತುಗಳು ಯಾವುದು ಎಂದು ತಿಳಿಯೋಣ . 1 . ಮನೆಗೆ ಬಂದ ಹೆಂಗಸರಿಗೆ ಅರಿಶಿಣ ಕುಂಕುಮ ಬೆಳ್ಳಿ ಬಂಗಾರ ತಾಂಬೂಲವನ್ನು ಕೊಟ್ಟು ಕಳುಹಿಸಬೇಕು . 2 . ಮಹಿಳೆಯರು ತಮ್ಮ ಕಾಲಿನ ಪಾದಗಳನ್ನು ಒಡೆಯದಂತೆ ನೋಡಿಕೊಳ್ಳಬೇಕು . ಕೈ ಕಾಲುಗಳನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು . 3 . ಮನೆಯಲ್ಲಿನ ಅಕ್ಕ- ತಂಗಿಯರನ್ನು ತವರಿಗೆ ವರ್ಷಕ್ಕೊಮ್ಮೆ ಕರೆಸಿ ಅರಿಶಿಣ ಕುಂಕುಮ ಬೆಳ್ಳಿ – ಬಂಗಾರ … Read more

ಕೆಟ್ಟ ಹೆಂಗಸರ ಲಕ್ಷಣಗಳು

ನಾವು ಈ ಲೇಖನದಲ್ಲಿ ಕೆಟ್ಟ ಹೆಂಗಸರ ಲಕ್ಷಣಗಳು ಯಾವುವು ಎಂಬುದು ಈ ಕೆಳಕಂಡಂತಿವೆ : -ಪ್ರತಿಯೊಬ್ಬ ಹೆಂಗಸರು ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುತ್ತಾಳೆ , ಎಂದು ಹೇಳಲು ಸಾಧ್ಯವಿಲ್ಲ . ಅವರವರ ಮನಸ್ಸಿನ ಆಧಾರದ ಮೇಲೆ ಅವರ ಗುಣ ಸ್ವಭಾವ ಅವರವರ ವೈಯಕ್ತಿಕತ್ವ ಪ್ರತಿಯೊಂದು ಕೂಡ ನಿಂತಿರುತ್ತದೆ . ಹಾಗೆಂದ ಮಾತ್ರಕ್ಕೆ ಎಲ್ಲರೂ ಕೂಡ ಕೆಟ್ಟವರು ಎಂದು ಹೇಳಲು ಸಾಧ್ಯವಿಲ್ಲ . ಹಾಗಾದರೆ ಯಾವ ಕೆಲವು ಗುಣಲಕ್ಷಣಗಳು ಇದ್ದರೆ , ಅದು ಹೆಂಗಸರ ಕೆಟ್ಟ ಗುಣಲಕ್ಷಣಗಳು ಅಂದರೆ … Read more

ವೃಶ್ಚಿಕ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ. ವೃಶ್ಚಿಕ ರಾಶಿಯ ಲಾಂಛನ ಚೇಳು ಆಗಿರುತ್ತದೆ. ವೃಶ್ಚಿಕ ರಾಶಿಯ ರಾಶ್ಯಾಧಿಪತಿ ಕುಜ . ಈ ರಾಶಿಯ ದಿಕ್ಕು ಉತ್ತರವಾಗಿರುತ್ತದೆ. ಸ್ತ್ರೀ ತತ್ವದ ರಾಶಿ ಆಗಿರುತ್ತದೆ. ಅದೃಷ್ಟದ ಬಣ್ಣ ಕೆಂಪು ಮತ್ತು ಕಿತ್ತಳೆ ಆಗಿರುತ್ತದೆ. ಸೌಮ್ಯ ಸ್ವಭಾವದ ರಾಶಿ ಆಗಿರುತ್ತದೆ. ರಾಶಿಯ ರತ್ನ ಹವಳವಾಗಿರುತ್ತದೆ. ಮಂಗಳವಾರ ಮತ್ತು ಗುರುವಾರ ಅದೃಷ್ಟದ ದಿನಗಳಾಗಿರುತ್ತದೆ. ಶಿವ ಮತ್ತು ಆಂಜನೇಯ ಸ್ವಾಮಿ ಅದೃಷ್ಟದ ದೇವತೆಗಳಾಗಿರುತ್ತಾರೆ. ಅದೃಷ್ಟದ ಸಂಖ್ಯೆ … Read more

ಶುಕ್ರವಾರ ಹುಟ್ಟಿದವರು ವ್ಯಕ್ತಿತ್ವ ಹೇಗಿರುತ್ತದೆ ಗೊತ್ತಾ?

ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಮುಂದಿನ ಜೀವನದ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಇದ್ದೇ ಇರುತ್ತದೆ. ಇನ್ನು ಹೀಗೆ ಮುಂದಿನ ಭವಿಷ್ಯವನ್ನು ಮತ್ತು ನಮ್ಮ ವ್ಯಕ್ತಿತ್ವವನ್ನು ತಿಳಿಯಬೇಕಾದರೆ ಹುಟ್ಟಿದ ದಿನಾಂಕ, ಹುಟ್ಟಿದ ತಿಂಗಳು, ಹುಟ್ಟಿದ ವರ್ಷ, ಹುಟ್ಟಿದ ವಾರಗಳ ಆಧಾರದ ಮೇಲೆ ತಿಳಿಯಬಹುದು. ಇನ್ನು ಇಂದಿನ ನಮ್ಮ ಲೇಖನದಲ್ಲಿ ಶುಭ ಆಗಿರುವ ಶುಕ್ರವಾರದಂದು ಹುಟ್ಟಿದವರ ಬಗ್ಗೆ ತಿಳಿಯೋಣ ಬನ್ನಿ..ಅದಕ್ಕೂ ಮುನ್ನ ನೀವು ಕೂಡ ಮಹಾಲಕ್ಷ್ಮೀ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಜ್ಯೋತಿಷ್ಯ … Read more

ಭಯಂಕರ ಶುಕ್ರವಾರದಿಂದ ಈ ರಾಶಿಯವರಿಗೆ ಲಕ್ಷ್ಮೀ+ಕುಬೇರನ ಕೃಪೆ ಅದೃಷ್ಟವಂತರು ರಾಜಯೋಗ ಶುರು

ಎಲ್ಲರಿಗೂ ನಮಸ್ಕಾರ, ಭಯಂಕರ ಶುಕ್ರವಾರ ಈ ರಾಶಿಯವರಿಗೆ ಲಕ್ಷ್ಮಿ ಹಾಗೂ ಕುಬೇರ ದೇವರ ನೇರ ದೃಷ್ಟಿ ಬೀಳಲಿದೆ. ಹಾಗಾದರೆ ಯಾವ ಯಾವ ರಾಶಿಗಳು ಎಂದು ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ದೇವರನ್ನು ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಹೌದು ಸಂಪತ್ತು, ಆಸ್ತಿ, ಐಶ್ವರ್ಯ ವನ್ನು ಪಡೆಯಬೇಕಾದರೆ ಕುಬೇರ ಹಾಗೂ ಲಕ್ಷ್ಮಿ ದೇವಿಯ ಕೃಪೆ ನಮ್ಮ ಮೇಲೆ ಇರಬೇಕಾಗುತ್ತದೆ ಒಮ್ಮೆ ಲಕ್ಷ್ಮಿ ದೇವಿ ಮತ್ತು ಕುಬೇರ ದೇವರ ಆಶೀರ್ವಾದ … Read more

ಹಣ ಸಂಪಾದನೆ ಚೆನ್ನಾಗಿ ಮಾಡಿದರೂ ಮನೆಯಲ್ಲಿ ನೆಮ್ಮದಿ ಇಲ್ಲವೆಂದರೆ ಈ ಪುಟ್ಟ ಪರಿಹಾರವನ್ನು ಮಾಡಿನೋಡಿ

ಎಲ್ಲರಿಗೂ ನಮಸ್ಕಾರ, ಎಷ್ಟೇ ಹಣ ಸಂಪಾದನೆ ಮಾಡಿದರು ನೆಮ್ಮದಿ ಇಲ್ಲವೆಂದರೆ ಈ ಚಿಕ್ಕ ಪರಿಹಾರವನ್ನು ಮಾಡಿ ನೋಡಿ. ಕೆಲವರಿಗೆ ಧನ ಸಂಪಾದನೆಯೂ ಚೆನ್ನಾಗಿಯೇ ಇರುತ್ತದೆ. ಹಾಗೇಯೇ ವಾಸ ಮಾಡಲು ಸ್ವಂತ ಮನೆಯು ಸಹ ಇರುತ್ತದೆ. ಆದರೆ ಕೆಲವರಿಗೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎಂಬುವುದು ಇರುವುದಿಲ್ಲ. ಅದಕ್ಕಾಗಿ ಹಿರಿಯರು ಹೇಳುವುದು ಮನುಷ್ಯನಿಗೆ ಎಲ್ಲವೂ ಇದ್ದರೂ ಒಂದಲ್ಲ ಒಂದು ಕೊರತೆ ದೇವರು ಕೊಟ್ಟಿರತ್ತಾನೆ ಎಂದು. ಕುಟುಂಬರ ಸದಸ್ಯರ ಜೊತೆಗೆ ಒಂದಲ್ಲ ಒಂದು ಕಾರಣಕ್ಕೆ ಜಗಳ ಆಡುವುದು ಮನೆಯಲ್ಲಿ ಇರುವ … Read more

ಒಳ್ಳೆಯ ಸಮಯ ಬರುವ ಮುನ್ನ ಈ 6 ಸಂಕೇತಗಳು ಸಿಗುತ್ತವೆ ಸಾಕ್ಷಾತ್ ತಾಯಿ ಲಕ್ಮೀ ದೇವಿ ಮನೆಗೆ ಬರುವಳು ಶ್ರೀಕೃಷ್ಣನ ಉಪದೇಶ

ಎಲ್ಲರಿಗೂ ನಮಸ್ಕಾರ,ನಮ್ಮ ಜೀವನದಲ್ಲಿ ಧನ ಸಂಪತ್ತಿನ ಮಹತ್ಮ ಎಷ್ಟು ಇದೆ ಎನ್ನುವುದರ ಬಗ್ಗೆ ಎಲ್ಲರಿಗೂ ಗೊತ್ತಿರುವ ಸಂಗತಿ. ಧನ ಸಂಪತ್ತಿನ ಕೊರತೆ ಯಾವ ವ್ಯಕ್ತಿಯು ಸಹ ಖುಷಿಯಾಗಿರುವುದಿಲ್ಲ. ಧನ ಸಂಪತ್ತು ಜೀವನದಲ್ಲಿ ಎಲ್ಲವೂ ಸಹ ಆಗಿರುವುದಿಲ್ಲ. ಧನ ಸಂಪತ್ತಿನಿಂದ ಖುಷಿಯನ್ನು ಖರೀದಿ ಮಾಡಲು ಆಗುವುದಿಲ್ಲ. ಆದರೆ ಹಣ ನಮ್ಮ ಹತ್ತಿರ ಇರುವುದರಿಂದ ಖುಷಿ ತಾನಾಗಿ ಬರುತ್ತದೆ. ಸ್ನೇಹಿತರೆ ಹಣದ ಎಲ್ಲರಿಗೂ ಅವಶ್ಯಕತೆ ಇದ್ದೇ ಇರುತ್ತದೆ. ಯಾರ ಕೈಯಲ್ಲಿ ಹಣ ಇರುತ್ತದೆಯೋ ಅವರ ಕೈಯಲ್ಲಿ ಇಡೀ ಜಗತ್ತೇ ಇರುತ್ತದೆ. … Read more

ಈ ಅದೃಷ್ಟ ಚಿಹ್ನೆಗಳು ನಿಮ್ಮ ಜೀವನದ ಎಲ್ಲಾ ಸೀಕ್ರೆಟ್ಸ್ ಗಳನ್ನ ಬಿಚ್ಚಿಡುತ್ತದೆ!

ನಿಮ್ಮ ಎಲ್ಲಾ ಜೀವನದ ಸಿಕ್ರೇಟ್ ಬಿಚ್ಚಿಡುತ್ತದೆ ಅಂಗೈಯಲ್ಲಿ ಇರುವ ಅದೃಷ್ಟದ ಚಿನ್ಹೆಗಳು. ಇಂದಿನ ಈ ಲೇಖನದಲ್ಲಿ ವ್ಯಕ್ತಿಯ ಅಂಗೈಯಲ್ಲಿ ಇರುವಂತಹ 5 ಅದೃಷ್ಟದ ಚಿನ್ಹೆಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.ಮೀನು, ಧ್ವಜ, ಸ್ವಸ್ತಿಕ, ಕಮಲ, ಹಾಗೇ ಮಂದಿರ ಸಂಕೇತಗಳು ಅಂಗೈ ಮೇಲೆ ಇದ್ದರೆ ಇದನ್ನು ತುಂಬಾ ಅದೃಷ್ಟ ಅಂತ ಹೇಳುತ್ತಾರೆ. ಈ ಐದು ಚಿನ್ಹೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಮೊದಲನೇಯದಾಗಿ ಮೀನಿನ ಚಿನ್ಹೆ, ಮೀನಿನ ಗೆರೆಯನ್ನು ಸಂತೋಷದ ಗೆರೆ ಎಂದು ಕರೆಯುತ್ತಾರೆ. ಇದು ಅಂಗೈ ಮೇಲೆ ಇರುವುದು ತುಂಬಾ ಅಪರೂಪ. … Read more

ನೀವು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಈ ಕ್ರಮಗಳನ್ನು ತಪ್ಪದೇ ಮಾಡಿ!

ಇಂದು ಯಶಸ್ಸನ್ನು ಯಾರು ಇಷ್ಟಪಡುವುದಿಲ್ಲ? ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಬಯಸುತ್ತಾರೆ ಮತ್ತು ಜನರು ಯಶಸ್ಸನ್ನು ಪಡೆಯಲು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಾರೆ, ಆದರೆ ಕೆಲವೊಮ್ಮೆ ಅವರು ತಮ್ಮ ಮನಸಿಗೆ ಅನುಗುಣವಾಗಿ ಯಶಸ್ಸನ್ನು ಪಡೆಯುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಯಶಸ್ಸನ್ನು ಪಡೆಯಲು ಕೆಲವು ಸುಲಭ ಮಾರ್ಗಗಳಿವೆ, ಅದರ ಮೂಲಕ ಯಶಸ್ಸು ನಿಮ್ಮೊಂದಿಗೆ ಇರುತ್ತದೆ. ಅದಕ್ಕೂ ಮುನ್ನ ನೀವು ಕೂಡ ವಾಸ್ತು ಶಾಸ್ತ್ರದ ಮೇಲೆ ನಂಬಿಕೆ ಇದ್ದರೆ ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಕಾಮೆಂಟ್ … Read more